Astro plus - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

Astro plus

ಶತ್ರುಗಳ ಸಮಸ್ಯೆಯಿಂದ ಮುಕ್ತಿ ಸಿಗಲಿದೆ ಈ 8 ರಾಶಿಗಳಿಗೆ ಇಂದು ನರಸಿಂಹ ಸ್ವಾಮಿ ಕೃಪೆ ಸಾಲಗಳು ತೀರಲಿವೆ…

ಮೇಷ ರಾಶಿ:- ಮನೆಯ ವಾತಾವರಣ ಇಂದು ಉತ್ತಮವಾಗಿರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧ ಹದಗೆಡಬಹುದು. ಅಂತಹ ಸಮಯದಲ್ಲಿ ನಿಮ್ಮ ನಡವಳಿಕೆಯ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಜೀವನ…

ಬನಶಂಕರಿ ದೇವಿಯ ಅನುಗ್ರಹದಿಂದ ಈ 6 ರಾಶಿಗೆ ಇಂದು ಶುಕ್ರದೆಶೆ ಅನೇಕ ಕಡೆಯಿಂದ ಹಣದ ಹರಿವು ಸಂಜೆ ಒಳಗೆ ಸಿಗಲಿದೆ ಸಿಹಿ..

    ಮೇಷ ರಾಶಿ:- ವ್ಯಾಪಾರಸ್ಥರು ಈ ದಿನ ಹಣಕಾಸು ವಿಚಾರದಲ್ಲಿ ಕೆಲವೊಂದಷ್ಟು ಎಚ್ಚರಿಕೆಯ ಕ್ರಮವನ್ನು ಅನುಸರಿಸಬೇಕಾಗುತ್ತದೆ. ವಿಪರೀತವಾಗಿ ಸಾಲ ಮಾಡುವುದನ್ನು ತಪ್ಪಿಸಿ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕೆಲವು…

ಈ 9 ಜನರೊಂದಿಗೆ ದ್ವೇಷ ಸಾಧಿಸಬೇಡಿ ಇಲ್ಲದಿದ್ದರೆ ನೀವು ನಾಶವಾಗುತ್ತೀರಿ..ಈ ವಿಚಾರಗಳು ಎಷ್ಟೋ ಜನರಿಗೆ ತಿಳಿದಿಲ್ಲ

ಒಂಬತ್ತು ಜನರೊಂದಿಗೆ ದ್ವೇಷ ಸಾಧಿಸಬೇಡಿ ಇಲ್ಲದಿದ್ದರೆ ನೀವು ನಾಶವಾಗುತ್ತಿರಿ…..!! 1. ಶಾಸ್ತ್ರ: ಕೈಯಲ್ಲಿ ಆಯುಧವಿರುವವನನ್ನು ವಿರೋಧಿಸಬಾರದು ಅಥವಾ ಜಗಳವಾಡಬಾರದು. ಏಕೆಂದರೆ ಕೋಪ ಹೆಚ್ಚಾದಾಗ ಆಯುಧವು ತನ್ನ ಅಸ್ತ್ರವನ್ನು…

ಯಾವ ತರಹದ ಲಕ್ಷ್ಮಿ ಪೋಟೊ ಇಟ್ಟು ಮನೆಯಲ್ಲಿ ಪೂಜೆ ಮಾಡಿದರೆ ಮಹಾ ಯಶಸ್ಸು ಸಿಗುತ್ತದೆ ಗೊತ್ತಾ ?

ಮನೆಯಲ್ಲಿ ಯಾವ ತರಹದ ಲಕ್ಷ್ಮಿ ಫೋಟೋ ಇಟ್ಟು ಪೂಜೆ ಮಾಡಿದರೆ ಯಶಸ್ಸು ಸಿಗುತ್ತದೆ…….|| ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಲಕ್ಷ್ಮೀದೇವಿಯ ಫೋಟೋ ಇದ್ದೇ ಇರುತ್ತದೆ. ಆದರೆ ಯಾವ ರೀತಿಯ…

ರಾಹು ಪರಿವರ್ತನೆ ಇವರಿಗೆ ಸುವರ್ಣ ಸಮಯ ಕಾದಿದೆ..ಹಣದ ಸುರಿಮಳೆಯಾಗುತ್ತೆ ಸಂಪತ್ತು ಸೇರಲಿದೆ..ಈ ರಾಶಿಗಳಿಗೆ ಮಹಾ ರಾಜಯೋಗ

ರಾಹು ಕೇತು ಸಂಕ್ರಮಣ 2023……|| ಅಕ್ಟೋಬರ್ 30ನೇ ತಾರೀಖಿನಂದು ಮೇಷ ರಾಶಿಯಿಂದ ಮತ್ತು ತುಲಾ ರಾಶಿಯಿಂದ ಮೀನ ರಾಶಿಗೆ ಮತ್ತು ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಿರು ವಂತಹ…

ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗುತ್ತಾರೆ..ಪರೀಕ್ಷಿಸಿ ಬೇಕಾದರೆ

ವಾರದ ಈ ದಿನ ಸ್ನಾನ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗುತ್ತಾನೆ……..|| ಶ್ರೀಮಂತರಾಗುವ ಅವಕಾಶ ದೊರೆತರೆ ಅಂತಹ ಅವಕಾಶವನ್ನು ಯಾರು ಕೂಡ ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮನ್ನು…

ಮಹಾಸಿದ್ದಿಯೋಗ ಹಾಗೂ ಅದೃಷ್ಟ ಆರಂಭ ಈ 6 ರಾಶಿಗೆ ಇಂದಿನಿಂದ ಎಲ್ಲವೂ ಶುಭ ಈಶ್ವರನ ಕೃಪೆಯಿಂದ ಕಾರ್ಯಜಯ..

ಮೇಷ ರಾಶಿ:- ಈ ದಿನ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವಂತಹ ಅನೇಕ ಸಮಸ್ಯೆಗಳನ್ನು ತಪ್ಪಿಸ ಬಹುದು. ವಿಶೇಷವಾಗಿ ಈ ದಿನ ನಿಮ್ಮ ಕೋಪವನ್ನು…

ಯಾವ ರಾಶಿಗೆ ಯಾವ ಬಣ್ಣ ಅದೃಷ್ಟ ನೀಡುತ್ತದೆ ಗೊತ್ತಾ ? 12 ರಾಶಿಗೆ ವಿಶೇಷ ಅದೃಷ್ಟ ನೀಡುವ ಬಣ್ಣಗಳು ಇವು ನೋಡಿ

ಯಾವ ರಾಶಿಗೆ ಯಾವ ಬಣ್ಣ ಶುಭ……..|| ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ. ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು…

