ಇಷ್ಟು ಮಾಡಿದರೆ 90% ರೋಗಗಳು ಬರುವುದಿಲ್ಲ.ಮನೆಯಲ್ಲಿ ಮಾಡಲೆಬೇಕಾದ ಬದಲಾವಣೆಗಳು ಇವು..

ಇಷ್ಟು ಮಾಡಿದರೆ 90% ರೋಗಗಳು ಬರುವುದಿಲ್ಲ… ಹುಡುಗಿ 90 ಪರ್ಸೆಂಟ್ ನಿಂಬೆಹಣ್ಣನ್ನು ಬಳಸಿ ವಿಟಮಿನ್ ಸಿ ಜಾಸ್ತಿಯಾಗುತ್ತದೆ ಕಣ್ಣಿನ ದೃಷ್ಟಿ ಚೆನ್ನಗಾಗುತ್ತದೆ ಪಾಚಕ ಚೆನ್ನಾಗಿ ಆಗುತ್ತದೆ ನಾಲ್ಕನೆಯದು ಬೆಲ್ಲ ನಾವೆಲ್ಲರೂ ತಿನ್ನುತ್ತಾ ಇದ್ದವು 30 ವರ್ಷದಿಂದ ಎಲ್ಲಾ ಅಂಗಡಿಯಲ್ಲೂ ಬೆಲ್ಲ ಇರುತ್ತಿತ್ತು ಆ ಬೆಲ್ಲದ ಮೇಲೆ ನೊಣಗಳು ಕೂರುತ್ತಾ ಇದ್ದವು ಜೇನು ಹುಳ ಬಂದು.

WhatsApp Group Join Now
Telegram Group Join Now

ಕೂರುತ್ತಿತ್ತು ಈಗಿನ ಬಲದ ಮೇಲೆ ಅದು ಕೂಡ ಬಂದು ಕೂರುವುದಿಲ್ಲ ಏಕೆಂದರೆ ಅದಕ್ಕೂ ಕೂಡ ಗೊತ್ತಾಗಿದೆ ಇದರಲ್ಲಿ ಕೆಮಿಕಲ್ ಇದೆ ಎಂದು ಸಕ್ಕರೆ ಇಡೀ ನೀವು ಅದರ ಮೇಲೆ ಹೊಲಸು ತಿನ್ನುವ ನೊಣಕುಡುತ್ತದೆ ಹೊರತು ಜೇನುನೊಣ ಕೂರುವುದಿಲ್ಲ ಇದಕ್ಕಿಂತ ಟೆಸ್ಟಿಂಗ್ ಬೇಕಾಗಿಲ್ಲ ಆರ್ಗಾನಿಕ್ ಬೆಲ್ಲವನ್ನು ಬೆಳೆಸಿ ನಮ್ಮ ಮನೆಯೊಳಗೆ ಬೆಲ್ಲವನ್ನು ಕೂಡ.


ಕೊಡುತ್ತಾರೆ ಬಹಳ ಮಂದಿ ಮಾರುತ ಇದ್ದಾರೆ ಈಗ ಆದರೆ ತೆಗೆದುಕೊಳ್ಳುವ ಮಂದಿ ಕಡಿಮೆ ಇದ್ದಾರೆ ಸಾವಯವ ಬೆಲ್ಲವನ್ನು ಬೆಳೆಸಿದರೆ ಹೊಟ್ಟೆಯಲ್ಲಿ ಜಂತು ಹಾಗುವುದಿಲ್ಲ ಪಚನ ಚೆನ್ನಾಗಿ ಆಗುತ್ತದೆ ಕಿಡ್ನಿ ಸ್ಟೋನ್ ಆಗುವುದಿಲ್ಲ ಚರ್ಮದ ಕಾಯಿಲೆ ಸರಿಯಾಗುತ್ತದೆ ಬಾಯಿ ಸಮಸ್ಯೆ ಬರುವುದಿಲ್ಲ ಆರ್ಗಾನಿಕ್ ಬೆಲ್ಲ ಬಳಸಿ ನಾಲ್ಕು ಆಯ್ತು ಉಪ್ಪು ಕಾರ ಉಳಿ ಸಿಹಿ ಐದನೆಯದು.

ಕಹಿ ಕಹಿಯನ್ನು ಕಡಿಮೆ ತಿನ್ನುತ್ತಾ ಇದ್ದೇವೆ ಹಾಗಲಕಾಯಿಯನ್ನು ಕಡಿಮೆ ತಿನ್ನುತ್ತಿದ್ದೇವೆ, ಸೌತೆಕಾಯಿಯನ್ನು ಕಡಿಮೆ ತಿನ್ನುತ್ತೇವೆ ಮೆಂತ್ಯದ ಚಟ್ನಿ ತಿನ್ನೋಹಾಗೆ ಇಲ್ಲ ಮೆಂತ್ಯ ಚಟ್ನಿ ಅಂದರೆ ಏನು ಎನ್ನುವ ಹಾಗೆ ಕೇಳುತ್ತಾರೆ ಈಗ ನೀರಿನ ಒಳಗೆ ಉನಿಯಾಗಿ ಅದು ಹುಬ್ಬಿದ ಮೇಲೆ ಅದನ್ನು ಅರಿಯಬೇಕು ಜೀರಿಗೆ ಹಾಕಿ ಒಂದು ಅಡಿಕೆ ಎಷ್ಟು ಪ್ರತಿದಿನ ಮೆಂತ್ಯ ಚಟ್ನಿಯನ್ನು ತಿಂದರೆ ಒಂದು.

