ನಿಮ್ಮವರೆ ನಿಮಗೆ ಮನಸ್ಸಿಗೆ ನೋವು ಮಾಡ್ತಾ ಇದ್ದಾರೆ ಎಂದರೆ ಅವರಿಗೆ ನಿಮ್ಮ ಬೆಲೆ ತಿಳಿಯಲು ಹೀಗೆ ಮಾಡಿ ಸಾಕು
ನಿಮ್ಮವರೇ ನಿಮ್ಮ ಮನಸ್ಸಿಗೆ ನೋವು ನೀಡುತ್ತಿದ್ದಾರೆ ಅವರಿಗೆ ನಿಮ್ಮ ಬೆಲೆ ತಿಳಿಯುವ ಹೀಗೆ ಮಾಡಿ ಸಾಕು…ನಿಮಗೆ ನೋವು ಕೊಟ್ಟವರಿಗೆ ನಿಮ್ಮ ಬೆಲೆ ಗೊತ್ತಾಗುವ ಹಾಗೆ ಮಾಡುವುದು ಹೇಗೆ? ಶ್ರೀ ಕೃಷ್ಣನ ಅದ್ಭುತ ಮಾತುಗಳನ್ನು ಒಮ್ಮೆ ಕೇಳಿ. ಜೀವನದಲ್ಲಿ ಪ್ರಗತಿ ಸಾಧಿಸಲು ಸಂತೋಷದ ಜೀವನ ನಡೆಸಲು ಭಗವಾನ್ ಶ್ರೀ ಕೃಷ್ಣ ಹೇಳಿರುವ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು.
ಕೃಷ್ಣನ ನುಡಿಗಳನ್ನು ಪಾಲಿಸಿ ಬದುಕು ಸಾಗಿಸಿದರೆ ಯಾವುದೇ ತೊಂದರೆ ಆಗದ ಹಾಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು ಭಗವಾನ್ ಶ್ರೀ ಕೃಷ್ಣ ಹೇಳಿರುವ ಹಾಗೆ ಜೀವನದಲ್ಲಿ ಒಂಟಿಯಾಗಿರುವುದು ಮತ್ತು ತಾಳ್ಮೆಯಿಂದ ಇರುವುದು ಬಹಳ ಮುಖ್ಯ ಆಗುತ್ತದೆ ನೀವು ಯಾರ ಹಿಂದೆಯೂ ಹೋಗಬೇಡಿ ಹಿಂದೆ ಹೋದಷ್ಟು ನಿಮ್ಮನ್ನು ಕಡೆಗಣಿಸುವವರೇ ಹೆಚ್ಚಾಗಿ ಸಿಗುತ್ತಾರೆ ನಿಮ್ಮನ್ನು ಅರ್ಥ ಮಾಡಿಕೊಂಡು ನೀವೇ ಬೇಕು ಎನ್ನುವವರು ಏನೇ ಆದರೂ ನಿಮ್ಮೊಡನೆ ಇರುತ್ತಾರೆ.
ಅದೇ ರೀತಿ ನಿಮ್ಮನ್ನು ಕಂಡರೆ ಇಷ್ಟ ಆಗದವರು ನಿಮ್ಮನ್ನು ಬೇಡ ಎನ್ನುವವರು ನಿಮ್ಮಿಂದ ದೂರ ಉಳಿಯುವುದೇ ಒಳ್ಳೆಯದು ನಿಮ್ಮ ಬದುಕಿನಲ್ಲಿ ಈ ವ್ಯಕ್ತಿ ಇರಲೇಬೇಕು ಎಂದು ಅವರ ಹಿಂದೆ ಹೋಗಿ ಬೇಡಿಕೊಳ್ಳುತ್ತಲೇ ಇರಬೇಡಿ ಏಕೆಂದರೆ ಈ ಪ್ರಪಂಚದಲ್ಲಿ ಯಾರೂ ಕೂಡ ಶಾಶ್ವತ ಅಲ್ಲ ಅದೇ ರೀತಿ ಯಾವ ವಸ್ತುವು ಶಾಶ್ವತ ಅಲ್ಲ ಅಸಾಧ್ಯ ಎಂದುಕೊಳ್ಳುವ ಶತ್ರು ಅಪಾಯ ಇರಬಹುದು ಎಂದುಕೊಳ್ಳುವ ಆಟ.
