ಹೆಂಡತಿ ಮನೆಯವರು ಮಾಡಿದ ಆರೋಪಕ್ಕೆ ಒಂದು ಪದದಲ್ಲಿ ಹಳ್ಳಿಕಾರ್ ಸಂತೋಷ್..ಖಡಕ್ ರಿಪ್ಲೆ…

ಹೆಂಡತಿ ಮನೆಯವರು ಮಾಡಿದ ಆರೋಪಕ್ಕೆ ಒಂದು ಪದದಲ್ಲಿ ಹಳ್ಳಿಕಾರ್ ರಿಪ್ಲೇ…. ಒಂದಿಷ್ಟು ಅಪವಾದಗಳು ನಿಮ್ಮ ಮೇಲೆ ಅದು ಇದು ಎಂದು ಆಯ್ತು ನೀವು ಆಗಲೇ ಹೇಳಿದ್ದೀರಾ ಆಗನ್ಯ ವ್ಯಕ್ತಿಗಳ ಬಗ್ಗೆ ನಾನು ಮಾತನಾಡುವುದಕ್ಕೆ ಇಷ್ಟಪಡುವುದಿಲ್ಲ ಎಂದು ಆದರೂ ಕೂಡ ನಿಮ್ಮಲ್ಲಿ ಏನಾದರೂ ಒಂದು ನಿಮ್ಮನ್ನು ಇಷ್ಟ ಪಡುವಂತಹ ಜನಗಳಿಗೆ ಆ ಆಪಾದನೆಗಳಿಗೆ ಏನಾದರೂ.

WhatsApp Group Join Now
Telegram Group Join Now

ಹೇಳಬೇಕು ಎಂದು ಇದ್ದರೆ ಏನು ಹೇಳುತ್ತೀರಾ, ಒಂದೇ ನಾನು ಹೇಳುವುದು ಇಗ್ನೋರ್ ಇಗ್ನೂರನ್ನು ಪದಕ್ಕೆ ಅರ್ಥ ನಿಮಗೆ ಗೊತ್ತಿದೆ ಅಲ್ಲವ ಮಾಡದೆ ಇರುವ ಕೆಲಸಕ್ಕೆ ಮಾಡಿದೀನಿ ಎಂದು ಹೇಳುವುದಕ್ಕೆ ಬಂದಾಗ ಅಲ್ಲೇ ಗೊತ್ತಾಯಿತಲ್ಲ ಅವರ ಬಂಡವಾಳಗಳು ಏನು ಎನ್ನುವುದು ನಾನು ಏನು ಹೇಳುತ್ತೇನೆ ಎಂದರೆ ತಪ್ಪು ಎಂದು ಹೇಳಬಹುದು ತಪ್ಪನ್ನು ಅಲ್ಲಿ ಎತ್ತಿ.

ತೋರಿಸಬೇಕು ಅಲ್ಲವಾ ಏನಾದರೂ ಸರಿ ಒಂದಕ್ಕೆ ಅಡಿಕ್ಟ್ ಆಗಿರುವ ವ್ಯಕ್ತಿಗಳು ನೂರ ಹದಿನಾರು ದಿನ ಹೋಗಿ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡು ಗೊತ್ತಾಗುತ್ತದೆ ನಡವಳಿಕೆಯಲ್ಲಿರಬಹುದು, ಅದರಲ್ಲಿಯೇ ಇರಬಹುದು ನಮ್ಮ ಊರಿಗೆ ಬಂದು ಬೇಕಾದರೂ ಕೇಳಿ ನಾವು ಹಾಗೆ ಇಲ್ಲ ಎಂದು ಬೆಲೆ ನಾವು ಯಾಕೆ ತಲೆಕೆಡಿಸಿಕೊಳ್ಳಬೇಕು ಅವರ ಹೆಸರುಗಳನ್ನು.

ನಾನು ಏನಾದರೂ ಹೇಳಿದರೆ ಕಂಜಲದಲ್ಲಿ ಬಾಯನ್ನು ತೊಳೆದುಕೊಳ್ಳಬೇಕು ನೀವು ಕೂಡ ಅಷ್ಟೇ ನೀವು ಏನಾದರೂ ಒಳ್ಳೆಯ ಎಪಿಸೋಡನ್ನು ಮಾಡಬೇಕು ಎಂದರೆ ಒಳ್ಳೆಯವರನ್ನು ಕರೆದುಕೊಂಡು ಬಂದು ಮಾಡಿಸಿ ಅಂತಹ ಕಿತ್ತೋದವರನೆಲ್ಲ ಕರೆಸಿಕೊಂಡು ಕೂರಿಸಿಕೊಂಡು ನಿಮ್ಮ ಸಮಯವನ್ನು ವ್ಯರ್ಥ ಮಾಡಿ ಜನಗಳಿಗೂ ಕೂಡ ಇಲ್ಲದೆ ಇರುವಂತಹ.

See also  ಹೆಚ್ ಡಿಕೆ VS ರೇವಣ್ಣ ಇಬ್ಬರಲ್ಲಿ ಯಾರ ಕುಟುಂಬ ಬೆಸ್ಟ್ ..ಹೆಚ್ ಡಿ ದೇವೆಗೌಡರ ಗೌರವ ಉಳಿಸಿದ್ದು ಯಾರು...

