ಎಳನೀರು ವ್ಯಾಪಾರಿಯನ್ನು ಜನರು ಹೊಡೆದು ಹೊರಗೆ ದಬ್ಬಿದ್ರು ವ್ಯಾಪಾರಿಯ ಹಿನ್ನೆಲೆ ತಿಳಿದು ಓಡಿ ಬಂದ ಪ್ರಧಾನಮಂತ್ರಿ,ಅಷ್ಟಕ್ಕೂ ಆ ವ್ಯಾಪಾರಿ ಯಾರು ಗೊತ್ತಾ ?

ವ್ಯಾಪಾರಿಯನ್ನು ಜನರು ಹೊಡೆದು ಹೊರಗೆ ತಬ್ಬಿದ್ರು ವ್ಯಾಪಾರಾಯ ಹಿನ್ನೆಲೆ ತಿಳಿದು ಮೋದಿ ಅವರೇ ಓಡಿ ಬಂದ್ರು…. ರಸ್ತೆ ಬದಿಯಲ್ಲಿ ಎಳನೀರು ವ್ಯಾಪಾರ ಮಾಡಿ ಜೀವನ ಸಾಗಿಸುತ್ತಾ ಇದ್ದ ಎಳೆನೀರು ವ್ಯಾಪಾರಿಯನ್ನು ಹೊಡೆದು ಹೊಡೆದು ಹೊರಗೆ ದಬ್ಬಿ ಎಳನೀರನ್ನು ನದಿಗೆ ಬಿಸಾಕಿ ಎಳನೀರನ್ನು ವ್ಯಾಪಾರ ಮಾಡಿ ಬಂದಿದ್ದ ದುಡ್ಡನ್ನು ಹರಿದು ಸುಡುತ್ತಾರೆ ನಂತರ ಎಳನೀರು.

WhatsApp Group Join Now
Telegram Group Join Now

ವ್ಯಾಪಾರಿಯ ಹಿನ್ನೆಲೆಯನ್ನು ತಿಳಿದ ಈ ನಾಲ್ಕೈದು ಮಂದಿಗೆ ಹೃದಯ ಗಾತ ವೆ ಆಗಿಬಿಡುತ್ತದೆ ಈ ಒಂದು ಘಟನೆ ನಡೆದಿರುವುದು ಭಾರತ ದೇಶದ ಗುಜರಾತಿನ ಗಾಂಧಿನಗರ್ ನಗರದಲ್ಲಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಗುಜರಾತ್ ರಾಜ್ಯ ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಹುಟ್ಟಿರುವ ರಾಜ್ಯ ಗುಜರಾತ್ ನಗರವು ಪ್ರಸಿದ್ಧ.

ನಗರ ಅಷ್ಟೇ ಅಲ್ಲದೆ ಭಾರತ ದೇಶದಲ್ಲಿ ಹೈಲಿ ಡೇವಲಪ್ಮೆಂಟ್ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಬರುತ್ತದೆ ಅಷ್ಟೇ ಅಲ್ಲದೆ ಶಿವಪರಮಾತ್ಮ ಭೂಮಿಗೆ ಬಂದಾಗ ಈ ಗಾಂಧಿನಗರವನ್ನು ಪ್ರವೇಶಿಸಿ ತಪಸ್ಸು ಮಾಡಿ ಶಬರುವತಿ ನದಿಯನ್ನು ಹುಟ್ಟಿಸುತ್ತಾರೆ ಸಾವಿರಾರು ವರ್ಷಗಳಿಂದ ಈ ನದಿ ಇದೇ ಪ್ರದೇಶದಿಂದ ಹರಿದು ಹೋಗುತ್ತಾ ಇದೆ ಗಾಂಧಿನಗರದಲ್ಲಿ.

