ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಶ್ಲೋಕ ಹೇಳಿ ಕುಂಕುಮ ಹಚ್ಚಿ ಸಾಕು,ಈ ಶ್ಲೋಕದಿಂದಾಗುವ ಚಮತ್ಕಾರ ನೇರವಾಗಿ ನೋಡಿ..

ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಸ್ತೋತ್ರ ಹೇಳಿ ಕುಂಕುಮ ಹಚ್ಚಿ ಸಾಕು ನಮಸ್ಕಾರ ಸ್ನೇಹಿತರೇ ನಿಮಗೆ ಇಂದು ವಿಶೇಷವಾದ ಶ್ಲೋಕ ಹೇಳಿ ಕೊಡುತ್ತೇವೆ ಈ ಸ್ತೋತ್ರ ಏನಕ್ಕೆ ಉಪಯೋಗಿಸುತ್ತೇವೆ ಅ.ಮದರೆ ನಮಗೆ ಅನಾರೋಗ್ಯ ಉಂಟಾಗಬಹುದು ಪದೇ – ಪದೇ ಕಾಯಿಲೆಗೆ ಬೀಳುವ ಇರಬಹುದು. ದೇಹವ್ಯಾಧಿ ಆದಾಗ ಈ ಸ್ತೋತ್ರವನ್ನು ಹೇಳಿದರೆ ನಮಗೆ ಪರಿಹಾರವಾಗುತ್ತದೆ ಪರಿಚಯದವರು ಗೆಳತಿಯರು ಹೇಳಿಕೊಟ್ಟಾಗ ಅವರಿಗೂ ಕೂಡ ಉಪಯೋಗ ಆಗಿದೆ. ಇದು ಬೇಗನೆ ಫಲ ಕೊಡುತ್ತದೆ ಈ ಸ್ತೋತ್ರ ಪಠಣೆ ಮಾಡುವುದರಿಂದ ಎಷ್ಟು ಉಪಯೋಗಗಳು ಆಗಿದೆ ಎಂದು ನಮ್ಮ ಸ್ನೇಹಿತರು ನಮಗೆ ತಿಳಿಸಿದ್ದಾರೆ. ಸ್ತೋತ್ರವನ್ನು ಪಟಣೆ ನೀವು ಮನೆಯಲ್ಲಿ ಮಾಡಿದರೆ ಮಕ್ಕಳಿಗೆ ಆಗಿರಬಹುದು, ಹಿರಿಯರಿಗಾಗಿ ಇರಬಹುದು, ನಿಮ್ಮ ಗಂಡನಿಗಾಗಿ ಇರಬಹುದು, ಎಲ್ಲಾ ರೀತಿಯ ಸಮಸ್ಯೆಗಳು ಈ ಸ್ತೋತ್ರದಿಂದ ಪರಿಹಾರವಾಗುತ್ತದೆ. ಈ ಸ್ತೋತ್ರ ಪಟಣೆ ಮಾಡಬೇಕಾದರೆ ಅದಕ್ಕೆ ಆದ ವಿಧಿ ವಿಧಾನಗಳಿವೆ. ಅದನ್ನು ಯಾವ ರೀತಿ ಮಾಡಬೇಕು ಎಂದು ನಿಮಗೆ ನಾವು ತಿಳಿಸಿಕೊಡುತ್ತೇವೆ.ಆರೋಗ್ಯದಲ್ಲಿ ಎಷ್ಟೋ ಸುಧಾರಣೆಯ ಕೂಡ ನೀವು ಕಾಣುತ್ತೀರಿ ತುಂಬಾ ಸರಳವಾದ ಈ ಸ್ತೋತ್ರವನ್ನು ಹೇಗೆ ಪಟಣೆ ಮಾಡುವುದನ್ನು ಹೇಳಿಕೊಡತ್ತೆವೆ. ಸ್ತೋತ್ರ ಮಂತ್ರಗಳನ್ನು ಪಟಣೆ ಮಾಡುತ್ತಾ ಹೋಗುತ್ತಿದ್ದರೆ ಅಚ್ಚರಿ ಕಾಣುತ್ತೀರಿ ಸೂರ್ಯಸ್ತ ಆದ ಮೇಲೆ ಶನಿವಾರ ಆಂಜನೇಯ..( ಈ ಕೆಳಗಿನ ವಿಡಿಯೋ ನೋಡಿ ಹೆಚ್ಚಿನ ಮಾಹಿತಿಗೆ )

