Category: Cook
-
ಮನೆಯಲ್ಲಿ ಟೀ ಮಾಡುವ ವಿಧಾನ ಇಂದೆ ಬದಲಿಸಿ ಮನೆ ಮಂದಿಗೆಲ್ಲಾ ಇಷ್ಟವಾಗುವ ಟಿ ರೆಸಿಪಿ ಇಲ್ಲಿದೆ ನೋಡಿ ಈ 2 ವಸ್ತು ಇಂದ ಸೂಪರ್ ಟೀ..
ಹೊಸ ವಿಧಾನದಲ್ಲಿ ರುಚಿಯಾದ ಟೀ ಮಾಡುವ ಅದ್ಭುತ ವಿಧಾನ…….|| ಎಲ್ಲರಿಗೂ ಕೂಡ ಬೆಳಗಿನ ಸಮಯ ಅಥವಾ ತಿಂಡಿಯಾದ ನಂತರ ಟೀ ಕುಡಿಯುವಂತಹ ಅಭ್ಯಾಸ ಇರುತ್ತದೆ. ಆದರೆ ಟೀ ಅನ್ನು ಯಾವ ವಿಧಾನ ದಲ್ಲಿ ಮಾಡಿದರೆ ಅದು ಅದ್ಭುತವಾದಂತಹ ರುಚಿಯನ್ನು ಹೊಂದುತ್ತದೆ ಎಂದು ತಿಳಿದಿಲ್ಲ. ಹಾಗಾದರೆ ಈ ದಿನ ಅದ್ಭುತವಾದಂತಹ ಒಳ್ಳೆಯ ಬಣ್ಣವನ್ನು ಹೊಂದಿರುವಂತಹ ಹಾಗೂ ಒಳ್ಳೆಯ ರುಚಿಯನ್ನು ಹೊಂದಿರುವಂತಹ ಟೀ ಅನ್ನು ಹೇಗೆ ಮಾಡುವುದು. ಹಾಗೂ ಟೀ ರುಚಿಯಾಗಿ ಬರಬೇಕು ಎಂದು ಯಾವ ಕೆಲವು ಪದಾರ್ಥ ಗಳನ್ನು…
-
ದೇವರೆ ನನ್ನಂತ ಹೆಂಡತಿ ಎಲ್ಲರಿಗೂ ಸಿಗಲಿ..ಒಂದು ಜೀವನವನ್ನೇ ಬದಲಿಸುವ ಅದ್ಬುತ ಕಥೆ..ನೋಡಿ.
ದೇವರೇ ನನ್ನಂತ ಹೆಂಡತಿ ಎಲ್ಲರಿಗೂ ಸಿಗಲಿ…! ಬೆಳಿಗ್ಗೆ ತಡವಾಗಿ ಎದ್ದೇ ಆದ್ದರಿಂದ ನನಗೆ ಆಫೀಸ್ ಗೆ ಹೋಗಲು ತಡವಾಯಿತು. ಬಾತ್ರೂಮ್ ಅಲ್ಲಿ ಬಂದು ನಾನು ನನ್ನ ಹೆಂಡತಿ ಗೆ ಬಟ್ಟೆ ತಗೆದು ಇಡು ಅಂತಾ ಹೇಳಿದೆ. ನಾನು ಸ್ನಾನ ಮಾಡಿ ಬಾತ್ರೂಮ್ ಇಂದಾ ಬೇಗನೆ ಹೊರಗಡೆ ಬಂದೆ ನಾನು ಬೆಡ್ ಮೇಲೇ ನೋಡಿದೆ ಆದರೆ ಅಲ್ಲಿ ಬಟ್ಟೆ ಇರಲಿಲ್ಲ. ನಾನು ಕೋಪದಲ್ಲಿ ನನ್ನ ಹೆಂಡತಿಗೆ ಕರದೇ. ಬಹುಶಃ ಅವಳು ನನಗೋಸ್ಕರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರಬಹುದು ಆದ್ದರಿಂದ…
-
ಇಡೀ ತೆಂಗಿನಕಾಯಿಯನ್ನು ಕುಕ್ಕರ್ ಒಳಗೆ ಹಾಕಿ ಶುದ್ದ ತೆಂಗಿನ ಎಣ್ಣೆಯನ್ನು ತಯರಿಸಬಹುದು..
