ಈ ಆಹಾರಗಳಿಂದ ಜನ್ಮದಲ್ಲಿ ಕ್ಯಾನ್ಸರ್ ಹಾಗೂ ಹಾರ್ಟ್ ಅಟ್ಯಾಕ್ ಆಗೋದಿಲ್ಲ..ಇದನ್ನು ಮಾಡಿ ಸಾಕು

ಅಂಗಾಂಗಗಳ ನಿಷ್ಕ್ರಿಯತೆ ತಡೆಯಲು ಏನೇನನ್ನ ತಿನ್ನಬೇಕು…. ಯೋಗ ಯೋಗದಲ್ಲಿ ಮೆಡಿಟೇಶನ್ ಆಮೇಲೆ ಪ್ರಾಣಾಯಾಮ ಇದನ್ನು ತೆಗೆದುಕೊಂಡರೆ ಜೀವನದಲ್ಲಿ ಅವರಿಗೆ ಕ್ಯಾನ್ಸಲ್ ಬರುವುದಿಲ್ಲ ಹಾರ್ಟ್ ಅಟ್ಯಾಕ್ ಆಗುವುದಿಲ್ಲ. 35 ರಿಂದ 40 ವರ್ಷದಿಂದ ನ್ಯೂ ಆಯುರ್ವೇದ ಅನುದಾನ ಒಂದು ವಿಶಿಷ್ಟ ರೂಪದಲ್ಲಿ ಮಾಡಿದ್ದೇನೆ ಅಲೋಪತಿ ವಿಥ್ ಡಯಾಬಿಸಸ್.

WhatsApp Group Join Now
Telegram Group Join Now

ಚೆಸ್ ಆಡುವುದು ಹೇಗೆ ? 14 ನಿಮಿಷದಲ್ಲಿ ಕನ್ನಡದಲ್ಲಿ ಚೆಸ್ ಕಲಿಯಿರಿ…ಬಹಳ ಸುಲಭ ರಿ…

ಯಾವ ರೀತಿ ಎಂದು ಮಾಡಿ ಅದರ ಪ್ರಕಾರ ಯಾವುದು ನೈಸರ್ಗಿಕವಾಗಿ ಇದೆ ಯಾವುದು ಆಹಾರವಾಗಿದೆ ಅದನ್ನು ಇದು ಮಾಡಿ ಇದರ ಜೊತೆಗೆ ಯೋಗ ಯೋಗದಲ್ಲಿ ಮೆಡಿಟೇಶನ್ ಆಮೇಲೆ ಪ್ರಾಣಾಯಾಮ ಆನಂತರ ಊಟ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಎಂದು ಅದನ್ನು ಅನುಸರಿಸಿತು ಎಂದರೆ ನಮ್ಮಲ್ಲಿ ಯಾವುದೇ ಒಂದು ಆರ್ಗನ್ ಇರಲಿ ಡಿಸ್ಪಂಶನ್.

ಇರುವುದು ಫಂಕ್ಷನ್ ಆಗುತ್ತದೆ ಇದರ ಬಗ್ಗೆ ರಿಸರ್ಚ್ ಮಾಡಿದ್ದೇನೆ ಇವತ್ತು ನಾನು ಯಾವ ರೀತಿ ಇನ್ಕ್ರಿದ್ಜೆಬಲ್ ಡಿಸೀಸ್ತನ್ನು ಪ್ರಿವೆಂಟ್ ಮಾಡಬಹುದು ಏಕೆಂದರೆ ಮನೆಯಲೇ ಔಷಧಿ ಇದೆ ಆದರೆ ಅದು ನಮಗೆ ಗೊತ್ತಿಲ್ಲ ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಎಂದು ಮತ್ತು ಯಾರು ಕೂಡ ನಿಮಗೆ ಹೇಳುವುದಿಲ್ಲ ಇದನ್ನು ತಿಂದರೆ ಇದು ಆಗುತ್ತದೆ ಎಂದು ಅದರಲ್ಲಿ ಇವತ್ತು ನಾವು ಯಾವ ರೀತಿ.

ರಿವೀಟ್ ಮಾಡಬಹುದು ಯಾವುದೇ ರೀತಿಯ ಇನ್ಕ್ರಿದ್ ಇಸ್ ಡಿಸಿಸ್ ಅನ್ನು ಉದಾಹರಣೆಗೆ ನನಗೆ ಯಾವುದೇ ರೋಗವಿಲ್ಲ ಏನು ಬರಬಾರದು ಅದಕ್ಕೆ ಯಾವ ರೀತಿ ಮಾಡಬೇಕು ಆ ಒಂದು ವಿಷಯದ ಬಗ್ಗೆ ಚರ್ಚೆ ಮಾಡುತ್ತೇವೆ ನಾನು ಟಿವಿ ಚಾನಲ್ ಅವರಿಗೆ ಧನ್ಯವಾದಗಳು ಏಕೆಂದರೆ ಜನರಿಗೆ ಮನೆಯಲ್ಲಿಯೇ ಇರುವಂತಹ ಆಹಾರವನ್ನು ಸೇವಿಸಿ ಹೇಗೆ ಔಷಧಿ.

