Category: People needs
-
ದೇವರು ಎಲ್ಲರಿಗೂ ಯಾಕೆ ಪ್ರತ್ಯಕ್ಷ ನಾಗುವುದಿಲ್ಲ..! ಕೆಟ್ಟವರಿಗೆ ಯಾಕೆ ಸದಾ ಸುಖ ಕೊಡುತ್ತಾನೆ ಒಮ್ಮೆ ಈ ಮಾಹಿತಿ ನೋಡಿ.
ನೀವು ಬುದ್ಧರ ಬಗ್ಗೆ ಕಥೆಗಳನ್ನು ಕೇಳಿರಬಹುದು ಬುದ್ಧ ತಾನು ಸಂಸಾರಿಕನಾಗಿರುತ್ತಾನೆ ಆದರೆ ಒಂದು ರಾತ್ರೋರಾತ್ರಿ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಸಂಸಾರಿಕ ಜೀವನವನ್ನು ತ್ಯಜಿಸಿ ಕಾಡಿಗೆ ಹೋಗುತ್ತಾರೆ ಹಲವಾರು ವರ್ಷಗಳ ಕಾಲ ಆಧ್ಯಾತ್ಮಕ ಚಿಂತನೆಯನ್ನು ನಡೆಸುವುದಕ್ಕೆ ಹೋಗುತ್ತಾರೆ ಕಾಡಿನಲ್ಲಿ ಓಡಾಡಿ ಎಷ್ಟು ಜನರನ್ನು ಬೇಟಿಮಾಡಿ ಜ್ಞಾನವನ್ನು ತಿಳಿದುಕೊಳ್ಳುತ್ತಾರೆ ಅನೇಕ ವಿಚಾರಗಳಲ್ಲಿ ಅನ್ವೇಷಣೆಯನ್ನು ಮಾಡುತ್ತಾರೆ ಒಂದು ದಿನ ಬೋಧಿವೃಕ್ಷದ ಕೆಳಗಡೆ ಕೂತುಕೊಂಡು ಧ್ಯಾನ ಮಾಡುವಾಗ ಅವರಿಗೆ ಎನ್ಲೈಟ್ಮೆಂಟ್ ಆಗುತ್ತದೆ ಅದು ಕೇವಲ ಬರೀ ಬುದ್ಧರಿಗೆ ಮಾತ್ರ ಯಾಕೆ ನಾವು…
-
ಚಪಾತಿ ಮಾಡೋದು ಆದರೆ ಹೀಗೆ ಮಾಡಿ ತಿನ್ನಿ ಆರೋಗ್ಯಕ್ಕೆ ಅಮೃತ..! ಆರೋಗ್ಯಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಂಬಾ ಒಳ್ಳೆಯದು ಸೀಕ್ರೆಟ್ ಹೆಲ್ತ್ ಟಿಪ್ಸ್..
ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ಶಕ್ತಿ ಇದೆ. ಈ ರೀತಿಯ ಚಪಾತಿಯನ್ನು ಮಾಡಿದರೆ ನಿಮ್ಮ ಶಕ್ತಿಯು ಹೆಚ್ಚುತ್ತದೆ ಅದು ಯಾವ ರೀತಿ ಮಾಡುವುದೆಂದರೆ ಒಂದು ಕಂತೆ ಪಾಲಕ್ ಸೊಪ್ಪು, ಒಂದು ಕಪ್ಪಲ್ಲಿ ಒಂದು ದೊಡ್ಡ ಕಪ್ಪು ಗೋದಿಹಿಟ್ಟು, ಒಂದು ಕಂತೆ ಕಲ್ಸಮ್ಮ ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡಿದ್ದಾನೆ ಒಂದು ಚಮಚದಷ್ಟು ಗರಮ್ ಮಸಾಲೆಯನ್ನು ಹಾಕಿ ಕೊಳ್ಳಿ ಚಪಾತಿಯನ್ನು ಕಲಾಸೋಕೆ ಒಂದು ಕಪ್ಪು ನೀರನ್ನು ಹಾಕಿಕೊಳ್ಳಿ 2 ಹಸಿ ಮೆಣಸಿನಕಾಯಿ ಸ್ವಲ್ಪ ಬೆಳ್ಳುಳ್ಳಿ ಒಂದು ಚಮಚದಷ್ಟು…
-
ಉಪೇಂದ್ರ ಅವರ ಅಭ್ಯರ್ಥಿ ಮಾಡ್ತಿರೋ ಕೆಲಸ ನೋಡಿ..! ಒಬ್ಬ ಅಧಿಕಾರಿ ಮಾಡಿದ ಕೆಲಸದಿಂದ ಹಳ್ಳಿಯ ಜನರು ಮಾಡಿದ್ದೇನು ಗೊತ್ತಾ..?
ಹಳ್ಳಿಗಳಲ್ಲಿ ಚರಂಡಿಗಳ ನೈರ್ಮಲ್ಯಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ ಅದರಲ್ಲಿ ರೂ.25000 ಇವರಿಗೆ ಬರುತ್ತದೆ. ಈ ವಿಚಾರವಾಗಿ ನಮ್ಮ ಮನೆ ಹತ್ತಿರ ಇರುವುದಕ್ಕಾಗಿ ನಾವು ಕೆಲವೊಂದು ಸಂಗತಿಗಳನ್ನು ಹಮ್ಮಿಕೊಂಡಿದ್ದೇವೆ ಅದೇನೆಂದರೆ ನಮ್ಮ ಮನೆ ಹತ್ತಿರ ಬರುವಂತಹ ಚರಂಡಿಗಳನ್ನು ನಾವೇ ಸ್ವಚ್ಛ ಮಾಡಿಕೊಳ್ಳುವುದು. ಇದರಿಂದ ಸರ್ಕಾರಕ್ಕೆ ಕಟ್ಟುವಂತಹ ತೆರಿಗೆ ಹಣವನ್ನು ಯಾವ ರೀತಿ ಬರುತ್ತದೆ ಎನ್ನುವುದು ನಿಮಗೆ ತಿಳಿಯುತ್ತದೆ ಹಾಗಾಗಿ ಒಂದು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಇದಕ್ಕೆ ನಿಮ್ಮ ಎಲ್ಲರ ಒಪ್ಪಿಗೆ ಇದ್ದರೆ ಮಾತ್ರ ಶುರು ಮಾಡುತ್ತೇವೆ.…
-
ತುಂಬಾ ಯಂಗ್ ಆಗಿರುವ ಹಿರಿಯ ನಟಿ ಲಕ್ಷ್ಮೀ ದೇವಿ ಮೊಮ್ಮಗಳು ಸಿಕ್ಕಾಪಟ್ಟೆ ಫೇಮಸ್..! ಯಾವ ಧಾರವಾಹಿಯಲ್ಲಿ ನಟನೆ ಮಾಡಿದ್ದಾರೆ. ಒಮ್ಮೆ ನೋಡಿ
ಹಿರಿಯ ನಟಿ ಲಕ್ಷ್ಮೀ ದೇವಿ ಅವರು ಅನೇಕ ಚಿತ್ರಗಳಲ್ಲಿ ನಟನೆ ಅನ್ನು ಮಾಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿದ್ದಾರೆ ಹಾಗೂ ಇವರು ತುಂಬಾ ಚೆನ್ನಾಗಿ ನಟನೆ ಅನ್ನು ಮಾಡುತ್ತಾರೆ ಮತ್ತು ಹಾಸ್ಯವನ್ನು ಕೂಡ ತುಂಬಾ ಚೆನ್ನಾಗಿ ಮಾಡುತ್ತಾರೆ ಹಾಗೂ ಚಿತ್ರಗಳಲ್ಲಿ ನಟನೆ ಮಾಡಿ ಇದೀಗ ಕಿರುತೆರೆಯಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ ಲಕ್ಷ್ಮಿದೇವಿಯವರು ಹಾಗೂ ಇದೀಗ ಇವರಿಗೆ 80 ವರ್ಷ ಆಗಿದೆ ಆದರೂ ಕೂಡ ನಟನೆಯನ್ನು ಮಾಡುತ್ತಾರೆ ಮತ್ತು ಮನೆಯವರು ಕೂಡ ಲಕ್ಷ್ಮೀದೇವಿ ಅವರನ್ನು ಚೆನ್ನಾಗಿ…
-