ಶನಿವಾರ ಜನಿಸಿದವರು ಈ 2 ತಪ್ಪುಗಳನ್ನು ಮಾಡಬಾರದು….!! ಹಿಂದೂ ಪಂಚಾಂಗದ ಪ್ರಕಾರ ಶನಿವಾರ ವಾರದ ಏಳನೇ ದಿನ ಈ ದಿನವೂ ಶನಿದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ. ಶನಿದೇವನು ತನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದನು. ಆದರೆ ಅವನಲ್ಲಿ ಇದ್ದಂತಹ ಛಲ ಸತ್ಯ ಮತ್ತು ಧರ್ಮ ನಿಷ್ಠೆ ಇಂದಲೇ ಜೀವನದ ಸತ್ಯವನ್ನು ತಿಳಿದುಕೊಂಡನು. ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557 ಶಿವನ ಮೆಚ್ಚುಗೆಯನ್ನು ಪಡೆದಂತಹ ಶನಿಯು ಜೀವರಾಶಿಗಳ ಜೀವನದ ಆಗುಹೋಗುಗಳು ಹಾಗೂ ಕರ್ತವ್ಯ ಬದ್ಧರಾಗಿ ಇರದೇ ಇರುವವರಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಜವಾಬ್ದಾರಿಯನ್ನು ಶಿವನಿಂದ ಪಡೆದನು ಅಂತ ಹೇಳಲಾಗುತ್ತದೆ. ಆದ್ದರಿಂದಲೇ ಶನಿಯ ಪ್ರಭಾವ ಉಂಟಾದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾನೆ ಅಂತ ಹೇಳಲಾಗುತ್ತದೆ. ಈ ಸಂಗತಿಗಳಂತೆಯೇ ಶನಿವಾರ ಜನಿಸಿದಂತಹ ವ್ಯಕ್ತಿಗಳ ಜೀವನವೂ ಸಾಕಷ್ಟು ಕಠಿಣ ಪರಿಸ್ಥಿತಿಗಳಿಂದ ಕೂಡಿರುತ್ತದೆ ಅಂತ ಹೇಳಲಾಗುತ್ತದೆ. ಶನಿವಾರ ಎಂದರೆ ಭಯ ಹಾಗೂ ಚಿಂತನೆಯ ಭಾವನೆ ಮೂಡುವಾಗ ಹಾಗಾದರೆ ಇನ್ನು ಈ ವಾರ ಜನಿಸಿದಂತಹ ವ್ಯಕ್ತಿಯ ಜೀವನ ಯಾವ ರೀತಿ ಇರುತ್ತದೆ ಹಾಗೂ ಅವರು ಯಾವ ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಶನಿವಾರ ಜನಿಸಿದಂತಹ ವ್ಯಕ್ತಿಯ ಮೇಲೆ ಶನಿಯ ಪ್ರಭಾವ ಇರುತ್ತದೆ. ಅವರು ಜೀವನದಲ್ಲಿ ಸದಾ ಒಳ್ಳೆಯ ರೀತಿಯ ಮನೋಭಾವವನ್ನು ಹೊಂದಿದವರಾಗಿರುತ್ತಾರೆ. ಅವರು ತಮ್ಮ ಜೀವನದಲ್ಲಿ ತೆಗೆದುಕೊಳ್ಳು ವಂತಹ ನಿರ್ಧಾರಗಳು ದೃಢತೆಯಿಂದ ತುಂಬಿರುತ್ತದೆ. ಇವರು ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಂಡರು ಖಚಿತವಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗೂ ಇವರ ಅಭಿಪ್ರಾಯಗಳು ಆಗಾಗ ಬದಲಾಗುವುದಿಲ್ಲ. ಹಾಗೂ ಇವರು ತಮ್ಮ ಭಾವನೆ ಹಾಗೂ ಮನಸ್ಸಿನಲ್ಲಿರುವಂತಹ ವಿಷಯಗಳನ್ನು ನೇರವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಅನುಮಾನಾಸ್ಪದ ವರ್ತನೆ ಯನ್ನು ತೋರಿಸುತ್ತಾರೆ. ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಶನಿಯು ಕೊನೆಯ ಗ್ರಹ. ಈ ಗ್ರಹವು ನಮ್ಮ ಪ್ರಜ್ಞೆ ಮತ್ತು ಅರಿವಿನ ಹೊರಗಿನ ಗಡಿಯನ್ನು ಪ್ರತಿನಿಧಿಸುತ್ತದೆ. ಶನಿವಾರ ಜನಿಸಿದಂತಹ ವ್ಯಕ್ತಿಗಳು ಅತ್ಯಂತ ಪ್ರಬುದ್ಧ ವ್ಯಕ್ತಿಗಳು ಇವರು ತಮ್ಮ ಸಂಬಂಧ ಹಾಗೂ ಜವಾಬ್ದಾರಿಗಳ ವಿಷಯದಲ್ಲಿ ಅತ್ಯಂತ ಜವಾಬ್ದಾರಿ ವ್ಯಕ್ತಿಗಳಾಗಿರುತ್ತಾರೆ. ಹೊರಗಿನ ನೋಟಕ್ಕೆ ಇವರು ಅತ್ಯಂತ ಗಂಭೀರ ವ್ಯಕ್ತಿಗಳಂತೆ ಕಾಣುತ್ತಾರೆ. ಆದರೆ ಅವರ ಜೊತೆ ಬೆರೆತವರಿಗೆ ಮಾತ್ರ ಅವರು ಅದ್ಭುತ ವ್ಯಕ್ತಿಗಳು ಎಂದು ಗೊತ್ತಿರುತ್ತದೆ. ಇವರು ಸಮಯ ನಿರ್ವಹಣೆ ಹಾಗೂ ಕರ್ತವ್ಯ ಪಾಲನೆ ಸಂದರ್ಭದಲ್ಲಿ ಅತ್ಯಂತ ಬುದ್ಧಿವಂತಿಕೆಯಿಂದ ವರ್ತಿಸು ತ್ತಾರೆ. ಇವರು ಎಲ್ಲಾ ವಿಷಯದಲ್ಲಿಯೂ ಅನುಭವ ಹೊಂದುವುದರ ಮೂಲಕ ಕಲಿಯುವುದಕ್ಕೆ ಬಯಸುತ್ತಾರೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಗುರಿಯನ್ನು ಬೇಗನೆ ತಲುಪುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಶನಿವಾರ ಜನಿಸಿದವರು ಈ 2 ತಪ್ಪುಗಳನ್ನು ಮಾಡಬಾರದು….!! ಹಿಂದೂ ಪಂಚಾಂಗದ ಪ್ರಕಾರ ಶನಿವಾರ ವಾರದ ಏಳನೇ ದಿನ ಈ ದಿನವೂ ಶನಿದೇವ ಹಾಗೂ ಶನಿಗ್ರಹಕ್ಕೆ ಮೀಸಲಾದ ದಿನ…

ಈ 4 ವಿಷಯಗಳಲ್ಲಿ ನಾಚಿಕೆ ಪಡಬೇಡಿ..ನಾಚಿಕೆ ಪಟ್ಟರೆ ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ…

ಈ 4 ವಿಷಯಗಳಲ್ಲಿ ನಾಚಿಕೆ ಪಟ್ಟರೆ ಜೀವನದಲ್ಲಿ ಗೆಲ್ಲಲು ಸಾಧ್ಯವಿಲ್ಲ………!! ನಮ್ಮ ಪ್ರಪಂಚದಲ್ಲಿ ತುಂಬಾ ಜನ ಫಿಲಾಸಫರ್ಸ್ ಇದ್ದಾರೆ ಅವರನ್ನು ನಾವು ನೆನಪಿಸಿಕೊಳ್ಳುತ್ತಲೇ ಇರುತ್ತೇವೆ. ಅವರು ಬರೆದ…