Category: ತಿಳಿಯದ ವಿಷಯ

  • ಕಾರಣ ಇಲ್ಲದೆ ಪೋಲಿಸ್ ಹೊಡೆದರೆ ತಕ್ಷಣ ಹೀಗೆ ಮಾಡಿ ವರ್ಷ ಪೂರ್ತಿ ಜೈಲು ಶಿಕ್ಷೆ ಆಗುತ್ತೆ..!

    ಕಾರಣ ಇಲ್ಲದೆ ಪೋಲಿಸ್ ಹೊಡೆದರೆ ತಕ್ಷಣ ಹೀಗೆ ಮಾಡಿ ವರ್ಷ ಪೂರ್ತಿ ಜೈಲು ಶಿಕ್ಷೆ ಆಗುತ್ತೆ..!

    ಪ್ರತಿಯೊಬ್ಬರೂ ತಿಳಿದಿರಬೇಕಾದ 9 ಕಾನೂನುಗಳು!! ಮೊದಲನೆಯದಾಗಿ ನೀವು ಯಾರ ಬಳಿಯಾದರೂ ತುಂಬಾ ನಂಬಿಕೆಯಿಂದ ಇದ್ದು ಅವರ ನಂಬಿಕೆ ಗಳಿಸಿದ ಮೇಲೆ ಅವರ ಹತ್ತಿರ ಯಾವುದೇ ಒಂದು ವಸ್ತುವನ್ನು ಪಡೆದು ಕೊಂಡರೆ ಮತ್ತೆ ಅವರಿಗೆ ಮರಳಿ ವಾಪಸ್ ಕೊಡದೇ ಹೋದರೆ ಸೆಕ್ಷನ್ 405 ಮತ್ತು ಸೆಕ್ಷನ್ 406 ಐಪಿಸಿ ಸೆಕ್ಷನ್ 1860 ಪ್ರಕಾರ ಪೊಲೀಸರಿಗೆ ದೂರು ನೀಡಬಹುದು.ಅದರಲ್ಲಿ ನಿಮಗೆ 3 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ವಿರುತ್ತದೆ.ನಿಮ್ಮ ಹತ್ತಿರ ಡೀಸಲ್ ನಲ್ಲಿ ನಡೆಯುವ ನಿಮ್ಮ ಹತ್ತಿರ…

    Read more...

  • ಮುಖೇಶ್ ಅಂಬಾನಿಯ ಒಂದು ದಿನದ ಜೀವನ ಹೇಗಿರುತ್ತೆ ಗೊತ್ತಾ ?  ಒಂದು ಗಂಟೆ,ಒಂದು ದಿನದ ಸಂಪಾದನೆ ನೋಡಿ‌

    ಮುಖೇಶ್ ಅಂಬಾನಿಯ ಒಂದು ದಿನದ ಜೀವನ ಹೇಗಿರುತ್ತೆ ಗೊತ್ತಾ ? ಒಂದು ಗಂಟೆ,ಒಂದು ದಿನದ ಸಂಪಾದನೆ ನೋಡಿ‌

    ಅಂಬಾನಿಯ ಒಂದು ದಿನದ ಜೀವನಶೈಲಿ ಹೇಗಿರುತ್ತದೆ ಹಾಗೂ ಆತ ಒಂದು ದಿನಕ್ಕೆ ದುಡಿಯುವಂತಹ ಹಣ ಎಷ್ಟು ಕೋಟಿ ಗೊತ್ತಾ.? ಅಬ್ಬಬ್ಬ ಇಷ್ಟ ಅಂತ ಖಂಡಿತ ಬಾಯಿ ಮೇಲೆ ಬೆರಳು ಇಡುತ್ತೀರಾ.ಮುಕೇಶ್ ಅಂಬಾನಿ ಭಾರತದ ಆಗರ್ಭ ಶ್ರೀಮಂತ ಇವರು ಕೇವಲ ಭಾರತ ಮಾತ್ರವಲ್ಲದೇ ಪ್ರಪಂಚದಲ್ಲಿ ಇರುವಂತಹ ಒಟ್ಟು ಹತ್ತು ಜನ ಶ್ರೀಮಂತರ ಪಟ್ಟಿಯಲ್ಲಿ ಇವರ ಹೆಸರು ಇರುವುದನ್ನು ಕೂಡ ನಾವು ನೋಡಬಹುದಾಗಿದೆ‌. ಅಷ್ಟೇ ಅಲ್ಲದೆ ಇವರು ಏಷ್ಯಾ ಖಂಡದಲ್ಲೆ ನಂಬರ್ ಒನ್ ಶ್ರೀಮಂತ ಎಂಬುದನ್ನು ಕೂಡ ನಾವು ನೋಡಬಹುದಾಗಿದೆ.…

