ಹೀಗೆ ಮಾಡಿದರೆ ನಿಮ್ಮ ಬಾಯಲ್ಲಿ ಯಾವಾಗಲೂ ಒಳ್ಳೆಯ ಪರಿಮಳ ಬರುತ್ತೆ ಬಾಯಲ್ಲಿ ಕೆಟ್ಟ ವಾಸನೆ ಬರಲು ಕಾರಣ ಏನು ಗೊತ್ತಾ

ಬಾಯಲ್ಲಿ ಕೆಟ್ಟ ವಾಸನೆ ಬರುವುದು ಯಾವ ಕಾರಣಕ್ಕೆ ಗೊತ್ತಾ… ಬಾಯಿಯದುರ್ಗಂಧ ನಿಮ್ಮ ಪಕ್ಕ ಬಂದು ಜನ ನಿಂತುಕೊಳ್ಳುವುದಕ್ಕೆ ಆಗುವುದಿಲ್ಲ ಅವರಿಷ್ಟ ಕೂಡಪಡುವುದಿಲ್ಲ ದೂರ ಸರಿಯುತ್ತಾರೆ ಖಂಡಿತ ಸಮಸ್ಯೆ ದೊಡ್ಡದು ಆದರೆ ಪರಿಹಾರ ತುಂಬಾ ಸಣ್ಣ ಮಧ್ಯಾಹ್ನ ಊಟ ಪ್ರಾರಂಭವಾಗುವುದಕ್ಕೂ ಮುಂಚೆ ಇದನ್ನು ಒಂದು ಬಾರಿ.

WhatsApp Group Join Now
Telegram Group Join Now

ಪೋಸ್ಟ್ ಆಪೀಸ್ 5 ಸ್ಕೀಮ್ 5000 ಹೂಡಿಕೆ ಲಕ್ಷದಲ್ಲಿ ಗಳಿಸಿ.ತುಂಬಾ ಸಿಂಪಲ್ ವಿಧಾನ ಹೇಗೆ

ತಿನ್ನುವಂತದ್ದು ನೀವು ಏನಾದರೂ ತಿಂಡಿಯನ್ನು ತಿನ್ನಿ ಆದರೆ ಮೊಟ್ಟಮೊದಲ ತುತ್ತು ಒಂದು ಹಿಡಿ ಅನ್ನಕ್ಕೆ ಇದನ್ನು ಕಾಲು ಚಮಚದಷ್ಟು ಹಾಕಿ ತುಪ್ಪದಲ್ಲಿ ಕಲಸಿಕೊಂಡು ತಿನ್ನುವಂಥದ್ದು ಇವತ್ತೇ ಪ್ರಯೋಗ ಮಾಡಿ. ಯಾವ ಅಂಶದ ಬಗ್ಗೆ ಯಾವ ತೊಂದರೆಯ ಬಗ್ಗೆ ಯಾವ ವಿಕಾರದ ಬಗ್ಗೆ ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ ಎಂದರೆ ಬಾಯಿಯದುರ್ಗಂಧ ಅದೇನು.

ದೊಡ್ಡ ವಿಷಯನಾ ಚರ್ಚೆ ಮಾಡುವಂತದ್ದು ಎನ್ನಬಹುದು ಆದರೆ ನಿಮಗೆ ಈ ವಾಸನೆ ಇದ್ದರೆ ಸಾಮಾಜಿಕ ಅಂದರೆ ಎನ್ನುವುದು ಸೃಷ್ಟಿಗೊಳ್ಳುತ್ತದೆ ನೀವು ಎಷ್ಟೇ ಚೆನ್ನಾಗಿದೆ ಎಷ್ಟೇ ಒಳ್ಳೆಯವರಾಗಿರಿ, ಎಷ್ಟೇ ಹೈ ಕ್ವಾಲಿಟಿ ಪರ್ಫ್ಯೂಮ್ ಅನ್ನು ಹಾಕಿಕೊಳ್ಳಿ ನಿಮ್ಮ ಪಕ್ಕ ಜನ ಬಂದು ನಿಂತುಕೊಳ್ಳುವುದಕ್ಕೆ ದೂರ ಸರಿಯುತ್ತಾರೆ ಇಷ್ಟಪಡುವುದಿಲ್ಲ ಇದಕ್ಕಿಂತ ಒಬ್ಬ ಮನುಷ್ಯನಿಗೆ.

