Fimy news - Karnataka's Best News Portal

Category: Fimy news

  • ನಟಿ ಜ್ಯೋತಿ ಅವರ ಜೀವನ ಸ್ವಂತ ಮನೆ..ರವಿಚಂದ್ರನ್ ನಟಿ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ನೋಡಿ…

    ನಟಿ ಜ್ಯೋತಿ ಅವರ ಜೀವನ ಸ್ವಂತ ಮನೆ..ರವಿಚಂದ್ರನ್ ನಟಿ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ನೋಡಿ…

    ಸುಪ್ರಸಿದ್ಧ ನಟಿ ಜ್ಯೋತಿ ಅವರ ಮನೆ ಮನ ಸಿನಿಮಾ…. ಹೇಗಿದ್ದೀರಾ ಮೇಡಂ? ಚೆನ್ನಾಗಿದ್ದೇನೆ ನೀವು ಹೇಗಿದ್ದೀರಾ ಚೆನ್ನಾಗಿದ್ದೇನೆ ನಿಮ್ಮನ್ನು ನೋಡುವ ಸೌಭಾಗ್ಯ ನಮಗೆ ಇವತ್ತು ಸಿಕ್ಕಿದೆ ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ, ಅಮೃತಗಳಿಗೆ ನೋಡುತ್ತಿದ್ದವು ಮೊನ್ನೆ ನನ್ನ ಹೆಂಡತಿ ನಾವೆಲ್ಲ ಎಂಥ ಒಳ್ಳೆಯ ಪಾತ್ರಅದರಲ್ಲಿ ತಮ್ಮದು ಕುಳಿತುಕೊಳ್ಳಿ ಸರ್, ನಮ್ಮ ವೈಫು. ನಿಮ್ಮನ್ನು ಕೇಳಿದರು ಮೇಡಂ ಸವಿತಾ ಎಂದು ಹೇಳಿ, ಗೊತ್ತು ನನಗೆ ತಮ್ಮನ್ನು ಕೇಳಿದರು ಮೇಡಂ ನಮಸ್ಕಾರ ಹೇಳಿ ಎಂದು ಹೇಳಿದರು ಮೇಡಂ, ಮಂಗಳೂರು…

    Read more...

  • ಕ್ರಿಶ್ಚಿಯನ್ ನಟ ನಟಿಯರು ಮತಾಂತರ ಆದವರೆಷ್ಟು ಗೊತ್ತಾ ? ಕನ್ನಡದ ಯಾವೆಲ್ಲಾ  ನಟ ನಟಿಯರಿದ್ದಾರೆ ನೋಡಿ

    ಕ್ರಿಶ್ಚಿಯನ್ ನಟ ನಟಿಯರು ಮತಾಂತರ ಆದವರೆಷ್ಟು ಗೊತ್ತಾ ? ಕನ್ನಡದ ಯಾವೆಲ್ಲಾ ನಟ ನಟಿಯರಿದ್ದಾರೆ ನೋಡಿ

    ಕನ್ನಡದ ಯಾವೆಲ್ಲ ನಟ ನಟಿಯರಿದ್ದಾರೆ ಗೊತ್ತಾ… ಭಾರತದ ಪ್ರಸಿದ್ಧ ಕ್ರಿಶ್ಚಿಯನ್ ನಟ ನಟಿಯರು ಯಾರು ಬೇರೆ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಬಂದವರು ಯಾರು ಅದರಲ್ಲಿ ದಕ್ಷಿಣ ಭಾರತದ ಯಾವೆಲ್ಲ ನಟ ನಟಿಯರು ಇದ್ದಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ಹೇಳುತ್ತೇನೆ.1 ನಯನತಾರಾ ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ. ನಯನತಾರ ಹುಟ್ಟಿದ್ದು ಕ್ರಿಶ್ಚಿಯನ್ ಧರ್ಮದಲ್ಲಿ ಇವರ ನಿಜವಾದ ಹೆಸರು ಡಯಾನ ಮರಿನಾ ಕುರಿಯನ್ ಇವರು 2011ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು 2. ಸಮಂತಾ ರುತ್…

    Read more...

