Category: Fimy news
-
ಖಳನಟರ ರಿಯಲ್ ಮಕ್ಕಳು ಯಾರು ಏನು ಮಾಡುತ್ತಿದ್ದಾರೆ..? ಅಪ್ಪನ ಹೆಸರು ಉಳಿಸಿದ್ದು ಯಾರು ನೋಡಿ
ಖಳನಟರ ರಿಯಲ್ ಮಕ್ಕಳು ಯಾರು ಏನು ಮಾಡುತ್ತಿದ್ದಾರೆ..? ಅಪ್ಪನ ಹೆಸರು ಉಳಿಸಿದ್ದು ಯಾರು ನೋಡಿ
-
ರವಿಚಂದ್ರನ್ ಜೊತೆ ಆದ ಮನಸ್ತಾಪ ಬಿಚ್ಚಿಟ್ಟ ಶ್ರೀನಿವಾಸ್ ಪ್ರಭು..ರವಿಚಂದ್ರನ್ ಗೆ ಧ್ವನಿ ಕೊಟ್ಟ ಮೇಲೆ ಏನಾಯ್ತು ನೋಡಿ
ರವಿಚಂದ್ರನ್ ಜೊತೆ ಆದ ಮನಸ್ತಾಪ ಬಿಚ್ಚಿಟ್ಟ ಶ್ರೀನಿವಾಸ್ ಪ್ರಭು..ರವಿಚಂದ್ರನ್ ಗೆ ಧ್ವನಿ ಕೊಟ್ಟ ಮೇಲೆ ಏನಾಯ್ತು ನೋಡಿ
-
ಯಾರು ಈ ರಾಕ್ ಲೈನ್ ವೆಂಕಟೇಶ್ ಕರ್ನಾಟಕದ ಈ ಕುಬೇರ ಎಷ್ಟು ಶ್ರೀಮಂತ ಗೊತ್ತ ? ಪಬ್ಲಿಕ್ ಟಿವಿ ರಂಗಣ್ಣನಿಗೂ ಸಹಾಯ..
ಯಾರು ಈ ರಾಕ್ ಲೈನ್ ವೆಂಕಟೇಶ್ ಕರ್ನಾಟಕದ ಈ ಕುಬೇರನ ಬಗ್ಗೆ ನಿಮಗೆಷ್ಟು ಗೊತ್ತು… ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಏನೇ ತೊಂದರೆ ಆದರೂ ಅಲ್ಲಿ ತಕ್ಷಣ ಹಾಜರಾಗಿ ಅವರ ನೆರುವಿಗೆ ನಿಲ್ಲುವ ವ್ಯಕ್ತಿ ಎಂದರೆ ಅದು ರಾಕ್ಲೈನ್ ವೆಂಕಟೇಶ್ ಎಂಬ ವಾಡಿಕೆ ಇದೆ 2021ರ ಅಕ್ಟೋಬರ್ ಕೊನೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲ ಮೃತ್ಯುವಿಗೆ ಇಡದಾಗ. ರಾಜ್ ಪರಿವಾರದ ಸಾಂತ್ವನಕ್ಕೆ ಮೊದಲು ಬಂದ ವ್ಯಕ್ತಿ ರಾಕ್ಲೈನ್ ರಾಜ್ ಪರಿವಾರದ ಜೊತೆ ಕೆಲವಾರು ದಿನಗಳ ಕಾಲ…
-
ವಜ್ರಮುನಿಯವರ ಕರಾಳ ಸತ್ಯ..ಕೊನೆ ದಿನಗಳಲ್ಲಿ ಯಾವ ಖಾಯಿಲೆಗಳಿಂದ ನರಳಿದ್ರು ಗೊತ್ತಾ ?