ಮಾನಸಿಕ ಯಾತನೆ ಹಿಂಸೆ ಇನ್ನೇನು ಬೇಕು ನಿಮ್ಮ ವಿದ್ಯಾಭ್ಯಾಸ ನಿಮ್ಮ ಅಧಿಕಾರ ದುಡ್ಡು ನಿಮ್ಮ ಅಂತಸ್ತು ಸ್ಥಾನ ಮಾನ ಎಲ್ಲ ಪಕ್ಕಕ್ಕೆ ಹೋಗುತ್ತದೆ ಬಾಹ್ಯ ದುರ್ಗದವಿದ್ದರೆ ನಿಮ್ಮ ಬಳಿ ಹತ್ತಿರವೇ ಯಾರೋ ಸುಳಿಯುವುದಿಲ್ಲ ಎಂತಹ ಛೇದಕರ ದುಃಖಕರ ಎಂತಹ ಒಂದು ಅನ್ವೇಷಣೆ ಮಾಡಬೇಕಾದಂತಹ ಸಂಗತಿ ಎಂದು ನಿಮಗೆ ಅನಿಸುವುದಿಲ್ಲವಾ ದೊಡ್ಡ ಸಮಸ್ಯೆ.

ರಾಜಕಾರಣಿಗಳ ಪತ್ನಿಯರು ಎಷ್ಟು ಶ್ರೀಮಂತರು ಗೊತ್ತಾ? ಯಾವ ಸೈಡ್ ಬಿಜಿನೆಸ್ ಸಹ ಮಾಡ್ತಾ ಇದ್ದಾರೆ ನೋಡಿ

ಎನ್ನುತ್ತೀರಾ ಖಂಡಿತ ಸಮಸ್ಯೆ ದೊಡ್ಡದು ಆದರೆ ಪರಿಹಾರ ತುಂಬಾ ಸರಳ ಜೀರ್ಣಶಕ್ತಿ ಚೆನ್ನಾಗಿಲ್ಲ ಎಂದಾಗ ಖಂಡಿತವಾಗಿ ಹಾಲಿಟೋಸ್ ಅಥವಾ ಬಾಯಿಯದುರ್ಗಂಧ ಸರ್ವೇ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವಂಥದ್ದಾಗುತ್ತದೆ ಯಾರಿಗೆ ಮೋಶನ್ ಸರಿಯಾಗಿ ಆಗುವುದಿಲ್ಲ ಜೀರ್ಣ ಶಕ್ತಿ ಚೆನ್ನಾಗಿಲ್ಲ ಯಾರು ತುಂಬಾ ಕರಿದ ಎಣ್ಣೆಯ ಮಸಾಲೆ ಪದಾರ್ಥಗಳನ್ನ.

ಬೇಕರಿ ಪದಾರ್ಥಗಳನ್ನು ನಾವು ಯಾವಾಗಲೂ ಅದಕ್ಕೆ ಹೇಳುತ್ತಾ ಇರುತ್ತೇವೆ ಬೇಕರಿ ಪದಾರ್ಥಗಳು ದಯವಿಟ್ಟು ಬೇಡ ಮೈದಾ ಉತ್ಪನ್ನಗಳನ್ನ ಜಂಕ್ ಫುಡ್ಸ್ ಅನ್ನು ಸ್ಟೀಲ್ ಫುಡ್ಸ್ ಅನ್ನ ಮತ್ತು ಸಾಸಿವೆ ಜ್ಯೂಸ್ ಉದಾಹರಣೆಗೆ ಹೇಳುತ್ತೇನೆ ಮಯೋನ ಸಾಸ್ ಈ ರೀತಿಯ ಖಾದ್ಯ ಪದಾರ್ಥಗಳನ್ನು ಅತಿ ಹೆಚ್ಚಿನ ಮಟ್ಟದಲ್ಲಿ ಪಿಜ್ಜಾ ಪೇಸ್ಟ್ ಗಳನ್ನು ತಿನ್ನುತ್ತಾ ಬಂದರೆ ಆಲಿಟೋಸ್ ಮತ್ತು.

