ನೀವು ಅಪಾಯದಲ್ಲಿದ್ದೀರಿ ಎಂದು ಹೇಳುವ 8 ಆಘಾತಕಾರಿ ಮುನ್ಸೂಚನೆಗಳು ನಿಮಗೆ ಈ ರೀತಿ ಆಗುತ್ತಿದ್ದರೆ ಅದರ ಅರ್ಥ ಏನು ?

ಆರೋಗ್ಯವೇ ಮಹಾ ಭಾಗ್ಯ. ನಮ್ಮ ದೇಹ ಯಾವ ರೀತಿ ನಿರ್ಮಾಣ ಆಗಿರುತ್ತೆ, ಯಾವ ರೀತಿ ಕಾರ್ಯ ನಿರ್ವಹಿಸುತ್ತೆ ಅಂದ್ರೆ ನಮ್ಮ ದೇಹ ಕ್ಕಿಂತ ಕಾರ್ಖಾನೆ ಬೇರೆ ಯಾವುದೂ ಇಲ್ಲ ಅನ್ನುವ ಹಾಗೆ ಆಶ್ಚರ್ಯ ಅನಿಸಿದರು ಇದು ಸತ್ಯ ಹೇಗೆ? ಗಡಿಯಾರದ ಶೆಲ್ ಮುಗಿಯುವ ಮುನ್ನ ನಿಧಾನವಾಗಿತ್ತು. ಹಾಗೆ ನಮ್ಮ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸ ಅಥವಾ ಯಾವುದೇ ವಿಟಮಿನ್ ಗಳ ಕೊರತೆ ಉಂಟಾದರೂ ನಮ್ಮ ದೇಹ ಅದಕ್ಕೆ ಮುನ್ಸೂಚನೆ ನೀಡುತ್ತೆ ಅದನ್ನ ಗಮನಿಸುವ ಸೂಕ್ಷ್ಮತೆ ನಮಗಿರಬೇಕು ಅಷ್ಟೇ. ಪ್ರತಿಯೊಬ್ಬರು ನೋಡ ಲೇಬೇಕಾದದ್ದು ಯಾಕಂದ್ರೆ ಇದು ಆರೋಗ್ಯಕ್ಕೆ ಸಂಬಂಧಿಸಿದ್ದು. ಪ್ರಮುಖವಾದ ಎಂಟು ಸೆಂಟ್ ಮುನ್ಸೂಚನೆಗಳನ್ನು ಇಲ್ಲಿ ಹೇಳ್ತಿದ್ದೀವಿ.

WhatsApp Group Join Now
Telegram Group Join Now

ಇದರಲ್ಲಿ ಯಾವ ಯಾವ ವಿಟಮಿನ್ ಕೊರತೆಯಿಂದ ಬರುತ್ತೆ, ಆ ಕೊರತೆಯನ್ನು ಹೇಗೆ ಸರಿ ಮಾಡಿಕೊಳ್ಳಬೇಕು? ಎಲ್ಲವನ್ನ ಚರ್ಚಿಸೋಣ. ಇಲ್ಲಿರುವ ಯಾವುದೇ ಸಿಮೆಂಟ್ ಗಳು ನಿಮಗೆ ಇಲ್ಲ ದಿರಲಿ ಎಂದು ಆಶಿಸುತ್ತ ಪ್ರಾರಂಭ ಮಾಡೋಣ ಬನ್ನಿ. ನಂಬರ್ ವನ್ ವಿಟಮಿನ್ ಸಿ ಕೊರತೆ ಕಬ್ಬು ತಿನ್ನುವಾಗಲು ಅಥವಾ ಹಲ್ಲುಜ್ಜುವಾಗಲು ಹಲ್ಲಿನಲ್ಲಿ ರಕ್ತಸ್ರಾವ ಆದಿತ್ಯ ಅದು ದೇಶದಲ್ಲಿ ಉಪ್ಪಿನ ಕೊರತೆಯಲ್ಲ. ಬದಲಿಗೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಇದೆ ಅಂತ ಅರ್ಥ. ಹೌದು ಅಲ್ಲಿ ನರಗಳಲ್ಲಿ ರಕ್ತ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ ನಿಮ್ಮ ಆಹಾರದಲ್ಲಿ ವಿಟಮಿನ್ ಗೆ ಪೂರಕವಾದ ಪದಾರ್ಥಗಳನ್ನ ಸೇವಿಸಿ. ಉದಾಹರಣೆ ಗೆ ನಿಂಬೆಹಣ್ಣು, ಆರೆಂಜ್, ಟಿವಿ ಹಣ್ಣು, ಕ್ಯಾಪ್ಸಿ ಕಮ್. ಕಪ್ಪು ದ್ರಾಕ್ಷಿ ಸೇವನೆ ಅಗತ್ಯ. ಇದಲ್ಲದೆ ಬೆಟ್ಟದ ನೆಲ್ಲಿಕಾಯಿ, ವಿಟಮಿನ್ ಸಿ ಹೇರಳವಾಗಿರುವ ಪದಾರ್ಥವಾಗಿದೆ.