ಮುಖದ ಮೇಲೆ ಅನಾವಶ್ಯಕ ಕೂದಲಿದ್ದರೆ ಹೀಗೆ ಮಾಡಿ ಈ ಮನೆಮದ್ದು ಬಳಸಿ ಸಾಕು..ಚಮತ್ಕಾರ ನಡೆಯುತ್ತೆ ಮುಖ ಕಾಂತಿಯುತವಾಗುತ್ತೆ
ಮೊದಲು ಒಂದು ಮೊಟ್ಟೆಯನ್ನು ತೆಗೆದುಕೊಳ್ಳಬೇಕು,ಮೊಟ್ಟೆಯ ಬಿಳಿ ಭಾಗವನ್ನು ಸಪ್ರೇಟ್ ಮಾಡಿಕೊಳ್ಳಬೇಕು.ಮತ್ತು ಅಳದಿ ಭಾಗವನ್ನು ಸಪ್ರೇಟ್ ಮಾಡಿಕೊಳ್ಳಬೇಕು. ಆಮೇಲೆ ಒಂದು ಟಿಷ್ ಪೇಪರ್ ಈ ಮೂರು ವಸ್ತುಗಳಿಂದ ಹೇಗೆ ಮುಖದ ಮೇಲಿನ ಕೂದಲನ್ನು ತೆಗೆಯುವುದು ಅಂತ ಹೇಳುತ್ತೀವಿ.ಮೊದಲು ಮೊಟ್ಟೆಯ ಬಳಿ ಬಾಗ ಹಾಗೂ ಮೇಕಪ್ ಬ್ರೇಶ್ ತೆಗೆದುಕೊಳ್ಳಿ, ಮೊದಲು ಬ್ರೆಶ್ ನ್ನು ಕ್ಲೀನಾಗಿ ತೊಳೆದುಕೊಳ್ಳಿ ಹಾಗೂ ಮುಖಕ್ಕೆ ಯಾವುದೇ ರೀತಿಯ ಕ್ರೀಮ್ ಅಚ್ಚದೇ ನೀಟಾಗಿ ತೊಳೆದುಕೊಂಡು ಫುಲ್ ಡ್ರೈಮಾಡಿಕೊಳ್ಳಬೇಕು. ಈಗ ಮೊಟ್ಟೆಯ ಬಿಳಿ ಭಾಗವನ್ನು ಮುಖದ ಮೇಲೆ ಮೇಕಪ್…
-
ಈ ಮರದ ಒಂದು ಕಡ್ಡಿ ಸಾಕು,ನಿಮ್ಮ ಎಲ್ಲಾ ಸಾಲಗಳು ತೀರಿ ಕುಬೇರರಾಗಲು ಹೀಗೆ ಮಾಡಿ ಸಾಕು..ಮನೆಯ ಆ ಜಾಗದಲ್ಲಿ ಇಡಿ ಚಮತ್ಕಾರ ಕಾಣಿ
ಹಾಯ್ಜೀ ಗೆಳೆಯರೇ ಇಂದು ನಾವೂ ತಿಳಿಸುವುದೇನೆಂದರೆ ಜೀವನದಲ್ಲಿ ಹಣಕಾಸು ಸಮಸ್ಯೆ ಇದ್ದರೆ, ಸಾಲದ ಸಮಸ್ಯೆಇದ್ದರೆ ಮನೆಯಲ್ಲಿ ಈ ಒಂದು ಮರದ ಕಟ್ಟಿಕೆಯನ್ನ ಇಡಿ.ಮನೆಯಲ್ಲಿ ಈ ಒಂದು ಕಡ್ಡಿ ಇದ್ದರೆ ಸಾಕು ಈ ಕಡ್ಡಿಗೆ ವಿಶೇಷವಾದ ಶಕ್ತಿ ಇದೆ.ಈ ಕಡ್ಡಿಯನ್ನು ಮನೆಯಲ್ಲಿ ಇಟ್ಟಿದ್ದೆ ಆದರೆ ಯಾವುದೇ ದೋಷಗಳು ಇದ್ದರು ಕೂಡಕಳೆಯುತ್ತದೆ. ವಾಸ್ತು ದೂಷ ಕಡಿಮೆ ಆಗುತ್ತದೆ.ಮನೆ ಯಲ್ಲಿ ಇರುವಂತಹ ಸದಸ್ಯ ರಿಗೆ ಅಭಿವೃದ್ಧಿ ಆಗುತ್ತದೆ. ಹಣಕಾಸಿನ ವಿಚಾರದಲ್ಲಿ ಆಗಿರಬಹುದು ಅಥವಾ ಪ್ರತಿಯೊಂದು ಕೆಲಸದಲ್ಲು ಸಹ ಯಶಸ್ಸು ಸಿಗುತ್ತದೆ.ಆ ಕಡ್ಡಿ…
-
ಹೀಗೆ ಮಾಡಿ ಸಾಕು ಸೊಳ್ಳೆಗಳು ಒಂದು ಮನೆಯಲ್ಲಿ ಇರೊದಿಲ್ಲ,ಸೊಳ್ಳೆ ಓಡಿಸಲು ಸೂಪರ್ ಮನೆಮದ್ದು…ಇದು