See also  ಬಂಗು ಸಮಸ್ಯೆಗೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ ..ಮುಖದ ಮೇಲಿನ ಕಪ್ಪು ಕಲೆಗೆ ರಾಮಬಾಣ ಇದು

ವಾರದ ಒಳಗೆ ಸೊಂಟ ನೋವು ಹೋಗಿಬಿಡುತ್ತದೆ ಈಗ ಸೊಂಟ ನೋವು ಬಂದಿತು ಎಂದರೆ ಪಾನಿಪುರಿ ತೆಗೆದುಕೊಂಡು ಬಂದಿರುತ್ತಾರೆ ಆಕೆಗೆ ಈಗ ಒಂದು ಮನೆಗೆ ಹೋಗಿದ್ದೆ ಆಗ ಅವರಿಗೂ ಕೂಡ ಹೇಳಿದ್ದೆ ಇವರು ಐಸ್ ತಿಂದರೆ ಎಂದು ಕೇಳಿದೆ ಅವರು ಹೌದು ಈಗ ಒಂದು ವಾರದ ಹಿಂದೆ ತಿಂದಿದ್ದರು ಎಂದು ಹೇಳಿದರು ಐಸ್ ಎಂದರೆ ಬರೆದಿಟ್ಟುಕೊಳ್ಳಿ ಡೆಲ್ಸಿನ್ ಎಂದು.

ಹೆಸರು ಅದು ವಾಟ್ ಇಸ್ ದ ಮೀನಿಂಗ್ ಆಫ್ ಡೆನ್ಸಿ ಎಂದು ನೀವು ಯುಟ್ಯೂಬ್ ನಲ್ಲಿ ಹೊಡೆಯಿರಿ ಅದನ್ನು ಐಸ್ ಒಳಗೆ ಹಾಕಿದ್ದಾರೆ ಏತಲಿನ್ ಎಂದು ಬರೆದುಕೊಳ್ಳಿ ಎತಿಲಿನ್ ಎಂದರೆ ಐಕೋಲನ್ನ ಯಾವುದರ ಒಳಗೆ ಹಾಕಿದ್ದಾರೆ ಎಂದರೆ ಕೊಕ್ಕೋ ಕೋಲದ ಒಳಗೆ ಹಾಕಿದ್ದಾರೆ ಅದನ್ನ ಮೆಡಿಮಿಕ್ ಸೋಪಿನಲ್ಲಿ ಹಾಕಿರುತ್ತಾರೆ ಪಿನೈನಲ್ಲಿಯೂ ಆಗಿರುತ್ತಾರೆ ಪೆನಾಯಿಲ್.

ಯಾಕೆ ಹಾಕುತ್ತಾರೆ ಎಂದರೆ ಬಾತ್ರೂಮ್ ಬಹಳ ಸ್ವಚ್ಛವಾಗುವುದಕ್ಕೆ ಎಥಿಲಿನನ್ನು ಬಳಸುತ್ತಾರೆ ಅದನ್ನು ಕೊಕ್ಕೋ ಕೊಲದ ಒಳಗೆ ಹಾಕಿದ್ದಾರೆ ಅದನ್ನ ಸಿನಿಮಾದ ಪೆದ್ದರೂ ಅಡ್ವರ್ಟೈಸ್ಮೆಂಟ್ ಕೊಡುತ್ತಾರೆ ನಮ್ಮ ಸಮಾಜದನ್ನು ಕುಡಿಯುತ್ತದೆ ಎಳ್ನೀರಿನ ಅವರ ಬಳಿ ಚೌಕಾಸಿ ಮಾಡುತ್ತಾರೆ ಕೊಕ್ಕೋ ಕೋಲದವರ ಬಳಿ ಮಾಡುವುದಿಲ್ಲ ಇದು ಭಾರತದ.

ಅಜ್ಞಾನ ದುರ್ದೈವ ಒಂದು ಎಳನೀರನ್ನು ತೆಗೆದುಕೊಂಡು ಅರ್ಧ ನಿಂಬೆಹಣ್ಣು ಹಿಂಡಿ ಎರಡು ಏಲಕ್ಕಿ ಕುಟ್ಟಿ ಹಾಕಿ ಎರಡು ಚಮಚ ಜೇನುತುಪ್ಪ ಹಾಕಿ ಕುಡಿಯಿರಿ ನೀವು 24 ಗಂಟೆ ನಿಮ್ಮ ದೇಹಕ್ಕೆ ಏನು ಶಕ್ತಿ ಬೇಕು ಅದು ಎಳನೀರಿನಲ್ಲಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬಂಗು ಸಮಸ್ಯೆಗೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ ..ಮುಖದ ಮೇಲಿನ ಕಪ್ಪು ಕಲೆಗೆ ರಾಮಬಾಣ ಇದು



crossorigin="anonymous">