ಮಾವ ಅಳಿಯನ ನಡುವೆ ಆಗಿದ್ದೇನು..? ಮಗಳ ಅನಾರೋಗ್ಯದ ನಂತರ ಆಗಿದ್ದೇನು ನೋಡಿ…ಶಿವಣ್ಣನ ಅಳಿಯ ಎಲ್ಲಿದ್ದಾರೆ..

ಮಾವ ಅಳಿಯನ ನಡುವೆ ಆಗಿದ್ದೇನು..? ಮಗಳ ಅನಾರೋಗ್ಯದ ನಂತರ ಆಗಿದ್ದೇನು ನೋಡಿ…ಶಿವಣ್ಣನ ಅಳಿಯ ಎಲ್ಲಿದ್ದಾರೆ.. ಮಾವ ಅಳಿಯನ ನಡುವೆ ಹೀಗೆ ಯಾಕೆ ಆಯಿತು?

WhatsApp Group Join Now
Telegram Group Join Now

ಶಿವರಾಜ್‌ಕುಮಾರ್ ಚಿತ್ರರಂಗದಲ್ಲಿ ಒಬ್ಬ ಸ್ಟಾರ್ ನಟ ಅಷ್ಟೇ ಅಲ್ಲ, ಇಡೀ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿ ದೊಡ್ಮನೆಯ ಪರಂಪರೆಯನ್ನ ತನ್ನದೇ ರೀತಿಯಲ್ಲಿ ಮುಂದುವರಿಸುತ್ತಿರುವ ಕನ್ನಡದ ಆಸ್ತಿ. ಆದರೆ ಶಿವನ ಎಷ್ಟು ಖುಷಿಯಾಗಿರ್ತಾರೆ. ಯಾವುದೇ ಸಂದರ್ಭದಲ್ಲಾಗಲಿ ನಗುಮುಖದಿಂದ ಕಾಣಿಸಿಕೊಳ್ಳುತ್ತಾರೆ. ಖುಷಿಯಾಗಿರುತ್ತ ತಮ್ಮ ಸುತ್ತಮುತ್ತಲು ಖುಷಿ ಹರಡುತ್ತ ಬಹಳಷ್ಟು ಖುಷಿಯಾಗಿರುವಂತೆ ಅವರು ಕಾಣುತ್ತಾರೆ. ಆದರೆ ಇಷ್ಟು ಖುಷಿ ಖುಷಿಯಾಗಿವಿದ್ದರೂ ಕೂಡ ಹಲವಾರುಗಳು ಶಿವಣ್ಣನನ್ನ ಹಿಂಡಿ ಹಿಪ್ಪೆ ಮಾಡುತ್ತಿವೆ. ಹೌದು, ಮಗನಂತೆ ಪ್ರೀತಿಸ್ತಾ ಇದ್ದಂತಹ ಅಪ್ಪು ನನ್ನ ಕಳೆದುಕೊಂಡು ಶಿವಣ್ಣ ಅರೆಜೀವ ಬಂದಂತಾಗಿದ್ದು.

ಆ ಘಟನೆ ನಡೆಯುವುದಕ್ಕೂ ಮೊದಲು ಅಂದ್ರೆ ಅಪ್ಪು ಅಗಲಿದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರ ಪರಿಸ್ಥಿತಿ ಹೇಗಿತ್ತು? ಯಾವ ರೀತಿಯಾಗಿ ಅವರು ನೋವನ್ನ ಅನುಭವಿಸಿದ್ರು? ನನ್ನ ಮಗನನ್ನೇ ಕಳೆದುಕೊಂಡಬಿಟ್ಟಿದ್ದೀನಿ ಅನ್ನುವಂತಹ ಒಂದು ಭಾವ ಅವರಲ್ಲಿತ್ತು. ಎಲ್ಲಿ ಹೋದರು ಕೂಡ ಅಪ್ಪನ ನೆನೆಸಿಕೊಂಡು ಕಣ್ಣೀರು ಹಾಕ್ತಾ ಇದ್ರು. ಬಹಳ ಕಷ್ಟಪಟ್ಟು ಆ ಒಂದು ಘಟನೆಯಿಂದ ಅವರು ಚೇತರಿಸಿಕೊಳ್ಳಿಕೆ. ಅದನ್ನ ಇಡೀ ಕರುನಾಡು ಕಣ್ಣಾರೆ ಕಂಡಿದೆ.

