Moneytips ಕೇವಲ ಒಂದು ವೀಳ್ಳ್ಯಾ ದೆಲೆಯಿಂದ ನಿಮ್ಮ ಹಣಕಾಸಿನ ಸಮಸ್ಯೆಗೆ ಹೇಳಿ ಗುಡ್ ಬಾಯ್..! ಎಲ್ಲಾ ಹಣಕಾಸು ಸಮಸ್ಯೆಗೆ ಪರಿಹಾರ…

ನಮಸ್ಕಾರ ಗೆಳೆಯರೆ, ನಮಸ್ಕಾರ ಶ್ರೀ ಕೃಷ್ಣ ಕೀಯೇಶನ್ ಗೇ ಸ್ವಾಗತ.ಇವತಿನ ವಿಡಿಯೋದಲ್ಲಿ ಒಂದು ಅತ್ಯದ್ಬುತವಾದಂತಹ ಪರಿಹಾರ ದೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ ,ನಿಮ್ಮ ಸಾಲದ ಸಮಸ್ಯೆಯಿರಬಹುದು ಹಾಗೆ ಯಾರಿಗೂ ಕೂಟ್ಟಿರುವ ಹಣ ವಾಪಸ್ ಬರದೆ ಇರುವಂತಹದು ಹಾಗೆ ಕೈಯಲ್ಲಿ ಹಣ ಉಳಿಯದೆ ಇರುವಂತ ಹದು ಇದೆಲ್ಲದಕ್ಕೂ ಈ ಒಂದು ಪರಿಹಾರ ದಿಂದ ನಿಮಗೆ ಖಂಡಿತ ಮುಕ್ತಿ ಸಿಗುತ್ತದೆ ಎಂದು ಹೇಳಬಹುದು.ಈ ಒಂದು ಪರಿಹಾರ ಮಾಡಿಕೊಳ್ಳಲು ಮುಖ್ಯ ವಾಗಿ ನಿಮಗೆ ವೀಳ್ಯದೆಲೆ ಬೇಕಾಗುತ್ತದೆ ವೀಳ್ಯದೆಲೆ ಯಲ್ಲಿ ಎಲ್ಲು ಕೂಡ ಮಾರ್ಕ್ ಇರಬಾರದು ಕಪ್ಪು ಕಲೆಗಳಿರಬಾರದು,ಹರಿದು ಹೋಗಿರಬಾರದು ಎಲ್ಲೂ ತೂತ್ ಹಾಗಿರಬಾರದು ಆ ರೀತಿಯ ಹಸಿರು ಬಣ್ಣದ ಕಡು ಹಸಿರು ಬಣ್ಣದ ಒಂದು ವೀಳ್ಯದೆಲೆ ಯನ್ನು ತೆಗೆದುಕೊಳ್ಳಿ ,ಮೊದಲು ಅನಂತರ ವೀಳ್ಯದೆಲೆ ಮೇಲೆ ನಾವು ೪ ವಸ್ತು ಗಳನ್ನು ಇಡಬೇಕಾಗುತ್ತದೆ ಅದು ಯಾವ ಯಾವ ವಸ್ತುಗಳು ಎಂದು ತಿಳಿಸಿದ ಕೊಡುತೀನಿ ಈಗ ಮೂದಲಿಗೆ ವೀಳ್ಯದೆಲೆ ಯನ್ನು ನೀಟಾಗಿ ತೋಳೆದು ಒಂದು ಬಟ್ಟೆಯಲ್ಲಿ ಒರೆಸಿಕೊಂಡು ಆ ನಂತರ ಆ ಎಲೆನ ಒಂದು ಬಟ್ಟೆ ಮೇಲೆ ಇಟ್ಟುಕೊಳ್ಳಿ ಆನಂತರ ಈಗ ಒಂದು ರೂಪಾಯಿ ಕಾಯಿನ್ನ್ ನು ತೆಗೆದುಕೊಳ್ಳಬೇಕಾಗುತ್ತದೆ.ಆ ಒಂದು ರೂಪಯಿ ಯ ಕಾಯಿನ್ ನನ್ನು ಕೂಡ ಈ ವೀಳ್ಯದೆಲೆ ಮೇಲೆ ಇಟ್ಟು ಕೂಳಬೇಕಾಗುತದೆ.