ಕೇವಲ ಕುಕ್ಕರ್ ನಿಂದ ಮನೆಯಲ್ಲಿ ಶುದ್ಧ ತೆಂಗಿನ ಎಣ್ಣೆಯನ್ನು ತಯಾರಿಸಬಹುದು….!! ಈಗಿನ ಕಾಲದಲ್ಲಿ ಪ್ರತಿಯೊಂದು ಪದಾರ್ಥಗಳು ಕೂಡ ನಮಗೆ ಕಲುಷಿತವಾಗಿಯೇ ಸಿಗುತ್ತಿದೆ ಎಂದೇ ಹೇಳಬಹುದು. ಅದರಲ್ಲಂತೂ ನಾವು ತಿನ್ನುವಂತಹ ಆಹಾರವು ಕೂಡ ಕಲುಷಿತವಾಗಿಯೇ ಬರುತ್ತಿದೆ. ಆದ್ದರಿಂದಲೇ ಹಲವಾರು ಸಮಸ್ಯೆಗಳನ್ನು ನಾವು ಎದುರಿಸುವಂತಹ ಪರಿಸ್ಥಿತಿಗೆ ಬಂದಿದ್ದೇವೆ. ಅದೇ ರೀತಿಯಾಗಿ ಈ ದಿನ ನಾವು ಶುದ್ಧವಾದ ತೆಂಗಿನ ಎಣ್ಣೆಯನ್ನು ಹೇಗೆ ತಯಾರಿಸಬಹುದು. ಹಾಗೂ ಅದಕ್ಕೆ ಅನುಸರಿಸಬೇಕಾದಂತಹ ವಿಧಾನಗಳು ಏನು ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಮಂಗಳೂರು ಬೇರೆ…
-
ಲಕ್ಷ್ಮಿ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ..ಇದರಿಂದಲೇ ನಿಮ್ಮ ಕುಟುಂಬದ ಏಳಿಗೆ ಆಗೊಲ್ಲ..
ಲಕ್ಷ್ಮಿ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ…|| ಅಷ್ಟೈಶ್ವರ್ಯವನ್ನು ಕರುಣಿಸುವಂತಹ ಮಹಾಲಕ್ಷ್ಮಿಗೆ ಅಷ್ಟದಳ ಕಮಲ ಅಂದರೆ ಅತ್ಯಂತ ಪ್ರೀತಿಯಂತೆ. ಮಹಾಲಕ್ಷ್ಮಿ ಪೂಜೆಯನ್ನು ಮಾಡುವ ಸಮಯದಲ್ಲಿ ನಾವು ಅಷ್ಟದಳದ ಕಮಲವನ್ನು ಹಾಕಿ ಆನಂತರ ಕಳಶ ವನ್ನು ಸ್ಥಾಪನೆ ಮಾಡಿ, ಅಷ್ಟಲಕ್ಷ್ಮಿಗಳಾದಂತಹ ಆದಿಲಕ್ಷ್ಮಿ, ಸಂತಾನ ಲಕ್ಷ್ಮಿ, ಗಜಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ವಿಜಯಲಕ್ಷ್ಮಿ, ಧೈರ್ಯ ಲಕ್ಷ್ಮಿ, ಮತ್ತು ಮಹಾಲಕ್ಷ್ಮಿ ಹೀಗೆ ಈ ಎಂಟು ರೂಪಗಳನ್ನು. ಅದರಲ್ಲಿ ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ. ಮಹಾಲಕ್ಷ್ಮಿ ಪೂಜೆಗೆ ಅತ್ಯಂತ ಪ್ರಿಯವಾಗಿರುವುದು ಹಾಲು, ಮೊಸರು, ತುಳಸಿ,…
-
ಎಂದಾದರೂ ಕುಕ್ಕರ್ ನಲ್ಲಿ ಈ ವಿಧಾನದಲ್ಲಿ ಮುದ್ದೆ ಮಾಡಿದ್ದೀರಾ..ಮೊದಲ ಬಾರಿಗೆ ಕುಕ್ಕರ್ ನಲ್ಲಿ ಅತೀ ಸುಲಭವಾಗಿ ಮುದ್ದೆ ಮಾಡುವ ವಿಧಾನ