ನನ್ನಿಂದ ಇದು ಸಾಧ್ಯ ಆಗುತ್ತದೆ ಎನ್ನುವಂತಹ ಭರವಸೆ ಜೀವನದಲ್ಲಿ ಸರಮಾಲೆ ಆಗುವಂತಹ ಸವಾಲುಗಳು ನಿಮಗೆ ಯಶಸ್ಸು ಸಿಗುವುದು ಇವುಗಳಿಂದ ಮನುಷ್ಯ ರಸ್ತೆ ಅಲ್ಲ ಭಗವಾನ್ ಶ್ರೀ ಕೃಷ್ಣನಲ್ಲೂ ನೋವುಗಳಿದ್ದವು ಆದರೆ ಕರ್ತವ್ಯಗಳ ಎದುರು ಆ ನೋವುಗಳು ನೆಲೆ ಕಾಣಲಿಲ್ಲ ಈ ಬದುಕಿನಲ್ಲಿ ನಂಬಿಕೆಗೆ ಅರ್ಹರಾಗುವ ವ್ಯಕ್ತಿಗಳು ಸಿಗುವುದು ಬಹಳ ಕಡಿಮೆ ಹಾಗಾಗಿ ನೀವು ಜೀವನದಲ್ಲಿ ಯಾರಾದರೂ ಒಬ್ಬ ವ್ಯಕ್ತಿಯನ್ನು ನಂಬುವುದಕ್ಕಿಂತ ಮೊದಲು ನೂರು ಬಾರಿ ಯೋಚನೆ ಮಾಡಿ.
ಏಕೆಂದರೆ ನಿಮ್ಮದೇ ಆಗಿರುವ ನಿಮ್ಮ ದೇಹದಲ್ಲೇ ಇರುವ ನಿಮ್ಮ ಸ್ವಂತ ಹಲ್ಲುಗಳು ಕೂಡ ಕೆಲವೊಮ್ಮೆ ನಿಮ್ಮ ನಾಲಿಗೆಯನ್ನು ಕಚ್ಚುತ್ತದೆ ಈ ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಅರಿಸುವ ಕಣ್ಣೀರಿನ ಹನಿಗೂ ಬೆಲೆ ಇದೆ ಪ್ರತಿಯೊಬ್ಬ ಮನುಷ್ಯ ಹರಿಸುವ ಒಂದೊಂದು ಕಂಬನಿ ಹನಿಯ ಹಿಂದೆ ಕೂಡ ಆ ವ್ಯಕ್ತಿಯ ಹಿಂದಿನ ಜನ್ಮದ ಕರ್ಮದ ಫಲ ಇರುತ್ತದೆ ಆ ಕರ್ಮದ ಫಲವನ್ನು ಎಲ್ಲರೂ ಅನುಭವಿಸಲೇಬೇಕು ಭಗವಂತನು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇದು ವಿಧಿಯ ನಿಯಮವಾಗಿದೆ ನೀವು ತುಂಬಾ ಪ್ರೀತಿ ಮಾಡುವ ಕಾಳಜಿ ಮಾಡುವ ವ್ಯಕ್ತಿಗಳೇ ನಿಮ್ಮ ಮನಸ್ಸಿಗೆ ಅತಿಯಾದ ನೋವನ್ನು ತರುತ್ತಾರೆ ಅಂತಹ ವ್ಯಕ್ತಿಗಳಿಗೆ ನಿಮ್ಮ ಬೆಲೆ ಗೊತ್ತಾಗಬೇಕು ಎಂದರೆ ಅವರನ್ನು ನೀವು ನಿರ್ಲಕ್ಷ ಮಾಡಬೇಕು ಆಗಲೇ ಅವರಿಗೆ ನಿಮ್ಮ ಬೆಲೆಯ ಅರಿವಾಗುತ್ತದೆ ಯಾವುದೇ ಕೆಲಸಕ್ಕಾಗಿ ಆದರೂ ಅವಕಾಶವೇ ನಿಮ್ಮನ್ನು ಹುಡುಕಿ ಬರುತ್ತದೆ ಎಂದು ಕಾದು ಕುಳಿತಿರಬೇಡಿ ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕು.
ನೀವು ಒಬ್ಬ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟಾಗ ನಿಮ್ಮಿಬ್ಬರ ನಡುವಿನ ಆ ನಂಬಿಕೆ ಒಂದು ಸೇತುವೆಯ ಹಾಗೆ ಇರುತ್ತದೆ ಆ ಸಂಬಂಧ ನಿಲ್ಲುವುದೇ ನಂಬಿಕೆ ಎನ್ನುವ ಆ ಸೇತುವೆಯ ಇಂದ ಆದರೆ ಆ ನಂಬಿಕೆಯ ಸೇತುವೆಯ ಕಳಚಿ ಬಿದ್ದಾಗ ಎಷ್ಟು ಸಾರಿ ಕ್ಷಮೆ ಕೇಳಿದರು ಸಹ ಕಳೆದು ಹೋದ ನಂಬಿಕೆ ಮತ್ತೆ ಬರುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.