ಈಕೆ ಪೆನ್ ಡ್ರೈವ್ ಉಜ್ವಲ್ ನನ್ನೇ ಮೀರಿಸಿದವಳು..ಈಕೆಯ ಚಟಕ್ಕೆ ಮುಗ್ದ ಹುಡುಗ ಏನಾದರು ಗೊತ್ತಾ ?

ಈಕೆ ಪೆನ್ ಡ್ರೈವ್ ಉಜ್ವಲ್ ನನ್ನೇ ಮೀರಿಸಿದವಳು..ಈಕೆಯ ಚಟಕ್ಕೆ ಮುಗ್ದ ಹುಡುಗ ಏನಾದರು ಗೊತ್ತಾ ?

WhatsApp Group Join Now
Telegram Group Join Now

ಈಕೆ ಪೆನ್ ಡ್ರೈವ್ ಉಜ್ವಲ್ ನನ್ನೇ ಈಕೆಯ ಚಟಕ್ಕೆ ಮುಗ್ಧ ಹುಡುಗರು ಬಲಿ…. ನನ್ನ ಪ್ರೀತಿಯ ಅಪ್ಪ ಅಮ್ಮ ನೀವು ನನಗೆ ಎಲ್ಲವನ್ನು ಕೊಟ್ಟರಿ ಆದರೆ ನಾನು ಈಗ ಅದೆಲ್ಲವನ್ನು ಬಿಟ್ಟು ಬಹಳ ದೂರ ಹೋಗುತ್ತಿದ್ದೇನೆ ನನ್ನನ್ನು ದಯವಿಟ್ಟು ಕ್ಷಮಿಸಿ ನನಗೆ ಬದುಕುವಂತಹ ಯಾವುದೇ ಆಯ್ಕೆ ಉಳಿದಿಲ್ಲ ಕಾರಣ ಒಬ್ಬ ಹುಡುಗಿ ನನ್ನ ಮೇಲೆ ತೀವ್ರ ಆಘಾತಕಾರಿ ಎನಿಸುವಂತಹ ಗಂಭೀರ ಆರೋಪವನ್ನು ಮಾಡಿದ್ದಾಳೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಈ ಆರೋಪಗಳು ಇವತ್ತು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ ನಾನು ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದೇನೆ ಮತ್ತೊಮ್ಮೆ ನನ್ನನ್ನು ಕ್ಷಮಿಸಿ, ಈ ರೀತಿಯಾಗಿ ಕ್ಯಾಮರಾ ಮುಂದೆ ಹೇಳಿಕೊಂಡಂತಹ ಯುವಕ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ ಅವನ ಹೆಸರೇ ಗೌರವ ರಾಯ್ ಈತ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿ ಈ ರೀತಿಯಾಗಿ ಪ್ರಾಣವನ್ನು ಕಳೆದುಕೊಂಡಿದ್ದು ವೈರಲ್ ಕೂಡ ಆಗಿತ್ತು.

ಇಷ್ಟಕ್ಕೂ ಈತನ ಬದುಕಿನಲ್ಲಿ ಆಗಿದ್ದಾದರೂ ಏನು ಈತನ ಬದುಕನ್ನು ಕಸಿ ದಂತಹ ಯುವತಿ ಯಾರು ಈತನ ಸಾವಿಗೆ ಆ ಯುವತಿ ಕಾರಣವಾಗಿದ್ದು ಹೇಗೆ ಈಕೆ ಈತನ ಬದುಕನ್ನ ಯಾಕಾಗಿ ಬಲಿ ಪಡೆದಳು ಎನ್ನುವುದರ ಬಗ್ಗೆ ಈಗ ನೋಡುತ್ತಾ ಹೋಗೋಣ. ಇತ್ತೀಚಿಗೆ ಅಂತರ್ಜಾಲ ಲೋಕದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದಂತಹ ಈ ಗೌರವ ರಾಯ್ ಎಂಬ ಯುವಕನ ಈ ಧಾರಣಮಯವಾದ ಸಾವು ಎಲ್ಲ ಕಡೆ ತೀವ್ರವಾಗಿ ಚರ್ಚೆಯನ್ನು ಹುಟ್ಟು ಹಾಕಿತ್ತು.

