ಟಗರು ಮಫ್ತಿ ಕೆಜಿಎಪ್ ವಿಲನ್ ವಸಿಷ್ಠ ಸಿಂಹ ರಿಯಲ್ ಲೈಫ್ ಬದಲಾಗಿದ್ದು ಹೇಗೆ..ಕಷ್ಟದಿಂದ ಸುಖದವರೆಗಿನ ವಸಿಷ್ಠ ಜೀವನ

ಟಗರು ಮಫ್ತಿ ಕೆಜಿಎಪ್ ವಿಲನ್ ವಸಿಷ್ಠ ಸಿಂಹ ರಿಯಲ್ ಲೈಫ್ ಬದಲಾಗಿದ್ದು ಹೇಗೆ..ಕಷ್ಟದಿಂದ ಸುಖದವರೆಗಿನ ವಸಿಷ್ಠ ಜೀವನ

WhatsApp Group Join Now
Telegram Group Join Now

ಟಗರು ಮಸ್ತಿ ಕೆಜಿಎಫ್ ಅಭಿಲಾಂಡ್ ವಸಿಷ್ಟ ಸಿಂಹ ಸಿನಿಮಾ ಕಛೇರಿ ಹಾಗೂ ಲೈವ್….ಮೊದಲನೇ ದಿನ ಕಾಲೇಜಿಗೆ ಹೋದೆ ಅಲ್ಲಿ ಒಂದಷ್ಟು ಜನ ಹುಡುಗಿಯರು ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು ಅದನ್ನು ನೋಡಿ ನಾನು ಹಿಂತಿರುಗಿ ಮನೆಗೆ ಹೋಗಿದ್ದೆ ಜ್ವರ ಬಂದಿತು ಮೂರು ದಿವಸ 8 9 10 3 ವರ್ಷವೂ ಕೂಡ ನಾನು ರಿಸಲ್ಟ್ ನೋಡುವುದಕ್ಕೆ ಹೋಗುತ್ತಾ ಇರಲಿಲ್ಲ ನನ್ನ ಅಪ್ಪ ನೋಡಿ ನೀನು ಪಾಸ್ ಆಗಿದ್ದೀಯಾ ಎಂದಾಗ ಮಾತ್ರ ಬರುತ್ತಾ ಇದ್ದಿದ್ದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ನಾನು ಮಾತನಾಡುವುದಕ್ಕೆ ಶುರು ಮಾಡಿದ್ದು ಲೇಟ್ ಅಂತೆ, ಅದಕ್ಕೆ ಮೊದಲಿಂದಲೂ ಹಾಡನ್ನು ಕೇಳಿ ಗುಣುಗುತ್ತಾ ಇದ್ದನಂತೆ ದುಡಿಯುತ್ತಾ ಇದ್ದಿದ್ದು ಒಬ್ಬ ಆಕೆ ನನ್ನ ತಾಯಿ ಗೌರ್ನಮೆಂಟ್ ಸ್ಕೂಲ್ ಟೀಚರ್ ಮೊದಲನೇ ಕೆಲಸ ನಾನು ಮಾಡಿದ್ದು ಪಾಂಪ್ಲೆಟ್ ಹಾಕಿದ್ದು ನಂತರ ಪೇಪರ್ ಹಾಕಿದ್ದು ಆನಂತರ ಪ್ರಮೋಟ್ ಮಾಡಿದ್ದೇನೆ.

ವಶಿಷ್ಠ ಅವರು ಕನ್ನಡದಲ್ಲಿ ವಿಶಿಷ್ಟ ನಟ ಅವರ ಧ್ವನಿಯು ಕೂಡ ಒಳ್ಳೆಯದಾಗಿದೆ, ಯಾರು ವಶಿಷ್ಠ ಅವರ ಹಿನ್ನೆಲೆಯನ್ನು ಎಂದು ತಿಳಿದುಕೊಳ್ಳುವ ಕುತೂಹಲ ನಮಗೆ ವಶಿಷ್ಠ ಒಬ್ಬ ಸಾಧಾರಣ ಮಿಡಲ್ ಕ್ಲಾಸ್ ಅಂದರೆ ದಿನದ ಹೊತ್ತಿಗೂ ಕೂಡ ಸ್ವಲ್ಪ ಕಷ್ಟ ಪಡುತ್ತಾ ಇದ್ದಂತಹ ಸಾಧಾರಣ ಬಡ ಕುಟುಂಬದ ಒಬ್ಬ ಮಗ ಹಾಸನದಲ್ಲಿ ಹುಟ್ಟಿದ್ದು ಹಾಸನ ನಮ್ಮ ಊರು ರಾಮನಾಥಪುರ ನಮ್ಮೂರು ಆಲೂರಿನಲ್ಲಿ ನಾನು ಹುಟ್ಟಿದವನು ಅಲ್ಲಿ ಹುಟ್ಟಿದ ನಂತರ ನಾನು ಮೈಸೂರಿಗೆ ಬಂದಿದ್ದು.