    Read more...

  • ನರಗಳ ದೌರ್ಬಲ್ಯಕ್ಕೆ ಅದ್ಬುತವಾದ ಬೇರು,ಬೆಳಿಗ್ಗೆ/ಸಂಜೆ ಹಾಲಿನೊಂದಿಗೆ ಇದರ ಪುಡಿ ಸೇವಿಸಿದರೆ ಸ್ತ್ರೀ ಪುರುಷರಿಗೆ ಕುದುರೆಯಂತ ಶಕ್ತಿ..

    ನರಗಳ ದೌರ್ಬಲ್ಯಕ್ಕೆ ಅದ್ಬುತವಾದ ಬೇರು,ಬೆಳಿಗ್ಗೆ/ಸಂಜೆ ಹಾಲಿನೊಂದಿಗೆ ಇದರ ಪುಡಿ ಸೇವಿಸಿದರೆ ಸ್ತ್ರೀ ಪುರುಷರಿಗೆ ಕುದುರೆಯಂತ ಶಕ್ತಿ..

    ಎಲ್ಲಾ ನರಗಳ ದುರ್ಬಲತೆಗೆ ರೆಮೆಡಿ..!! ಸ್ತ್ರೀ ಪುರುಷರಿಬ್ಬರಿಗೂ ಉಪಯೋಗ…!ಹಾಲಿನೊಂದಿಗೆ ಸೇವನೆ…!!ನಮಸ್ತೆ ಸ್ನೇಹಿತರೆ ಈ ದಿನ ನಾವು ಯಾವ ಯಾವ ಗಿಡಮೂಲಿಕೆಗಳಲ್ಲಿ ಯಾವ ಯಾವ ಅಂಶಗಳಿವೆ ಎಂದು ತಿಳಿಯೋಣ ನಮ್ಮ ಸುತ್ತಮುತ್ತ ಅಂದರೆ ಹಳ್ಳಿಗಳಲ್ಲಿ ಅಥವಾ ಬೆಟ್ಟಗುಡ್ಡಗಳಲ್ಲಿ ಇರುವಂಥವರು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳಷ್ಟು ಮೂಲಕೆಗಳಿವೆ ಅದು ಯಾವುವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯೋಣ ಇವತ್ತಿನ ವಿಷಯವೇನೆಂದರೆ ಬಹಳಷ್ಟು ಜನರು ನರಗಳ ದೌರ್ಬಲ್ಯ ದಿಂದ ಬಳಲುತ್ತಿರುತ್ತಾರೆ ಅಂತವರಿಗೆ ಯಾವ ಗಿಡಮೂಲಿಕೆ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ ಎಂಬುದನ್ನು ನೋಡೋಣ…

    Read more...

  • ಖರ್ಜೂರ ಸೇವನೆ ಈ ವಿಧಾನದಲ್ಲಿ ಮಾಡಿದರೆ ಅದ್ಬುತ ಪ್ರಯೋಜನ,ಲೈಂಗಿಕ ಸಮಸ್ಯೆ,ಚರ್ಮ ಸಮಸ್ಯೆ,ಹಾರ್ಟ್,ಬಿಪಿ ಪ್ರತಿಯೊಂದಕ್ಕೂ ಸಹಕಾರಿ..

