People Needs » Karnataka's Best News Portal

Category: People needs

  • ತಮನ್ನಾ ಹಾಗೂ ವಿರಾಟ್ ಕೊಹ್ಲಿಗೆ ನೋಟೀಸ್ ಜಾರಿ..ಏನಾಗಿದೆ ಗೊತ್ತಾ ಇಬ್ಬರೂ ಒಟ್ಟಿಗೆ ಶಾಕ್..!

    ತಮನ್ನಾ ಹಾಗೂ ವಿರಾಟ್ ಕೊಹ್ಲಿಗೆ ನೋಟೀಸ್ ಜಾರಿ..ಏನಾಗಿದೆ ಗೊತ್ತಾ ಇಬ್ಬರೂ ಒಟ್ಟಿಗೆ ಶಾಕ್..!

    ನಮಸ್ಕಾರ ಗೆಳೆಯರೇ ಇತ್ತೀಚಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾಗೆ ಕೇರಳ ಸರ್ಕಾರದ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ ಹೌದು ಪ್ರಿಯ ಮಿತ್ರರೇ ಈ ಇಬ್ಬರೂ ಮೇಲೆ ಇತ್ತೀಚೆಗೆ ಆನ್‌ಲೈನ್ ಗೇಮ್‌ಗಳ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನಮ್ಮ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮನ್ನಾ ಭಾಟಿಯಾ ಮತ್ತು ಮಲಯಾಳಂ ನಟ ಅಜು ವರ್ಗೀಸ್‌ ಕೊಡ ಹೈಕೋರ್ಟ್ ನೊಟೀಸ್ ನೀಡಿದೆ ಈ ಆರೋಪದ ಬಗ್ಗೆ ಉತ್ತರ…

    Read more...

  • ಜೊತೆ ಜೊತೆ ಧಾರಾವಾಹಿ ಪುಷ್ಪ ಅವರ ಸ್ವಂತ ಮಕ್ಕಳು ಯಾರು ಗೊತ್ತಾ…

    ಜೊತೆ ಜೊತೆ ಧಾರಾವಾಹಿ ಪುಷ್ಪ ಅವರ ಸ್ವಂತ ಮಕ್ಕಳು ಯಾರು ಗೊತ್ತಾ…

    ಜೊತೆ ಜೊತೆಯಲ್ಲಿ ಧಾರಾವಾಹಿಯ ಮೂಲಕ ಪುಷ್ಪ ಪಾತ್ರದಲ್ಲಿ ಸಿಕ್ಕಾ ಪಟ್ಟೆ ಫೇಮಸ್ ಆಗಿರುವ ನಟಿ ಇವರ ನಿಜವಾದ ಹೆಸರು ಅಪೂರ್ವ ಅಂತ. ಈ ಧಾರವಾಹಿಯ ಮೂಲಕ ಇವರು ಅನೇಕ ಹೆಸರನ್ನು ಮಾಡಿದರೆ ಎಲ್ಲರೂ ಕೂಡ ಇವರನ್ನು ಪುಷ್ಪ ಎಂಬ ಹೆಸರಿನಿಂದಲೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಕಿರುತೆರೆ ಲೋಕದಲ್ಲಿ ಫೇಮಸ್ ಆಗಿದ್ದಾರೆ ಅನು ಅವರ ಅಮ್ಮನ ಪಾತ್ರದಲ್ಲಿ ಸಕ್ಕತ್ತಾಗಿ ಅಭಿನಯ ಮಾಡುತ್ತಿದ್ದರೆ. ಇನ್ನೂ ಪುಷ್ಪ ಅವರ ಮಗಳು ಕೂಡ ತುಂಬಾನೇ ಫೇಮಸ್ ಇವರು ಮಗಳು ಯಾರು ಎಂದು ತುಂಬಾ…

    Read more...

  • ಗೀತಾ ಸೀರಿಯಲ್ ಭವ್ಯ ಗೌಡ ಅಕ್ಕ ಯಾರು… ನೋಡಿದಿರಾ ಫೇಮಸ್ ಕನ್ನಡದ ನಟಿ..