ಹರಿದು ಹೋಗುವ ಅತ್ಯಂತ ಶುದ್ಧ ವಾದ ಶಬರಮತಿ ನದಿಯನ್ನು ನೋಡಲೆಂದ ಸಾವಿರಾರು ಪ್ರವಾಸಿಗರು ಪ್ರತಿದಿನ ಗಾಂಧಿನಗರಕ್ಕೆ ಬರುತ್ತಾರೆ ಈ ನಗರದಲ್ಲಿ ಒಬ್ಬ ಎಳನೀರು ವ್ಯಾಪಾರಿ ಇದ್ದಾರೆ ಇವರ ಹೆಸರು ಸುರೇಂದ್ರ ದೇಸಾಯಿ ಪಾಟೀಲ್ ವಯಸ್ಸು 64 ಸುಮಾರು 40 ವರ್ಷದಿಂದಲೂ ಎಳನೀರು ವ್ಯಾಪಾರದಲ್ಲಿ ತಮ್ಮ ಜೀವನವನ್ನು ತೊಡಗಿಸಿಕೊಂಡಿದ್ದರು ಗುಜರಾತ್ ರಾಜ್ಯದ.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ಮೆಹಸಾನ ನಗರದ ವಡ ನಗರದವರು ಇವರು ಈಗ ತುಂಬಾ ಫೇಮಸ್ ಗಾಂಧಿನಗರಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಇವರ ಬಳಿ ಬಂದು ಎಳನೀರನ್ನು ಕುಡಿದು ಹೋಗುತ್ತಾರೆ ಇವರು ಅತ್ಯಂತ ಪ್ರಸಿದ್ಧ ವ್ಯಕ್ತಿ ಆಗಿರುವುದಕ್ಕೆ ಮುಖ್ಯ ಕಾರಣ ಕೂಡ ಇದೆ.ಒಂದು ದಿನ ಏನಾಗುತ್ತದೆ ಎಂದರೆ ಈ ಎಳನೀರು ವ್ಯಾಪಾರ ಮಾಡುವ ಜಾಗದ ಹಿಂಬದಿಯಲ್ಲಿ ಒಂದು ಕೆರೆ ಇರುತ್ತದೆ ಈ.

ಕೆರೆಯನ್ನು ಒತ್ತುವರಿ ಮಾಡಿ ಕೆರೆ ಮುಚ್ಚಿ ಇಲ್ಲಿಗಲ್ಲಾಗಿ ಅಪಾರ್ಟ್ಮೆಂಟ್ ಕಟ್ಟಬೇಕು ಎಂದು ಬಂದಿರುತ್ತಾರೆ ಕೆರೆಯ ಮುಂಭಾಗದಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದ ಪಾಟೀಲ್ ಅವರ ಹತ್ತಿರ ಬಂದು ನೀವು ಇನ್ನು ಮುಂದೆ ಎಳನೀರನ್ನು ಈ ಜಾಗದಲ್ಲಿ ಮಾರುವ ಹಾಗೆ ಇಲ್ಲ ಈ ಜಾಗ ನಮಗೆ ಸೇರಿದ್ದು ನೀವು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಹೇಳುತ್ತಾರೆ ಆಗ ಪಾಟೀಲ್.

ಅವರು ಹೇಳುತ್ತಾರೆ ನಾನು ಇಲ್ಲಿ 40 ವರ್ಷದಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ ಯಾವುದೇ ಕಾರಣಕ್ಕೂ ನಾನು ಈ ಜಾಗ ಬಿಟ್ಟು ಬೇರೆ ಜಾಗಕ್ಕೆ ಎಳನೀರು ವ್ಯಾಪಾರಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾರೆ ನೀವು ಕೆರೆಯನ್ನು ಮುಚ್ಚಿ ಅಪಾರ್ಟ್ಮೆಂಟ್ ಕಟ್ಟಲು ಮುಂದಾಗಿದ್ದೀರ ಇದು ಕಾನೂನು ವಿರುದ್ಧ ಎಂದು ಹೇಳುತ್ತಾರೆ ಅದಕ್ಕೆ ಅಪಾರ್ಟ್ಮೆಂಟ್ ಮಾಲಿಕ.

ಮತ್ತು ಆತನ ಸಹಚರರು ಹೇಳುತ್ತಾರೆ ನೀನು ಇದೇ ರೀತಿ ಮಾತನಾಡುತ್ತಾ ಇದ್ದರೆ ನಿನ್ನ ಎಲ್ಲಾ ಎಳನೀರನ್ನು ಕಿತ್ತು ಬಿಸಾಕುತ್ತೇವೆ ಮತ್ತು ನಿನ್ನ ಜೀವನವನ್ನೇ ಹಾಳುಮಾಡು ಬಿಡುತ್ತೇವೆ ಎಂದು ಹೆದರಿಸುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

[irp]


crossorigin="anonymous">