    ಖರ್ಜೂರ ಸೇವನೆ ಈ ವಿಧಾನದಲ್ಲಿ ಮಾಡಿದರೆ ಅದ್ಬುತ ಪ್ರಯೋಜನ,ಲೈಂಗಿಕ ಸಮಸ್ಯೆ,ಚರ್ಮ ಸಮಸ್ಯೆ,ಹಾರ್ಟ್,ಬಿಪಿ ಪ್ರತಿಯೊಂದಕ್ಕೂ ಸಹಕಾರಿ..

    ಖರ್ಜೂರ ಸೇವನೆ ಸರಿಯಾದ ವಿಧಾನ ಹಾರ್ಟ್ ಬಿ.ಪಿ ರಕ್ತ ಚರ್ಮ ಲೈಂಗಿಕ ನರದೌರ್ಬಲ್ಯ ನೊವಾರಣೆ.ಖರ್ಜುರ ಹೇಗೆ ಸೇವಿಸಬೇಕು ? ಜೀವನದಲ್ಲಿ ಹಾರ್ಟ್ ಸಮಸ್ಯೆ ಬರುವುದೇ ಇಲ್ಲ | ನರಗಳ ದೌರ್ಬಲ್ಯಕ್ಕೆ ಉತ್ತಮ ಆಹಾರ ಖರ್ಜೂರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ ಗೊತ್ತಾ. ಮೊದಲಿಗೆ ಈ ಖರ್ಜೂರದಲ್ಲಿ ಎಲ್ಲಾ ಔಷಧೀಯ ಗುಣ ಲಕ್ಷಣಗಳು ಇದೆ ಹಾಗೂ ದೇಹಕ್ಕೆ ಬೇಕಾಗುವಂತಹ ಯಾವ ರೀತಿಯಾದಂತಹ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದನ್ನು ನೋಡುವುದಾದರೆ. ಇದರಲ್ಲಿ ಪ್ರೊಟೀನ್ ಅಂಶ ಮತ್ತು…

    Read more...

  • ವಾಟ್ಸಪ್ ನಲ್ಲಿರುವ ಈ ಬಟನ್ ಬಗ್ಗೆ ನೀವು ತಿಳಿಯದ ಸತ್ಯ‌‌‌..! ಈ ಬಟನ್ ನಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ ಶಾಕ್ ಆಗ್ತೀರಾ..!

    ವಾಟ್ಸಪ್ ನಲ್ಲಿರುವ ಈ ಬಟನ್ ಬಗ್ಗೆ ನೀವು ತಿಳಿಯದ ಸತ್ಯ‌‌‌..! ಈ ಬಟನ್ ನಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ ಶಾಕ್ ಆಗ್ತೀರಾ..!

    ವಾಟ್ಸಾಪ್ನ (i) ಬಟನ್ ನಲ್ಲಿರುವ ಸೀಕ್ರೆಟ್ ಸೆಟ್ಟಿಂಗ್ಸ2022 ನ ಬಗ್ಗೆ ನಿಮಗೆಷ್ಟು ಗೊತ್ತು?ವಾಟ್ಸಪ್ ನನ್ನು ಜಗತ್ತಿನಾದ್ಯಂತ ಅತೀ ಹೆಚ್ಚು ಜನರು ಬಳಸುತ್ತಾರೆ. ಇದರಲ್ಲಿರುವ ಅನೇಕ ವಿಷಯಗಳ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದ ನಮ್ಮ ವೈಯಕ್ತಿಕ ವಿಷಯಗಳು ಬೇರೆ ಕಡೆ ಸೋರಿಕೆ ಆಗುತ್ತಿದ್ದರೂ ಸಹ ನಮಗೆ ಅದರ ಮಾಹಿತಿ ಇರುವುದಿಲ್ಲ. ಆದರೆ ನಾವು ವಾಟ್ಸಾಪ್ನಲ್ಲಿ (i)ಬಟನ್ ಕ್ಲಿಕ್ ಮಾಡುವ ಮೂಲಕ ಅದರಲ್ಲಿರುವ ಸೆಟ್ಟಿಂಗ್ ಚೆಕ್ ಮಾಡುವ ಮೂಲಕ ವಾಟ್ಸಪ್ ನ ಅತಿ ಉಪಯುಕ್ತ ಟ್ರಿಕ್ ಗಳನ್ನು ನೀವು…

    Read more...

