-
ಇಂದು ಶಕ್ತಿಶಾಲಿ ನವರಾತ್ರಿಯ ಐದನೆ ದಿನ ಕಬ್ಬಾಳಮ್ಮ ದೇವಿ ಕೃಪೆಯಿಂದ ಈ ರಾಶಿಗಳಿಗೆ ಬದುಕು ಬಂಗಾರವಾಗಲಿದೆ ದುಡ್ಡಿನ ಪ್ರವಾಹ ಗೆಲುವು
ಮೇಷ ರಾಶಿ :- ಮನೆಯ ವಾತಾವರಣ ತುಂಬಾ ಶಾಂತ ರೀತಿಯಲ್ಲಿ ಇರುತ್ತದೆ ಮನೆಯ ಸದಸ್ಯರ ಸಂಪೂರ್ಣ ಬೆಂಬಲವೂ ಕೂಡ ನಿಮಗೆ ದೊರೆಯಲಿದೆ ಸ್ನೇಹಿತರೊಂದಿಗೆ ಸಮಯ ಕಳೆಯುವುದರ ಮೂಲಕ ಉತ್ತಮವಾದ ಮನರಂಜನೆಯನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4.30 ರಿಂದ 9:00 ವರೆಗೆ.ಓಂ ಶ್ರೀ ಸಾಯಿ ದುರ್ಗ ಜ್ಯೋತಿಷ್ಯರು ಪ್ರೀತಿ ಪ್ರೇಮದಲ್ಲಿ ಮೋಸ ಸ್ತ್ರೀ ವಶೀಕರಣ ಪುರುಷ ವಶೀಕರಣ ಗಂಡ ಹೆಂಡತಿ ಕಿರಿಕಿರಿ ಗಂಡನ ಪರ ಸ್ತ್ರೀ…
-
ಪ್ರತಿದಿನ ಕ್ಯಾರೆಟ್ ತಿಂದರೆ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ ? ಮೊದಲು ನಂತರ ಎಷ್ಟು ವ್ಯತ್ಯಾಸ ಇರುತ್ತೆ ನೀವೆ ನೋಡಿ
ಅತ್ಯಂತ ಆಸಕ್ತಿದಾಯಕ ಮತ್ತು ಅದ್ಭುತ ಸಂಗತಿಗಳು|| ಈ ದಿನ ನಾವು ಹೇಳುತ್ತಿರುವಂತಹ ಕೆಲವೊಂದು ವಿಷಯಗಳು ನಿಮಗೆ ಅತ್ಯಂತ ಮಾಹಿತಿಗಳು ಕೂಡ ಆಗಿದೆ ಹಾಗೂ ಈ ವಿಷಯಗಳನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇಬೇಕು ಹಾಗಾದರೆ ಅಂತಹ ವಿಷಯಗಳು ಯಾವುವು ಎಂದರೆ ಮೊದಲನೆಯದಾಗಿ ಈಗ ನೀವು ನೋಡುತ್ತಿರುವುದು ಪ್ರಪಂಚದಲ್ಲೇ ಅತ್ಯಂತ ಸ್ಟ್ರಾಂಗೆಸ್ಟ್ ಕಾಫಿ ಇದರ ಹೆಸರು ಡೆತ್ ವಿಶ್ ಕಾಫಿ ಇದು ನಾವು ಸಾಮಾನ್ಯವಾಗಿ ಕುಡಿಯುವಂತಹ ಕಾಫಿಗಿಂತ 200 ಪಟ್ಟು ಹೆಚ್ಚು ಸ್ಟ್ರಾಂಗ್ ಆಗಿ ಇರುತ್ತದೆ ಅಂದರೆ ಇದರಲ್ಲಿ 200 ಪಟ್ಟು…
-
ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅಂದರೆ ರಮೇಶ್ ಅರವಿಂದ್ ಅವರ ಈ ಮೂರು ಮಾತುಗಳನ್ನು ಮಾತ್ರ ಮರೆಯಬೇಡಿ