ದೇವಸ್ಥಾನಕ್ಕೆ ಹೋಗಿ, ಪ್ರದರ್ಶನೆ ಮಾಡಬೇಕು, ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಯಾರಿಗೆ ಅನಾರೋಗ್ಯದ ಸಮಸ್ಯೆ ಹೊಂದಿರುವವರ ಹೆಸರನ್ನು ಹೇಳಿ ಪ್ರದರ್ಶನೆ ಮಾಡಿ ನಮಸ್ಕಾರ ಮಾಡಿ, ಸಂಕಲ್ಪ ಕಟ್ಟಿಕೊಂಡು ಬರಬೇಕು. ಆಂಜನೇಯ ದೇವಸ್ಥಾನದಲ್ಲಿ ಇಟ್ಟಿರುವಾಂತಹ ಅಂಗಾರ ಇರಬಹುದು, ಕುಂಕುಮ ವಿರಬಹುದು, ಅದನ್ನು ಎತ್ತಿಕೊಂಡು ಮನೆಗೆ ಬರಬೇಕು. ಕುಂಕುಮವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ತೋರು ಬೆರಳು ಮತ್ತು ಉಂಗುರದ ಬೆರಳನ್ನು ಬಳಸಬಾರದು, ಕಿರುಬೆರಳು, ಮಧ್ಯದ ಬೆರಳು ಮತ್ತು ಹೆಬ್ಬರಳು ಸಹಾಯವನ್ನು ತೆಗೆದುಕೊಂಡು ಬರಬೇಕು ಇದರ ಸಹಾಯದಿಂದ ಕುಂಕುಮವನ್ನು ಹಿಡಿದುಕೊಂಡು ಈ ಸ್ರೋತ್ರವನ್ನು ಏಳು ಬಾರಿ ಹೇಳಬೇಕು. ಈ ಸ್ತೋತ್ರವು ಏಳು ಬಾರಿ ಹೇಳುವ ಸಂದರ್ಭದಲ್ಲಿ ಉತ್ತರಕ್ಕೆ ಮುಖ ಮಾಡಿ ಕುಳಿತು ಕೊಂಡು ಹೇಳಬೇಕು. ಯಾರಿಗೆ ಅನಾರೋಗ್ಯ ಇರುತ್ತದೆ ಅವರಿಗೆ ಈ ಕುಂಕುಮವನ್ನು ಹಚ್ಚಬೇಕು ಈ ರೀತಿಯಾಗಿ ನೀವು ಪ್ರತಿ 7 ವಾರ ಮಾಡಿದ್ದಲ್ಲಿ ನಿಮಗೆ ಉತ್ತಮವಾದ ಪಲಿತಾಂಶ ಸಿಗುತ್ತದೆ. ಈ ಶ್ಲೋಕವನ್ನು ದೇವಸ್ಥಾನದ ಒಳಗಡೆ ಕುಳಿತುಕೊಂಡೆ ಹೇಳಬೇಕು ಈ ಸ್ತೋತ್ರ ಹೇಳುವ ವಾರ ಮಾಂಸ ಮರಿಗಳನ್ನು ತಿನ್ನಬಾರದು.

WhatsApp Group Join Now
Telegram Group Join Now

ಶ್ರೀ ಗುರುರಾಘವೇಂದ್ರ ಜ್ಯೋತಿಷ್ಯ ಕೇಂದ್ರ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸುದೀರ್ಘ ಅನುಭವ ಪ್ರಸಿದ್ಧ ಜ್ಯೋತಿಷ್ಯರು ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ವ್ಯಾಪಾರದ ಲಾಭ ನಷ್ಟ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ 48 ಗಂಟೆಗಳಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ಉಚಿತ ಭವಿಷ್ಯ ಕಚಿತ ಪರಿಹಾರ 9535759222

[irp]


crossorigin="anonymous">