ಎಲ್ಲಾ ಆಸ್ತಿ ಮಾರಾಟ ಖರೀದಿಗೆ ಕೇಂದ್ರದಿಂದ ಹೊಸ ಆದೇಶ ಜಾರಿ.. ಸ್ವಂತ ಮನೆ ಜಾಗ ಕೃಷಿ ಭೂಮಿ ಇದ್ದರೆ ತಪ್ಪದೇ ನೋಡಿ..

ಆಸ್ತಿ ಮಾರಾಟಗಾರರಿಗೆ ಕೇಂದ್ರದಿಂದ ಹೊಸ ರೂಲ್ಸ್ ಜಾರಿ

WhatsApp Group Join Now
Telegram Group Join Now

ಕೇಂದ್ರ ಸರ್ಕಾರವು ಎಲ್ಲ ಆಸ್ತಿ ಮಾಲೀಕರಿಗೆ ಹೊಸ ಆದೇಶವನ್ನು ಹೊರಡಿಸಲಾಗಿದೆ. ಅವರು ಸ್ನೇಹಿತರ ಇನ್ನು ಮುಂದೆ ನಿಮ್ಮ ಮನೆ ನಿಮ್ಮದು. ಯಾವುದೇ ಆಸ್ತಿಯಾಗಲೀ ಕೃಷಿ ಭೂಮಿಯಲ್ಲಿ ಜಮೀನಾಗಲಿ ಎಲ್ಲದಕ್ಕೂ ಕೂಡ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಈ ಹೊಸ ರೂಲ್ಸ್ ಬಗ್ಗೆ ನಾವು ಡಿಟೇಲಾಗಿ ವಿಡಿಯೋದಲ್ಲಿ ತಿಳ್ಕೊಳ್ಳೋಣ. ಇನ್ನು ಇದರ ಜೊತೆಗೆ ರಾಜ್ಯ ಸರ್ಕಾರವು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಸ್ನೇಹಿತರೆ ಈ ಹೊಸ ಯೋಜನೆಯ ಮೂಲಕ ಮಹಿಳೆಯರಿಗೆ ಐದು ಲಕ್ಷದವರೆಗೂ ಲೋನ್ ಸಿಗುತ್ತದೆ.

ಇದರಲ್ಲಿ ಲೋನ್ ತೆಗೆದುಕೊಂಡು ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಈ ಹೊಸ ಯೋಜನೆಯ ಬಗ್ಗೆ ಕೂಡ ನಾವು ಡಿಟೇಲಾಗಿ ವಿಡಿಯೋದಲ್ಲಿ. ಇನ್ನು ಕೇಂದ್ರ ಸರ್ಕಾರವು ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ₹3000 ಪಿಂಚಣಿ ಕೊಡ್ತಾರೆ. ₹2,00,000 ಇನ್ಶೂರೆನ್ಸ್ ಕೂಡ ಸಿಗುತ್ತದೆ. ಹಾಗಾದರೆ ಕಾರ್ಡ್ ಯಾವುದು, ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಡೀಟೇಲ್ ಆಗಿ ನಾವು ಈ ವಿಡಿಯೋದಲ್ಲಿ ತಿಳ್ಕೊಳ್ಳೋಣ. ಅದಕ್ಕೂ ಮುಂಚಿತವಾಗಿ ನೀವು ನಮ್ಮ ಚೇಂಜ್ ಟು ಸಬ್ ಆಗಿಲ್ಲವೆಂದರೆ ಈಗಲೇಸಬಹುದು. ಅಲ್ವ ನೀನು ಗೆಲ್ಲಲಿದ್ದಾರೆ, ಈಗ ಲೈಟ್ ಮಾಡಿ ಮತ್ತು ವೀಣ ಕ್ಲಿಕ್ ಮಾಡಬೇಕು ತನಕ ನೋಡಿ.