ಬಾಯಿಯದುರ್ಗಂಧ ಎನ್ನುವುದು ಖಡಕಂಡಿತವಾಗಿ ಬರುತ್ತದೆ ಮೋಶನ್ ಯಾರಿಗೆ ಸಕಾಲಕ್ಕೆ ತ್ಯಾಜ್ಯವರೆಗೆ ಹೋಗುವುದಿಲ್ಲವೇ ಆ ಮಲವನ್ನ ಯಾರು ಹಾಗೆ ಜೀರ್ಣವನ್ನ ಜೀರ್ಣನೆಗೆ ತೆಗೆದುಕೊಂಡು ಹೋಗುತ್ತಾರೋ ಅವರಿಗೂ ಕೂಡ ಈ ರೀತಿಯ ಸಮಸ್ಯೆ ಬರುವಂತದ್ದು ಕಟ್ಟಿಟ್ಟ ಬುತ್ತಿ ಮೂರನೇದಾಗಿ ನಾವು ಇದರಿಂದ ದೂರ ಆಗುವುದು ಹೇಗೆ? ತುಂಬಾ ಪ್ರಮುಖವಾದದ್ದು.

ಅದಕ್ಕೆ ಪರಿಹಾರ ಇಲ್ಲಿದೆ ಮೊದಲು ಕೋಷ್ಟವನ್ನು ಶುದ್ಧ ಮಾಡಿಕೊಳ್ಳಬೇಕು ಅದಕ್ಕೆ ಏನು ಮಾಡಬೇಕು ಎಂದು ಹೇಳುತ್ತೇನೆ ಊಟ ಆದ ಮೇಲೆ ನೀರು ಮಜ್ಜಿಗೆಗೆ ನಾಲ್ಕರಿಂದ ಆರು ಚಿಟಿಕೆ ಕಾಳಿನಷ್ಟು ಕರಿಮೆಣಸು ಒಂದು ಕೈಹಿಡಿಯಷ್ಟು ಕರಿಬೇವಿನ ಸೊಪ್ಪು ಒಂದರಿಂದ ಎರಡು ಚಿಟಿಕೆಯಷ್ಟು ಸೈಧವನ ಲವಣ ಈ ಮೂರನ್ನು ಚೆನ್ನಾಗಿ ರುಬ್ಬಿಕೊಂಡು ಅಥವಾ.

ಇವನು ಹಂದಿ ಮುಖದವನು ಕಳ್ಳ ಸೈಕೋ ಅಂದ್ರು ಇವತ್ತು ಇವರ ಪೇಮೆಂಟ್ ದಿನಕ್ಕೆ 10 ಲಕ್ಷ..ಹೇಗೆ ಗೊತ್ತಾ ?

ಕುಟ್ಟಾಣಿಯಲ್ಲಿ ಕುಟ್ಟಿಕೊಂಡು ಮಿಕ್ಸ್ ಮಾಡಿಕೊಳ್ಳ ಬಹುದು ಇದನ್ನ ಬೆಳಗ್ಗೆ ತಿಂಡಿ ಆದಮೇಲೆ ಮಧ್ಯಾಹ್ನ ಊಟವಾದ ಮೇಲೆ ರಾತ್ರಿ ಊಟ ಆದ ಮೇಲೆ ಸೇವಿಸುವುದು ತುಂಬಾ ಮುಖ್ಯವಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">