  • ಶ್ರೀಮಂತ ನಟಿಯರು ಯಾರು ಎಷ್ಟು ಶ್ರೀಮಂತರು..ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಕನ್ನಡದ ನಟಿಯರು ಎಷ್ಟನೆ ಸ್ಥಾನ…

    ಶ್ರೀಮಂತ ನಟಿಯರು ಯಾರು ಎಷ್ಟು ಶ್ರೀಮಂತರು..ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಕನ್ನಡದ ನಟಿಯರು ಎಷ್ಟನೆ ಸ್ಥಾನ…

    ದಕ್ಷಿಣ ಭಾರತದ ಪ್ರಸಿದ್ಧ ನಟಿಯರು ಎಷ್ಟು? ಶ್ರೀಮಂತರು ಹೆಚ್ಚು ಆಸ್ತಿ ಮಾಡಿರುವುದು ಯಾರು? ಇದರಲ್ಲಿ ಕನ್ನಡದ ನಟಿಯರು ಎಷ್ಟನೇ ಸ್ಥಾನದಲ್ಲಿ ಬರ್ತಾರೆ ಅನ್ನೋದನ್ನ ಈ ಲೇಖನದಲ್ಲಿ ಹೇಳ್ತೀವಿ. ಇಂಟ್ರೆಸ್ಟಿಂಗ್ ಆಗಿರೋ ಈ ಲೇಖನವನ್ನು ಕೊನೆವರೆಗೂ ನೋಡಿ ನಯನತಾರ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಬರೋ ಬ್ಬರಿ ನೂರಾ 82,00,00,000 ಆಸ್ತಿ ಗೆ ಒಡತಿಯಾಗಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಶ್ರೀಮಂತ ನಟಿ ಎನಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಪ್ರಸಿದ್ಧ ಮತ್ತು ಬಹುಬೇಡಿಕೆಯ ನಟಿಯರ ಲ್ಲಿ…

    Read more...

  • ರಾಜಕಾರಣಿಗಳ ಪತ್ನಿಯರು ಎಷ್ಟು ಶ್ರೀಮಂತರು ಗೊತ್ತಾ? ಯಾವ ಸೈಡ್ ಬಿಜಿನೆಸ್ ಸಹ ಮಾಡ್ತಾ ಇದ್ದಾರೆ ನೋಡಿ

    ರಾಜಕಾರಣಿಗಳ ಹೆಂಡತಿಯರು ಹೇಗಿದ್ದಾರೆ ಹಾಯ್ ಫ್ರೆಂಡ್ಸ್ ಮೀಡಿಯಾ ಜಗತ್ತಿಗೆ ಸ್ವಾಗತ ಫ್ರೆಂಡ್ಸ್ ರಾಜುಗಾರಿಗಳು ಅಷ್ಟು ಶ್ರೀಮಂತರು ಎಷ್ಟು ಶ್ರೀಮಂತರು ಅನ್ನೋದನ್ನ ನೀವು ಆಗಾಗ ಕೇಳಿರಬಹುದು ನಾವು ಈ ವಿಡಿಯೋದಲ್ಲಿ ಕರ್ನಾಟಕದ ಕಿಲಾ ಪ್ರಮುಖ ರಾಜಕಾರಣಿಗಳ ಪತ್ನಿಯರಷ್ಟು ಶ್ರೀಮಂತರು ಅನ್ನೋದನ್ನ ಹೇಳ್ತೀವಿ. “ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ,…

    Read more...

  • ಗೃಹಲಕ್ಷ್ಮಿ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ‌ ಯಜಮಾನಿ ಹೆಸರು ಬದಲಾವಣೆಗೆ ಅವಕಾಶ ಹಾಗೇ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ

    ಗೃಹಲಕ್ಷ್ಮಿ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ‌ ಯಜಮಾನಿ ಹೆಸರು ಬದಲಾವಣೆಗೆ ಅವಕಾಶ ಹಾಗೇ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ

    ಗೃಹಲಕ್ಷ್ಮಿಗೆ ಅರ್ಜಿ ಹಾಕೋರಿಗೆ ಸಿಹಿ ಸುದ್ದಿ ಯಜಮಾನ್ ಹೆಸರು ಬದಲಾವಣೆ ಅವಕಾಶ ಹಾಗೆ ಹೊಸ ರೇಷನ್ ಕಾರ್ಡ್ ಬಗ್ಗೆ ಮಾಹಿತಿ…. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂಥವರಿಗೆ ಒಂದು ಸಿಹಿ ಸುದ್ದಿ ಇದೆ ಆಹಾರ ಇಲಾಖೆಯಿಂದ ಎಲ್ಲರಿಗೂ ಕೂಡ ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ ಎಂದು ಹೇಳಬಹುದು ಒಂದಷ್ಟು ದಿನಗಳಿಂದ. ಅರ್ಜಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಸರ್ಕಾರದ ಲೆಕ್ಕದ ಪ್ರಕಾರ 50 ಲಕ್ಷ ಮಹಿಳೆಯರು ಈಗಾಗಲೇ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಮುಂಚೆ ಎಸ್ಎಂಎಸ್ ಸಲ್ಲಿಸಿ ಮಾಡುತ್ತಿದ್ದರು ಆದರೆ…

    Read more...

  • ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು..ನೂರು ನಟಿಯರ ಫೇಮಸ್ ಪುತ್ರಿಯರ ಪಟ್ಟಿ..

    ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು..ನೂರು ನಟಿಯರ ಫೇಮಸ್ ಪುತ್ರಿಯರ ಪಟ್ಟಿ..

    ಕನ್ನಡ ಖ್ಯಾತ ನಟಿಯರ ಪುತ್ರಿಯರ ನಿಜವಾದ ವಯಸ್ಸು…….|| ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ನಟಿಯರು ಹಲವಾರು ಉತ್ತಮವಾದ ಸಿನಿಮಾಗಳಲ್ಲಿ ನಟನೆಯನ್ನು ಮಾಡುತ್ತಾ ಹೆಚ್ಚಿನ ಅಭಿಮಾನಿಯನ್ನು ಗಳಿಸಿದ್ದರು. ಅದೇ ರೀತಿಯಾಗಿ ಅವರು ಇನ್ನೂ ಸಹ ಕೆಲವೊಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಚಿತ್ರರಂಗದಲ್ಲಿಯೂ ಸಹ ನಟನೆಯನ್ನು ಮಾಡುತ್ತಿಲ್ಲ ಹಾಗಾದರೆ ಈ ದಿನ ಯಾವ ಯಾವ ನಟಿಯರು ಹೇಗಿದ್ದಾರೆ ಅವರು ಮದುವೆಯಾಗಿದ್ದಾರ. ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ…

    Read more...

  • ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ?

    ಪ್ರೀತಿಸಿದಂತಹ ಹುಡುಗಿಯನ್ನೇ ಮದುವೆಯಾಗಲು ಈತ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ ?

    ಪ್ರೀತಿಸಿದಂತಹ ಹುಡುಗಿಯನ್ನು ಮದುವೆಯಾಗಲು ಈ ಕನ್ನಡದ ನಟ ಪಟ್ಟಿದ್ದು ಎಂತಹ ಕಷ್ಟ ಗೊತ್ತಾ? ಸಿನಿಮಾ ರಂಗದಲ್ಲಿ ನಾಯಕ ನಟರಂತೆ ಹಾಸ್ಯ ನಟರಿಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಹೀರೋಗಳಿಗೆ ಇರುವಷ್ಟೇ ಜನಪ್ರಿಯತೆ ಹಾಗೂ ಫ್ಯಾನ್ಸ್ ಕ್ರೇಝ್ ಈ ಕಾಮಿಡಿ ಕಿಂಗ್ ಗಳಿಗೂ ಇರುತ್ತದೆ. ಕನ್ನಡದಲ್ಲಿ ಕಾಮಿಡಿ ಮೂಲಕ ಕಮಲ್ ಮಾಡಿದವರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಆದರೆ ಅವರು ಒಬ್ಬ ಹಾಸ್ಯ ನಟ ಮಾತ್ರ ಅಲ್ಲ ಸಾಧು ರೀತಿ ಇರುವ ಸಾಧುಕೋಕಿಲ ಅವರ ಬಗ್ಗೆ ಹೆಚ್ಚಿನ ಜನರಿಗೆ…

    Read more...

  • ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು… ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ..

    ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು… ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ..

    ನಾನು ಅಮ್ಮನಾಗುತ್ತಿರುವುದು ನಿಜ? ಮದುವೆ ನಂತರ ಮೊದಲ ಮಾತು…|| ಎಲ್ಲದಕ್ಕೂ ಕ್ಲಾರಿಟಿ ಕೊಟ್ಟ ಹರಿಪ್ರಿಯ…..|| ಇತ್ತೀಚೆಗಷ್ಟೇ ನಮ್ಮ ಕನ್ನಡ ಚಲನ ಚಿತ್ರರಂಗದಲ್ಲಿ ನಟಿಯಾಗಿ ನಟಿಸುತ್ತಿದ್ದಂತಹ ಹರಿಪ್ರಿಯಾ ಅವರು ವಸಿಷ್ಟ ಸಿಂಹ ಎನ್ನುವವರನ್ನು ವಿವಾಹವಾಗಿದ್ದು. ಇವರಿಬ್ಬರೂ ಕೂಡ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಕಲಾವಿದರು ಎಂದೇ ಹೇಳಬಹುದು. ಹೌದು ಇವರಿಬ್ಬರೂ ಬಹಳ ದಿನದಿಂದ ಪ್ರೀತಿಸಿ ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರಿಗೂ ಚಲನಚಿತ್ರರಂಗದ ಎಲ್ಲಾ ನಟ ನಟಿಯರು ಹಾಗೆಯೇ ನಿರ್ಮಾಪಕರು, ನಿರ್ದೇಶಕರು, ಪ್ರತಿಯೊಬ್ಬರು ಕೂಡ ಹರಸಿ ಹಾರೈಸಿ…

    Read more...

