ಸೂರ್ಯ ಚಂದ್ರ ಬುಧ ಶನಿಯ ಮಿಲನ ಮೇ 16 ಕ್ಕೆ ಚಂದ್ರಗ್ರಹಣ…4 ರಾಶಿಯವರು ಶ್ರೀಮಂತರಾಗಲಿದ್ದಾರೆ‌‌‌..

ಮೇ 16ಕ್ಕೆ ಚಂದ್ರಗ್ರಹಣ ಈ ನಾಲ್ಕು ರಾಶಿಯವರು ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ನಿಮ್ಮ ರಾಶಿಯು ಇರಬಹುದು ಈಗಲೇ ನೋಡಿ.ಮೇ 16ನೇ ತಾರೀಕು ವಿಶೇಷವಾದಂತಹ ಚಂದ್ರಗ್ರಹಣ ಬರಲಿದೆ ಇದು ಮೂರು ತಿಂಗಳ ಪೂರ್ಣ ತಿಥಿಯಲ್ಲಿ ನಡೆಯುವಂತಹ ಚಂದ್ರ ಗ್ರಹಣವಾಗಿದೆ. ಇಲ್ಲಿ ಸೂರ್ಯ ಚಂದ್ರ ಮತ್ತು ಮಂಗಳ ಶನಿಯ ಯುತಿ ಕೂಡ ಇರುವುದನ್ನು ನೋಡಬಹುದಾಗಿದೆ ಈ ಚಂದ್ರ ಗ್ರಹಣದಲ್ಲಿ ಮಂಗಳ ವಕ್ರಸ್ಥಾನದಲ್ಲಿ ಇರುತ್ತಾನೆ ಈ ಕಾರಣದಿಂದಾಗಿ ಇದನ್ನು ಭಯಂಕರವಾದಂತಹ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ. 16ನೇ ತಾರೀಕು ನಡೆಯುವಂತಹ ಚಂದ್ರ ಗ್ರಹಣವು ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯಾದಂತಹ ಫಲಾನು ಫಲಗಳನ್ನು ನೀಡಲಿದೆ ಎಂಬುದು ತಿಳಿದುಬಂದಿದೆ. ಈ ಚಂದ್ರ ಗ್ರಹಣದಿಂದ ಈ ನಾಲ್ಕು ರಾಶಿಯವರ ಜೀವನವೇ ಬದಲಾಗುತ್ತದೆ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂಬುದು ತಿಳಿದುಬಂದಿದೆ. ಈ ಒಂದು ಚಂದ್ರ ಗ್ರಹಣದಿಂದ ಯಾವ ರಾಶಿಯವರಿಗೆ ಒಳ್ಳೆಯದು ಆಗುತ್ತದೆ ಹಾಗೂ ಯಾವ ರಾಶಿಯವರು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.

ಈ ತಿಂಗಳು 16ನೇ ತಾರೀಕು ಬರುವಂತಹ ಚಂದ್ರ ಗ್ರಹಣವು ಯಾಕೆ ಇಷ್ಟೊಂದು ಬಹಳನೇ ಮಹತ್ವವನ್ನು ಪಡೆದಿದೆ ಎಂಬುದನ್ನು ನೋಡುವುದಾದರೆ 2022ರ ಮೊದಲ ಚಂದ್ರಗ್ರಹಣ ಇದಾಗಿದೆ. ಹಾಗಾಗಿ ಈ ಒಂದು ಚಂದ್ರ ಗ್ರಹಣದಿಂದ ದೊರೆಯುವಂತಹ ಫಲಗಳು ನಿಮ್ಮ ರಾಶಿಯಲ್ಲಿ ವರ್ಷಪೂರ್ತಿ ಇರುವುದನ್ನು ನಾವು ನೋಡಬಹುದಾಗಿದೆ. ಚಂದ್ರಗ್ರಹಣ ಮೇ 16 ನೇ ತಾರೀಖು ಬೆಳಗ್ಗೆ 7:28 ರಿಂದ 11.25 ರವರೆಗೂ ಕೂಡ ಈ ಒಂದು ಚಂದ್ರಗ್ರಹಣ ಇರುವುದನ್ನು ನಾವು ನೋಡಬಹುದಾಗಿದೆ. ಗ್ರಹಣ ಪ್ರಾರಂಭವಾಗುವುದಕ್ಕಿಂತ ಮುಂಚೆ 9 ಗಂಟೆಗಳ ಹಿಂದೆಯೇ ಸೂತಕದ ಕಾಲ ಪ್ರಾರಂಭವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಗ್ರಹಣದ ಪ್ರಭಾವ ನಮ್ಮ ಭಾರತದಲ್ಲಿಯೂ ಕೂಡ ಇರುವುದರಿಂದ ನಾವು ಕೆಲವೊಂದಷ್ಟು ರೀತಿ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

WhatsApp Group Join Now
Telegram Group Join Now
See also  ಲಕ್ಷ್ಮಿ ರಹಸ್ಯ ಮಂತ್ರ ಒಂದು ದಿನ ಪಠಿಸಿದರೆ ವರ್ಷದ 365 ದಿನಗಳು ಹಣ ಬರುತ್ತೆ. ಅದೃಷ್ಟವಂತರಿಗೆ ಮಾತ್ರ ಈ ಮಂತ್ರ ಸಿಗುತ್ತದೆ

ಗ್ರಹಣದ ಸಮಯದಲ್ಲಿ ನಾವು ಯಾವ ರೀತಿಯಾದಂತಹ ನಿಯಮವನ್ನು ಪಾಲಿಸಬೇಕು ಎಂಬುವುದನ್ನು ನೋಡುವುದಾದರೆ ಗ್ರಹಣ ಸಮಯದಲ್ಲಿ ನಾವು ಏನನ್ನು ಕೂಡ ಸೇವನೆ ಮಾಡಬಾರದು. ಅಂದರೆ ಲಘು ಉಪಹಾರ ಆಗಿರಬಹುದು ಅಥವಾ ಪಾನೀಯ ಆಗಿರಬಹುದು ಅಥವಾ ಇನ್ನಿತರ ಯಾವುದೇ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಕೂಡ ಸೇವಿಸಬಾರದು. ಗರ್ಭಿಣಿ ಸ್ತ್ರೀಯರು ವಯಸ್ಸಾದವರು ಅಥವಾ ಪುಟ್ಟಮಕ್ಕಳು ಇವರನ್ನು ಹೊರತುಪಡಿಸಿ ಬೇರೆಯವರು ಯಾರು ಕೂಡ ಉಪಹಾರ ಸೇವನೆ ಮಾಡದೆ ಇರುವುದು ಒಳ್ಳೆಯದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">