    ಗೀತಾ ಸೀರಿಯಲ್ ಭವ್ಯ ಗೌಡ ಅಕ್ಕ ಯಾರು… ನೋಡಿದಿರಾ ಫೇಮಸ್ ಕನ್ನಡದ ನಟಿ..

    ಗೀತಾ ಎಂಬ ಮೊದಲ ಧಾರವಾಹಿಯ ಮೂಲಕ ಈಗ ಎಲ್ಲಾ ಕಡೆ ಫೇಮಸ್ ಆಗಿರುವ ಭವ್ಯ ಗೌಡ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು ಚಿರಪರಿಚಿತರಾಗಿದ್ದಾರೆ. ಅಷ್ಟೇ ಅಲ್ಲದೆ ಮೊನ್ನೆ ತಾನೇ ನಡೆದಂತಹ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅವಾರ್ಡ್ ಫಂಕ್ಷನ್ ನಲ್ಲಿ ಕೂಡ ಪ್ರಶಯ ಪಡೆದುಕೊಂಡಿದ್ದಾರೆ. ಮೊದಲ ಧಾರವಾಹಿಯಲ್ಲಿಯೇ ಅದ್ಭುತವಾಗಿ ನಟಿಸಿದ್ದಾರೆ ಇವರಿಗೆ ನಟನೆಯ ಬಗ್ಗೆ ಗಂಧ ಗಾಳಿಯೂ ಕೂಡ ಗೊತ್ತಿರಲಿಲ್ಲ ಆದರೆ ಶ್ರದ್ಧೆಯಿಂದ ನಟನೆ ಮಾಡುವ ಮೂಲಕ ಈ ಒಂದು ಸಾಧನೆಯನ್ನು ಮಾಡಿದ್ದಾರೆ. ಇನ್ನೂ ಅಭಿಮಾನಿಗಳು ಇರವ…

    Read more...

  • ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆ ಸಂಭ್ರಮ ಹುಡುಗಿ ಯಾರು ಗೊತ್ತ…

    ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆ ಸಂಭ್ರಮ ಹುಡುಗಿ ಯಾರು ಗೊತ್ತ…

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗನ ಮದುವೆ ಈಗಾಗಲೇ ಸಕಲ ಸಿದ್ಧತೆಯ ಕೂಡ ನಡೆಯುತ್ತದೆ 2021 ರ ಒಳಗೆ ಈ ಮದುವೆ ನೆಡೆಯಲಿದೆ. 2020 ರ ಲಾಕ್ ಡೌನ್ ಸಮಯದಲ್ಲಿ ಅನೇಕರು ಮದುವೆಯಾಗಿದ್ದರು ಹಾಗಾಗಿ ಈಗ ರವಿಚಂದ್ರನ್ ಅವರ ಮಗನ ಮದುವೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇವರ ಮಗನಿಗೆ 33 ವರ್ಷ ಆಗಿದೆ ಇಷ್ಟೊತ್ತಿಗಾಗಲೆ ಮಗನ ಮದುವೆ ಮಾಡಬೇಕಾಗಿತ್ತು ಕಳೆದ ವರ್ಷ ಮಗಳ ಮದುವೆ ಮಾಡಿ ಮುಗಿಸಿದ್ದಾರೆ. ಹಾಗಾಗಿ ಈ ವರ್ಷ ಮಗನ ಮದುವೆ ಮಾಡಲು ರವಿಚಂದ್ರನ್ ಮುಂದಾಗಿದ್ದಾರೆ.…

    Read more...

  • ಇದನ್ನು ಒಂದು ಚಮಚ ತಿಂದರೆ ಸಾಕು ಜೀವನಪರ್ಯಂತ ಶುಗರ್ ಕೊಲೆಸ್ಟ್ರಾಲ್ ಬೊಜ್ಜು ನಿದ್ರಾಹೀನತೆ ರಕ್ತಹೀನತೆ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ…

    ಇದನ್ನು ಒಂದು ಚಮಚ ತಿಂದರೆ ಸಾಕು ಜೀವನಪರ್ಯಂತ ಶುಗರ್ ಕೊಲೆಸ್ಟ್ರಾಲ್ ಬೊಜ್ಜು ನಿದ್ರಾಹೀನತೆ ರಕ್ತಹೀನತೆ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ…