  • 27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ…

    27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ…

    27 ವರ್ಷಗಳ ಹಿಂದೆಯೇ ಹೀರೋ ಆಗಿದ್ದ ಗಿರಿ ದ್ವಾರಕೀಶ್ ಈಗ ಎಲ್ಲಿದ್ದಾರೆ ಗೊತ್ತಾ……….?? ಸಿನಿಮಾ ಕ್ಷೇತ್ರದಲ್ಲಿ ನಾಯಕರಾಗಿ ಪಾದಾರ್ಪಣೆ ಮಾಡಿದಂತಹ ಎಲ್ಲರೂ ಕೂಡ ಯಶಸ್ವಿಯಾಗುವುದಿಲ್ಲ. ಅನೇಕರು ಈ ಪ್ರಯತ್ನವನ್ನು ನಡೆಸಿ ನಂತರ ಹೆಸರೇ ಇಲ್ಲದಂತೆ ಚಿತ್ರರಂಗದಿಂದ ಮರೆಯಾದಂತಹ ಉದಾಹರಣೆಗಳು ನಮ್ಮಲ್ಲಿಯೇ ಸಿಗುತ್ತದೆ. ಅಂಥವರ ಪೈಕಿ ನಟ ಹಾಗೂ ನಿರ್ಮಾಪಕ ಗಿರಿದ್ವಾರಕೀಶ್ ಅವರು ಕೂಡ ಒಬ್ಬರು. ಗಿರಿದ್ವಾರಕೀಶ್ ಎಂದ ತಕ್ಷಣ ಇವರ ನಟನೆಯ ಮಜುನು ಚಿತ್ರ ಹಲವರಿಗೆ ನೆನಪಿಗೆ ಬರುತ್ತದೆ. ಹೌದು ಕನ್ನಡದ ಮಜುನು, ಹೃದಯ ಕಳ್ಳರು, ಹೀಗೆ…

    Read more...

  • ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….ಏನಂತಾರೆ ಕೀರ್ತಿ..

    ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….ಏನಂತಾರೆ ಕೀರ್ತಿ..

    ಮತ್ತೆ ಒಂದಾಗುತ್ತಾರ ಕಿರಿಕ್ ಕೀರ್ತಿ, ಅರ್ಪಿತ ದಂಪತಿ….? ಏನಂತಾರೆ ಕೀರ್ತಿ……? ಇತ್ತೀಚಿನ ದಿನಗಳಲ್ಲಿ ಕಿರಿಕ್ ಕೀರ್ತಿ ಅವರಿಗೆ ಸಂಬಂಧಿಸಿ ದಂತೆ ಕೆಲವೊಂದಷ್ಟು ಮಾಹಿತಿಗಳು ಎಲ್ಲ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು ಕೀರ್ತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಒಂದು ಪತ್ರವನ್ನು ಬರೆದಿಟ್ಟು ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ನನ್ನ ಸಾವಿಗೆ ಯಾರು ಕಾರಣರಲ್ಲ ನನ್ನ ಸಾವಿಗೆ ನಾನೇ ಕಾರಣಕರ್ತ ಎಂದು ಪತ್ರವನ್ನು ಬರೆಯುವುದರ ಮೂಲಕ ಹೊಸ ಆತಂಕವನ್ನು ಎಲ್ಲರಿಗೂ ಸೃಷ್ಟಿ ಮಾಡಿದ್ದರು. ಆದರೆ ಕಿರಿಕ್ ಕೀರ್ತಿ ಅವರು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳು…

    Read more...

Recent Posts

Tags

arogya Bigboss deepavali 2023 deepavali in kannada kannada Bigboss kannada health kannada useful information MRI ಸ್ಕ್ಯಾನ್ Pump sudeep water pump ಅಡುಗೆ ಮನೆ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಬಿಗ್ ವಾಸ್ ಬಿಪಿ ವರ್ತೂರು ಸಂತೋಷ್ ವಾಟರ್‌ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…