ಅನೇಕ ಕಾಯಿಲೆಗಳಿಗೆ ರಾಮಬಾಣವೂ ಹೌದು. ಬೆಟ್ಟದ ನೆಲ್ಲಿಕಾಯಿ ರಸವನ್ನು ಅಥವಾ ಬೆಟ್ಟದ ನೆಲ್ಲಿಕಾಯಿಯನ್ನು ಹಾಗೇ ಸೇವಿಸುತ್ತ ಬಂದರೆ ವಿಟಮಿನ್ ಸಿ ಕೊರತೆ ಸಂಪೂರ್ಣವಾಗಿ ಗುಣವಾಗುತ್ತೆ . ಎರಡು ಕೆಲಸ ಕೊರತೆ ಕೂರುವಾಗ ಏಳುವಾಗ ಮೆಟ್ಟಿಲು ಹತ್ತುವಾಗ ಇಳಿಯುವಾಗ ಕೀಲುಗಳಲ್ಲಿ ಕ್ರಾಂಕ್ ಶಬ್ದ ಉಂಟಾಗುತ್ತಿದೆ. ಕತ್ತನ್ನು ಅಲುಗಾಡಿಸುವಾಗಲು ಈ ಶಬ್ದ ಉಂಟಾಗುತ್ತಿದ್ದರೆ ಅದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನ ಸಾರಿ ಹೇಳುತ್ತಿದೆ ಎಂದರ್ಥ.

ಈ ಶಬ್ದ ಹೆಚ್ಚಾಗುತ್ತಿದೆ. ಆದ ಷ್ಟು ಬೇಗ ಕೀಲು ನೋವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತೆ. ಮೊದಲು ಕೀಳು 50 ವರ್ಷದ ಮೇಲ್ಪಟ್ಟವರಿಗೆ ಬರ್ತಾ ಇತ್ತು. ಈಗಿನ ಅನಾರೋಗ್ಯಕರ ಆಹಾರ ಅಭ್ಯಾಸಗಳಿಂದ ಇಪ್ಪತೈದು ವರ್ಷ ವಯಸ್ಸಿನಿಂದಲೇ ಈ ಸಮಸ್ಯೆ ಉಂಟಾಗುತ್ತಿರುವುದು ದುರದೃಷ್ಟಕರ ಸಂಗತಿ. ಇದಕ್ಕೆ ಪರಿಹಾರ ಅಂದರೆ ಕ್ಯಾಲ್ಸಿಯಂ ಹೆಚ್ಚಿರುವ ಪದಾರ್ಥಗಳ ಸೇವನೆ ಕಾಳು, ಮೊಟ್ಟೆ, ಪನೀರ್ ಚೀಸ್ ಬದುಕಲ್ಲಿ ಸಿಹಿ ಗೆಣಸು ಸೇವನೆಯಿಂದ ಕ್ಯಾಲ್ಸಿಯಂ ಹೆಚ್ಚುತ್ತದೆ. ಅಲ್ಲದೆ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಪದ್ದತಿಯಂತೆ.

ಊಟ ಮಾಡಿದ ನಂತರ ತಾಂಬೂಲ ಸೇವನೆ ಅಂದರೆ ಎಲೆ ಅಡಿಕೆಗಳನ್ನ ಸುಣ್ಣವನ್ನು ತಿಂದರೆ ದೇಹದಲ್ಲಿ ಕ್ಯಾಲ್ಸಿಯಂ ವೇಗ ವಾಗಿ ಹೆಚ್ಚುತ್ತೆ ಇಲ್ಲವೇ ಆ ಸುಣ್ಣವನ್ನು ಕೊಂಚ ಮೊಸರಿನಲ್ಲಿ ಬೆರೆಸಿ ಸೇವಿಸಿದರೂ ಸಾಕು. ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕಡಿಮೆ ಆಗುತ್ತೆ. ಮೂರು ಬಯೋಟಿನ್ ಕೊರತೆ, ಉಗುರು ಬೇಗನೆ ತುಂಡಾಗುವುದು ಮತ್ತೆ ಬೆಳೆಯಲು ಅಧಿಕ ಸಮಯ ತೆಗೆದುಕೊಳ್ಳುವುದು ಅಷ್ಟೇ ಅಲ್ಲದೆ ಚಿಕ್ಕ ವಯಸ್ಸಿನಲ್ಲೇ ಬಕ್ಕತಲೆಯಾಗುವುದು ಬಿಳಿಯ ಕೂದಲು ಹೆಚ್ಚಾಗುವುದು. ಹೀಗೆಲ್ಲ ಆಗುತ್ತಿದ್ದರೆ ಅದು ಖಂಡಿತವಾಗಿಯೂ ಬಯೋಟಿನ್ ಕೊರತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಿಸಿ.