ಏನಿಲ್ಲ ಏನಿಲ್ಲ ಈ ಬಜೆಟ್ ನಲ್ಲಿ ಏನಿಲ್ಲ..ಸಾಲದ ಹೊರೆ ಕುಡುಕರಿಗೆ ಬರೆ..ಹೇಗಿದೆ ಗೊತ್ತಾ ! ಸಿದ್ದು ಬಜೆಟ್.

ಸಾಲದ ಹೊರೆ ಕುಡುಕರಿಗೆ ಬರೆ ಹೇಗಿದೆ ಗೊತ್ತಾ ಸಿದ್ದು ಸರ್ಕಾರ

WhatsApp Group Join Now
Telegram Group Join Now

ಇದೇ 2024 ಇಪ್ಪತೈದನೇ ಸಾಲಿನ ರಾಜ್ಯ ಬಜೆಟ್ ಇಂದು ಮಂಡನೆಯಾಗಿದೆ. ಈವರೆಗೆ 14 ಬಜೆಟ್‌ಗಳನ್ನು ಮಂಡಿಸಿ ರಾಜ್ಯದಲ್ಲಿ ದಾಖಲೆಯನ್ನೇ ಸೃಷ್ಟಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹದಿನೈದನೆ ಬಾರಿ ಬಜೆಟ್‌ನ್ನು ಮಂಡನೆ ಮಾಡಿದ್ದಾರೆ. ಕಳೆದ ಮೇ ನಲ್ಲಿ ಭರ್ಜರಿ ಬಹುಮತದಿಂದ ಆರಿಸಿ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಆರ್ಥಿಕ ಭಾರ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನ ಸಂಘರ್ಷ ಸಹಾಯಧನದ ಕೊರತೆಯ ಮಧ್ಯೆ ಬಜೆಟ್ ಅನ್ನು ಮಂಡಿಸಿದೆ. 3,71,000 ಮುನ್ನೂರ, 83,00,00,000 ರೂಪಾಯಿಗಳ ಬಜೆಟ್ ಆಗಿದ್ದು, ಇದರಲ್ಲಿ ವಿತ್ತೀಯ ಕೊರತೆಯ ಪ್ರಮಾಣ 1,00,000 ಗಡಿಯನ್ನು ದಾಟಿದೆ.

ಹಾಗಂತ ಈ ಬಾರಿಯ ಬಜೆಟ್‌ನಲ್ಲಿ ಅತಿಹೆಚ್ಚು ಜನಪ್ರಿಯ ಯೋಜನೆಗಳು ಅಥವಾ ಮತ್ತಿನ್ನೆನೋ ವಿಶೇಷಗಳು ಕೂಡ ಕಂಡುಬರುತ್ತಿಲ್ಲ. ಹಾಗಾದ್ರೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬಜೆಟ್ ಕಾಂಗ್ರೆಸ್ ಪಕ್ಷಕ್ಕೆ ಲಾಭವನ್ನು ಮಾಡುತ್ತಾ ಅದು ಮತಗಳನ್ನ ತಂದುಕೊಳ್ಳುತ್ತಾ ಈ ಬಜೆಟ್ ನ ಮುಖ್ಯಾಂಶಗಳೇನು? ಯಾವ ಯಾವ ಇಲಾಖೆಗೆ ಈ ಬಜೆಟ್ ನಲ್ಲಿ ಎಷ್ಟು ಹಣವನ್ನು ಒದಗಿಸಲಾಗಿದೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ.

ಎಲ್ಲ 2024 ಇಪ್ಪತೈದು ನೇ ಸಾಲಿನ ರಾಜ್ಯ ಬಜೆಟ್‌ನ ಗಾತ್ರ 3,71,000 ಮುನ್ನೂರ, 83,00,00,000 ರೂಪಾಯಿಗಳು ಈ ಹಣವನ್ನ ಕೃಷಿ, ಜಲ ಸಂಪನ್ಮೂಲ ಆರೋಗ್ಯ, ಮಹಿಳಾ ಅಭಿವೃದ್ಧಿ ಸೇರಿದ ಹಾಗೆ ವಿವಿಧ ಇಲಾಖೆಗಳಿಗೆ ವಿಂಗಡಣೆ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ 2024 ಇಪ್ಪತೈದು ರಲ್ಲಿ 52,000 ಕೋಟಿ ರೂಪಾಯಿಗಳಷ್ಟು ಹಣವನ್ನು ಮೀಸಲಿಡಲಾಗ್ತಿದೆ. ಅದರ ಜೊತೆಗೆ ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಹಸಿವು ನಿವಾರಣೆ, ಕೃಷಿ ಮತ್ತು ನೀರಾವರಿಗೆ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ ಮತ್ತಿತರ ವಲಯಗಳ ಅಭಿವೃದ್ಧಿಗೆ. ಇದರಲ್ಲಿ ಒತ್ತು ನೀಡ್ತಾ ಇದ್ದೀವಿ ಅಂತ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

See also  ಪ್ರಜ್ವಲ್ ವಿಡಿಯೋ ಹೆಚ್ಚು ಶೇರ್ ಮಾಡಬೇಡಿ..ಕಳಿಸ್ಕೊಂಡು ನೋಡಿದವ್ರು ಈ ಮಾಹಿತಿ ನೋಡಿ.ಯಾವ ರೀತಿ ಆ್ಯಕ್ಶನ್ ತಗೋತಾರೆ ಗೊತ್ತಾ ?

ಹಾಗೆ ಎಲ್ಲ ದುರ್ಬಲ ವರ್ಗಗಳ ಜನರಿಗೆ ಗೌರವಯುತವಾದ ಬದುಕನ್ನ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಪಡ್ತಾ ಇದೆ ಅಂತ ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದ ಸಂದರ್ಭದಲ್ಲಿ ತಿಳಿಸಿದ್ದಾರೆ. ಇನ್ನು ಈ ಬಜೆಟ್ ನಲ್ಲಿ ಎರಡು ದಾಖಲೆಗಳಿವೆ. ಒಂದು ಬಜೆಟ್ ಮಂಡನೆಯ ಭಾಷಣವನ್ನು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘವಾಗಿ ಸುಮಾರು ಮೂರು ಗಂಟೆಗಳ ಕಾಲ ಬಜೆಟ್ ಭಾಷಣವನ್ನು ಓದಿದರು ಅನ್ನೋದು ಒಂದು ವಿಶೇಷ ಅಂದ್ರೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ವಿತ್ತೀಯ ಕೊರತೆ 1,00,000 ಕೋಟಿಯನ್ನ ದಾಟಿದೆ ಅನ್ನೋದು ಈ ಬಜೆಟ್‌ನ ಮತ್ತೊಂದು ವಿಶೇಷ

ಎಂದರೆ ಈವರೆಗೆ ಒಟ್ಟು ಬಜೆಟ್ 3,71,000 ಮುನ್ನೂರ 83,00,00,000 ರೂಪಾಯಿಗಳು ಇದರಲ್ಲಿ ರಾಜಸ್ವ ವೆಚ್ಚ 2,90,005 ನೂರಾ 31,00,00,000 ರೂಪಾಯಿಗಳು ಇನ್ನು ಬಂಡವಾಳ ವೆಚ್ಚ ಅಂದ್ರೆ ಇನ್‌ಫ್ರಾಸ್ಟ್ರಕ್ಚರ್ ಹಾಗೂ ಇನ್ನಿತರ ಕಾಮಗಾರಿಗಳಿಗಾಗಿ ಖರ್ಚು ಮಾಡುವ ಮೊತ್ತ 55,827 ಕೋಟಿ ರೂಪಾಯಿಗಳುಹಾಗೆ ಈ ಹಿಂದೆ ರಾಜ್ಯ ಸರ್ಕಾರ ಮಾಡಿಕೊಂಡಿರುವ ಸಾಲಗಳು ಮತ್ತು ಅದರ ಬಡ್ಡಿಯ ಪಾವತಿಗೆ 24,000 ಒಂಭೈನೂರ 74,00,00,000 ರೂಪಾಯಿಗಳನ್ನು ಮೀಸಲಾಗಿದೆ.

ಇಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಬಂಡವಾಳ ವೆಚ್ಚ ಮತ್ತು ಸಾಲ ಹಾಗೂ ಬಡ್ಡಿಯ ಮರುಪಾವತಿಯ ಮೊತ್ತ ಕಳೆದ ಬಜೆಟ್ ಗಿಂತ ಹೆಚ್ಚಳವಾಗಿರುವುದು ಕಂಡುಬರುತ್ತಿದೆ. ಇನ್ನು ಈ ಬಜೆಟ್ ನಲ್ಲಿ ಜಲಸಂಪನ್ಮೂಲ ಇಲಾಖೆಗೆ 19,179 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅಲ್ಲದೆ ಕೆಆರ್ ಎಸ್ ನ ಬೃಂದಾವನವನ್ನ ವಿಶ್ವ ದರ್ಜೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಕ್ಕೆ ಸರ್ಕಾರ ಮುಂದಾಗಿದೆ ಅಂತ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಕುಡಿಯುವ ನೀರು, ಕೃಷಿ ಹಾಗೂ ಕೈಗಾರಿಕೆಗಳಿಗೆ ನೀರನ್ನು ಸಮರ್ಪಕವಾಗಿ ಪೂರೈಸುವುದಕ್ಕೆ ಕೆರೆಗಳ ಅಭಿವೃದ್ಧಿ ಚೆಕ್‌ಡ್ಯಾಂ ಮತ್ತು ಬ್ರಿಜ್ ಕಂ ಬ್ಯಾರೇಜ್‌ಗಳ ಅಂತ 115 ಕಾಮಗಾರಿಗಳಿಗೆ 200 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸಿನಿಮಾಗಾಗಿ ಮಾಡಿದ ಸಾಲದ ಕಹಿ ಬಿಚ್ಚಿಟ್ಟ ನಟ ಮೋಹನ್ ಒಂದೇ ಒಂದು ತಪ್ಪಿಗೆ ದುಡಿದ ಎಲ್ಲಾ ಹಣ ಕಳ್ಕೊಂಡು ಸಾಲಗಾರ ಆದ ಕಥೆ.ಮಲ್ಲ ಸಿನಿಮಾ ಆದ ಮೇಲೆ ಆದ ಜೀವನ..

[irp]


crossorigin="anonymous">