ಸಂಜೆ ಯಾಗುತ್ತಿದ್ದ ಆಗೆ ಮನೆಯೊಳಗೆ ಸೊಳ್ಳೆಗಳ ಕಾಟ ಹೆಚ್ಚಾಗು ತ್ತದೆ.ಡೆಂಗ್ಯು,ಚಿಕನ್ ಗುನ್ಯ, ಮಲೇರಿಯಾ ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಗೆ ಸೊಳ್ಳೆಗಳೆ ಕಾರಣ ಬದಲಾಗುವ ಅವಾ ಮಾನಕ್ಕೆ ತಕ್ಕಂತೆ ಸೊಳ್ಳೆಗಳು ಕಾಣಸಿಗುತ್ತೆ.ಸೊಳ್ಳೆಗಳ ಕಾಟಕ್ಕೆ ತಪ್ಪಿಸಿ ಕೊಳ್ಳಲು ಮಾರ್ಕೆಟ್ ನಲ್ಲಿ ಬಗೆ ಬಗೆ ಯಾದ ಪ್ರಾಡಕ್ಟ್ ಗಳು ಲಬ್ಯ ಇದೆ.ಆದರೆ ಅದನ್ನು ಬಳಸುವುದರಿಂದ ನಮ್ಮ ಆರೊಗ್ಯಕ್ಕು ಕೂಡ ಸಮಸ್ಯೆ ಉಂಟಾಗುತ್ತದೆ. ಅದರ ಬದಲು ಮನೆಯಲ್ಲೇ ಹೋಮ್ ರೆಮಿಡಿ ಮಾಡಬಹುದು ಅದು ಹೇಗೆ ಅಂದರೆ ಮೊದಲು ಎರಡು ಕರ್ಪುರವನ್ನು ಪುಡಿ ಮಾಡಿ…
-
ನಿಜವಾಗಿಯೂ ದಿವ್ಯ ಉರುಡಗ ಅವರಿಗೆ ಏನಾಗಿದೆ ಗೊತ್ತಾ ? ಕೊನೆಗೂ ಸತ್ಯ ಹೊರಬಂತು ಈ ಕಾರಣಕ್ಕಾಗಿ ಬಿಗ್ ಬಾಸ್ ಬಿಟ್ಟರಾ ದಿವ್ಯ
ದಿವ್ಯ ಉರುಡುಗ ,ದಿವ್ಯ ಉರುಡುಗ ಅವರು ಬಿಗ್ ಬಾಸ್ ಮನೆಗೆ ಯಾವಾಗ ಬರುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಜನ ಸಾಕಷ್ಟು ಬಗೆಯ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.ಕೊನೆಯದಾಗಿ ದಿವ್ಯ ಅವರು ಬಿಗ್ ಬಾಸ್ ಮನೆಗೆ ಯಾವಾಗ ಬರುತ್ತಾರೆ ಅಂತ ಬೆಳ್ಳಂಬೆಳ್ಳಗೆ ನಮಗೆ ಬಿಗ್ ಅಪ್ಡೇಟ್ ಸಿಗುತ್ತ ಇದೆ.ಈಗ ಈ ಎಪಿಸೊಡ್ ನೋಡಿದ ಮೇಲೆ ಸಾಕಷ್ಟು ಜನ ತುಂಬಾ ಕಾಮೆಂಟ್ ಮಾಡುತ್ತಿದ್ದೀರ.ದಿವ್ಯ ಅವರ ಬಟ್ಟೆಗಳನ್ನು ಸಹ ಬಿಗ್ ಬಸ್ ಮನೆಯಿಂದ ಆಚೆ ತೆಗೆದು ಆಯ್ತು.ಅರವಿಂದ ಅವರೆನೆ ದಿವ್ಯ ಅವರ ಎಲ್ಲ…
-
ಮಂಗಳೂರಿನಲ್ಲಿ ಕಟ್ಟಿದ ಮನೆಯ ಹೋಂ ಟೂರಿಂಗ್ 11 ಲಕ್ಷದಲ್ಲಿ ಮೂರು ರೂಮ್ ಇರುವ ಮನೆ..ಸೂಪರ್ ಕಣ್ರೀ..!