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಒಂದಲ್ಲ ಒಂದು ಕಾಯಿಲೆಗಳಿಂದ ತುಂಬಾನೆ ನೋವನ್ನು ಅನುಭವಿಸುತ್ತ ಇರುತ್ತದೆ. ಈ ಒಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಅಂತ ಸಿಕ್ಕ ಸಿಕ್ಕ ಪ್ರಯೋಗಗಳನ್ನು ಮಾಡುತ್ತ ಇರುತ್ತಾರೆ ಆದರೆ ಇದ್ಯಾವುದರಿಂದಲೂ ಕೂಡ ಅವರಿಗೆ ಹೆಚ್ಚು ಪರಿಣಾಮ ಎಂಬುದಿಲ್ಲ ದೊರೆಯುವುದಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶುಗರ್ ಮತ್ತು ಕೊಲೆಸ್ಟ್ರಾಲ್ ಇರುವವರ ಸಂಖ್ಯೆ ಹೆಚ್ಚಾಗಿ ನಮಗೆ ಕಾಣಸಿಗುತ್ತಾರೆ. ಇನ್ನು ಶುಗರ್ ಲೆವೆಲ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಬೋಜ್ಜನ್ನು ನಿಯಂತ್ರಣ ಮಾಡಿಕೊಳ್ಳಬೇಕು ಹೃದಯ ಸಂಬಂಧಿ ಸಮಸ್ಯೆಯಿಂದ ದೂರ ಇರಬೇಕು…

    Read more...

  • ಗಣರಾಜ್ಯೋತ್ಸವದ ದಿನವೇ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಹೊರಡಿಸಲಾಗಿದೆ…

    ಗಣರಾಜ್ಯೋತ್ಸವದ ದಿನವೇ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಹೊರಡಿಸಲಾಗಿದೆ…

    ಚುನಾವಣೆ ಆಯೋಗ ರಿಮೋಟ್ ವೋಟಿಂಗ್ ಐಡಿಯಾ ಕಾನ್ಸೆಪ್ಟ್ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಈ ಒಂದು ಕಾರ್ಯಕ್ರಮ ಜಾರಿಗೆ ಬಂದರೆ ಮತದಾರ ಯಾವುದೇ ಮತದಾನ ಕೇಂದ್ರಕ್ಕೆ ಹೋಗಿ ವೋಟ್ ಹಾಕುವ ಅವಕಾಶ ಎಲ್ಲಾ ಜನರಿಗೂ ದೊರೆಯುತ್ತದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ಹೋಗಬೇಕು ಅದೇ ಮತಗಟ್ಟೆಯಲ್ಲಿ ವೋಟ್ ಹಾಕಬೇಕು ಎಂಬ ನಿರ್ಬಂಧ ಇರುವುದಿಲ್ಲ ದೇಶ ವ್ಯಾಪ್ತಿ ಆತ ಎಲ್ಲಿ ಬೇಕಾದರೂ ಸಂಚಾರ ಮಾಡಿ ತನ್ನ ಹಕ್ಕನ್ನು ಚಲಾಯಿಸಬಹುದು. ಇಂತಹ ಕಾರ್ಯ ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ ಅಂತ ಕೇಂದ್ರ ಚುನಾವಣಾ…

    Read more...

  • ಕರ್ನಾಟಕದ ರೈತರ ಐಡಿಯಾ ಇಡೀ ದೇಶಕ್ಕೆ ಮಾದರಿಯಾಗಿದೆ… ಸಿಕ್ಕಾಪಟ್ಟೆ ವೈರಲ್ ಆದ ಈ ವಿಡಿಯೋ ತಪ್ಪದೆ ನೋಡಿ..

    ಕರ್ನಾಟಕದ ರೈತರ ಐಡಿಯಾ ಇಡೀ ದೇಶಕ್ಕೆ ಮಾದರಿಯಾಗಿದೆ… ಸಿಕ್ಕಾಪಟ್ಟೆ ವೈರಲ್ ಆದ ಈ ವಿಡಿಯೋ ತಪ್ಪದೆ ನೋಡಿ..

