ಕೊರೊನಾದಿಂದ ಪಾರಾಗಲೂ ಡಾ.ಗಿರಿಧರ್ ಅವರು ಕೊಟ್ಟ ಸೂಪರ್ ಟಿಪ್ಸ್ ಇದನ್ನು ಸೇವಿಸಿ ಜೀವ ಉಳಿಸಬಹುದಂತೆ ನೋಡಿ..! ಆರೋಗ್ಯ ಸೂತ್ರ

ಕಾ*ರೋ*ನ ಪಾರ್ಟ್ ಟು ವಿನಲ್ಲಿ ಲಕ್ಷಗಳ ಸಂಖ್ಯೆ ಹೆಚ್ಚಾಗುತ್ತಿದೆ ಹರಡುವಿಕೆ ಕೂಡ ತುಂಬಾ ಜೋರಾಗಿ ಹರಡುತ್ತಿವೆ. ಇದರಿಂದ ಕೆಲವು ಸೂತ್ರಗಳನ್ನು ಮಾಡಿಕೊಳ್ಳಬೇಕು ಎರಡು ಸೂತ್ರಗಳು ಈಗ ಕೊ*ರೋ*ನಾ ಬರೆದ ಹಾಗೆ ತಡೆಯುವುದು ಹೇಗೆ..? ಇವೆಲ್ಲ ಹೇಗೆ ನಿಭಾಯಿಸಬೇಕು ಎಂಬ ಐದು ಸೂತ್ರಗಳನ್ನು ನಾವು ತಿಳಿಯ ಬೇಕು..? ಮೊದಲನೇ ಐದು ಸೂತ್ರಗಳು ಎಂದರೆ ಕುಡಿಯುವ ನೀರಿನ ಮೌಲ್ಯವರ್ಧನೆ ತುಳಸಿ ಹಾಕುವುದು ಐದರಷ್ಟು ತುಳಸಿ ಎಲೆ ಯಿಂದ ಹಾಕಿ ಒಂದು ಲೀಟರ್ ನೀರಿನಷ್ಟು ಒಬ್ಬರಿಗೆ ಆಗುತ್ತೆ. ಹಾಗೆ ಬಿಸಿಗೆ ಕುಡಿಬೇಕು ಅಂತ ಏನಿಲ್ಲ ತಣ್ಣಗೆ ಆದ ನಂತರ ಕೂಡ ಕುಡಿಯಬಹುದು ತುಳಸಿ ವೈರಾಣು ನಾಶಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿದೆ. ಆಯುರ್ವೇದದಲ್ಲಿ ಹೇಳಿರುವಂತಹ ಎಲ್ಲಾ ಔಷಧಿ ಸಸ್ಯಗಳು ತಾವೆಲ್ಲರೂ ಗಮನ ಇಟ್ಟು ಕೊಳ್ಳಬೇಕು ಯಾವುದಕ್ಕೆಲ್ಲ ವೈರಾಣು ನಾಶ ಕಿದೆ ಆಂಟಿ ವೈರಲ್ ಆಗಿ ಕೆಲಸ ಮಾಡುತ್ತೆ ಯಾವುದೇ ವೈರಾಣು ಇದ್ದರೂ ನಾಶಮಾಡುತ್ತದೆ. ಇದು

ಮನೆಯವರೆಲ್ಲರೂ ಕೂಡ ಸೇರಿಕೊಂಡು ಮಾಡಿಕೊಳ್ಳಬಹುದು ಎರಡನೆಯದಾಗಿ ಬೆಟ್ಟದ ನೆಲ್ಲಿಕಾಯಿ ಇದು ಸಿಗಲಿಕ್ಕೆ ಆರಂಭವಾಗುತ್ತದೆ ದಿನಕ್ಕೆ ಒಂದು ಬೆಟ್ಟದ ನಲ್ಲಿಕಾಯನ್ನು ಸ್ವೀಕಾರ ಮಾಡಬೇಕು. ದಿನಕ್ಕೆ ಒಂದು ಒಬ್ಬರು ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಬೇಕು ಸುಮಾರು ಮೂರರಿಂದ ನಾಲ್ಕು ಗ್ರಾಮ 3 ಟಿಸ್ಪೂನ್ ರೆಸ್ಟು ಬೆಟ್ಟದ ನೆಲ್ಲಿಕಾಯಿ ಪೌಡರ್ ಅನ್ನು ತೆಗೆದುಕೊಳ್ಳಬೇಕು, ಅವಲಕ್ಕಿ ಚೂರ್ಣ ಇದನ್ನು ಕೂಡ ಸೇರಿಸಿ ತೆಗೆದುಕೊಳ್ಳಬೇಕು ಇದು ಕೂಡ ತುಂಬಾ ರಸಾಯನ ಚೂರ್ಣ ನೆಲ್ಲಿಕಾಯಿ ಪೂರ್ಣ ಪ್ರತಿನಿತ್ಯ ತೆಗೆದುಕೊಳ್ಳಬೇಕು ಹೀಗೆ ಹಲವಾರು ವಿಧವಾದ ಅಂತ ಆರೋಗ್ಯಕರ ಮಾಹಿತಿಯಿಂದ ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋಣ ಬನ್ನಿ ಧನ್ಯವಾದಗಳು ಗೆಳೆಯರೇ.

WhatsApp Group Join Now
Telegram Group Join Now
[irp]