ರಮೇಶ್ ಅರವಿಂದ್ ಅವರಿಂದ ಯಶಸ್ಸಿಗೆ ಮೂರು ಪ್ರಬಲ ಸಲಹೆಗಳು ||ರಮೇಶ್ ಅರವಿಂದ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗದ ಪ್ರತಿಭಾನ್ವಿತ ನಾಯಕ ನಟ ಹಾಗೂ ಇವರು ಹಲವಾರು ಚಲನಚಿತ್ರ ರಂಗಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದು ಕೆಲವೊಂದು ಕ್ಷೇತ್ರಗಳಿಗೆ ಪ್ರಶಸ್ತಿಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ ಹಾಗೂ ಇವರು ತಮ್ಮದೇ ಆದಂತಹ ನಟನೆಯ ಮೂಲಕ ಪ್ರತಿಯೊಬ್ಬರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು ಇವರು ಕನ್ನಡ ಸೇರಿದಂತೆ ತಮಿಳು ತೆಲುಗು ಮಲಯಾಳಂ ಚಿತ್ರಗಳಲ್ಲಿಯೂ ಸಹ ನಿರ್ದೇಶನವನ್ನು ಮಾಡಿದ್ದು ಹಾಗೂ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಕೆಲವೊಂದು ಸಿನಿಮಾಗಳನ್ನು…
-
1800 ರಲ್ಲಿ ಭಾರತೀಯರ ಜೀವನ ಶೈಲಿ ಹೇಗಿತ್ತು 1947 ರಲ್ಲಿ ವಸ್ತುಗಳ ಬೆಲೆ ಹೇಗಿತ್ತು ನೋಡಿ
1800 ರಲ್ಲಿ ಭಾರತೀಯರ ಜೀವನಶೈಲಿ ಹೇಗಿತ್ತು||1947ರಲ್ಲಿ ವಸ್ತುಗಳ ಬೆಲೆ ಹೇಗಿತ್ತು ||1800 ರ ಇಸವಿಯಲ್ಲಿ ನಮ್ಮ ಭಾರತ ದೇಶ ಹೇಗಿತ್ತು ಹಾಗೂ 1947ರಲ್ಲಿ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆಗ ಇದ್ದ ವಸ್ತುಗಳ ಬೆಲೆ ಹೇಗಿತ್ತು ಆದರೆ ಈಗ ವಸ್ತುಗಳ ಬೆಲೆ ಹೇಗೆ ಬದಲಾಗಿದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ 1800 ನೇ ಇಸವಿಯಲ್ಲಿ ನಮ್ಮ ಭಾರತ ದೇಶ ಹೇಗಿತ್ತು ಆ ಕಾಲದಲ್ಲಿ ಭಾರತದ ಲ್ಲಾಗಲಿ ಅಥವಾ ಪ್ರಪಂಚದ ಬೇರೆ ದೇಶಗಳಲ್ಲಾಗಲಿ ಟೆಕ್ನಾಲಜಿ ಅಷ್ಟೊಂದು ಅಭಿವೃದ್ಧಿಯಾಗಿರಲಿಲ್ಲ ಆ ಕಾಲದಲ್ಲಿ…
-
ದೇವರ ಮನೆಯಲ್ಲಿ ಗೊತ್ತಿಲ್ಲದೆ ಇಂತಹ ವಸ್ತುಗಳನ್ನು ಇಡೋದ್ರಿಂದಲೇ ಸಂಕಷ್ಟಗಳು ಎದುರಾಗಿ ಹಣದ ಸಮಸ್ಯೆ ಕಾಡ್ತಿರೋದು…! ನೀವು ತಿಳಿಯದ ಸತ್ಯ