ಇನ್ನು ಕೂಡ ಈ ಸಣ್ಣ ವಯಸ್ಸಿನ ಗೌರವ ಬಿಲೈ ನಗರದ ನಿವಾಸಿ ಈ ಒಂದು ಕಥೆಯಲ್ಲಿ ಇವನ ಜೊತೆ ಬರುವಂತಹ ಇನ್ನೊಬ್ಬ ಮುಖ್ಯ ವ್ಯಕ್ತಿಯ ಹೆಸರು ಉಮಾ ಈ ಕೆ ಈತನ ಪ್ರೇಯಸಿ ಹಾಗೂ ಇವನ ಅಂತ್ಯಕ್ಕೆ ಕಾರಣವಾದಂತಹ ಯುವತಿ ಕೂಡ ಹೌದು ಛತ್ತೀಸ್ಗಡದ ಶಂಕರಾಚಾರ್ಯ ಮಹಾವಿದ್ಯಾಲಯದಲ್ಲಿ ಈತ ಎಂಬಿಎ ಪದವಿಯನ್ನು ಓದುತ್ತಾ ಇದ್ದ ಯಾರಿಗೂ ಕೂಡ ಕಷ್ಟ ಕೊಡದೆ ಇತರರ ಕಷ್ಟಗಳಿಗೆ ಮರುಗುವಂತಹ ಒಳ್ಳೆಯ ವ್ಯಕ್ತಿತ್ವ ಇವರದ್ದು.

ಆದರೆ ಕೆಲವು ಬಾರಿ ನಮ್ಮಲಿ ಇರುವಂತಹ ಒಳ್ಳೆಯತನವೆ ನಮಗೆ ಶತ್ರುವಾಗುತ್ತದೆ ಎಂದು ಹೇಳುತ್ತಾರೆ ಅದಕ್ಕೆ ಗೌರವ್ವನ ಬದುಕಿ ಉತ್ತಮವಾದ ಸಾಕ್ಷಿ ಈ ರೀತಿಯಾಗಿ ದಂತಹ ಗೌರವ ಕೂಡ ವಯಸ್ಸಿನ ಅಪಾಪಿಯಲ್ಲಿ ಒಂದು ಯುವತಿಯ ಕಡೆ ಮೋಹ ಬೆಳೆಯುತ್ತದೆ ನಾಲ್ಕು ವರ್ಷಗಳ ಕೆಳಗೆ ಅಥವ ಒಂದು ಹುಡುಗಿಯಲ್ಲಿ ಅನುದಾನವಾಗುತ್ತಾನೆ ಆಕೆಯ ಹೆಸರೇ ಉಮಾ ಈಕೆಯ ತಂಗಿ ಗೌರವನಾ ಸಹಪಾಠಿ.

ಈ ಮೂಲಕ ಉಮಾಳ ಪರಿಚಯವಾಗಿ ಆ ಪರಿಚಯ ಸ್ನೇಹ ಹಾಗೂ ಪ್ರೀತಿಗೆ ತಿರುಗಿತ್ತು ಇಬ್ಬರು ಕೂಡ ಪರಸ್ಪರ ಒಲವನ್ನು ಬೆಳೆಸಿಕೊಂಡು ಪ್ರೀತಿ ಮಾಡೋದಕ್ಕೆ ಶುರು ಮಾಡುತ್ತಾರೆ ಆದರೆ ಈ ಪ್ರೀತಿ ಎನ್ನುವುದು ಮುಂದೆ ತನಗೆ ನಂಜಿನಂತೆ ಪರಿಣಮಿಸಿ ನನ್ನ ಬದುಕನ್ನೇ ಬಲಿಪಡಿಯಲ್ಲಿದೆ ಎನ್ನುವ ಕಲ್ಪನೆ ಕೂಡ ಮನೆಗೆ ಇರಲಿಲ್ಲ ಕೇವಲ ದೈಹಿಕ ಆಕರ್ಷಣೆಯಿಂದಾಗಿ ಗೌರವ ಆಕೆಯ ಮೇಲೆ ಆಸಕ್ತಿಯನ್ನು ಇಟ್ಟುಕೊಂಡಿರಲಿಲ್ಲ.