See also  ನಾನು ದರ್ಶನ್ ತಬ್ಬಿ ತಬ್ಬಿ ಅತ್ತು ಬಿಟ್ವಿ...ಪತ್ನಿಗೆ ಜೈಲಲ್ಲಿ ದರ್ಶನ್ ಹೇಳಿದ್ದೇನು ? ಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ.ವಿನೋದ್ ರಾಜ್

ಇತ್ತೀಚಿನ ದಿನಗಳಲ್ಲಿ ಹಲವು ಕಾನೂನು ಹಾಗೂ ನಿಯಮಗಳ ಬದಲಾವಣೆಯನ್ನ ಸರ್ಕಾರ ತಂದಿತ್ತು. ಇದೀಗ ಆಸ್ತಿ ಒಡೆತನದ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಕೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ದೇಶದ ಎಲ್ಲ ಭಾಗಗಳಲ್ಲಿಯೂ ಭೂಮಿ ಹಾಗೂ. ಇತರ ಸ್ಥಿರಾಸ್ತಿ ಬೆಲೆ ಜಾಸ್ತಿ ಆಗುತ್ತಿರುವ. ಹಿನ್ನೆಲೆಯಲ್ಲಿ ಮೋಸ ಪ್ರಕರಣಗಳು. ಕೂಡ ಜಾಸ್ತಿಯಾಗುತ್ತಿವೆ. ಇದನ್ನ ತಡೆಗಟ್ಟಲು ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಂಚನೆಗೆ ಬ್ರೇಕ್ ಹಾಕಲಿದೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮೋಸದ ಪ್ರಕರಣಗಳು ದಾಖಲಾಗುತ್ತಿವೆ.

ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ. ಕಾನೂನು ಜಾರಿಗೆ ತರಲಿದೆ. ಈ ನಿಯಮಗಳ ಮೂಲಕ ಮೋಸ ಹೋಗುವ ಹಾಗೂ ಮೋಸ ಮಾಡುವ ಈ ಜನರನ್ನು. ಜಾಗೃತಗೊಳಿಸಲಿದೆ ಸರ್ಕಾರ ಆಸ್ತಿ. ವಿಚಾರಕ್ಕೆ ಸಂಬಂಧಪಟ್ಟ. ಹಾಗೆ ಈಗಾಗಲಿ. ಆದಷ್ಟು ಕಾನೂನುಗಳು ನಮ್ಮಲ್ಲಿ. ಆದರೆ ಅವುಗಳನ್ನು ಲೆಕ್ಕಿಸದೆ ವಂಚನೆ ಮಾಡುವವರ ಸಂಖ್ಯೆ ಮಾತ್ರ. ದಿನದಿಂದ ದಿನಕ್ಕೆ. ಏರುತ್ತಿದೆ. ಸ್ಥಿರ ಆಸ್ತಿ. ಹಕ್ಕಿನ ವಿಚಾರದಲ್ಲಿ ಇನ್ನು ಮುಂದೆ ಈ ನಿಯಮಗಳನ್ನ ಪಾಲಿಸ. ಲೇ ಬೇಕು ಸರ್ಕಾರದ ಹೊಸ ನಿಯಮ.

ಹೌದು, ಸರ್ಕಾರ ಸ್ಥಿರಾಸ್ತಿ ವಿಚಾರ. ದಲ್ಲಿ ಹೊಸ ನಿಯಮಗಳನ್ನ. ಜಾರಿಗೆ ತರುತ್ತಿದೆ. ಸ್ಥಿರಾಸ್ತಿ ಮಾಲಿಕತ್ವವನ್ನ ಪಡೆಯಲು ಇನ್ನು ಮುಂದೆ ನಿಮ್ಮ ಆಸ್ತಿಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಕೂಡ ಲಿಂಕ್ ಆಗಿರ. ಲೇಬೇಕು. ಯಾರು ತಮ್ಮ ಆಸ್ತಿ ಜೊತೆ ಆಧಾರ್ ಲಿಂಕ್ ಮಾಡಿಕೊಂಡಿಲ್ಲ. ಅವರು ಭವಿಷ್ಯದಲ್ಲಿ ಸಮಸ್ಯೆ. ಎದುರಿಸಬೇಕಾಗುತ್ತದೆ ಆಸ್ತಿ ವಿಚಾರದಲ್ಲಿ ವಂಚನೆ ಹೆಚ್ಚಾಗುತ್ತಿದೆ ಹಾಗಾಗಿ. ಬೇನಾಮಿ ಆಸ್ತಿ ಪ್ರಕರಣಗಳನ್ನು ಪತ್ತೆ ಹಚ್ಚಲು ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ. ಸರ್ಕಾರ ಇತ್ತೀಚಿನ ದಿನಗಳಲ್ಲಿ ಆಸ್ತಿ ನೋಂದಣಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ನೋಂದಣಿ ಮಾಡಿಸಿಕೊಳ್ಳುವವರು ಆಧಾರ್ ಲಿಂಕ್ ಕೂಡ ಒಟ್ಟಿಗೆ ಮಾಡಿಸಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

[irp]


crossorigin="anonymous">