  • ತಲೆ ಕೂದಲು ಬೆಳ್ಳಗೆ ಆಗ್ತಿದೆಯಾ ತಲೆಕೂದಲು ಶಾಶ್ವತವಾಗಿ ಮಕ್ಕಳತರ ಕಪ್ಪಗಿರಲು ಮನೆಮದ್ದು…

    ತಲೆ ಕೂದಲು ಬೆಳ್ಳಗೆ ಆಗ್ತಿದೆಯಾ ತಲೆಕೂದಲು ಶಾಶ್ವತವಾಗಿ ಮಕ್ಕಳತರ ಕಪ್ಪಗಿರಲು ಮನೆಮದ್ದು…

    ವಿಪರೀತವಾಗಿ ಕೂದಲು ಉದುರುತ್ತಿದ್ದರೆ 1 ಗ್ಲಾಸ್ ಇದನ್ನು ಕುಡಿಯಿರಿ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗಿ ಕೂದಲು ಕಪ್ಪಗೆ, ದಟ್ಟವಾಗಿ ಬೆಳೆಯುತ್ತದೆ.ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರು ಕೂಡ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಾರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಇಬ್ಬರಲ್ಲೂ ಕೂಡ ಕೂದಲು ಉದುರುವ ಸಮಸ್ಯೆ ಇರುವುದನ್ನು ನಾವು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಹಾಗಾಗಿ ಇಂದು ಕೂದಲು ಉದುರುವ ಸಮಸ್ಯೆಯನ್ನು ಯಾವ ರೀತಿ ನೈಸರ್ಗಿಕ ವಿಧಾನದಲ್ಲಿ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ನಾವು ಹೇಳುವಂತಹ ಈ…

    Read more...

  • ರಾಮನ ಹುಟ್ಟಿಗೂ ಈ ಜಿಂಕೆಯ ಗರ್ಭಕ್ಕೂ ಏನು ಸಂಬಂಧ ಗೊತ್ತಾ ? ನೀವು ತಿಳಿಯದ ಸತ್ಯ ಇದು

    ರಾಮನ ಹುಟ್ಟಿಗೂ ಈ ಜಿಂಕೆಯ ಗರ್ಭಕ್ಕೂ ಏನು ಸಂಬಂಧ ಗೊತ್ತಾ ? ನೀವು ತಿಳಿಯದ ಸತ್ಯ ಇದು

    ರಾಮನ ಹುಟ್ಟಿಗೂ ಈ ಜಿಂಕೆಯ ಗರ್ಭಕ್ಕೂ ಏನು ಸಂಭಂದ ನೋಡಿ.ರಾಮಾಯಣದ ಕಥೆಯನ್ನು ಹತ್ತು ಹಲವು ಬಾರಿ ಕೇಳಿರಬಹುದು ಅಥವಾ ಚಲನ ಚಿತ್ರಗಳಲ್ಲಿಯೂ ಕೂಡ ಇದನ್ನು ನೋಡಿರಬಹುದು ಎಷ್ಟೇ ಬಾರಿ ನೋಡಿದರೂ ಕೂಡ ಇದರಲ್ಲಿ ಒಂದು ವಿಶೇಷವಾದಂತಹ ಕಥೆಗಳು ಹುಟ್ಟಿಕೊಳ್ಳುವುದು ಅನ್ನು ನಾವು ನೋಡಬಹುದು. ಅದರಲ್ಲಿಯೂ ಕೂಡ ರಾಮಾಯಣದಲ್ಲಿ ಬಹಳಷ್ಟು ಉಪಕಥೆಗಳು ಇರುವುದನ್ನು ನೋಡಬಹುದು. ರಾಮಾಯಣಕ್ಕೆ ಸಂಬಂಧಪಟ್ಟಂತಹ ಕಥೆಗಳನ್ನು ಎಷ್ಟು ಬಾರಿ ನೋಡಿದರು ಓದಿದರೂ ಅವುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ವಿಫಲರಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಮರಯಾದೆ ಪುರುಷ ಶ್ರೀರಾಮನು…

    Read more...