    ನಮಸ್ತೆ ಗೆಳೆಯರೇ ಇಂದಿನ ಕಾಲದಲ್ಲಿ ದೇಶಕ್ಕೆ ಅನ್ನ ನೀಡುವ ರೈತನಿಗೆ ತಾನು ಬೆಳೆಯುವ ಬೆಳೆಗಳನ್ನು ಸಮೃದ್ಧವಾಗಿ ಪೋಷಿಸಲು ಪ್ರತಿ ಹಂತದಲ್ಲೂ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾನೆ ಕೂಲಿ ಕಾರ್ಮಿಕರ ಸಮಸ್ಯೆ ಇರಬಹುದು ಅಥವಾ ಬಿತ್ತನೆ ಬೀಜ, ರಸಗೊಬ್ಬರ ಉಳಿಮೆ ಇದೇ ರೀತಿ ಸಾಕಷ್ಟು ಸವಾಲುಗಳ ರೈತ ಬದುಕಬೇಕಾಗುತ್ತದೆ.ಇಂತಹದ್ದೇ ಒಂದು ಸವಾಲನ್ನು ಎದುರಿಸಿದ್ದ ಒಬ್ಬ ಮಿಶ್ರ ಬೆಳೆಯನ್ನು ಬೆಳೆದು ಭರ್ಜರಿ ಯಶಸ್ವಿಯಾಗಿದ್ದಾನೆ. ಯಾರು ಆ ರೈತ ಅವರು ಮಾಡಿದ ಪ್ಲಾನ್ ಆದ್ರೂ ಏನು ಎಲ್ಲ ತಿಳಿಸಿಕೊಡುತ್ತೇವೆ ಬನ್ನಿ. ರೋಣ ತಾಲೂಕಿನ…

    Read more...

  • ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ. ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ

    ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗುವ ಮುಂಚೆ ಈ 7 ಸೂಚನೆಗಳು ಕಾಣಿಸುತ್ತದೆ. ನೀವು ಅರಿಯದ ದೊಡ್ಡ ಸತ್ಯ ಇದು ನೋಡಿ

    ನಮಸ್ತೆ ಗೆಳೆಯರೆ ಮನುಷ್ಯನಿಗೆ ಜೀವನದಲ್ಲಿ ಒಳಿತು ಹಾಗೂಕೆಡ ಕುಗಳ ಆಗುತ್ತವೆ ಎನ್ನುವುದಕ್ಕೆ ಮೊದಲು ಕೆಲವೊಂದು ಸೂಚನೆಗಳನ್ನು ಭಗವಂತ ನಿಡುತ್ತಾನೆ. ಈ ಮಾಹಿತಿಯಲ್ಲಿ ಮನುಷ್ಯನಿಗೆ ಕೆಡುಕು ಉಂಟಾಗುವ ಮೊದಲು ಕೆಲವೊಂದು ಯಾವ ಸೂಚನೆಗಳು ಕಂಡು ಬರುತ್ತವೆ ಎಂದು ತಿಳಿಯೋಣ. ಸಾಮಾನ್ಯವಾಗಿ ಮನುಷ್ಯನ ಜೀವ ನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯಗಳು ಬರುತ್ತವೆ ಯಾವುದೇ ಸಮಯ ಬಂದರೂ ಕೂಡ ಅದನ್ನು ಸಮನಾಗಿ ಸ್ವೀಕರಿಸಬೇಕು ದೇವbರನ್ನು ದೂಷಣೆ ಮಾಡಬಾರದು. ಗೆಳೆಯರೇ ಮನುಷ್ಯನ ಜೀವನ ದಲ್ಲಿ ಕೆಲವೊಂದು ವಸ್ತುಗಳು ಮೊದಲು ಆತನ ಜೀವನದಲ್ಲಿ…

    Read more...

  • ಪ್ರತಿಯೊಬ್ಬ ಮನುಷ್ಯನಿಗೂ ಕೆಟ್ಟ ಕರಾಳ ದಿನ ಬರುತ್ತೆ ಎಂದು ತಿಳಿದಾಗ…  ಏಳು ಸೂಚನೆಗಳು ಮೊದಲೇ ನಿಮಗೆ ತಿಳಿಸುತ್ತದೆ ಎಚ್ಚರಿಕೆ ಇರಲಿ…

    ಪ್ರತಿಯೊಬ್ಬ ಮನುಷ್ಯನಿಗೂ ಕೆಟ್ಟ ಕರಾಳ ದಿನ ಬರುತ್ತೆ ಎಂದು ತಿಳಿದಾಗ… ಏಳು ಸೂಚನೆಗಳು ಮೊದಲೇ ನಿಮಗೆ ತಿಳಿಸುತ್ತದೆ ಎಚ್ಚರಿಕೆ ಇರಲಿ…

    ನಮಸ್ತೆ ಗೆಳೆಯರೆ ಮನುಷ್ಯನಿಗೆ ಜೀವನದಲ್ಲಿ ಒಳಿತು ಹಾಗೂಕೆಡ ಕುಗಳ ಆಗುತ್ತವೆ ಎನ್ನುವುದಕ್ಕೆ ಮೊದಲು ಕೆಲವೊಂದು ಸೂಚನೆಗಳನ್ನು ಭಗವಂತ ನಿಡುತ್ತಾನೆ. ಈ ಮಾಹಿತಿಯಲ್ಲಿ ಮನುಷ್ಯನಿಗೆ ಕೆಡುಕು ಉಂಟಾಗುವ ಮೊದಲು ಕೆಲವೊಂದು ಯಾವ ಸೂಚನೆಗಳು ಕಂಡು ಬರುತ್ತವೆ ಎಂದು ತಿಳಿಯೋಣ. ಸಾಮಾನ್ಯವಾಗಿ ಮನುಷ್ಯನ ಜೀವ ನದಲ್ಲಿ ಒಳ್ಳೆಯ ಹಾಗೂ ಕೆಟ್ಟ ಸಮಯಗಳು ಬರುತ್ತವೆ ಯಾವುದೇ ಸಮಯ ಬಂದರೂ ಕೂಡ ಅದನ್ನು ಸಮನಾಗಿ ಸ್ವೀಕರಿಸಬೇಕು ದೇವbರನ್ನು ದೂಷಣೆ ಮಾಡಬಾರದು. ಗೆಳೆಯರೇ ಮನುಷ್ಯನ ಜೀವನ ದಲ್ಲಿ ಕೆಲವೊಂದು ವಸ್ತುಗಳು ಮೊದಲು ಆತನ ಜೀವನದಲ್ಲಿ…

    Read more...

  • ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮನಗೆದ್ದ ಜಾಹ್ನವಿ ಕಪೂರ್.ವೈರಲ್ ಆಯ್ತು ಬೆಲ್ಲಿ ಡ್ಯಾನ್ಸ್ ವಿಡಿಯೋ..!

    ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮನಗೆದ್ದ ಜಾಹ್ನವಿ ಕಪೂರ್.ವೈರಲ್ ಆಯ್ತು ಬೆಲ್ಲಿ ಡ್ಯಾನ್ಸ್ ವಿಡಿಯೋ..!

    ನಮಸ್ತೆ ಗೆಳೆಯರೇ ಜಾಹ್ನವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದು ಆಗ್ಗಾಗ್ಗೆ ತಮ್ಮ ಡ್ಯಾನ್ಸ್, ಸಿನಿಮಾ, ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ತಾಬು ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು ಜಾನ್ವಿ ಡ್ಯಾನ್ಸ್​​​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಳಿ ಬಣ್ಣದ ಕ್ರಾಪ್ ಟಾಪ್ ಹಾಗೂ ಅದೇ ಬಣ್ಣದ ಪ್ಯಾಂಟ್​​​ ಧರಿಸಿ ಸೊಂಟ, ಮೈ ಕೈ ಬಳುಕಿಸುತ್ತಾ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಹುಡುಗರ ತಲೆ ಗಿರ್ ಎನ್ನುವಂತೆ ಮಾಡಿದ್ದಾರೆ ಜಾಹ್ನವಿ ಕಪೂರ್. ಶಾರುಖ್ ಖಾನ್…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">