ವಜ್ರಮುನಿಯವರ ಕರಾಳ ಸತ್ಯ… ನಮ್ಮ ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರಕ್ಕೆ ಅಥವಾ ಖಳನಾಯಕನ ಪಾತ್ರದಲ್ಲಿ ಅತಿ ಹೆಚ್ಚು ಹೆಸರು ಮಾಡಿದಂತಹ ನಟ ಎಂದರೆ ಅದು ವಜ್ರಮುನಿ ವಜ್ರಮುನಿಯವರು ಎಂತೆಂತಹ ಪಾತ್ರಗಳನ್ನ ಮಾಡುತ್ತಿದ್ದರು ಅವರಿಗೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಎಷ್ಟು ಡಿಮ್ಯಾಂಡ್ ಇತ್ತು ಎಂದು ನಮಗೂ ಗೊತ್ತು ಆದರೆ ಯಾವಾಗಲೂ. ಸಿನಿಮಾಗಳಲ್ಲಿಯ ಬಿಸಿಯಾಗಿರುತ್ತಿದಂತಹ ವಜ್ರಮುನಿಯವರಿಗೆ ಕೊನೆ ಕೊನೆಗೆ ಯಾವುದೇ ಸಿನಿಮಾ ಅವಕಾಶಗಳು ಕೂಡ ಬರುವುದಿಲ್ಲ ನಮ್ಮ ಕನ್ನಡ ಚಿತ್ರರಂಗದಲ್ಲಿ ಎಲ್ಲವನ್ನು ತಿಳಿದುಕೊಂಡಿದಂತಹ ವಜ್ರಮುನಿ ಅವರಿಗೆ ಹೇಗೆಲ್ಲಾ ಮೋಸ ಮಾಡುತ್ತಾರೆ…
-
TOXIC ಡೈರೆಕ್ಟರ್ ಮಾಡಿದ ಮೋಡಿ ಏನು ಗೊತ್ತಾ ? ಯಶ್ ಕ್ಲೀನ್ ಬೋಲ್ಡ್ ಆಗಿದ್ದು ಹೇಗೆ ನೋಡಿ..ಹೊಸ ಸಿನಿಮಾದ ಅಪ್ಡೇಟ್
ರಾಕಿಂಗ್ ಸ್ಟಾರ್ ಯಶ್ ಅವರ 19 ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಯಶ್ ಈ ಸಲ ನನ್ನ ಸಿನಿಮಾ ದೊಡ್ಡದಾಗಿರುತ್ತೆ ಅನ್ನುವಂತಹ ಸಿಗ್ನಲ್ ಅನ್ನ ದೊಡ್ಡದಾಗಿ ಕೊಟ್ಟಿದ್ದಾರೆ. ಸ್ಲೈಡ್ಸ್ ಆಫ್ ಲೈಟ್ ಫಿಲಂಸ್ ಗಳನ್ನ ನೋಡೋದಕ್ಕೆ ಮಾತ್ರ ಇಷ್ಟ ಪಡ್ತೀನಿ ಮಾಡಿದರೆ ಲಾರ್ಜರ್ ದೆನ್ ಲೈಫ್ ಫಿಲಂ ಗಳನ್ನೇ ಮಾಡ್ತೀನಿ ಅಂತ ರಾಕಿಂಗ್ ಸ್ಟಾರ್ ಯಶ್ ಅವರು ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಈಗ ಸ್ಲೈಸ್ ಆಫ್ ಲೈಸ್ ಗಳಾಗಿರುವಂತಹ ಕೇರ್ ಆಫ್ ಫುಟ್ ಪಾತ್…
-
ಯಾವ ಕಿತ್ತೋದ್ ನನ್ ಮಗ ಹೆಸರಿಟ್ಟ ಪ್ಯಾನ್ ಇಂಡಿಯಾ ಸಿನಿಮಾ ಅಂತ..ಓಂ ಪ್ರಕಾಶ್ ಮಾತಿಗೆ ಬೆಚ್ಚಿಬಿದ್ದ ಚಿತ್ರರಂಗ..