ನೆಗೆಟಿವಿಟಿಯನ್ನು ತುಂಬ ಬೇಡಿ ಎಂದು ಹೇಳುತ್ತೇನೆ. ನಿಮ್ಮ ಹೆಸರನ್ನು ಇಟ್ಟುಕೊಂಡು ಏನಾದರೂ ಅಡ್ವಾಂಟೇಜ್ ತೆಗೆದುಕೊಳ್ಳುವುದಕ್ಕೆ ಆಗುತ್ತದೆ. ಏನು ಮಾಡುವುದಕ್ಕೆ ಆಗುವುದಿಲ್ಲ ಮೇಡಂ ಒಂದು ಡೈಮಂಡ್ ಅನ್ನು ಕತ್ತರಿಸಬೇಕಾದರೆ ಡೈಮಂಡ್ ಬರಬೇಕು ನನ್ನ ವ್ಯಕ್ತಿತ್ವ ವಿಮರ್ಶೆನೆ ಮಾಡಬೇಕು ಎಂದರೆ ಇಡೀ ಜನಕ್ಕೆ ನಾನು ಏನು ಅನ್ನುವುದು.

ಗೊತ್ತಾಗಿದೆ ಅದೇ ಸಾಕು ನನ್ನ ಡೈಮೆಂಡನ್ನು ಎಷ್ಟು ಶೈನ್ ಮಾಡಬೇಕು ಅಷ್ಟು ಶೈನ್ ಮಾಡಿದ್ದಾರೆ ನಾನು ಅದಕ್ಕೆ ಚಿರಋಣಿ ಕೈ ಎತ್ತು ಮುಗಿಯುತ್ತೇನೆ ಇವತ್ತು ಕರ್ನಾಟಕದ ಜನತೆ ಇರಬಹುದು ಅಕ್ಕ ಪಕ್ಕದ ರಾಜ್ಯದ ಜನತೆ ಇರಬಹುದು ನಮಗೆ ಹತ್ತಿರವಾಗಿರುವುದು ಆಂಧ್ರ ಮತ್ತು ತಮಿಳುನಾಡು ಅತ್ತಿರ ನಮ್ಮ ಭಾಷೆಯು ಸಹ ಕನ್ನಡ ಭಾಷೆ ವ್ಯತ್ಯಾಸವಿರುತ್ತದೆ ಇದು ನಾವು.

ಮಾತನಾಡುವ ಮಾತೇ ಹೀಗೆ ನಾವು ಇಲ್ಲಿ ಎಲ್ಲರೂ ಮಾತನಾಡುವುದೇ ಈ ರೀತಿಯಾಗಿ ಅಥವಾ ನೀವು ಏನಾದರೂ ಬಂದು ಕುಳಿತಿದ್ದೀರಾ ಇಲ್ಲ ಶೋಗೆ ಬಂದಿದ್ದೇನೆ ಎಂದು ಒಂದು ರೀತಿ ಮಾತನಾಡುವುದಕ್ಕೆ ನನಗೆ ಬರುವುದಿಲ್ಲ ನಾನು ಇರುವುದೇ ಹೀಗೆ ನಾನು ರೈತನ ಮಗ ರೈತನಾಗಿರಬೇಕು ಎಂದು ಇಷ್ಟ, ನೀವು.

ರೈತ ಎಂದು ಹೇಳಿದ್ದಕ್ಕೆ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ಕೆಲವೊಂದು ಅಷ್ಟು ಜನ ನಿಮ್ಮ ಬಗ್ಗೆ ನೆಗೆಟಿವ್ ಆಗಿ ಹರಡಿಸುವುದಕ್ಕೆ ನಿಮಗೆ ಈ ರೀತಿಯಾಗಿ ಹೇಳುತ್ತಾ ಇದ್ದಾರೆ ಎಂದು ಆಪಾದನೆ ಮಾಡಿದ್ದು ಉಂಟು ಅದರ ಮೇಲೆ ಏನು ಹೇಳುತ್ತೀರಾ, ಕೋಳಿ ಫಾರಂ ಇಟ್ಟುಕೊಂಡಿರುವವನು ಕೋಳಿ ಮೇಯಿಸುತ್ತಾನ ಕುರಿ ಫಾರಂ ಇಟ್ಟುಕೊಂಡಿರುವವನು ಕುರಿ.

See also  ಅಸಲಿಗೆ ಪ್ರಜ್ವಲ್ ರೇವಣ್ಣ ಯಾರು ಇವರ ಹಿನ್ನಲೆ ಏನಯ ವಿದ್ಯೆ,ಆಸ್ತಿ ರಾಜಕಿಯ ತಂತ್ರಗಳೇನು?

ಮೇಯಿಸುತ್ತಾನ ಅವರವರಿಗೆ ಗೊತ್ತಿರಬೇಕು ಈಗ ಬಿರಿಯಾನಿ ರೆಸಿಪಿ ಎಂದು ಬಂದವನು ಬಿರಿಯಾನಿ ಕಂಪನಿಯಲ್ಲಿ ಹೋಗಿ ಅವನೇ ಕುಟ್ಟಿ ಪುಡಿ ಮಾಡುತ್ತಾನ ಕುಕ್ಕೆಂದು ಯಾಕೆ ಕರೆಯುತ್ತಾರೆ ಹಾಗೆ ಅವರವರಿಗೆ ಬಿಟ್ಟಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">