ಯಾರು ಈ ರಾಕ್ ಲೈನ್ ವೆಂಕಟೇಶ್ ಕರ್ನಾಟಕದ ಈ ಕುಬೇರ ಎಷ್ಟು ಶ್ರೀಮಂತ ಗೊತ್ತ ? ಪಬ್ಲಿಕ್ ಟಿವಿ ರಂಗಣ್ಣನಿಗೂ ಸಹಾಯ..

ಯಾರು ಈ ರಾಕ್ ಲೈನ್ ವೆಂಕಟೇಶ್ ಕರ್ನಾಟಕದ ಈ ಕುಬೇರನ ಬಗ್ಗೆ ನಿಮಗೆಷ್ಟು ಗೊತ್ತು… ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಏನೇ ತೊಂದರೆ ಆದರೂ ಅಲ್ಲಿ ತಕ್ಷಣ ಹಾಜರಾಗಿ ಅವರ ನೆರುವಿಗೆ ನಿಲ್ಲುವ ವ್ಯಕ್ತಿ ಎಂದರೆ ಅದು ರಾಕ್ಲೈನ್ ವೆಂಕಟೇಶ್ ಎಂಬ ವಾಡಿಕೆ ಇದೆ 2021ರ ಅಕ್ಟೋಬರ್ ಕೊನೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲ ಮೃತ್ಯುವಿಗೆ ಇಡದಾಗ.

WhatsApp Group Join Now
Telegram Group Join Now

ರಾಜ್ ಪರಿವಾರದ ಸಾಂತ್ವನಕ್ಕೆ ಮೊದಲು ಬಂದ ವ್ಯಕ್ತಿ ರಾಕ್ಲೈನ್ ರಾಜ್ ಪರಿವಾರದ ಜೊತೆ ಕೆಲವಾರು ದಿನಗಳ ಕಾಲ ಇದು ಅವರ ನೋವಿನಲ್ಲಿ ದುಃಖದಲ್ಲಿ ಭಾಗಿಯಾಗಿ ಸ್ವತಃ ತಾವೇ ನಿಂತು ಎಲ್ಲವನ್ನು ನೋಡಿಕೊಂಡು ಬಂದವರನ್ನು ಸ್ವಾಗತಿಸುತ್ತಾ ಅಂತಿಮ ಕಾರ್ಯವನ್ನು ಸಾಂಗವಾಗಿ ಮುಗಿಸಲು ರಾಕ್ ಲೈನ್ ಅವರ ಮಧ್ಯಸ್ಥಿಕೆ ಪ್ರಮುಖ ಪಾತ್ರವಹಿಸಿತ್ತು ರಾಕ್ ಲೈನ್.

ಅವರದ್ದು ಜನರಿಗಾಗಿ ಮಿಡಿವ ಹೃದಯ ಚಿತ್ರರಂಗದ ಎಲ್ಲಾ ಭಾಗ್ಯತೆಗಳನ್ನ ಹೆಗಲ ಮೇಲೆ ಓರ್ವ ಮಹಾನ್ ವ್ಯಕ್ತಿ ರಾಕ್ ಲೈನ್ ಅವರು ನಟ ಹಾಗೂ ನಿರ್ಮಾಪಕ ರಾಗಿ ಅನೇಕರಿಗೆ ಪರಿಚಯ ಇವತ್ತಿನ ವಿಡಿಯೋದಲ್ಲಿ ಅವರ ಬದುಕು ಹಾಗೂ ಸಾಧನೆಯ ಬಗ್ಗೆ ಅನೇಕ ಹೊಸ ಸಂಗತಿಗಳನ್ನು ರೋಚಕವಾಗಿ ತಿಳಿಯೋಣ. ಸಾಧಾರಣ ಸ್ಟಂಟ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಪರಿಚಯವಾದ.

ರಾಕ್ ಲೈನ್ ಅವರು ಮುಂದೆ ಈ ಕ್ಷೇತ್ರದ ದೊಡ್ಡ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿ ಅನೇಕ ಹಿಟ್ ಚಿತ್ರಗಳನ್ನು ನಿರ್ಮಿಸುವ ರೇಂಜಿಗೆ ಬೆಳೆದಿದ್ದು ನಿಜಕ್ಕೂ ಅದ್ಭುತವೇ ಸರಿ ನಿಜಕ್ಕೂ ರಾಕ್ ಲೈನ್ ಅವರ ಪೂರ್ಣ ಹಾಗೂ ಅಸಲಿ ಹೆಸರು ತಿರುಪತಿ ನರಸಿಂಹಲು ನಾಯ್ಡು ವೆಂಕಟೇಶಂದು ಇವರು 1963ರ ಮಾರ್ಚ್ 24ರಂದು ಆಂಧ್ರದ ಚಿತ್ತೂರಿನಲ್ಲಿ ಒಂದು ಮಧ್ಯಮ.