ಈ ಪರಿಹಾರ ವನ್ನು ನೀವು ಶುಕ್ರವಾರದ ದಿನ ಶುರುಮಾಡಿದರೆ ತುಂಬಾನೆ ಒಳ್ಳೆಯದು,ಶುಕ್ರವಾರದ ದಿನ ಶುಚಿ ಬೂತರಾಗಿ ಸಾನ ಮಾಡಿಕೊಂಡು ಲಕ್ಷ್ಮೀ ದೇವಿಯ ಯನ್ನು ಪ್ರಾಥನೆಯನು ಮಾಡಿಕೊಂಡು ಆನಂತರ ಈ ಒಂದು ಪರಿಹಾರ ವನ್ನು ಪ್ರಾರಂಭ ಮಾಡಬಹುದು. ಈವಾಗ ಒಂದು ರೂಪಾಯಿ ಮೇಲೆ ಪಚ್ಚೆ ಕರ್ಪೂರದ ತುಂಡನ್ನು ತೆಗೆದುಕೊಳ್ಳಿ ಪಚ್ಚ ಕರ್ಪೂರ ದೂಡದಾದರು ಪರವಾಗಿಲ್ಲ ಚಿಕ್ಕದಾ ದರರು ಪರವಾಗಿಲ್ಲ ,ಆ ಚಿಕ್ಕ ತುಂಡನ್ನು ವೀಳ್ಯದೆಲೆ ಮೇಲೆ ಇಟ್ಟು ಕೂಂಡ್ದಿದೇನೆ.ಒಂದು ರೂಪಾಯಿ ಕಾಯಿನ್ ಪಚ್ಚ ಕರ್ಪೂರ ಆನಂತರ ೫ ಏಲಕ್ಕಿ ಗಳು ಬೇಕಾಗುತ್ತೆ , ೫ ಏಲಕ್ಕಿ ಯನ್ನು ಸಹ ನೀವು ಆ ವೀಳ್ಯದೆಲೆ ಮೇಲೆ ಇಟ್ಟು ಕೂಳ್ಳಬೇಕಾಗುತ್ತದೇ ಆನಂತರ ನೀವು ೫ ಲವಂಗ ಗಳನ್ನ ತೆಗೆದುಕೊಳ್ಳಬೇಕು ಈ ಪರಿಹಾರಕ್ಕೆ ೫ ಲವಂಗಗಳು ಬೇಕಾಗುತ್ತೆ ಮೊಗ್ಗು ಇರುವಂತಹ ಲವಂಗ ತೆಗೆದುಕೊಳ್ಳಬೇಕಾಗುತ್ತದೆ ಮೊಗ್ಗು ಇಲ್ಲ ದೆಯಿರುವ ಲವಂಗ ಗಳು ಯಾವುದೇ ಪರಿಹಾರ ಕ್ಕೆ ಬಳಸಿದರು ಕೂಡ ಅದು ಒಳ್ಳೆ ಪಲಿತಾಂಶ ಸಿಗುವುದಿಲ್ಲ ಹಾಗಾಗಿ ಮೊಗ್ಗಿರುವಂತಹ ೫ ಲವಂಗಗಳನ್ನು ಸಹ ವೀಳ್ಯದೆಲೆ ಮೇಲೆ ಇಟ್ಟು ಕೋಳ್ಳಿ.

ಈಗ ನಾಲ್ಕು ವಸ್ತುಗಳನ್ನು ವೀಳ್ಯದೆಲೆ ಮೇಲೆ ಇಟ್ಟಿದ್ದೇನೆ ನಾನು ಒಂದು ರೂಪಾಯಿ ಕಾಯಿನ್,ಪಚ್ಚೆ ಕರ್ಪೂರ,೫ ಏಲಕ್ಕಿ,೫ ಲವಂಗ ಇಷ್ಟು ವಸ್ತುಗಳ ನ್ನ ನೀವು ವೀಳ್ಯದೆಲೆ ಮೇಲೆ ಇಟ್ಟು ಆ ವೀಳ್ಯದೆಲೆ ಯನ್ನ ಸುತ್ತುಬೇಕಾಗುತ್ತದೆ ಹಾಗು ಮಡಚಬೇಕಾಗುತ್ತದೆ .ಆ ವೀಳ್ಯದೆಲೆ ಮೇಲೆ ಇಟ್ಟಿರುವಂತಹ ವಸ್ತು ಗಳು ಯಾವುದು ಸಹ ಈಚೆ ಬರದಂತ ರೀತಿ ನೀಟಾಗಿ ಮಡಚಿಕೊಳ್ಳಿ ವೀಳ್ಯದೆಲೆ ಯನ್ನ ನೀಟಾಗಿ ನಾಲ್ಕು ಮೂಲೆಯನ್ನ ಮಡಚಿ ಆನಂತರ ನೀವು ಈ ಮಡಚಿರುವಂತಹ ವೀಳ್ಯದೆಲೆ ಯನ್ನ ಒಂದು ಹಸಿರು ಬಣ್ಣದ ಅಥವಾ ಕೆಂಪು ಬಣ್ಣದ ಒಂದು ಬಟ್ಟೆ ಯ ಒಳಗೆ ಇಟ್ಟು ಅದನ್ನು ಮೂಟೆ ಕಟ್ಟಬೇಕು ಗಂಟ್ಟು ಕಟ್ಟಬೇಕಾಗುತ್ತೆ.ಹಸಿರು ಬಣ್ಣದ ಬಟ್ಟೆ ಯಾದರು ಪರವಾಗಿ ಲ್ಲ ಕೆಂಪು ಬಣ್ಣದ ಬಟ್ಟೆ ಯಾದರು ಪರವಾಗಿಲ್ಲ ಅದನ್ನು ನೀವು ಒಂದು ವೀಳ್ಯದೆಲೆ ಯನ್ನು ಮದ್ಯಕ್ಕೆ ಇಟ್ಟು ಅನಂತರ ಗಂಟ್ಟನ್ನು ಕಟ್ಟಬೇಕಾಗು ತ್ತದೆ, ನೋಡಿ ಈ ರೀತಿ ವೀಳ್ಯದೆಲೆ ಯನ್ನ ಮಡಚಿ ಇಟ್ಟು ಕೋಂಡಿ ದೇನೆ ನಾಲ್ಕು ಕಡೆ ಸಹ ಈಗ ಒಂದು ಕೆಂಪು ವಸ್ತ್ರ ವನ್ನು ತೆಗೆದುಕೊಂಡಿದೇನೆ ಕೆಂಪು ಬಟ್ಟೆ ಯನ್ನು ಚೌಕಾಕಾರದಲ್ಲಿ ಕಟ್ ಮಾಡಿಕೊಂಡು ಆನಂತರ ಈಗ ಮಡಚಿಟ್ಟಿರುವ ವೀಳ್ಯದೆಲೆ ಯನ್ನ ಆ ಬಟ್ಟೆ ಯ ಮದ್ಯ ಬಾಗದಲ್ಲಿ ಇಟ್ಟು ನಾಲ್ಕು ಮೂಲೆಯನ್ನ ಹಿಡಿದು ಮೂಟೆಯನ್ನ ಕಟ್ಟಬೇಕಾಗುತ್ತೆದೆ.

