ಮೃತ ವ್ಯಕ್ತಿಗೆ ಸ್ನಾನ ಮಾಡಿಸಿದ ಮರುದಿನವೇ ಆ ವ್ಯಕ್ತಿ ಮನೆಯವರು ತುಂಬಾ ಶ್ರೀಮಂತ ಆಗುತ್ತಿದ್ದರು..ಕಾರಣ ಕೇಳಿ ಎಲ್ಲರೂ ಶಾಕ್..

ನಮಸ್ಕಾರ ಪ್ರಿಯ ವೀಕ್ಷಕರೆ, ನಮ್ಮ ಹಳ್ಳಿಯಲ್ಲಿ ಒಬ್ಬ ಮಹಿಳೆ ಇದ್ದಳು ಆ ಮಹಿಳೆ ಸ್ನಾನ ಮಾಡಿಸಿದಾಗ ಅದರ ಮರುದಿನವೇ ಅ ಮೃತ ವ್ಯಕ್ತಿಯ ಮನೆಯವರು ತುಂಬಾ ಶ್ರೀಮಂತರಾಗುತ್ತಾ ಇದ್ದರು ಇದರಿಂದ ನನಗೆ ತುಂಬಾ ಆಶ್ಚರ್ಯವಾಯಿತು. ಒಂದು ದಿನ ನನ್ನ ಅಜ್ಜಿ ಸತ್ತಾಗ ನಾನು ಸತ್ತ ವ್ಯಕ್ತಿಯ ಸ್ಥಾನದ ಕೊನೆಯಲ್ಲಿ ನನಗೆ ದುನಿಯಾ ದೃಶ್ಯವನ್ನು ನೋಡಿ ನನ್ನ ಪಾದದ ಕೆಳಗೆ ಇರುವ ನೆಲಾನೇ ಸರಿದು ಹೋಯಿತು.. ಯಾಕೆಂದರೆ ಆ ಮಹಿಳೆ ಜೊತೆಗೆ ಜೊತೆ. ಹಾಗಾದರೆ ಬನ್ನಿ ಇವತ್ತಿನ ಇಂಟರೆಸ್ಟಿಂಗ್ ಸ್ಟೋರಿಯನ್ನು ಕೇಳೋಣ.

WhatsApp Group Join Now
Telegram Group Join Now

ನನ್ನ ಹೆಸರು ಸುಲೇಖ ಇದೆ .ನನ್ನದು ಪೋಸ್ಟ್ ಗ್ರಾಜುಯೇಷನ್ ಪೂರ್ತಿಯಾಗಿತ್ತು ಹಾಗಾಗಿ ನಮ್ಮ ಹುಟ್ಟೂರು ಸವರ್ ಗ್ರಾಮ ಎಂಬ ಗ್ರಾಮ. ಆದರೆ ನನ್ನ ತಂದೆಯ ಕೆಲಸದ ಕಾರಣ ನಾವು ನಗರದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಅಜ್ಜಿ ಮತ್ತು ನನ್ನ ಚಿಕ್ಕಪ್ಪ ಹಳ್ಳಿಯ ಹತ್ತಿರ ವಾಸಿಸುತ್ತಿದ್ದರು. ಹಳ್ಳಿಯಲ್ಲಿ ತಂದೆಯ ಅತ್ತೆಯ ಮರಣದಿಂದಾಗಿ ನಾವು ಇದ್ದಕ್ಕಿದ್ದಂತೆ ಅಂತ್ಯ ಕ್ರಿಯೆಗೆ ಹಳ್ಳಿಗೆ ನಾವು ಹೋಗಬೇಕಾಯಿತು. ನಾವು ಹಳ್ಳಿಗೆ ಬರುವುದು ಅಷ್ಟು ಸುಲಭವಾಗಿರಲಿಲ್ಲ ಏಕೆಂದರೆ ಕೆಲಸ ಇತ್ತು.

ಇದರಿಂದ ನಮಗೆ ಹಳ್ಳಿ ಕಡೆ ಬರುವುದಕ್ಕೆ ಟೈಮ್ ಸಿಗುತ್ತಾ ಇರಲಿಲ್ಲ. ಆದರೆ ಊರಿಗೆ ಹೋದಮೇಲೆ ಅಜ್ಜಿಯನ್ನು ಭೇಟಿಯಾಗೋಣ ಎಂದು ಎಲ್ಲರೂ ಕೂಡ ಊರಿಗೆ ಹೋದೆವು. ನಾವು ನಮ್ಮ ಹಳ್ಳಿಯಲ್ಲಿರುವ ಮನೆಗೆ ತಲುಪಿದ್ದೆ. ಆದರೆ ತಾಯಿ ನನ್ನನ್ನು ಬಲವಂತವಾಗಿ ಅಂತ್ಯಕ್ರಿಯೆ ಸ್ಥಳಕ್ಕೆ ಕರೆದೊಯ್ದಳು. ಅಲ್ಲಿಗೆ ಹೋದಾಗ ಎಲ್ಲರೂ ಕೂಡ ಅಳುತ್ತಾ ಇದ್ದರು ಸಂಬಂಧಿಕರೆಲ್ಲರೂ ಜಮಾಯಿಸಿದರು. ಆದರೆ ಎಲ್ಲರೂ ಕೂಡ ಒಬ್ಬಳಿಗಾಗಿ ಕಾಯುತ್ತಿದ್ದರು. ಅವಳು ಯಾರೆಂದರೆ ಆ ಹಳ್ಳಿಯಲ್ಲಿ ಸತ್ತವರಿಗೆ ಸ್ನಾನ ಮಾಡಿಸುವ ಕಮಲ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಕಮಲ ಯಾರೆಂದು ನಾನು ನಮ್ಮ ಚಿಕ್ಕಪ್ಪನ ಮಗಳಿಗೆ ಕೇಳಿದೆ. ಈ ಬಗ್ಗೆ ನನ್ನ ತಂಗಿ ಹೇಳಿದಳು. ಕಮಲ ಇವಳು ಸತ್ತ ವ್ಯಕ್ತಿಗೆ ಸ್ನಾನ ಮಾಡಿಸುತ್ತಾಳೆ. ಮತ್ತು ಮರುದಿನ ಸತ್ತ ವ್ಯಕ್ತಿಯ ಮನೆಯವರು ಶ್ರೀಮಂತರಾಗುತ್ತಾರೆ. ಈಗ ನೋಡು ನಾಳೆನೇ ಅತ್ತೆಯ ಮನೆಯವರು ಹೇಗೆ ಶ್ರೀಮಂತರಾಗುತ್ತಾರೆ. ನಾನು ವಿದ್ಯಾವಂತಳಾಗಿದ್ದೆ ಆದರೆ ಈ ವಿಚಿತ್ರವಾದ ವಿಷಯಕ್ಕೆ ನಾನು ನಕಿದ್ದೆ. ಆದರೆ ನನ್ನ ತಂಗಿ ನಗಬೇಡ ಎಂದಳು. ಒಂದು ವಾರದಲ್ಲಿ ನಿನಗೆ ಇದು ಅರ್ಥವಾಗುತ್ತದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಕಮಲ ಅಲ್ಲಿಗೆ ಬಂದಳು.