ಮೊದಲ ಬಾರಿಗೆ ಕುಕ್ಕರ್ ರಾಗಿ ಮುದ್ದೆ, ಮೃದುವಾದ ಹಾಗೂ ಪರ್ಫೆಕ್ಟ್ ಅಳತೆಯಲ್ಲಿ…|| ಸಾಮಾನ್ಯವಾಗಿ ನಮ್ಮ ಬೆಂಗಳೂರು ಮೈಸೂರು ಭಾಗಗಳಲ್ಲಿ ಪ್ರತಿದಿನ ಮುದ್ದೆಯನ್ನು ಮಾಡುತ್ತಾರೆ. ಅದರಲ್ಲೂ ಹಳ್ಳಿಗಳಲ್ಲಿ ಪ್ರತಿದಿನ ಮುದ್ದೆಯನ್ನು ಮಾಡುತ್ತಲೇ ಇರುತ್ತಾರೆ. ಹಳ್ಳಿಯಲ್ಲಿ ಇರುವಂತಹ ಜನರು ತಾವು ಹೊಲಗದ್ದೆಗಳಿಗೆ ಹೋಗುವಂತಹ ಸಮಯದಲ್ಲಿ ಅವರು ರಾಗಿಮುದ್ದೆಯನ್ನು ಮಾಡಿಸಿಕೊಂಡು ಹೋಗಿ ಅಲ್ಲಿ ತಿನ್ನುತ್ತಾರೆ ಎನ್ನುವ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಗೊತ್ತಿದೆ ಅದೇ ರೀತಿಯಾಗಿ. ರಾಗಿಯನ್ನು ನಾವು ಹೆಚ್ಚಾಗಿ ತಿನ್ನುವುದರಿಂದ ನಮ್ಮ ಆರೋಗ್ಯವೂ ಕೂಡ ಅಷ್ಟೇ ಚೆನ್ನಾಗಿರುತ್ತೆ ಯಾವುದೇ ರೀತಿಯ…
-
ಹಪ್ಪಳ ತಣ್ಣೀರಲ್ಲಿ ಹಾಕಿ ಈ ರೀತಿ ಮಾಡಿ ನೀವು ಊಹಿಸಿರದ ರೆಸಿಪಿ..ವಾವ್ ಅಂತೀರಾ…!
ಅಪ್ಪಳ ತಣ್ಣೀರಲ್ಲಿ ಹಾಕಿ ಈ ರೀತಿ ಮಾಡಿ ಒಳ್ಳೆಯ ರುಚಿ ಕೊಡುತ್ತದೆ ಯಾರು ಕೂಡ ಈ ರೀತಿ ಮಾಡಿರುವುದಿಲ್ಲ ಇದೇ ಮೊದಲು.ಸಾಮಾನ್ಯವಾಗಿ ನೀವು ಸಮೋಸವನ್ನು ತಿನ್ನುತ್ತೀರಾ ಅಷ್ಟೇ ಅಲ್ಲದೆ ಮನೆಯಲ್ಲಿ ಒಂದು ಬಾರಿಯಾದರೂ ಕೂಡ ಸಮೋಸ ಮಾಡಬೇಕು ಅಂತ ಅಂದುಕೊಂಡಿದ್ದಿರ. ಆದರೆ ಸಮೋಸ ಮಾಡುವುದು ಸುಲಭವಾದ ಕೆಲಸವಲ್ಲ ಹಾಗಾಗಿ ಇಂದು ಸುಲಭ ವಿಧಾನದಲ್ಲಿ ಹಪ್ಪಳದಿಂದ ಯಾವ ರೀತಿಯಾಗಿ ಸಮೋಸ ಮಾಡಬಹುದು ಎಂಬುದನ್ನು ಸಂಕ್ಷಿಪ್ತವಾಗಿ ನಿಮಗೆ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ. ಮೊದಲಿಗೆ ಸಮೋಸ ಮಸಾಲವನ್ನು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಈಗ…
-
ಪ್ರತಿ ನಿತ್ಯ ಅಡುಗೆ ಮನೆಯನ್ನು ಈ ವಿಧಾನ ಅನುಸರಿಸಿ ಕ್ಲೀನ್ ಮಾಡೋದು,ಅಡುಗೆ ಮಾಡೋದು ಮಾಡಿದ್ರೆ ಕೆಲಸ ಬಹಳ ಸುಲಭ..
