News daily - Karnataka's Best News Portal

Category: News daily

  • ಗೃಹಲಕ್ಷ್ಮಿಯರಿಗೆ ಉಚಿತ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಸಿಗುತ್ತೆ..ಭರ್ಜರಿ ಗುಡ್ ನ್ಯೂಸ್…

    ಗೃಹಲಕ್ಷ್ಮಿಯರಿಗೆ ಉಚಿತ ಒಂದು ಲಕ್ಷದ ಇಪ್ಪತ್ತು ಸಾವಿರ ಹಣ ಸಿಗುತ್ತೆ..ಭರ್ಜರಿ ಗುಡ್ ನ್ಯೂಸ್…

    ಎಲ್ಲ ಮಹಿಳೆಯರಿಗೂ ಕೂಡ ಎಲ್ಲ ಗೃಹ ಲಕ್ಷ್ಮಿಯ ರು ಕೂಡ 1,20,000 ರೂಪಾಯಿಯನ್ನು ನಾವು ಉಚಿತವಾಗಿ ಕೊಡ್ತಿದ್ದೀವಿ ಅಂತ ಹೇಳ್ಬಿಟ್ಟು ರಾಜ್ಯ ಸರ್ಕಾರ ಹೇಳುತ್ತಿದೆ. ಹಾಗಾದ್ರೆ ನಿಮಗೂ ಕೂಡ ₹1,20,000 ಸಿಗತ್ತ ಅಂತ ನೀವು ಕೇಳೋದಾದ್ರೆ ಖಂಡಿತ ವಾಗ್ಲೂ ಹೌದು. ಎಲ್ಲ ಮಹಿಳೆಯರಿಗೂ ಕೊಡ್ತಾ ಇದ್ದೀವಿ ಅಂತ ಹೇಳಿ ರಾಜ್ಯ ಸರ್ಕಾರ ಹೇಳುತ್ತಿದೆ. ಜೊತೆಗೆ ತುಂಬಾ ಜನ ಏನು ಕೇಳ್ತಾ ಇದ್ದೀರಾ ಅಂದ್ರೆ ನಮಗೆ ಮೂರನೇ ಕಂತಿನ ಹಣ ಬರಲೇ ಇಲ್ಲ. ಡಿಸೆಂಬರ್ ಐದನೇ ತಾರೀಖು ಮುಗಿದಾಯ್ತು…

    Read more...

  • ಜಮೀನಿಗೆ ಊಟ ಕೊಂಡೊಯ್ದ ಮಗಳು ನಂತರ ತಂದೆ ಮಾಡಿದ್ದೇ ಬೇರೆ..ಮೈಸೂರಿಗರನ್ನ ಬೆಚ್ಚಿ ಬೀಳಿಸಿದ ಘಟನೆ

    ಜಮೀನಿಗೆ ಊಟ ಕೊಂಡೊಯ್ದ ಮಗಳು ನಂತರ ತಂದೆ ಮಾಡಿದ್ದೇ ಬೇರೆ..ಮೈಸೂರಿಗರನ್ನ ಬೆಚ್ಚಿ ಬೀಳಿಸಿದ ಘಟನೆ

    ತಂದೆಗಾಗಿ ಜಮೀನಿಗೆ ಊಟ ಕೊಂಡುಹೋದಂತಹ ಮಗಳು ನಂತರ ತಂದೆಯಿಂದ ಆಗಿದ್ದೇ ಬೇರೆ. ಹಾಗಾದರೆ ಏನಾಯಿತು? ಇಡೀ ಮೈಸೂರಿಗರನ್ನು ಬೆಚ್ಚಿಬೀಳಿಸಿದಂತಹ ಘಟನೆ ಅಂತ ಹೇಳಿದ್ರೆ ನಿಜವಾಗಲೂ ಕೂಡ ತಪ್ಪಾಗಲ್ಲ ಮುಂದೆ ಹೇಳ್ತಾ ಹೋಗ್ತೀನಿ ಏನಾಯ್ತು ಅಂತ ಹೇಳಿ. ಆದ್ರೆ ಘಟನೆ ನಡೆದಿರುತ್ತದೆ ಎಲ್ಲಿ ಅಂತ ಹೇಳಿದ್ರೆ ನಮ್ಮ ಮೈಸೂರಿನ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ಒಂದು ಘಟನೆ ನಡೆದಿರ ತಕ್ಕಂತದ್ದು. ಈ ನತದೃಷ್ಟೆಯ ಹೆಸರು ಗಾಯಿತ್ರಿ ಅಂತ ಹೇಳಿ ಈಕೆಗಿನ್ನೂ 19 ವರ್ಷ. ಈಕೆ ತಂದೆ ಹೆಸರು ಜಯರಾಮ್ ಅಂತ…

    Read more...