ಕಮಲ ಅಲ್ಲಿಗೆ ಬರುತ್ತಿದ್ದಂತೆ ಜನ ಪಕ್ಕಕ್ಕೆ ಸರಿದರು. ನಾನು ಅವಳನ್ನು ನೋಡಿದಾಗ. ಅವಳು ಐವತ್ತು ರಿಂದ 55 ವರ್ಷದ ಬುದ್ಧಿವಂತ ಮಹಿಳೆ ಎಂದು ತೋರುತ್ತಿದಳು. ಕಮಲ ಆ ಮೃತ ನಿಗೆ ಸ್ನಾನ ಮಾಡಿಸುವಾಗ. ಎಲ್ಲರೂ ಹೊರಗೆಳಿದು ಅಮೃತ ವ್ಯಕ್ತಿಗೆ ಸ್ನಾನ ಮುಗಿಸಿ ಹೊರ ಬರುತ್ತಾ ಇದ್ದಳು. ನಾನು ಮನೆಗೆ ಬಂದಾಗ ನಾನು ನನ್ನ ಅಜ್ಜಿಯನ್ನು ಅದರ ಬಗ್ಗೆ ಕೇಳಿದೆ. ಆಗ ಅಜ್ಜಿಯ ಬಂದಳು ಇಲ್ಲಿಯವರೆಗೆ ಹೇಗೆ ನಡೆಯುತ್ತಾ ಬಂದಿದೆ. ನಾಳೆ ಏನಾಗುತ್ತದೆ ಎಂದು ನೋಡೋಣ. ಹಳ್ಳಿಯ ವಾತಾವರಣ ನನಗೆ ತುಂಬಾ ಇಷ್ಟವಾಯಿತು.

ನನಗೆ ಛಾಯಾಗ್ರಹಣದಲ್ಲಿ ಒಲವು ಇದ್ದದ್ದರಿಂದ ನನ್ನ ತಂಗಿಯೊಂದಿಗೆ ಜಮೀನಿಗೆ ಹೋಗಿ. ಪ್ರಕೃತಿಯ ಚಿತ್ರಗಳನ್ನು ತೆಗೆಯುತ್ತಿದ್ದ ನನ್ನ ತಂದೆ ತಾಯಿ ನಮ್ಮನ್ನು ಬಿಟ್ಟು ಊರಿಗೆ ಹೋದರು. ಮರುದಿನ ಬೆಳಿಗ್ಗೆ ನಾನು ಮತ್ತು ನಮ್ಮ ಸಹೋದರಿಯೊಂದಿಗೆ ಹಳ್ಳಿಯಲ್ಲಿ ವಾಕಿಂಗ್ ಗೆ ಹೋದೆ. ಆಗ ನನ್ನ ಮೃತನಿಗೆ ಸ್ನಾನ ಮಾಡಿಸಿರುವ ಅದೇ ಮಹಿಳೆ ಎದುರಿನಿಂದ ಬರುವುದನ್ನು ಕಂಡು ಬಂತು. ಇದರ ಬಗ್ಗೆ ನಾನು ನನ್ನ ತಂಗಿಗೆ ಕೇಳಿದೆ, ಬೆಳಗ್ಗೆ ಬೆಳಗ್ಗೆ ಇವಳು ಎಲ್ಲಿ ಏನು ಮಾಡುತ್ತಾ ಇದ್ದಾಳೆ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಆದರೆ ನನ್ನ ತಂಗಿ ಅಂದಳು ಅವಳು ಇಲ್ಲಿಗೆ ಹೋಗುತ್ತಾಳೆ ಎಲ್ಲಿಂದ ಬರುತ್ತಾಳೆ ಯಾರಿಗೂ ಏನೂ ಗೊತ್ತಿಲ್ಲ. ಆದರೆ ಹಳ್ಳಿಯಲ್ಲಿ ಯಾರು ಸಾಯುತ್ತಾರೆ ಎಂಬುವ ಮುನ್ಸೂಚನೆ ಇವಳಿಗೆ ಒಂದು ವಾರವಾಯಿತು. ಅದೇ ನನ್ನ ತಂಗಿಯ ಮಾತು ನಿಜವಾಯಿತು. ನನ್ನ ತಂದೆಯ ಅತ್ತೆಯ ಕುಟುಂಬ ಶ್ರೀಮಂತವಾಯಿತು. ಇಂತಿ ಇದು ರಾತ್ರಿಯಲ್ಲೇನೇ ಸಂಭವಿಸಿತು ಮತ್ತು ಅವರಿಗೆ ಎಷ್ಟು ಹಣ ಎಲ್ಲಿಂದ ಬಂತು ಎಂಬುದು ಯಾರಿಗೂ ಕೂಡ ತಿಳಿದಿರಲಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.



crossorigin="anonymous">