  • ದಿನ ಹಸು ಸಗಣಿ ಹಾಕೋದನ್ನೆ ಕಾಯುತ್ತಿತ್ತು ಇಡೀ ಕುಟುಂಬ ಅಸಲಿ ವಿಷಯ ತಿಳಿದು ಪೋಲಿಸರೆ ದಂಗಾಗಿ ಹೋದ್ರು..!

    ದಿನ ಹಸು ಸಗಣಿ ಹಾಕೋದನ್ನೆ ಕಾಯುತ್ತಿತ್ತು ಇಡೀ ಕುಟುಂಬ ಅಸಲಿ ವಿಷಯ ತಿಳಿದು ಪೋಲಿಸರೆ ದಂಗಾಗಿ ಹೋದ್ರು..!

    ಪ್ರತಿದಿನ ಹಸು ಸಗಣಿ ಹಾಕುವುದನ್ನೇ ಕಾಯುತ್ತಿತ್ತು ಇಡೀ ಕುಟುಂಬ ಈ ವಿಚಾರವನ್ನು ತಿಳಿದು ಪೋಲಿಸರೆ ಬೆಚ್ಚಿಬಿದ್ದರು.ಹಸು ಸಗಣಿಯನ್ನು ಹಾಕುವುದನ್ನು ಕಾಯುತ್ತಿತ್ತು ಇಡೀ ಕುಟುಂಬ ಬನ್ನಿ ಸ್ನೇಹಿತರೆ ಏನಿದು ವಿಚಿತ್ರ ಘಟನೆ ಅಂತ ತಿಳಿಸುತ್ತೆವೆ ಹಿಂದು ಧರ್ಮದಲ್ಲಿ ಹಸುಗಳಿಗೆ ತಾಯಿಯ ಸ್ಥಾನ ನೀಡಲಾಗಿದೆ. ಹಸುಗಳನ್ನು ಸಾಕುತ್ತಿರುವ ವ್ಯಕ್ತಿಗಳು ತಮ್ಮ ಹಸುಗಳನ್ನು ತುಂಬಾ ಪ್ರೀತಿ ಮಾಡುತ್ತಾರೆ ತಮ್ಮ ಮನೆ ಸದಸ್ಯರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಅದೇ ರೀತಿ ಹಸುಗಳನ್ನು ನೋಡಿಕೊಳ್ಳುತ್ತಾರೆ. ಗುಜರಾತಲ್ಲಿ ಒಂದು ಹಸುವಿನ ಸಂಬಂಧಪಟ್ಟಂತೆ ಒಂದು ವಿಚಿತ್ರ ಘಟನೆಯೂ…

    Read more...

  • ರಾಮಕೋಟಿ ಬರೆಯೋದ್ರಿಂದ ಏನಾಗುತ್ತೆ..ಉದ್ಯೋಗ ಸಮಸ್ಯೆಗೆ ಮಕ್ಕಳ ಭವಿಷ್ಯಕ್ಕೆ ಸಂಸಾರದ ಸಮಸ್ಯೆಗೆ ಹೇಗೆ ಬರೆಯಬೇಕು ಗೊತ್ತಾ ?

    ರಾಮಕೋಟಿ ಬರೆಯೋದ್ರಿಂದ ಏನಾಗುತ್ತೆ..ಉದ್ಯೋಗ ಸಮಸ್ಯೆಗೆ ಮಕ್ಕಳ ಭವಿಷ್ಯಕ್ಕೆ ಸಂಸಾರದ ಸಮಸ್ಯೆಗೆ ಹೇಗೆ ಬರೆಯಬೇಕು ಗೊತ್ತಾ ?