ಸ್ನೇಹಿತರೆ ಓಂ ಪ್ರಕಾಶ್ ರಾವ್ ಬಗ್ಗೆ ನಿಮಗೆ ಗೊತ್ತೇ ಇದೆ ಅನೇಕ ರೀತಿಯ ಟ್ಯಾಲೆಂಟ್ ಗಳನ್ನು ಹೊಂದಿದ ಓಂ ಪ್ರಕಾಶ್ ರಾವ್ ಅವರನ್ನು ಮಾತನಾಡಿಸೋಣ. ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲ್ಬಂದು ಒಂದು ಹೆಸರನ್ನು ಮಾಡಿರುವ ಓಂ ಪ್ರಕಾಶ್ ರಾವ್ ಚಿತ್ರರಂಗದಲ್ಲಿ ಕೆಲವು ಒಳ್ಳೆಯ ಅವಕಾಶಗಳನ್ನು ಕೂಡ ಮಿಸ್ ಮಾಡಿಕೊಂಡಿದ್ದಾರೆ ಬೇರೆಯವರ ಮಾತನ್ನು ಕೇಳಿ ಸಿಕ್ಕ ಅವಕಾಶಗಳನ್ನು ಬಿಟ್ಟಿದ್ದಾರೆ ಹೊಸದಾಗಿ ಏನನ್ನಾದರೂ ಸಾಧನೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಸ್ಟಾರ್ ಗಳು ಹೀರೋಗಳು ಆಗಲಿಕ್ಕೆ ಯಾವೆಲ್ಲ ಕ್ವಾಲಿಟಿಗಳು ಬೇಕು ಅಂತ…
-
ನಟ ಚಿಕ್ಕಣ್ಣನ ಬೆಂಗಳೂರಿನ ಸ್ವಂತ ಮನೆ..ರಾಜಾ ಹುಲಿ ಆದ ಮೇಲೆ ಈ ನಟನ ಜೀವನ ಹೇಗೆ ಬದಲಾಗಿದೆ ನೋಡಿ
ಒಂದು ಮನುಷ್ಯ ಸಮಾಜದಲ್ಲಿ ಚೆನ್ನಾಗಿ ಬದುಕಬೇಕು ತನ್ನ ಬದುಕನ್ನು ಕಟ್ಟಿಕೊಳ್ಳಬೇಕು. ಎಂಬುವ ಛಲ ಹಟವನ್ನು ಹೊತ್ತು ಬದುಕಿದರೆ ಇದು ಖಂಡಿತವಾಗಲೂ ಸಾಧ್ಯವಾಗುತ್ತದೆ ಇದಕ್ಕೆ ಉದಾಹರಣೆ ಎಂಬಂತೆ ನಮ್ಮ ಚಿಕ್ಕಣ್ಣನವರೇ ಇದ್ದಾರೆ ಬನ್ನಿ ಚಿಕ್ಕಣ್ಣನ ಮನೆಯು ಹೇಗಿದೆ ಅವರು ಎಷ್ಟು ಚೆನ್ನಾಗಿ ಮನೆಯನ್ನು ಕಟ್ಟಿದ್ದಾರೆ ತಮ್ಮ ಹಾಸ್ಯ ನಟನೆಯಿಂದ ದುಡಿದುಕೊಂಡು ಮೂಗಿನ ಮೇಲೆ ಬೆರಳು ಇಡುವಷ್ಟು ಚೆನ್ನಾಗಿ ಬದುಕುತ್ತಿದ್ದಾರೆ ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರ ಬಾಯಿಂದಲೇ ಕೇಳೋಣ. ಚಿಕ್ಕಣ್ಣ ಅವರ ಮೊದಲ ಸಿನಿಮಾ ಕಿರಾತಕ ಈ…
-
ವಿನೋದ್ ರಾಜ್ ಮದುವೆ ಕಹಾನಿಯಲ್ಲಿ ದೊಡ್ಡ ಟ್ಬಿಸ್ಟ್..ಅಭಿಮಾನಿಗಳಿಗೆ ಈ ಸೂಚನೆ ಕೊಟ್ರಾ ? ವಿನೋದ್..