ಅಡುಗೆ ಮನೆಯನ್ನು ಸ್ವಚ್ಛವಾಗಿ ಇಡುವಂತಹ ಸರಳ ವಿಧಾನಗಳು.ಅಡುಗೆ ಮನೆ ನಮ್ಮ ಮನೆಯ ಹೃದಯ ಭಾಗ ಅಂತ ಕರೆಯುತ್ತೇವೆ ಅಂದರೆ ನಮ್ಮ ದಿನನಿತ್ಯದ ಕೆಲಸ ಆರಂಭವಾಗುವುದೇ ಅಡುಗೆ ಮನೆಯಿಂದ. ಮನುಷ್ಯ ದುಡಿಯುವುದು ಹೊಟ್ಟೆಗಾಗಿ ಹಾಗೂ ಆಹಾರಕ್ಕಾಗಿ ಹಾಗಾಗಿ ಈ ಒಂದು ಹೊಟ್ಟೆಗೆ ಬೇಕಾದಂತಹ ಆಹಾರ ಸಿದ್ಧವಾಗುವುದು ಅಡುಗೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ಅಷ್ಟೇ ಸ್ವಚ್ಛವಾಗಿ ನಮ್ಮ ಆರೋಗ್ಯವೂ ಕೂಡ ಇರುತ್ತದೆ. ಹಾಗಾಗಿ ಇಂದು ನಿಮಗೆ ಅಡುಗೆ ಮನೆಯ ಬಗ್ಗೆ ಕೆಲವೊಂದಷ್ಟು ಸಲಹೆಗಳನ್ನು ನೀಡುತ್ತಿದ್ದೇನೆ ಈ ಸಲಹೆಗಳನ್ನು ನೀವು…
-
ಮಜವಾದ ರೆಸಿಪಿ ಮುಂಚೆ ಯಾವತ್ತೂ ತಿಂದಿರೊಲ್ಲ.ಬೆಳಗಿನ ಅವಸರದಲ್ಲಿ ಟೊಮೊಟೊದಿಂದ ರೆಸಿಪಿ ಟ್ರೈ ಮಾಡಿ..ಬಹಳ ಚೆನ್ನಾಗಿರುತ್ತೆ..
ಬೆಳಗಿನ ಅವಸರದಲ್ಲಿ ಮನೆಯಲ್ಲಿ ಟೊಮೇಟೊ ಇಂದ ಈ ಮಜವಾದ ರೆಸಿಪಿ ಮಾಡಿನೋಡಿ. ನೀವು ಯಾವತ್ತೂ ತಿಂದಿರಲಿಲ್ಲ.ಒಂದೇ ರೀತಿಯಾದಂತಹ ತಿಂಡಿ ತಿಂದು ಬೇಜಾರಾಗಿದ್ದರೆ ಈ ಒಂದು ಹೊಸರುಚಿಯನ್ನು ಟ್ರೈ ಮಾಡಿ ನೋಡಿ ನಿಮಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹದ್ದು ಟೊಮೇಟೊ 4 ಮೀಡಿಯಂ ಗಾತ್ರದ ಟೊಮೇಟೊ ತೆಗೆದುಕೊಂಡು ನಾಲ್ಕು ಕಡೆಯ ಅದನ್ನು ಚುಚ್ಚಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ ನಂತರ ಅದನ್ನು ಒಂದು ಪ್ಲೇಟ್ ಗೆ ತೆಗೆದುಯಿಟ್ಟು ತಣ್ಣಗಾಗಲು ಬಿಡಿ. ಮತ್ತೊಂದು ಬೌಲ್ ಗೆ ಅರ್ಧ ಕಪ್…
-
ಮನೆಯಲ್ಲಿ ಕಬ್ಬಿಣದ ಅಂಚು ಇದ್ದರೆ ಅಥವಾ ಕಾವಲಿ ಇದ್ದರೆ ಅದನ್ನು ಈ ವಿಧಾನದಲ್ಲಿ ಪಳಗಿಸಿ..ಈ ವಿಡಿಯೋ ನೋಡಿ.