    ರಾಮ ಕೋಟಿ ಬರೆಯುವುದರಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ಹಾಗೂ ರಾಮಕೋಟಿ ಬರೆಯಲು ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ನೋಡಿ.ಇದು ಬದುಕನ್ನೇ ಬದಲಿಸಬಲ್ಲ ಶಕ್ತಿ ಇದಕ್ಕೆ ಯಜ್ಞ, ಹೋಮ ಹವನಗಳ ಪರಿಕರಗಳು ಬೇಕಾಗಿಲ್ಲ ಪೆನ್ನು ಹಿಡಿದು ಶಾಂತಚಿತ್ತದಿಂದ ಒಂದೇ ಒಂದು ಪದ ಬರೆದರೆ ಸಾಕು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ. ಈ ಕೆಲಸವನ್ನು ಮಾಡಿ ಯಾರೂ ಕೂಡ ನಮ್ಮ ಜೀವನದಲ್ಲಿ ಉದ್ದಾರ ಆಗಿಲ್ಲ ಅಂತ ಹೇಳಿದವರು ಇಲ್ಲ ಅಷ್ಟೊಂದು ಅಮೋಘ ಚಿತ್ತವಾಗಿ ಕೆಲಸ ಮಾಡುತ್ತದೆ. ಆ ಅದ್ಭುತ ಕಾರ್ಯವೇ ರಾಮಕೋಟಿ ಬರೆಯುವುದು…

    Read more...

  • ಮೊಸರಿನಲ್ಲಿ ಸಕ್ಕರೆ ಉಪ್ಪು ಬೆರೆಸಿ ತಿನ್ನುತ್ತಿದ್ದರೆ ತಪ್ಪದೇ ಈ ವಿಷಯ ಒಂದು ಸಲ ತಿಳಿದುಕೊಳ್ಳಿ..

    ಮೊಸರಿನಲ್ಲಿ ಸಕ್ಕರೆ ಉಪ್ಪು ಬೆರೆಸಿ ತಿನ್ನುತ್ತಿದ್ದರೆ ತಪ್ಪದೇ ಈ ವಿಷಯ ಒಂದು ಸಲ ತಿಳಿದುಕೊಳ್ಳಿ..

    ಮೊಸರಿನಲ್ಲಿ ಸಕ್ಕರೆ, ಉಪ್ಪು ಬೆರೆಸಿ ತಿಂದರೆ ತಪ್ಪದೇ ಈ ವಿಡಿಯೋ ನೋಡಿ….ಪ್ರತಿನಿತ್ಯ ಎಲ್ಲರೂ ಸಹ ಮೊಸರನ್ನು ಉಪಯೋಗಿಸುತ್ತಾ ಇರುತ್ತಾರೆ ಅನೇಕ ಜನರಿಗೆ ಈ ಮೊಸರಿನ ಬಗ್ಗೆ ತಿಳುವಳಿಕೆ ಇರುವುದಿಲ್ಲ ಮೊಸರು ಅನುಕೂಲತೆಯನ್ನು ಎಷ್ಟು ಹೊಂದಿದೆಯೋ ಅಷ್ಟೇ ಕೆಲವರಿಗೆ ಅನಾನುಕೂಲವನ್ನು ಸಹ ಉಂಟುಮಾಡುತ್ತದೆ‌. ಈ ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಇರುತ್ತದೆ ನಾವು ತಿಂದಂತಹ ಆಹಾರವನ್ನು ಜೀರ್ಣ ಮಾಡುವಲ್ಲಿ ಮೊಸರಿನಲ್ಲಿ ಇರುವ ಒಳ್ಳೆಯ ಬ್ಯಾಕ್ಟೀರಿಯ ತುಂಬಾ ಮುಖ್ಯವಾದ ಅಂತಹ ಪಾತ್ರವಹಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಈ ಒಂದು ಮೊಸರು ಶೀತ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">