ಸುನೀಲ್ ಆಕ್ಸಿಡೆಂಟ್ ಹಿಂದಿದೆ ಕಾಣದ ಶಾಕಿಂಗ್ ಸತ್ಯಗಳು,ನಿಮಗೆ ಗೊತ್ತಿಲ್ಲದ ಆ ಒಂದು ನಿರ್ಧಾರ ಡ್ರೈವರ್ ಮಾಡಿದ ಎಡವಟ್ಟು..

ನಟ ಸುನಿಲ್ ಅವರ ಸಾ’ವಿಗೆ ನಿಜವಾದ ಕಾರಣವೇನು ಗೊತ್ತಾ…ಕನ್ನಡದ ಉದಯೋನ್ಮುಖ ನಟ ಸುನಿಲ್ ಅವರು ಸಾ’ವನಪ್ಪಿದ ದಿನ ನಡೆದಂತಹ ಕೆಲವು ಪ್ರಮುಖ ಘಟನೆಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಘಟನೆಗಳನ್ನು ಕೇಳಿದರೆ ಇವರ ಸಾ’ವಿಗೆ ಕಾರಣ ಏನು ಎಂಬುದು ನಿಮಗೆ ಅರ್ಥವಾಗುತ್ತದೆ. ಜೂನ್ 24 1994ರಲ್ಲಿ ನಟ ಸುನಿಲ್ ಅವರು ಚಿಕ್ಕೋಡಿಯಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಅವರು ದಾವಣಗೆರೆ ಮತ್ತು ಚಿತ್ರದುರ್ಗ ಹೈವೆನಲ್ಲಿ ಸಂಚಾರ ಮಾಡುವಾಗ ಅಪ-ಘಾತವಾಗುತ್ತದೆ. ಈ ಒಂದು ಸಮಯದಲ್ಲಿ ಅವರು ಜೀವ-ನ್ಮರಣ ಹೋರಾಟವನ್ನು ನಡೆಸುತ್ತಿರುತ್ತಾರೆ. ಚಿತ್ರದುರ್ಗದ ಹೈವೇನಲ್ಲಿ ಈ ಘಟನೆ ನಡೆದ ಕಾರಣ ಅಲ್ಲಿದ್ದಂತಹ ಸ್ಥಳೀಯರು ಸುನಿಲ್ ಅವರನ್ನು ನೋಡಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗುತ್ತಾರೆ ಆದರೆ ಅಷ್ಟರ ವೇಳೆಗೆ ಅವರ ಪ್ರಾ’ಣಪಕ್ಷಿ ಹಾರಿ ಹೋಗಿರುತ್ತದೆ.

ಈ ಒಂದು ಅಪ-ಘಾತದಲ್ಲಿ ಕಾರ್ ಡ್ರೈವರ್ ಸ್ಥಳದಲ್ಲಿಯೇ ಸಾ’ವನ್ನಪ್ಪುತ್ತಾರೆ ಸುನಿಲ್ ಮತ್ತು ಮಾಲಾಶ್ರೀ ಅವರ ಸಂಬಂಧಿಕರಾದಂತಹ ಸಚಿನ್ ಅವರು ಪ್ರಾ-ಣಾಪಯದಿಂದ ಉಳಿದುಕೊಂಡರು ಇವರಿಗೆ ಎರಡು ಮಲ್ಟಿಪಲ್ ಫ್ರಾಕ್ಚರ್ ಆಗಿತ್ತು. ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಅನ್ನು ಸುನಿಲ್ ಅವರು ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಅವರನ್ನು ಕೈಬೀಸಿ ಕರೆದದ್ದು ಚಿತ್ರರಂಗ. ಯಕ್ಷಗಾನ ಕಲಾವಿದರಾಗಿದ್ದ ಸುನಿಲ್ ಅವರು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಾಗಿ ರಂಗಭೂಮಿಯಲ್ಲಿ ಅದರಲ್ಲಿ ಕೂಡ ನಾಟಕಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಸುನಿಲ್ ಅವರು ನಾನು ಒಬ್ಬ ದೊಡ್ಡ ಸ್ಟಾರ್ ನಟ ಆಗಬೇಕು ಅಂತ ಅಂದುಕೊಂಡಿದ್ದರು ಅದೇ ವೇಳೆಗಾಗಲೇ ಅವರಿಗೆ ಹಲವಾರು ಸಿನಿಮಾಗಳು ಬರತೊಡಗಿದವು.

WhatsApp Group Join Now
Telegram Group Join Now


crossorigin="anonymous">