ವಿನೋದ್ ರಾಜ್ ಮದುವೆ ಕಹಾನಿಯಲ್ಲಿ ದೊಡ್ಡ ಟ್ವಿಸ್ಟ್…. ನನಗೆ ಗಮನ ಇದ್ದಿದ್ದು ಮದುವೆಗಿನ ಜಾಸ್ತಿ ಹೆಂಡತಿಗಿಂತ ಜಾಸ್ತಿ ಮಕ್ಕಳಿಗಿಂತ ಜಾಸ್ತಿ ತಾಯಿ ಬೀದಿಗೆ ಬಿಟ್ಟರೆ ನೀವು ನನ್ನನ್ನು ಸುಮ್ಮನೆ ಬಿಡುತ್ತೀರಾ ಏನು ಮಾಡದೆ ಇದ್ದರೂನು ಇಷ್ಟು ಉಗಿಯುತ್ತೀರಲ್ಲ ಒಗದ ಬಟ್ಟೆಯನ್ನೇ ಹಾಕಿಕೊಂಡು ಒಗೆಯುತ್ತಾ ಇರುತ್ತೀರಾ ಬಟ್ಟೆ ಹರಿಯುವವರೆಗೂ ರಕ್ತ ಯಾವುದು ನನ್ನ. ಡಿಎನ್ಎ ಯಾವುದು ಇದನ್ನೆಲ್ಲ ನೀವೇ ಕೇಳಿ ಕೆಲವು ಅಭಿಮಾನಿಗಳು ನೀವು ಅವರಿಗೆ ಒಳ್ಳೆಯದನ್ನು ಮಾಡುತ್ತೇನೆ ಎಂದು ಹೋಗಿ ಅವರನ್ನು ಬಯಲಿಗೆ ಹೇಳುವಂತಹ ಕೆಲಸ ದಯವಿಟ್ಟು…
-
ಲೀಲಾವತಿ ಅವರ ನಿಜ ಜೀವನ ಇದು..ಎದ್ದು ಬಿದ್ದು ಈ ತಾಯಿ ಅನುಭವಿಸಿದ ನೋವೆಷ್ಟು ನಲಿವೆಷ್ಟು ನೋಡಿ
ಲೀಲಾವತಿ ಅವರ ನಿಜ ಜೀವನ ಇದು..ಎದ್ದು ಬಿದ್ದು ಈ ತಾಯಿ ಅನುಭವಿಸಿದ ನೋವೆಷ್ಟು ನಲಿವೆಷ್ಟು ನೋಡಿ
-
ನಟಿ ಜ್ಯೋತಿ ಅವರ ಜೀವನ ಸ್ವಂತ ಮನೆ..ರವಿಚಂದ್ರನ್ ನಟಿ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ನೋಡಿ…
ಸುಪ್ರಸಿದ್ಧ ನಟಿ ಜ್ಯೋತಿ ಅವರ ಮನೆ ಮನ ಸಿನಿಮಾ…. ಹೇಗಿದ್ದೀರಾ ಮೇಡಂ? ಚೆನ್ನಾಗಿದ್ದೇನೆ ನೀವು ಹೇಗಿದ್ದೀರಾ ಚೆನ್ನಾಗಿದ್ದೇನೆ ನಿಮ್ಮನ್ನು ನೋಡುವ ಸೌಭಾಗ್ಯ ನಮಗೆ ಇವತ್ತು ಸಿಕ್ಕಿದೆ ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ, ಅಮೃತಗಳಿಗೆ ನೋಡುತ್ತಿದ್ದವು ಮೊನ್ನೆ ನನ್ನ ಹೆಂಡತಿ ನಾವೆಲ್ಲ ಎಂಥ ಒಳ್ಳೆಯ ಪಾತ್ರಅದರಲ್ಲಿ ತಮ್ಮದು ಕುಳಿತುಕೊಳ್ಳಿ ಸರ್, ನಮ್ಮ ವೈಫು. ನಿಮ್ಮನ್ನು ಕೇಳಿದರು ಮೇಡಂ ಸವಿತಾ ಎಂದು ಹೇಳಿ, ಗೊತ್ತು ನನಗೆ ತಮ್ಮನ್ನು ಕೇಳಿದರು ಮೇಡಂ ನಮಸ್ಕಾರ ಹೇಳಿ ಎಂದು ಹೇಳಿದರು ಮೇಡಂ, ಮಂಗಳೂರು…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…