ಆತಾಅವಳನ್ನು ಮನಸಾರೆ ಇಷ್ಟಪಟ್ಟಿದ್ದ ಹಾಗಾಗಿ ಅವಳ ಜೊತೆಗಿನ ಸಂಬಂಧವನ್ನು ಮುಂದುವರಿಸಿಕೊಂಡು ಬಂದಿದ್ದ ಭವಿಷ್ಯದಲ್ಲಿ ಈ ಒಂದು ಸಂಬಂಧಕ್ಕೆ ಸುಂದರ ರೂಪ ಹಾಗೂ ಅರ್ಥ ಕೊಡುವುದಕ್ಕೆ ಬಯಸಿದ್ದ ಉಮಾ ಕೂಡ ತನ್ನನ್ನು ಮನಸಾರೆ ಪ್ರೀತಿಸುತ್ತಾ ಇದ್ದಾಳೆ ಎಂದು ನಂಬಿದ ಆದರೆ ಆ ಒಂದು ಸುಂದರ ಮುಖದ ಹಿಂದೆ ವಿಕೃತವಾದ ಲಾಲನೆ ಒಂದು ಇದ್ದದ್ದು ಮೊದಮೊದಲು ಗಮನಕ್ಕೆ ಬರಲಿಲ್ಲ.

ಮರಳು ಮೊಗದ ಚೆಲುವೆ ಆದಂತಹ ಉಮಾಳಲ್ಲಿ ಅನೇಕ ಕಳಂಕಗಳು ಇದ್ದವು ಅವಳಲ್ಲಿ ಇದ್ದಂತಹ ಮನೋ ದೌರ್ಬಲ್ಯಗಳಲ್ಲಿ ಅತಿಯಾದ ಲೈಂಗಿಕ ಪ್ರವೃತ್ತಿ ಕೂಡ ಒಂದಾಗಿತ್ತು ಆಕೆ ಲೈಂಗಿಕತೆಗೆ ತುಂಬಾನೇ ಅಡಿಕ್ಟ್ ಆಗಿದ್ದಳು, ತುಂಬಾನೇ ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿದ್ದಳು ಸಾಮಾನ್ಯವಾಗಿ ಯಾವುದೇ ಯುವತಿ ಇಂತಹದನ್ನ ಆಸಕ್ತಿಯನ್ನು ಇತರರಿಗೆ ತೋರಿಸಿಕೊಳ್ಳುವುದಿಲ್ಲ.

ಆದರೆ ಉಮಾ ತನ್ನಲ್ಲಿದಂತಹ ಈ ಒಂದು ಲೈಂಗಿಕ ಬಯಕೆಯನ್ನ ನಿಯಂತ್ರಣ ಮಾಡಲಾಗದೆ ಅನೇಕ ಯುವಕರ ಜೊತೆ ದೈಹಿಕ ಸಂಪರ್ಕವನ್ನು ಹೊಂದಿದಳು ಈ ಗೌರವ ಆಕೆಯ ಜೊತೆ ನಾಲ್ಕು ವರ್ಷಗಳ ರಿಲೇಶನ್ ಶಿಪ್ ನ ಹೊಂದಿದ್ದ ಈ ನಾಲ್ಕು ವರ್ಷಗಳಲ್ಲಿ ಆಕೆ ಅನೇಕ ಹುಡುಗರ ಜೊತೆ ಸಿಕ್ಕಿಬಿದ್ದಿದ್ದಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]