ಅಥವಾ ದಾರದ ಸಹಾಯದಿಂದ ಸಹ ಕಟ್ಟಬಹುದು ಮಿಕ್ಕಿರುವಂತಹ ಬಟ್ಟೆ ಯಿಂದನು ಸಹ ಕಟ್ಟಬಹುದು.ದಾರನ ಕಟ್ಟೋದಾದರೆ ಒಂದು ಹಳದಿ ದಾರವನ್ನು ಮಾಡಿಕೊಳ್ಳಿ,ಬಿಳಿ ದಾರಕ್ಕೆ ಅರಿಶಿನ ವನ್ನು ಸವರಿ ಅನಂತರ ಅದರಿಂದ ಸಹ ಕಟ್ಟಬಹುದು.ಅನಂತರ ಕಟ್ಟಿರುವಂತಹ ಗಂಟ್ಟನ್ನು ಎಲ್ಲಿ ಇಡಬೇಕು ಅನ್ನೊದಾದರೆ ಗಂಡಸರು ಆಗಿದ್ದರೆ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಎಲ್ಲಾದರೂ ಹೂರಗೆ ಹೋಗುತ್ತೀದ್ದೀರ ಒಂದು ವ್ಯವಹಾರಕ್ಕೆ ಹೋಗತ್ತೀದ್ದೀರ ಅನ್ನುವಾಗ,ಅಥವಾ ಹೆಂಗಸರು ಆದರೆ ನಿಮ್ಮ ವ್ಯಾನಿಟಿ ಬ್ಯಾಗ್ ಅಥವಾ ನಿಮ್ಮ ಪರ್ಸ ನಲ್ಲಿ ಇಟ್ಟು ಕೋಳ್ಳಿ ಅಥವಾ ಗೃಹಿಣಿಯರು ಆದರೆ ನೀವು ಹಣ ಇಡುವಂತಹ ಜಾಗದಲ್ಲಿ ಈ ಗಂಟ್ಟನ್ನು ಇಡಬಹುದು. ವಾರಕ್ಕೊಮ್ಮೆ ಈ ರೀತಿಯ ಪರಿಹಾರ ವನ್ನು ಮಾಡಿ ಕೊಳ್ಳಬೇಕಾಹುತ್ತದೆ.
See also  ದುಬೈ ಜಾಬ್ ಏಜೆಂಟ್ ವಂಚನೆ ಕಥೆ ಕೆಲಸ ಕೊಡಿಸುವುದಕ್ಕಾಗಿ ಹೇಳಿ ಹೇಗೆ ಮೋಸ ಮಾಡ್ತಾರೆ ನೋಡಿ..

ಎಷ್ಟು ದಿನ ಮಾಡಿಕೊಳ್ಳಬೇಕೆಂದರೆ ನಿಮ್ಮ ಕಷ್ಟ ಕಡಿಮೆ ಯಾಗು ವರೆಗು ಈ ಒಂದು ಪರಿಹಾರ ವನ್ನ ನೀವು ಮಾಡಿಕೊಳ್ಳ ಬೇಕಾಗು ತ್ತದೆ.ಇಂತಹ ವಿಶೇಷವಾದ ಪರಹಾರ ನಿಮಗೆ ಇಷ್ಟ ಅದರೆ ತಪ್ಪದೇ ಶೇರ್ ಮಾಡಿ

WhatsApp Group Join Now
Telegram Group Join Now
[irp]


crossorigin="anonymous">