ಮಾಡಿಕೊಳ್ಳಬಹುದು ಎಂದು ತಿಳಿಸಲು ನನ್ನನ್ನು ಇಲ್ಲಿಗೆ ಕರಿಸಿದ್ದಕ್ಕೆ. ಮೊದಲನೆಯದಾಗಿ ಅರ್ಥ ಮಾಡಿಕೊಳ್ಳಿ ಹಸಿ ತರಕಾರಿ ಜ್ಯೂಸ್ ಇದು ಕೊಲೆಸ್ಟ್ರಲ್ಗಳನ್ನ ಮತ್ತು ಬ್ಲಡ್ತಿನಿಯನ್ನ ಎಕ್ಸ್ಟ್ರಾಡಿನರಿ ಮಾಡುತ್ತದೆ ನೀವು ಅದನ್ನ ಒಂದು ತಿಂಗಳು ಉಪಯೋಗಿಸಿ ಯಾರಿಗೆ ಕೊಲೆಸ್ಟ್ರಾಲ್ ಅಬ್ನಾರ್ಮಲಿಟಿ ಇದೆ ಅದು ಯಾವ ರೀತಿ ನಾರ್ಮಲ್ ಆಗುತ್ತದೆ ಎಂದು ನೀವು.

ಈ ನೀರಿನಲ್ಲಿ ಕರ್ಪೂರ ಹಾಕಿದಾಗ ಏನಾಯಿತು ನೋಡಿದ್ದೀರಾ..ಶಾಕ್ ಆಗ್ತೀರಾ ಇದನ್ನು ತಿಳಿಯದೆ ಹೋಗಬೇಡಿ..

ಊಹಿಸಲು ಸಾಧ್ಯವಿಲ್ಲ ಈಗ ಅದರ ಮಹತ್ವ ತಿಳಿದ ಮೇಲೆ ನಿಮಗೆ ಆಸಕ್ತಿ ಬರುತ್ತದೆ ಯಾವ ರೀತಿ ಮಾಡಬೇಕು ಹಸಿ ತರಕಾರಿ ಜ್ಯೂಸ್ ಎಂದರೆ ಬಿ ತ್ರಿ ಸಿ ಫಾರ್ ಎಂದು ಹೇಳುತ್ತೇನೆ ಬಿ ತ್ರಿ ಎಂದರೆ ಬೀಟ್ರೂಟ್ ಸೋರೆಕಾಯಿ ಬೀಟ್ರೂ ಲೈನ್ ಅಂದರೆ ವೀಳ್ಯದೆಲೆ ಮತ್ತು ಸಿ ಫೋರ್ ಕ್ಯಾರೆಟ್ ಕ್ಯಾಬೇಜ್ ಕುಕುಂಬರ್.

ಅಂದರೆ ಸೌತೆಕಾಯಿ ಇನ್ನೊಂದು ಕೋರಿ ಅಂಡರ್ ಅಂದರೆ
ಕೊತ್ತಂಬರಿ ಸೊಪ್ಪು ಇದನ್ನು ಮಿಕ್ಸಿಯಲ್ಲಿ ಆಗಲಿ ಅಥವಾ ಜ್ಯೂಸರ್ ಅಲ್ಲಿ ಆಗಲಿ ಇನ್ನು ಮುಖ್ಯವಾಗಿ ತುಂಬಾ ಚೆನ್ನಾಗಿ ಇರುತ್ತದೆ ಅದರಿಂದಲೇ ಜ್ಯೂಸ್ ತೆಗೆದು ಅದಕ್ಕೆ ರುಚಿಗೆ ಪೈನಾಪಲ್ ಅಥವಾ ಆಪಲ್ ಅನ್ನು ಹಾಕಬೇಕು ಈಗ ನಿಮಗೆ.

ಒಂದು ಕ್ವೆಶ್ಚನ್ ಬರುತ್ತದೆ ಇದರಲ್ಲಿ ಎಲ್ಲಾ ಕೆಮಿಕಲ್ಸ್ ಇರುತ್ತದೆ ಎಂದು ಆದರೆ ಅದನ್ನು ತೆಗೆಯಬೇಕು ಎಂದರೆ ಈ ಎಲ್ಲಾ ಕಿಡ್ನಿ
ಪೆಷಂಟ್ ಗಳಿಗೂ ಲಿಚ್ಚಿಂಗ್ ಮಾಡಬೇಕಾಗುತ್ತದೆ ಅದರ ಪ್ರಿನ್ಸಿಪಲ್ ಇದರಲ್ಲಿ ಏನು ಗೊತ್ತಾಗುತ್ತದೆ ಲೀಚಿಂಗ್ ಪ್ರೋಸೆಸ್ ಎಂದರೆ ಏನು ಉಪ್ಪು ಹಾಕಬಾರದು ಪೊಟ್ಯಾಶಿಯಂ.

ಪರಮೇಶಿಯಂ ಈ ರೀತಿಯಾಗಿ ಯಾವುದನ್ನು ಹಾಕಬಾರದು ಕೇವಲ ತರಕಾರಿಗಳನ್ನು ರಾತ್ರಿ ನೀರಿನಲ್ಲಿ ಇಟ್ಟುಬಿಡಬೇಕು ಸಾಮಾನ್ಯ ನೀರಿನಲ್ಲಿ ಬೆಳಗ್ಗೆ ಎದ್ದು ಅದನ್ನು ಚೆನ್ನಾಗಿ ತೊಳೆದು ಕುದಿಯುವ ನೀರೆಲೆಟ್ಟು ತೆಗೆದು ಬಿಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">