See also  ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

ವರ್ಗದ ಕುಟುಂಬದಲ್ಲಿ ಜನಿಸುತ್ತಾರೆ ಇವರ ತಂದೆ ನರಸಿಂಹಲು ನಾಯ್ಡು ಹಾಗೂ ತಾಯಿ ಲಕ್ಷ್ಮಮ್ಮ ಮೂಲತಹ ಆಂಧ್ರದ ನಾಯ್ಡು ಸಮುದಾಯದ ಅವರಾದ ಇವರಿಗೆ ಅನ್ನಪೂರ್ಣ ಹಾಗೂ ಚಂದನ ಎಂದು ಇಬ್ಬರು ಅಕ್ಕಂದಿರು ಇದ್ದರು ಅಲ್ಲದೆ ಲೀಲಾವತಿ ಎಂಬ ತಂಗಿಯ ಜೊತೆ ಬ್ರಹ್ಮರೇಶ್ ಹಾಗೂ ತಿರುಮಲೆ ಶನಿವಾರ ಸಹೋದರರು ಸಹ ಇದ್ದಾರೆ ಇವರ ತಂದೆ ಒಬ್ಬ ಕನ್ಸ್ಟ್ರಕ್ಷನ್.

ವರ್ಕರ್ ಇವರದ್ದೇ ಆದ ಒಂದು ಲಾರಿ ಸಹ ಇತ್ತು ಭಾನುವಾರದ ದಿನಗಳಲ್ಲಿ ಅದರ ಬಾಡಿಗೆ ಕಲೆಕ್ಷನ್ ಗೆ ತಮ್ಮ ಮೊದಲ ಗಂಡು ಮಗನಾದ ರಾಕ್ಲೈನ್ ವೆಂಕಟೇಶ್ ಅವರನ್ನು ಕಳುಹಿಸಲಾಗುತ್ತಿತ್ತು ಇವರ ಪರಿವಾರವೂ ಕರ್ನಾಟಕದಲ್ಲಿಯೇ ಸೆಟಲ್ ಆಗಿತ್ತು ಶಾಲಾ ದಿನಗಳಲ್ಲಿ ನಟ ಜಗ್ಗೇಶ್ ಇವರ ಸಹಪಾಠಿಯಾಗಿದ್ದರು ವೆಂಕಟೇಶ್ ಅವರಿಗೆ ಅಂದಿನ ಬೆಂಗಳೂರಿನ ಅಟ್ರಾಸಿಟಿಯ.

ಪ್ರಮುಖ ವ್ಯಕ್ತಿಯಾಗಿದ್ದ ಶ್ರೀರಾಂಪುರಂ ಕಿಟ್ಟಿಯ ಜೊತೆ ಆಪ್ತ ಒಡನಾಟವು ಸಹ ಇತ್ತು ಮೊದಲಿನಿಂದಲೂ ಸಹ ಇವರಿಗೆ ಡಾಕ್ಟರ್ ರಾಜಕುಮಾರ್ ಎಂದರೆ ಎಲ್ಲಿಲ್ಲದ ಪ್ರೀತಿ ಹಾಗೂ ಅಭಿಮಾನ ಒಮ್ಮೆ ಬೆಂಗಳೂರಿಗೆ ಡಾಕ್ಟರ್ ರಾಜಕುಮಾರ್ ಅವರನ್ನು ಕಾಣಲೆಂದು ಬಂದು ತಡವಾದಾಗ ರಾತ್ರಿ ಮನೆಗೆ ತಡವಾಗಿ ಹೋಗಿದ್ದೆ ಇವರನ್ನ ತಂದೆ ಚೆನ್ನಾಗಿ ಹೊಡೆದಿದ್ದು ಕೂಡ.

ಇದೆಯಂತೆ ವೆಂಕಟೇಶ್ ಅವರು ತಮ್ಮ 18ನೇ ವಯಸ್ಸಿಗೆ ತಮ್ಮ ತಾಯಿ ತಂದೆ ಇಬ್ಬರನ್ನು ಸಹ ದೂರದೈವ ವಷಾತ್ ಕಳೆದುಕೊಳ್ಳಬೇಕಾಯಿತು ಆಗ ಅವರ ಸಹೋದರ ಸಹೋದರಿ ಇನ್ನು ಚಿಕ್ಕವರು ವೆಂಕಟೇಶ್ ಅವರು ಆಗ ಇಡೀ ಪರಿವಾರಕ್ಕೆ ಆಸರೆಯಾಗಿ ನಿಂತು ಕುಟುಂಬಕ್ಕೆ ತಂದೆಯ ಸ್ಥಾನ ತುಂಬಿ ಅದನ್ನ ಮುನ್ನಡೆಸಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬ್ರಹ್ಮಗಂಟು ಸೀರಿಯಲ್ ದೀಪಾ ನಿಜವಾದ ವಯಸ್ಸು ಫ್ಯಾಮಿಲಿ ಯಾವೆಲ್ಲಾ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಮೊದಲು ನೋಡಿ

[irp]


crossorigin="anonymous">