  • ಬಿಗ್ ಬಾಸ್ ನಿಂದ ಡ್ರೋಣ್ ಹಾಗೂ ಸಂಗೀತ ಹೊರಕ್ಕೆ.. ಕಾರಣ ಕೇಳಿದರೆ ಅಯ್ಯೋ ಪಾಪ ಅಂತೀರಾ..‌!

    ಬಿಗ್ ಬಾಸ್ ನಿಂದ ಡ್ರೋಣ್ ಹಾಗೂ ಸಂಗೀತ ಹೊರಕ್ಕೆ.. ಕಾರಣ ಕೇಳಿದರೆ ಅಯ್ಯೋ ಪಾಪ ಅಂತೀರಾ..‌!

    ಬಿಗ್ ಬಾಸ್ ನಿಂದ ಡ್ರೋನ್ ಮತ್ತು ಸಂಗೀತ ಹೊರಕ್ಕೆ! ಬಿಗ್ ಬಾಸ್ ಮನೆಯಿಂದ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ. ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಮತ್ತು ಸಂಗೀತ ಶೃಂಗೇರಿ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯ ಮನೆಯಲ್ಲಿ ನಡೆದಿರುವಂತಹ ಟಾಸ್ಕ್‌ನಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇನ್ನು ಈ ಸುದ್ದಿಗೆ ಪುಷ್ಟಿ ಎನ್ನುವಂತೆ ಜಿಯೋ ಸಿನೆಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಟೆಲಿಕಾಸ್ಟ್ ಮಾಡ್ತಾ…

    Read more...

  • ಮುಂಗೋಪಿ ಆನೆ ಅರ್ಜುನ ಕೋಪಕ್ಕೆ ಮಾವುತನೇ ಒಮ್ಮೆ ಬಲಿಯಾಗಿದ್ದ ..ಅರ್ಜುನನ ಭಯಂಕರ ಲೈಫ್ ಸ್ಟೋರಿ ಇದು..ಆತ ನಿಯತ್ತು-ಕೋಪಕ್ಕೆ ಹೆಸರು..

    ಮುಂಗೋಪಿ ಆನೆ ಅರ್ಜುನ ಕೋಪಕ್ಕೆ ಮಾವುತನೇ ಒಮ್ಮೆ ಬಲಿಯಾಗಿದ್ದ ..ಅರ್ಜುನನ ಭಯಂಕರ ಲೈಫ್ ಸ್ಟೋರಿ ಇದು..ಆತ ನಿಯತ್ತು-ಕೋಪಕ್ಕೆ ಹೆಸರು..

    ಮುಂಗುಪಿ ಆನೆ ಅರ್ಜುನ ಕೋಪ ಅಷ್ಟಿಷ್ಟಲ್ಲ… ಎಂಟು ಬಾರಿ ದಸರಾ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತಿ ಮೆರೆದಂತಹ ಎಲ್ಲರ ಮೆಚ್ಚಿನ ಅರ್ಜುನ ಆನೆ ಇನ್ನು ನೆನಪು ಮಾತ್ರ ಮದವೇರಿದ ಕಾಡುನೊಂದಿಗೆ ನಡೆದಂತಹ ಕಾಳಗದಲ್ಲಿ ಅರ್ಜುನ ಕೊನೆ ಉಸಿರು ಬೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ ಅರ್ಜುನನ ಸಾಗು ಕೋಟ್ಯಾಂತರ ಕನ್ನಡಿಗರ ಕಂಗಳಲ್ಲಿ ಕಣ್ಣೀರನ್ನು. ತರಿಸಿದೆ ತನ್ನ ಗಾಂಭೀರ್ಯ ನಡೆ ದೈತ್ಯ ಆಕಾರದಿಂದಲೇ ಎಲ್ಲರ ಗಮನಸೆಳೆದಿದಂತಹ ಅರ್ಜುನನ ಸಾವಿಗೆ ಎಲ್ಲರೂ ಸಂತಾಪವನ್ನು ಸೂಚಿಸುತ್ತ ಇದ್ದಾರೆ ಅರ್ಜುನನ ಅಂತ್ಯ ಕೇವಲ ಸಾವಲ್ಲ ಅದನ್ನು ಪ್ರಾಣತ್ಯಾಗ…

    Read more...

  • ಬಿಗ್ ಬಾಸ್ ಹುಟ್ಟಿದ್ದು ಹೇಗೆ..ಬಿಗ್ ಬ್ರದರ್ಸ್ ಬಿಗ್ ಬಾಸ್ ಆಗಿ ಬದಲಾಗಿದ್ದು ಹೇಗೆ ಇಲ್ಲಿದೆ ನೋಡಿ ನೀವು ಅರಿಯದ ಸತ್ಯ

    ಬಿಗ್ ಬಾಸ್ ಹುಟ್ಟಿದ್ದು ಹೇಗೆ..ಬಿಗ್ ಬ್ರದರ್ಸ್ ಬಿಗ್ ಬಾಸ್ ಆಗಿ ಬದಲಾಗಿದ್ದು ಹೇಗೆ ಇಲ್ಲಿದೆ ನೋಡಿ ನೀವು ಅರಿಯದ ಸತ್ಯ

    ಬಿಗ್ ಬಾಸ್ ಹುಟ್ಟಿದ್ದು ಹೇಗೆ? ಇದರ ಆರಂಭ ಎಲ್ಲಿ? ಇದು ಇಷ್ಟು ಯಶಸ್ಸು ಸಿಗೋಕೆ ಕಾರಣ ಏನು? ಬಿಗ್ ಬಾಸ್ ಸ್ಕ್ರಿಪ್ಟೆಡ್ ಅಂತ ಕಂಟೆಸ್ಟ್ ಗಳಿಂದ ಎಲ್ಲವನ್ನು ಎಕ್ಸ್‌ಪ್ರೆಸ್ ಮಾಡುತ್ತೆ. ಈ ರೀತಿಯ ರಿಯಾಲಿಟಿ ಷೋ ಸಮಾಜದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಿದೆ ನಾವು ನಮ್ಮ ಮಾನಸಿಕ ಸ್ಥಿತಿ ಮಿತಿಯನ್ನು ಕಳಕೊಳ್ಳುತ್ತಿರುವ ಎಲ್ಲ ವನ್ನು ಕೂಡ ಈ ಲೇಖನದಲ್ಲಿ ತಿಳಿಯೋಣ ಬನ್ನಿ, ಬಿಗ್‌ಬಾಸ್ ನಮ್ಮ ಭಾರತದಲ್ಲಿ ಹುಟ್ಟಿದ್ದಲ್ಲ ಇಂಗ್ಲೆಂಡ್‌ನ ಖ್ಯಾತ ಲೇಖಕ ಜಾರ್ಜ್ ಆರ್ವೆಲ್ ನ ಬಿಗ್…

    Read more...

  • ಈ 2 ತಪ್ಪು ಅರ್ಜುನನ ಪ್ರಾಣ ತೆಗೆದುಬಿಡ್ತು..ಮಹಾ ಪರಾಕ್ರಮಿ ಅರ್ಜುನನ ಸಾವಿನ ಬಗ್ಗೆ ನೂರೆಂಟು ಅನುಮಾನ..

    ಈ 2 ತಪ್ಪು ಅರ್ಜುನನ ಪ್ರಾಣ ತೆಗೆದುಬಿಡ್ತು..ಮಹಾ ಪರಾಕ್ರಮಿ ಅರ್ಜುನನ ಸಾವಿನ ಬಗ್ಗೆ ನೂರೆಂಟು ಅನುಮಾನ..

    ಎಂಟು ಬಾರಿ ಅಂಬಾರಿಯನ್ನು ಒತ್ತಿದಂತಹ ಅರ್ಜುನ ಇನ್ನಿಲ್ಲ ಅಂತ ಸುದ್ದಿ ಬಂತು. ಅದು ಕೂಡ ಅರ್ಜುನ ಸತ್ತಿರುವಂತಹದ್ದು ಕಾಡಾನೆ ಮತ್ತು ಆತನ ನಡುವಿನ ಕಾಳಗದಲ್ಲಿ ಇರುವಂತಹ ಸುದ್ದಿ ಕೂಡ ಕೇಳಿಸ್ತು ಇದನ್ನ ಕೇಳಿದಂತಹ ಸಂದರ್ಭದಲ್ಲಿ ನನಗೆ ನಂಬುವುದಕ್ಕೆ ಸಾಧ್ಯ ಆಗಿಲ್ಲ. ಯಾಕಂದ್ರೆ ಅರ್ಜುನನ ಎಕ್ಸ್ ಪಿರಿಯನ್ಸ್ ಏನು? ಆತನ ಸಾಮರ್ಥ್ಯ ಏನು? ಈತ ಕಾಡಾನೆ ದಾಳಿಯಿಂದಾಗಿ ಸಾಯೋದ ಒಂದು ಕಾಡಾನೆ ಈತನ ಮೇಲೆ ಕಾದಾಟ ಮಾಡಿ ಜಯಗಳಿಸುತ್ತಾ ಹೀಗಾಗಿ ನನಗೆ ಅನುಮಾನ ಒಂದಷ್ಟು ಜಾಸ್ತಿ ಆಯ್ತು. ಈ…

    Read more...

  • ದೇವರ ಪವಾಡ ಅಂದರೆ ಇದೆ ನೋಡಿ..ಇಲಿ ಪಡೆಯ ಸಾಹಸ..ಬದುಕಿ ಬಂದಿದ್ದು ಹೇಗೆ ಗೊತ್ತಾ ಆ 41 ಕಾರ್ಮಿಕರು

    ದೇವರ ಪವಾಡ ಅಂದರೆ ಇದೆ ನೋಡಿ..ಇಲಿ ಪಡೆಯ ಸಾಹಸ..ಬದುಕಿ ಬಂದಿದ್ದು ಹೇಗೆ ಗೊತ್ತಾ ಆ 41 ಕಾರ್ಮಿಕರು

    ಪುನರ್ಜನ್ಮ ಇದು ಅಕ್ಷರಶಃ ಪುನರ್‌ಜನ್ಮ ಕಾರ್ಗತ್ತಲಿನ ಸುರಂಗದಲ್ಲಿ ಕಳೆದ ಕೆಲ ವಾರ ಳಿಂದ ನರಳಾಡುತ್ತಿದ್ದ 41 ಮಂದಿ ಕಾರ್ಮಿಕರು ಪುನರ್ಜನ್ಮ ಪಡೆದಿದ್ದಾರೆ. ಕೊನೆಗೂ ಸುರಂಗದಲ್ಲಿದ್ದ 41 ಕಾರ್ಮಿಕರನ್ನ ಸುರಕ್ಷಿತವಾಗಿ ಹೊರಗೆ ತರಲಾಗಿದೆ. ಉತ್ತರ ಕಾಶಿಯ ಸುರಂಗದಲ್ಲಿ ಪವಾಡವೇ ನಡೆದುಬಿಟ್ಟಿದೆ. ಅಮೇರಿಕಾದ ಡ್ರಿಲ್ಲಿಂಗ್ ಮೆಷಿನ್ ನಿಂದ ಸಾಧ್ಯವೇ ಇಲ್ಲ ಅಂತ ಕೈಬಿಟ್ಟಿದ್ದ ಈ ಕಾರ್ಯಾಚರಣೆಯನ್ನ ಇಲ್ಲಿನ ಪಡೆಯೊಂದು ಸಕ್ಸೆಸ್ ಮಾಡಿದೆ. ಈ ಇಳಿ ಪಡೆಯ ಸಾಹಸದಿಂದಲೇ ಸುರಂಗದಲ್ಲಿ ಸಿಲುಕಿದ ಕಾರ್ಮಿಕರು ಸಾವನ್ನ ಗೆದ್ದು ಬಂದಿದ್ದಾರೆ. ಇದೀಗ ಸುರಂಗ ಕುಸಿತಕ್ಕೆ…

    Read more...