ನನ್ನ ತಾಯಿ ಗೌರ್ನಮೆಂಟ್ ಸ್ಕೂಲ್ ಟೀಚರ್ ಆಗಿದ್ದರು ಅವರು ಟ್ರಾನ್ಸ್ಫರ್ ಆದ ಆಗಿಲ್ಲ ನಾವು ಕೂಡ ಹೋಗುತ್ತಾ ಇದ್ದವು ಅವರ ಜೊತೆಯಲ್ಲಿ ಮೈಸೂರಿಗೆ ನಾನು ಒಂದನೇ ತರಗತಿಯಲ್ಲಿ ಬಂದಿದ್ದು ಶಾರದ ವಿಲಾಸನಿಂದ ಮೈಸೂರು ಚಾಮುಂಡಿಪುರಂನಿಂದ ಶುರುವಾದ ಅಂತಹ ಜರ್ನಿ ಸದ್ವಿದ್ಯದಲ್ಲಿ ಸ್ಕೂಲು ಮುಗಿಸಿ ರಜಕ್ಕೆ ಎಂದು ಬೆಂಗಳೂರಿಗೆ ಬಂದಾಗ ನನ್ನ ಜೀವನದ ಆರಾಧ್ಯ ದೈವಗಳಲ್ಲಿ ಪ್ರಮುಖರಾದ ಹಂಸಲೇಖ ಅವರನ್ನು ಭೇಟಿಯಾಗುತ್ತೇನೆ.

ಅವರ ಇನ್ಫ್ಲುಯೆನ್ಸ್ ಯಾವಾಗಲೂ ಚಿಕ್ಕ ವಯಸ್ಸಿನಲ್ಲಿ ಕ್ಯಾಸೆಟ್ ಮೇಲೆ ಹಾಡಿದವರ ಹೆಸರು ಮ್ಯೂಸಿಕ್ ಡೈರೆಕ್ಟರ್ ಫೋಟೋ ಇದನೆಲ್ಲ ನೋಡುತ್ತಾ ಇದ್ದೆ ಆಗ ಅದರಿಂದ ಪ್ರೇರೆಪತನಾದೆ ನಾನು ಕ್ಯಾಸೆಟ್ ಕಾಲದವನು ಕ್ಯಾಸೆಟ್ ಗಳು ಕೂಡ ಇವತ್ತು ನಮ್ಮ ಮನೆಯಲ್ಲಿ ಸ್ಟಾಕ್ ಇದೆ ಸಾವಿರದಷ್ಟು ಕ್ಯಾಸೆಟ್ ಇದೆ,ಅದರಿಂದ ಪ್ರೇರೇಪಿತನಾದೆ ನಾನು,

ನನಗೆ ಓದಬೇಕು ಬರೆಯಬೇಕು ಹೋಂವರ್ಕ್ ಮಾಡಬೇಕು ಎಂದರು ಅಥವಾ ಎಷ್ಟು ಮತ್ತು ಎಕ್ಸಾಮ್ ಗೆ ಓದಿಕೊಳ್ಳಬೇಕು ಎಂದರು ಅಥವಾ ನಾನು ಊಟ ಮಾಡಬೇಕು ಎಂದರು ಕೂಡ ಹಾಡು ಹೇಳುತ್ತಲೇ ಇರಬೇಕು ಟೇಪ್ ರಿಕಾರ್ಡರ್ ಓಡುತ್ತಲೇ ಇರಬೇಕು ಆ ರೀತಿಯ ಪ್ರೀತಿಯಿಂದ ಹಂಸಲೇಖ ಅವರನ್ನು ಮೈ ಮೇಲೆ ಹಾಕಿಕೊಂಡವನು ನಾನು ಅವರನ್ನು ನೋಡುವುದಕ್ಕೆ ಎಂದು ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಬಂದಾಗ.

ಲಾಠಿ ಹೇಟ್ ಕೂಡ ತಿಂದುಕೊಂಡು ಹೋಗಿ ಜಗಳ ಮಾಡಿಕೊಂಡು ವಾಚ್ ಮ್ಯಾನ್ ಗೆ ಒಡೆದು ಅವರನ್ನು ಭೇಟಿ ಮಾಡಿದ್ದು ಕೂಡ ಇದೆ ಆ ರೀತಿ ಆಗಿದ್ದ ನಾನು 10ನೇ ತರಗತಿ ಮುಗಿಸಿ ಬೇಸಿಗೆ ರಜದಲ್ಲಿ ಅವರನ್ನು ಭೇಟಿ ಮಾಡಿ ಅವರ ಜೊತೆ ಕಲಿಯುವ ಅವಕಾಶ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]