ಆದರೆ ಯಾರಿಗೂ ಗೊತ್ತಿಲ್ಲದಂತಹ ಮತ್ತೊಂದು ನೋವು ಶಿವರಾಜ್ ಕುಮಾರ್ ಅವರನ್ನ ಬಹಳಷ್ಟು ಹಿಂಸೆ ಮಾಡಿತ್ತು. ಅದೇನು ಅಂದ್ರೆ ಅಪ್ಪು ಘಟನೆ ನಡೆಯುವುದಕ್ಕೂ ಕೆಲವೇ ತಿಂಗಳುಗಳ ಮೊದಲು ತನ್ನ ಮೊದಲ ಮಗಳು ನಿರುಪಮಾ ಅವರು ಹಾಸಿಗೆ ಹಿಡಿದಿದ್ದರು. ಬಹಳಷ್ಟು ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಆ ಒಂದು ನೋವು ಶಿವರಾಜ್ ಕುಮಾರ್ ಅವರನ್ನ ಇನ್ನಿಲ್ಲದಂತೆ ಕಾಡಿತ್ತು. ಆದರೆ ಎಷ್ಟೇ ನೋವಿದ್ದರು ಎಲ್ಲರನ್ನುವನ್ನು ಎಲ್ಲರೊಂದಿಗೆ ನಗುನಗುತ್ತಾ ಖುಷಿಯಾಗಿದ್ದಾರೆ ಮತ್ತು ತನ್ನ ಸುತ್ತ ಇರುವವರನ್ನ ಕೂಡ ಖುಷಿಯಾಗಿರುವಂತೆ ಅವರು ನೋಡ್ಕೊಳ್ತಾರೆ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಎಲ್ಲರನ್ನ ಕೂಡ ಅದೇ ಅಕ್ಕರೆ ಕಾಳಜಿಯಿಂದ ಅವರು ಮಾತನಾಡುತ್ತಾರೆ. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಬಹುಶ್ಯ ಇಡೀ ಇಂಡಸ್ಟ್ರಿಯಲ್ಲಿ ಅದು ಕನ್ನಡ, ತಮಿಳು, ತೆಲುಗು ಅಂತಲ್ಲ. ಇಡೀ ಭಾರತೀಯ ಸಿನಿ ಇಂಡಸ್ಟ್ರಿಯಲ್ಲಿ. ದ್ವೇಷವನ್ನೇ ಇಟ್ಟುಕೊಳ್ಳದೇ ಇರುವಂತಹ ಅಥವಾ ಯಾರೋ ಒಬ್ಬರ ದ್ವೇಷಕ್ಕೂ ಕೋಪಕ್ಕೂ ಗುರಿಯಾಗದೇ ಇರುವಂತಹ ಒಬ್ಬ ನಟ ಅಂದ್ರೆ ಅದು ಶಿವರಾಜ್ ಕುಮಾರ್ ಅಂತ ಅನ್ಸುತ್ತೆ.

ಅಪ್ಪಾಜಿ ಅವರ ಪರಂಪರೆಯನ್ನು ಬಹಳ ಒಂದು ಒಳ್ಳೆ ರೀತಿಯಲ್ಲಿ ಅವರು ತೆಗೆದುಕೊಂಡು ಹೋಗಿದ್ದಾರೆ. ಎಲ್ಲರೂ ಒಟ್ಟಿಗೆ ಇಷ್ಟು ಒಳ್ಳೆ ಬಾಂಧವ್ಯವನ್ನು ಇಟ್ಟುಕೊಂಡಿರುವ ಅಂತ ಶಿವಣ್ಣ ಅಲ್ಲಿಗೆ ನೊಂದಿಗೆಲಿದ್ದಾರೆ. ಯಾಕಂದ್ರೆ ಯಾವುದೇ ಫ್ಯಾಮಿಲಿ ಫಂಕ್ಷನ್ ಆಗಿರಬಹುದು ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಶಿವಣ್ಣನವರ ಅಳಿಯ ಹೆಚ್ಚು ಕಾಣಿಸಿಕೊಂಡಿಲ್ಲ. ಅವರ ಬಗ್ಗೆ ಎಲ್ಲೂ ಕೂಡ ಸುದ್ದಿಯಲ್ಲ. ಶಿವರಾಜ್ ಕುಮಾರ್ ಅಳಿಯನ ಜೊತೆಗೆ ಇದ್ದಾರೆ ಅನ್ನುವಂತಹ ಒಂದು ವಿಚಾರವನ್ನ. ನಾವಿಕ ಸ್ಪಷ್ಟಪಡಿಸಿದೆ.

