CM ಇಬ್ರಾಹಿಂ ಲೈಫ್ ಸ್ಟೋರಿ 9 ಮಕ್ಕಳು ಸ್ವಂತ ಮಗಳಿಗೆ ಅಬಾರ್ಷನ್..ಸಿಎಂ ಅಂದ್ರೆ ಏನು ? ಇಬ್ರಾಹಿಂ ಬೆಳೆದಿದ್ದೇಗೆ..!

ಸಿಎಂ ಅಂದ್ರೆ ಏನು? ಇಬ್ರಾಹಿಂ ಬೆಳೆದಿದ್ದು ಹೇಗೆ?

WhatsApp Group Join Now
Telegram Group Join Now

ಜೆಡಿಎಸ್ ರಾಜ್ಯದಕ್ಷಾ ಸಿಎಂ ಇಬ್ರಾಹಿಂ ಬಗ್ಗೆ ನಿಮಗೆಷ್ಟು ಗೊತ್ತು? ಇವರು ಸಿಎಂ ಆಗಿದ್ ಹೇಗೆ? ಇವರು ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಕೇಂದ್ರ ಸಚಿವರನ್ನಾಗಿ ಮಾಡಿದ್ದು ಯಾರು? ಇಂದಿರಾ ಕ್ಯಾಂಟೀನ್ ಐಡಿಯಾ ಇವರದ್ದ? ಇವರು ಮಾಡಿರೋ ಆಸ್ತಿ ಎಷ್ಟು ಸಾಲ ಎಷ್ಟು ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಪೂರ್ತಿ ಲೇಖನವನ್ನ ಓದಿ.

ಇವರು 1948ರ ಆಗಸ್ಟ್ 14ರಂದು ಜನಿಸಿದರು. ಹುಟ್ಟೂರು ತಂದೆ ಸಿಎಂಕೆ ಅಲಿ. ರಾಣಿಬೆನ್ನೂರು ಇವರ ಹುಟ್ಟೂರು. ಸಿಎಂ ಇಬ್ರಾಹಿಂ ಬಾಲ್ಯದಲ್ಲಿಯೇ ಗುರುತಿಸಿಕೊಂಡಿದ್ದರು. ತಮ್ಮ ತಂದೆಯ ಸ್ನೇಹಿತರೊಬ್ಬರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಪರವಾಗಿ ಭಾಷಣ ಮಾಡಿದರು. ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಪರವಾಗಿ ಭಾಷಣ ಮಾಡಿದರು ಈ ಮೂಲಕ ಅಂದಿನ ಸಿಎಂ ಆಗಿದ್ದ ನಿಜಲಿಂಗಪ್ಪ ಅವರ ಗಮನ ಸೆಳೆದಿದ್ದರು. ಆಗ ಅವರಿಗೆ ಆಗಿದ್ದಿದ್ದು 12 ವರ್ಷ.

ವೀರೇಂದ್ರ ಪಾಟೀಲ್ ಮತ್ತು ಸಿಎಂ ಇಬ್ರಾಹಿಂ ಕೊನೆವರೆಗೂ ತುಂಬಾ ಆಪ್ತರಾಗಿದ್ದರು. ಭದ್ರಾವತಿಯ ಹೈಸ್ಕೂಲ್ನಲ್ಲಿ 10ನೇ ಕ್ಲಾಸ್ ವರೆಗೆ ಓದಿದ ಇಬ್ರಾಹಿಂ ಶಾಲಿಬಿಟ್ರು.. ಆಮೇಲೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ್ರು. 1970ರಲ್ಲಿ ಇವರನ್ನು ಯೂಥ್ ಕಾಂಗ್ರೆಸ್ ಸಂಚಾಲಕರನ್ನಾಗಿ ನೇಮಿಸಲಾಯಿತು. ಕಾಂಗ್ರೆಸ್ ಸಂಚಾಲಕರನ್ನಾಗಿ ನೇಮಿಸಲಾಯಿತು, ಸಣ್ಣ ವಯಸ್ಸಿನಲ್ಲೇ ರಾಜ್ಯ ಸುತ್ತಿದ ಇಬ್ರಾಹಿಂ ಫುಲ್ ಪ್ರಚಾರ ಮಾಡಿದ್ದರು.

ಚುನಾವಣಾ ಪ್ರಚಾರದ ಮೂಲಕವೇ ಗಮನ ಸೆಳೆದ್ರು. ನಂತರ ತನ್ನ ಗುರು ವೀರೇಂದ್ರ ಪಾಟೀಲ್ ಜೊತೆ ಜನತಾ ಪಕ್ಷ ಸೇರಿದ್ರು ಅಲ್ಲಿ 1978ರಲ್ಲಿ ಶಿವಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಯಿತು. ಇಬ್ರಾಹಿಂ ಸುಲಬವಾಗಿ 1980 ರಲ್ಲಿ ದೇವರಾಜ್ ಅರಸು ಸರ್ಕಾರ ಬಿದ್ದು ಗುಂಡುರಾವ್ ಸಿಎಂ ಆದ್ರು. ನಾಗರಿಕ ಸರಬರಾಜು ಕಾರ್ಮಿಕ ಮತ್ತು ಸಣ್ಣ ಕೈಗಾರಿಕೆ ಖಾತೆಗಳನ್ನು ನೀಡಲಾಯಿತು.

ಕಾರ್ಮಿಕ ಮತ್ತು ಸಣ್ಣ ಕೈಗಾರಿಕೆ ಖಾತೆಗಳನ್ನು ನೀಡಲಾಯಿತು 31ನೇ ವಯಸ್ಸಿನ ಎನ್ ಸಚಿವ ಅನ್ನೋ ಹೆಸರಿನ ಜೊತೆ ಮೊದಲ ಬಾರಿ ಶಾಸಕರಾದಾಗಲೇ ಇಷ್ಟು ಖಾತೆಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದರು. ಮೊದಲ ಬಾರಿ ಶಾಸಕರಾದಾಗಲೇ ಇಷ್ಟು ಗಾದೆಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾದರು 1989 ರಲ್ಲಿ ಮತ್ತೆ ಕಾಂಗ್ರೆಸ್ಗೆ ಇಬ್ರಾಹಿಂ 1989 ರಲ್ಲಿ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಗೆ ಬಂದು ಪಕ್ಷವನ್ನು ಮುನ್ನಡೆಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಚೇರ್ಮನ್ ಆಗಿ ನೇಮಿಸಿದ್ದರು. ಆದರೆ 1990ರಲ್ಲಿ ವೀರೇಂದ್ರ ಪಾಟೀಲ್ ರನ್ನು ಸಿಎಂ ಹುದ್ದೆಯಿಂದ ತೆಗೆದು ಹಾಕಿದ್ದರಿಂದ ಹುದ್ದೆಯಿಂದ ಕೆಳಗೆ ಹೇಳಿದರೂ ಜನತಾದಳ ಸೇರಿ ಉಪಾಧ್ಯಕ್ಷರು ಆದ್ರು. ಜನತಾದಳ ಸೇರಿ ಪಕ್ಷದ ಉಪಾಧ್ಯಕ್ಷರು ಆದ್ರೂ 1994ರ ಚುನಾವಣೆ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 115 ಸೀಟುಗಳೊಂದಿಗೆ ಜನತಾದಳ ಸರ್ಕಾರ ರಚಿಸ್ತು. 115 ಸೀಟುಗಳೊಂದಿಗೆ ಜನತಾದಳ ಸರ್ಕಾರ ರಚಿಸು ನಂತರದಲ್ಲಿ ಜನತಾದಳದ ರಾಜ್ಯ ಅಧ್ಯಕ್ಷರು ಆದ್ರೂ.

ರಾಜ್ಯಸಭೆಗೆ ಎಂಟ್ರಿ ಮಂತ್ರಿ ಗಿರಿ 1996ರಲ್ಲಿ ದೇವೇಗೌಡರು ಪ್ರಧಾನಿ ಆದಾಗ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು. 2002ರವರೆಗೆ ಇವರು ರಾಜ್ಯ ಸಭೆ ಸದಸ್ಯರಾಗಿದ್ದರು. ರಾಜ್ಯಸಭೆ ಸದಸ್ಯರಾಗಿದ್ದರು. ದೇವೇಗೌಡ್ರು ಮತ್ತು ಆಯ್ಕೆ ಗುಜರಾತ್ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಮಾಹಿತಿ ಟು ಪ್ರಸಾರ ಖಾತೆ ಸಚಿವರಾಗಿಯೂ ಕೆಲಸ ಮಾಡಿದ್ರು. 1999 ರಲ್ಲಿ ದೇವೇಗೌಡ ನೇತೃತ್ವದ ಜೆಡಿಎಸ್ ಸೇರಿದ್ರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.