ನಮಸ್ತೆ ಸ್ನೇಹಿತರೆ ನಾವು ತಿಳಿಸುವಂತಹ ಮಾಹಿತಿಯು ಕಣ್ಣೀರಿನ ಕಥೆಯಾಗಿದೆ ಹೌದು ಏನಪ್ಪಾ ಈ ಮಾಹಿತಿ ತಿಳಿಯೋಣ ಬನ್ನಿ. 2020ರಲ್ಲಿ ಕನ್ನಡ ಚಿತ್ರರಂಗ ಸಾಲು-ಸಾಲು ಸಾವುಗಳನ್ನು ಅನುಭವಿಸುತ್ತಾ ಬಂದಿತು, ಒಂದು ಛಾಯೆ ಒಂದು 2021ರಲ್ಲಿ ಕೂಡ ಮುಂದುವರೆಯಲಿದೆ ಎಂಬುದೇ ಸಮಸ್ಯೆ ಕಾಡಲಿದೆ ಹೌದು 2021ರಲ್ಲಿ ಶನಿಮಹದೇವಪ್ಪ ಎಂಬುವರನ್ನು ಕಳೆದುಕೊಂಡಿದ್ದು, ಈ ಘಟನೆ ನಡೆದು ಹತ್ತು ದಿನ ಕೂಡ ನಡೆದಿಲ್ಲ ಖ್ಯಾತ ಕಾಮಿಡಿ ನಟಿ ಸಾವನ್ನಪ್ಪಿದ್ದಾರೆ 2007ರಲ್ಲಿ ಈಕೆಯ ಗಂಡ ಕೂಡ ಸಾವನ್ನಪ್ಪಿದರು. ಗಂಡನ ಜೊತೆ ಉತ್ತಮ ಬಾಂಧವ್ಯ ಹೊಂದಿದ ಈ ನಟಿ ಗಂಡನ ನೆನಪಿನಲ್ಲಿ ಕಾಯಿಲೆ ತುತ್ತಾಗಿ ಸಾವನ್ನಪ್ಪಿದ್ದಾರೆ ಯಾರು ಆನಟಿ ಏನಾಯಿತು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವ ಆಗಿರುತ್ತೆ, ಇವರಿಗೆ ಮರಣ ಹೊಂದಲು ಕಾರಣವೇನು ಎಂದು ಕೇಳುತ್ತೀರಾ. ಎಲ್ಲ
ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಖ್ಯಾತ ಹಿರಿಯ ನಟ ಸಂಭಾಷಣೆಕಾರ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ, ಕುಣಿಗಲ್ ನಾಗಭೂಷಣ್ 2013ರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಇದೀಗ ಏಳು ವರ್ಷದ ಬಳಿಕ ಪತ್ನಿ ಸರ್ವಮಂಗಳ ಕೂಡ ಗಂಡನ ನೆನಪಿನಲ್ಲಿ ವಿಧಿವಶರಾಗಿದ್ದು 68 ವರ್ಷ ವಯಸ್ಸಾಗಿದ್ದು ಸರ್ವಮಂಗಳ ನಿನ್ನೆ ರಾತ್ರಿ 8.30 ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದು ಇನ್ನು ಸರ್ವಮಂಗಳ ಕೂಡ ಸಿನಿಮಾಗಳಲ್ಲಿ ನಟಿಸಿದ್ದು, ಬಂಡ ನನ್ನ ಗಂಡ,ಹೆಂಡತಿಯರ ಹುಷಾರ್ ಎಂಬ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇಂತಹ ಮಾಹಿತಿಯನ್ನ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ತಪ್ಪದೆ ನೋಡಿ ಧನ್ಯವಾದಗಳು ಸ್ನೇಹಿತರೆ.
No.1ಕೇರಳ ಮತ್ತು ಕೊಳ್ಳೇಗಾಲದ ಮಹಾಮಾಂತ್ರಿಕ ಜ್ಯೋತಿಷ್ಯರು
ಶ್ರೀ ಕೇರಳ ಭಗವತಿ ಭದ್ರಕಾಳಿ ದೇವಿ ಆರಾಧಕರು.
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ಸರ್ವ ವಶ,ಸಮ್ಮೋಹಿನಿ, ಬ್ರಹ್ಮ್ ರಹಸ್ಯ,ಮಹಾಮಂತ್ರ
ವಿದ್ಯೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅತಿಶೀಘ್ರದಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ.ಕರ್ನಾಟಕ-ಕೇರಳ-ಕಲ್ಕತ್ತಾದ ಪ್ರಸಿದ್ಧ ಜ್ಯೋತಿಷ್ಯರು.ಫೋನಿನಲ್ಲಿ -ಪ್ರಶ್ನೆ, ಫೋನಿನಲ್ಲಿ ಉತ್ತರ ,ಫೋನಿನಲ್ಲಿ ಪರಿಹಾರ.ನಂಬಿಕೆ ವಿಶ್ವಾಸಕ್ಕೆ ಹೊಸ ಅರ್ಥ ಜ್ಯೋತಿಷ್ಯಶಾಸ್ತ್ರ
ನಿಮ್ಮ ಯಾವುದೇ ಸಮಸ್ಯೆಗಳಿದ್ದರು ಶಾಶ್ವತ ಪರಿಹಾರ
ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663
ನಿಮ್ಮ ಸಮಸ್ಯೆಗಳಾದ:-ಗಂಡ ಹೆಂಡತಿ ಕಿರಿಕಿರಿ, ಹಣಕಾಸಿನ ತೊಂದರೆ,ಸಂತಾನ ಸಮಸ್ಯೆ, ಸ್ತ್ರೀ ಪುರುಷ ಗುಪ್ತ ಸಮಸ್ಯೆ,
ಅನಾರೋಗ್ಯ, ಲೈಂಗಿಕ, ದುಷ್ಟ ಶಕ್ತಿ, ಮನೋವೇದನೆ,
ಮಾನಸಿಕ ಅಶಾಂತಿ,ಎಷ್ಟೇ ಪ್ರಯತ್ನಪಟ್ಟರು ಅಸಫಲತೆ,
ಪ್ರೇಮ ವಿಚಾರ, ವಶಿಕರಣ ನಿವಾರಣೆ, ಕುಟುಂಬ ಕಲಹಗಳು, ಶತ್ರುನಾಶ, ಪ್ರೇತ ಭಾದೆ, ಮಟಾ ಮಂತ್ರ ಸಮಸ್ಯೆ, ಇನ್ನಿತರ ಹಲವಾರು ಘೋರ, ನಿಗೂಢ, ಗುಪ್ತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸಂಪರ್ಕಿಸಿ.ಪಂಡಿತ್ : ಶ್ರೀ ಶುಕ್ಲಾಚಾರ್ಯ 9945566663.