ಸುರಕ್ಷ ಮಡ್ ಬ್ಲಾಕ್ ನಿಂದ ಕಟ್ಟಿದ ಈ ಮನೆ ಮಂಗಳೂರಿನ ಮುಡಿಪಿನಲ್ಲಿದೆ.ಈ ಮನೆಯ ಮೊದಲ ಮಹಡಿಯನ್ನು ಸುರಕ್ಷ ಮಡ್ ಬ್ಲಾಕ್ ಬಳಸಿ ಕಟ್ಟಲಾಗಿದೆ.ಇದನ್ನು 600sqf ನಲ್ಲಿ ಕಟ್ಟಲಾಗಿದ್ದು ಒಂದು ಹಾಲ್, ಮೂರು ಬೆಡ್ ರೂಮ್, ಹಾಗೂ ಒಂದು ಬಾತ್ರೂಮ್ ಕಂ ಟಾಯ್ಲೆಟ್ ನ್ನು ಹೂಂದಿದೆ.ಇದು ತಾರಸಿ ಮನೆ ಆದರಿಂದ ತಾರಸಿಗೆ ಒಂದು ತಿಂಗಳು ಕ್ಯುರಿಂಗ್ ಬೇಕಾಗಿದೆ.ಈ ಮನೆಯನ್ನ ಕಂಪ್ಲೀಟ್ ಮಾಡೂದಕ್ಕೆ ಸುರಕ್ಷ ಟೀಮ್ ತೆಗೆದು ಕೊಂಡ ಟೈಮ್ ಅವಧಿ ಜೆಸ್ಟ್ ಮೂರು ತಿಂಗಳು. ನೀವು ನಂಬಿದರೆ ನಂಬಿ…
-
ಆಸ್ಪತ್ರೆಯಲ್ಲಿರುವ ದಿವ್ಯ ಊರುಡುಗ ಪರಿಸ್ಥಿತಿ ಹೇಗಿದೆ..? ಸಹೋದರ ದರ್ಶನ್ ಹೇಳಿದ್ದೇನು ವಿಡಿಯೋ ನೋಡಿ.
ಹಾಯ್ ಗೆಳೆಯರೇ ಯಾರಿಗೆ ತಾನೆ ಬಿಗ್ ಬಾಸ್ ಸೀಸನ್ ಇಷ್ಟೆಲ್ಲ ಹೇಳಿ ಎಲ್ಲರೂ ಪ್ರತಿಯೊಬ್ಬರು ಕಾತುರದಿಂದ ನೋಡುವಂತಹ ಸೀಸನ್ ಆಗಿದೆ. ಬಿಗ್ ಬಾಸ್ ಮನೆಯ ವಿಚಾರ ನಟಿ ದಿವ್ಯ ಉರುಡುಗ ಅವರು ರಿಯಾಲಿಟಿ ಶೋನಿಂದ ಹೊರಬಂದ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ಬಿಗ್ ಬಾಸ್ ಸೀಸನ್ 8 ಸ್ಪರ್ಧೆ ಇದ್ದಂತಹ ದಿವ್ಯ ಅವರಿಗೆ ಕಳೆದ ದಿನಗಳ ಹಿಂದೆ ಆರೋಗ್ಯ ಸಮಸ್ಯೆ ಉಂಟಾಗಿದ್ದು. ಕಳೆದ ವಾ ರಂತ್ಯದಲ್ಲಿ ಸುದೀಪ್ ಅವರು ಆಡಿಯೋ ಸಂದೇಶ ನೀಡಿದಾಗ ದಿವ್ಯ ಅವರಿಗೆ ಆರೋಗ್ಯ ವನ್ನು…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…