  • ಬಿಗ್ ಬಾಸ್ ಮನೆಯಲ್ಲಿ ನಮ್ಗೆ ಇಂಜೆಕ್ಷನ್ ಕೊಡ್ತಾ ಇದ್ರು ಅಂತ..ಸತ್ಯ ಹೇಳಿದ ನೀತು ವನಜಾಕ್ಷಿ…

    ಬಿಗ್ ಬಾಸ್ ಮನೆಯಲ್ಲಿ ನಮ್ಗೆ ಇಂಜೆಕ್ಷನ್ ಕೊಡ್ತಾ ಇದ್ರು ಅಂತ..ಸತ್ಯ ಹೇಳಿದ ನೀತು ವನಜಾಕ್ಷಿ…

    ನೀತು ವನಜಾಕ್ಷಿಯ ಬಿಗ್ ಬಾಸ್ ಮನೆಯ ಎಕ್ಸ್ಪೀರಿಯೆನ್ಸ್ ಅನ್ನು ಕೇಳಿದಾಗ ಅವರು ಅಲ್ಲಿಯ ಬಗ್ಗೆ ಕೆಲವು ತಮ್ಮ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ ನೀತು ವನಜಾಕ್ಷಿ ಅವರು ಸಿರಿಯ ಬಗ್ಗೆ ಹೇಳುತ್ತಾರೆ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ ಎಲ್ಲವನ್ನು ಸಹ ಅದುಮಿ ಇಟ್ಟುಕೊಳ್ಳುತ್ತಾರೆ ನೋಡಿ ನಾನು ನಿಮಗೆ ಹೇಳುವುದಾದರೆ ಚೆನ್ನಾಗಿ ಆಡುತ್ತಾರೆ ನೋಡಿ ನಿಮಗೆ ನಾನು ಹೇಳುತ್ತೇನೆ. ನಾನು ಕ್ಯಾಪ್ಟನ್ ಆಗಿದ್ದಾಗ ಸಿರಿ ಅವರ ಹತ್ತಿರ ನಾನು ಕೇಳಿದೆ ಯಾವಾಗಲೂ ಸಹ ಸೀರಿಯಲ್ ಬರೀ ಚಪಾತಿಯನ್ನು ಲಟ್ಟಿಸುವುದು ಮಾಡ್ತಾ ಇದ್ರು…

    Read more...

  • ಆರ್ ಅಶೋಕ್ ಸ್ಯಾಲರಿ ಎಷ್ಟು ಏನೆಲ್ಲಾ ಫ್ರೀ ಸಿಗುತ್ತೆ ಗೊತ್ತಾ ? ವಿಪಕ್ಷ ನಾಯಕರಾದರೆ ಇಷ್ಟೆಲ್ಲಾ ಅವಕಾಶ ಸವಲತ್ತು ಇರುತ್ತಾ ?

    ಆರ್ ಅಶೋಕ್ ಸ್ಯಾಲರಿ ಎಷ್ಟು ಏನೆಲ್ಲಾ ಫ್ರೀ ಸಿಗುತ್ತೆ ಗೊತ್ತಾ ? ವಿಪಕ್ಷ ನಾಯಕರಾದರೆ ಇಷ್ಟೆಲ್ಲಾ ಅವಕಾಶ ಸವಲತ್ತು ಇರುತ್ತಾ ?