1 ಚಮಚ ಇಟ್ಟಿಗೆ ಪುಡಿಯಿಂದ ಕಬ್ಬಿಣದ ಹಂಚು, ಕಾವಲಿ, ಬಾಣಲಿ,ಪಳಗಿಸುವ ವಿಧಾನ..!ನಮಸ್ತೆ ಸ್ನೇಹಿತರೆ, ಕಬ್ಬಿಣ ಅಂಚನ್ನು ಬಳಸುವುದು ಹೇಗೆ ಮತ್ತು ಅದನ್ನು ಪಳಗಿಸುವುದು ಹೇಗೆ ಮತ್ತು ಇವುಗಳನ್ನು ಇಟ್ಟಿಗೆಯಿಂದ ಪಳಗಿಸುವುದು ಹೇಗೆ ಎಂಬ ವಿಧಾನವನ್ನು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕೆಲವೊಬ್ಬರು ಈ ರೀತಿಯಾಗಿ ಹೊಸದಾಗಿ ತೆಗೆದುಕೊಂಡು ಕಬ್ಬಿಣದ ಅಂಚು ಅಥವಾ ಬಾಣಲಿ ಗಳನ್ನು ಹೇಗೆ ಶುಚಿ ಮಾಡುವುದು ಎಂದರೆ. ಮೊದಲನೆಯದಾಗಿ ಸ್ವಲ್ಪ ಇಟ್ಟಿಗೆ ಚೂರನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ತುಕ್ಕು ಹಿಡಿದಿರುವ ಬಾಣಲಿ ಅಥವಾ ಕಾವಲಿ…
-
ಒಂದು ಮಾವಿನಕಾಯಿ ಇದ್ರೆ ಸಾಕು,ಮನೆಯವರೆಲ್ಲಾ ಇಷ್ಟ ಪಟ್ಟು ತಿಂತಾರೆ.ಮಾವಿನಕಾಯೊ ಖಾರ ಸಾಸಿವೆ ಸೂಪರ್ ರೆಸಿಪಿ ನೋಡಿ
ಒಂದೇ ಒಂದು ಮಾವಿನಕಾಯಿ ಇಂದ ಮನೆ ಮಂದಿ ಎಲ್ಲಾ ಹೊಟ್ಟೆ ತುಂಬಾ ಊಟ ಮಾಡಬಹುದು ಈ instant ಅಡುಗೆಯಿಂದ. ಮಾವಿನಕಾಯಿ seasonal ನಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ರುಚಿಯಾದ ಅಡುಗೆ ಮತ್ತು ಸ್ವೀಟ್ ಗಳನ್ನು ಮಾಡೆ ಮಾಡತಿವಿ.ಇವತ್ತು ನಾನಿಲ್ಲಿ ಹಳ್ಳಿ ಸೊಗಡಿನ ನಮ್ಮ ಹವ್ಯಕ ರೀತಿಯಲ್ಲಿ ತುಂಬಾನೇ easy & instant ಆಗಿ ಮಾವಿನಕಾಯಿ ಖಾರಾ ಸಾಸಿವೆ ಮಾಡೋದನ್ನ ನಿಮ್ಮ ಜೊತೆ share ಮಾಡತಾ ಇದೀನಿ.ಈ ಖಾರಾ ಸಾಸಿವೆಗೆ ಯಾವುದೇ ರೀತಿಯ ಮಾವಿನ ಕಾಯಿ ಇದ್ದರೂ ನಡೆಯುತ್ತೇ…
Recent Posts
- ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು
- ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ
- ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..
- ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ
- ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ
Tags
Actor Darshan Astrology Darshan and pavithra gowda Darshan arrested Darshan murder case deepavali 2023 deepavali in kannada Devil darshan movie HD Revanna HSRP ನಂಬರ್ ಪ್ಲೇಟ್ Kannada astrology Karnataka film industry Maha shivaratri 2024 Pavithra Pavithra gowda Pavitra Gowda Prajwal Revanna property rules in bangalore Sacchidananda Babu ಅಡುಗೆ ಮನೆ ಅನಾರೋಗ್ಯ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕಾಟೇರ ಟಿಪ್ಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ದರ್ಶನ್ ದರ್ಶನ್ ಕಾರುಗಳು ದರ್ಶನ್ ಕೊಲೆ ಕೇಸ್ ದೀಪಾವಳಿ 2023 ದೀಪಾವಾಳಿ ಪತ್ನಿಯ ಹೆಸರಿನಲ್ಲಿ ಆಸ್ತಿ ಪವಿತ್ರಾ ಪೋಲಿಸ್ ಪ್ರಜ್ವಲ್ ರೇವಣ್ಣ ಬಿಗ್ ವಾಸ್ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ಶಿವಣ್ಣ ಸಚ್ಚಿದಾನಂದ ಬಾಬು ಹಣ ಹೆಚ್ ಡಿ ರೇವಣ್ಣ
Hi, this is a comment. To get started with moderating, editing, and deleting comments, please visit the Comments screen in…