ತುಂಬಾ ಜನರಿಗೆ ನಾನಾ ರೀತಿಯ ಹಣದ ಸಮಸ್ಯೆಗಳು ಕಾಡುತ್ತಿರುತ್ತದೆ ಅಂತಹವರು ಕೆಲವು ಪರಿಹಾರವನ್ನು ಕಂಡುಕೊಳ್ಳಬೇಕು ಹಣ ತಾ ನಾಗಿಯೇ ಲಭಿಸುತ್ತದೆ. ಅಷ್ಟಲಕ್ಷ್ಮಿ ಯಂತ್ರವನ್ನು ಮನೆಯಲ್ಲಿ ಪ್ರತಿಷ್ಠಾ ಪನೆ ಮಾಡುವುದರಿಂದ ನಿಮ್ಮ ಸಾಲಸೋಲ ಗಳು ಆರು ತಿಂಗಳಲ್ಲಿ ತೀರಿ ಹೋಗುತ್ತದೆ. ನಿಮಗೆ ಯಾವುದೇ ಸಾಲ ವಿಲ್ಲದೆ ನಿಮ್ಮಲ್ಲಿ ಇಂ ಪ್ರೂವ್ಮೆಂಟ್ ಆಗುತ್ತಿಲ್ಲ ಎಂದರೆ ಸೈಟ್ ಖರೀದಿ, ಮಕ್ಕಳ ಮದುವೆ, ಮಕ್ಕಳ ಎಜುಕೇಶನ್, ಮನೆ ಖರೀದಿಯ ಬಗ್ಗೆ ನೀವು ಚಿಂತೆ ಮಾ ಡುತ್ತಿದ್ದರೆ ಅಷ್ಟಲಕ್ಷ್ಮಿ ಯಂತ್ರವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಈ ಎಲ್ಲಾ ಸೌಲಭ್ಯಗಳು ಕೂಡ ನಿಮಗೆ ಲಭಿಸುತ್ತದೆ. ಮೂರು ಅಮಾ ವಾಸ್ಯೆ ಕಳೆದ ನಂತರ ಆರು ತಿಂಗಳೊಳಗೆ ನಿಮಗೆ ಹಣದ ಸೌಲಭ್ಯ ದೊರೆತ್ತದೆ ಈ ಒಂದು ಯಂತ್ರ ಮನೆಯಲ್ಲಿದ್ದರೆ ಹಣದ ಸಮಸ್ಯೆಯನ್ನು ಮರೆತುಬಿಡಿ.
ಇದಕ್ಕೆ ಮುಟ್ಟು, ಚಟ್ಟು, ಸೂತಕ, ಮಡಿ,ಮೈಲಿಗೆ, ಜಾತಿ, ದಿಕ್ಕು ಯಾವುದೇ ರೀತಿಯಾದಂತಹ ನಿಯಮಗಳು ಇಲ್ಲ ಇದನ್ನು ಬೀರುವಲ್ಲಿ ಆದರೂ ಇಡಬಹುದು ದೇವರ ಕೋಣೆಯಲ್ಲಿ ಆದರೂ ಸಹ ಇಡಬ ಹುದು. ಇನ್ಮುಂದೆ ಸಾಲ ಮನೆಯಲ್ಲಿ ಲಕ್ಷ್ಮಿ ತತ್ವ ಜಾಗೃತಿಯಾಗಿ ಯಾವುದಾದರೊಂದು ರೀತಿಯಲ್ಲಿ ಹಣದ ಸಮಸ್ಯೆ ಚಮತ್ಕಾರ ರೀತಿ ಯಲ್ಲಿ ಬಗೆಹರಿಸುತ್ತದೆ. ಹಣದ ಸಮಸ್ಯೆ ಯಾರಿಗೆ ತಾನೆ ಇಲ್ಲ ಹೇಳಿ ಆದರೆ ಪರಿಶ್ರಮ ಮತ್ತು ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸುತ್ತಾ ಬಂದರೆ ಒಂದಲ್ಲ ಒಂದು ದಿನ ಹಣದ ಸಮಸ್ಯೆ ತಾನಾಗಿಯೇ ದೂರ ವಾಗುತ್ತದೆ ಹಾಗೆಯೇ ಉತ್ತಮ ರೀತಿಯಾದಂತಹ ಜೀವನವನ್ನು ಸಹ ನೀವು ನಡೆಸುವ ದಿನ ಮುಂದೆ ಇದೆ. ದೇವರಲ್ಲಿ ನಂಬಿಕೆ ಇಟ್ಟು ಉತ್ತಮವಾದಂತಹ ಕಾರ್ಯಗಳನ್ನು ಮಾಡುತ್ತಾ ನಿಮ್ಮ ಪರಿಶ್ರಮದಿಂದ ಯಶಸ್ವಿಯಾಗುತ್ತೀರಿ.