ಹಾಗೆ ಮಗಳ ಅನಾರೋಗ್ಯದ ಸಂದರ್ಭದಲ್ಲಿ ಅಲ್ಲಿಯ ಎಲ್ಲಿದ್ದರು? ಶಿವಣ್ಣನ ಜೊತೆ ಅಲಿಯ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ. ಯಾಕೆ ಅನ್ನೋದರ ಬಗ್ಗೆ ಒಂದು ಕಂಪ್ಲೀಟ್ ಮಾಹಿತಿಯನ್ನ ನಾವು ಇವತ್ತು ಕೊಡ್ತಿವಿ. ಶಿವಣ್ಣನ ಅಳಿಯ ಡಾ ದಿಲೀಪ್ ಅವರು ಮೂಲತಃ ಮಂಡ್ಯದವರು. ಆದರೂ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ ಅವರ ಮನೆ ಇರೋದು ಹೆಚ್ ಎಸ್ ಆರ್ ಲೇಔಟ್ ನಲ್ಲಿ ಅವರ ತಂದೆ ಎಲ್ ಮಂಜೇಗೌಡ ಅವರು ಬಿಡಿಎ ಇಂಜಿನಿಯರ್ ಆಗಿದ್ದರು.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ತಾಯಿ ಪಾರ್ವತಿ ಗೃಹಿಣಿಡ ದಿಲೀಪ್ ಅವರಿಗೆ ಒಬ್ಬ ಹಿರಿಯ ಸಹೋದರ ಕೂಡ ಇದ್ದಾನೆ. ಚಿಕ್ಕವಯಸ್ಸಿನಿಂದಲೂ ದಿಲೀಪ್ ಅವರಿಗೆ ಡಾಕ್ಟರ್ ಆಗಬೇಕು ಅಂತ ಒಂದು ಕನಸಿತ್ತು. ಅದನ್ನ ನನಸು ಮಾಡಿಕೊಳ್ಳುವುದಕ್ಕೆ ಬೆಂಗಳೂರಿನ ವೈದೇಹಿ ಕಾಲೇಜಿಗೆ ಸೇರಿದರು. ಅಲ್ಲೇ ದಿಲೀಪ್ ಅವರಿಗೆ ನಿರುಪಮ ಪರಿಚಯ ಆಗಿದ್ದು, ಅಂಡರ್ ಗ್ರಾಜುಯೇಟ್ ಲೆವೆಲ್ ನಿಂದಲೂ ನಿರುಪಮಾ ಮತ್ತು ದಿಲೀಪ್ ಕ್ಲಾಸಿಕ್. ಓದಿನಲ್ಲಿ ಸದಾ ಮುಂದಿದ್ದ ನಿರುಪಮ ದಿಲೀಪ್ ಅವರಿಗೆ ಸ್ಟಡೀಸ್ ವಿಚಾರದಲ್ಲಿ ಬಹಳ ಸಹಾಯ ಮಾಡ್ತಾ ಇದ್ದಂತೆ.

ದಿನ ಉರುಳಿದಂತೆ ಇಬ್ಬರ ಗೆಳೆತನ ಪ್ರೀತಿಗೆ ತಿರುಗಿತ್ತು. ಇಬ್ಬರ ಎಂಟು ವರ್ಷದ ಪ್ರೇಮಕ್ಕೆ ಎರಡು ಮನೆಯವರು ಒಪ್ಪಿ ಮದುವೆ ಮಾಡಿಸಿದ್ದರು. ಜೀವನದಲ್ಲಿ ಸಾಕಷ್ಟು. ಅನುಭವಿಸಿರುವಂತಹ ಶಿವಣ್ಣ ಅಳಿಯನ ವಿಚಾರದಲ್ಲಿ ಮಾತ್ರ ನಿಜಕ್ಕೂ ಪುಣ್ಯ ಮಾಡಿದ್ದಾರೆ. ಇದು ನಾವು ಹೇಳುತ್ತಿರುವುದಲ್ಲ. ಸ್ವತಃ ಶಿವಣ್ಣನೇ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಆತ್ಮೀಯರೊಂದಿಗೆ ಈ ಒಂದು ವಿಚಾರವನ್ನ ಹಂಚಿಕೊಂಡಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">