    ಫ್ರೆಂಡ್ಸ್ ಅಶೋಕ್ ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕ ಸರ್ಕಾರ ವನ್ನ ಟೀಕಿಸಿ ಸರ್ಕಾರ ಸರಿದಾರಿಯಲ್ಲಿ ನಡೆಯುವಂತೆ ಮಾಡುವುದು ಇವರ ಕೆಲಸ. ಹೀಗೆ ಸರ್ಕಾರವನ್ನ ಟೀಕಿಸುವುದಕ್ಕೂ ಇವರಿಗೆ ಸರ್ಕಾರ ದಿಂದ ಸಾಲ ಸಿಗುತ್ತೆ. ಹಾಗಿದ್ದರೆ ಅಶೋಕ ತಿಂಗಳ ವೇತನ ಎಷ್ಟು ವೇತನದ ಜೊತೆಗೆ ಏನೆಲ್ಲ ಫ್ರೀ ಸಿಗುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ಹೇಳ್ತೀವಿ. ತಿಂಗಳಿಗೆ ₹60,000 ಬೇಸಿಕ್ ಸ್ಯಾಲರಿ ವೇತನ ಬಿಟ್ಟು ವರ್ಷ ಕ್ಕೆ 2.5, 0,00,000 ಆತಿಥ್ಯ ಭತ್ಯೆ ಫ್ರೆಂಡ್ ಅಶೋಕ್ ವಿರೋಧ ಪಕ್ಷದ ನಾಯಕರಾಗಿರುವುದರಿಂದ ವಿಪಕ್ಷ…

    Read more...

  • ಮದುವೆಯಾಗಿತ್ತು ಡೈವರ್ಸ್ ಆಯ್ತು ನಂತರ ಮಗು ಆಯ್ತು ಸಮಸ್ಯೆಗಳು ಮಾತ್ರ..ಹೆಚ್ಚಾಯ್ತು..ಕವಿತಾ ಅವರ ಲೈಪ್…?

    ಮದುವೆಯಾಗಿತ್ತು ಡೈವರ್ಸ್ ಆಯ್ತು ನಂತರ ಮಗು ಆಯ್ತು ಸಮಸ್ಯೆಗಳು ಮಾತ್ರ..ಹೆಚ್ಚಾಯ್ತು..ಕವಿತಾ ಅವರ ಲೈಪ್…?

    ಮದುವೆಯಾಗಿತ್ತು,ಡೈವರ್ಸ್ ಆಯ್ತು ನಂತರ ಮಗುವಾಯಿತು…ಕೆಲವರಿಗೆ ನನ್ನ ಮದುವೆಯ ಬಗ್ಗೆ ಮಗಳ ಬಗ್ಗೆ ಸ್ವಲ್ಪ ಕುತೂಹಲವಿದೆ ಹೇಗೆ ಅವಳು ಮದುವೆಯಾಗಿದ್ದಾಳ ಮಗು ಆಗಿದೆಯಾ ಹೇಗೆ ಎಂದು ಇದರ ಬಗೆಯು ನಾನು ಮೊದಲೇ ಮಾತನಾಡಿದ್ದೇನೆ ಪೇಪರ್ ಗಳಲ್ಲಿ ಆದರೆ ಮೊದಲ ಬಾರಿಗೆ ವಿಡಿಯೋದಲ್ಲಿ ಮಾತನಾಡುತ್ತಾ ಇದ್ದೇನೆ ನನಗೇನು ಹಿಂಜರಿಕೆ. ಇಲ್ಲದ ಹೇಳುವುದರಲ್ಲಿ ನಾನು ಸಿಂಗಲ್ ಪೇರೆಂಟ್ ಏಕೆಂದರೆ ನಾನು ಮದುವೆಯಾಗಿದ್ದೆ ಆದರೆ ಹೊಂದಾಣಿಕೆಯಾಗಲಿಲ್ಲ ತಪ್ಪು ಸರಿ ಎಂದು ಹೇಳೋದಕ್ಕೆ ಇಷ್ಟವಾಗುವುದಿಲ್ಲ ಆದರೆ ಮದುವೆ ಅಂದಮೇಲೆ ಇಬ್ಬರು ಅರ್ಥವಾಗಿರಬೇಕು ಅರ್ಥಪೂರ್ಣವಾದ ಒಂದು…

    Read more...

Recent Posts

Tags

arogya Bigboss deepavali 2023 deepavali in kannada kannada Bigboss kannada health kannada useful information MRI ಸ್ಕ್ಯಾನ್ Pump sudeep water pump ಅಡುಗೆ ಮನೆ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಬಿಗ್ ವಾಸ್ ಬಿಪಿ ವರ್ತೂರು ಸಂತೋಷ್ ವಾಟರ್‌ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…