ದೇವರ ಮನೆಯಲ್ಲಿ ಗೊತ್ತಿಲ್ಲದೆ ಇಂತಹ ವಸ್ತುಗಳನ್ನು ನೋಡುವುದರಿಂದಲೇ ಸಂಕಷ್ಟಗಳು ಎದುರಾಗಿ ಹಣದ ಸಮಸ್ಯೆ ಕಾಡುತ್ತಿರುವುದು ||ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿರಬೇಕು ಎಂದರೆ ಆ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು ಅಂದರೆ ಮನೆಯ ಮುತ್ತೈದೆಯರು ಬಹಳ ಪ್ರಮುಖವಾ ದಂತಹ ಕಾರಣಗಳಾಗಿರುತ್ತಾರೆ ಏಕೆಂದರೆ ಒಂದು ಮನೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಬೇಕು ಹಾಗೂ ಮನೆಯಲ್ಲಿ ಒಂದು ಜವಾಬ್ದಾರಿಯುತವಾದಂತ ಜೀವನವನ್ನು ನಡೆಸಿಕೊಂಡು ಹೋಗುವುದಕ್ಕೆ ಆ ಮನೆಯ ಹೆಣ್ಣು ಮಗಳು ಬಹಳ ಪ್ರಮುಖವಾಗಿರು ತ್ತಾಳೆ ಅದರಂತೆಯೇ ಕೆಲವೊಂದಷ್ಟು ಕಷ್ಟಗಳಿಗೆ…
-
ರಾಜ್ಯದ ಬಡ ಶಾಸಕರು ಇವರ ಬಳಿ ಇರೋದು ಇಷ್ಟೆ ಆಸ್ತಿನಾ..ಇಡಿ ರಾಜ್ಯದ ನಂಬಿರೋದು ಒಂದು ಲೆಕ್ಕ ಆದರೆ ಇವಳ ಬಳಿ ಇರೋದೆ ಇನ್ನೊಂದು ಲೆಕ್ಕ
ಇವರ ಬಳಿ ಇರುವುದು ಇಷ್ಟೇ ಆಸ್ತಿನಾ??ನಮ್ಮ ರಾಜಕೀಯದ ನಾಯಕರುಗಳ ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿದೇ ಇದೆ ಹಾಗಾದರೆ ಅವರ ಬಳಿ ಎಷ್ಟು ಆಸ್ತಿ ಇದೆ ಎಂಬುದು ಮಾತ್ರ ಯಾರಿಗೂ ಕೂಡ ತಿಳಿದಿರುವುದಿಲ್ಲ ಹಾಗಾದರೆ ಯಾವ ಯಾವ ಶಾಸಕರ ಬಳಿ ಎಷ್ಟು ಆಸ್ತಿ ಇದೆ ಹಾಗೂ ಕಡಿಮೆ ಆಸ್ತಿಯನ್ನು ಹೊಂದಿರುವಂತಹ ಶಾಸಕರು ಯಾರು ಎಂಬುದರ ಮಾಹಿತಿಯನ್ನು ಈ ಕೆಳಗೆ ನೋಡುವುದಾ ದರೆ ಹಾಗಾದರೆ ನಮ್ಮ ಸರ್ಕಾರದಲ್ಲಿ ಇರುವಂತಹ ಬಡ ಶಾಸಕರು ಯಾರು ಹಾಗೂ ಅವರು ಯಾವ ಪಕ್ಷದವರು ಮತ್ತು…
-
ಈ ನಾಲ್ಕು ಸಂಕೇತ ನಿಮಗೆ ಸಿಕ್ಕರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಿದಂತೆಯೇ..! ಲಕ್ಷ್ಮಿಯೇ ನೀಡುವ ಸೂಚನೆ ಇದು
ಈ ನಾಲ್ಕು ಚಿನ್ಹೆಗಳನ್ನು ನೀವು ನೋಡಿದರೆ ಲಕ್ಷ್ಮಿ ದೇವಿಯು ನಿಮ್ಮ ಇಚ್ಛೆಯ ಮೇಲೆ ಕುಳಿತಿದ್ದಾಳೆ ಎಂದರ್ಥ|| ಪ್ರತಿಯೊಂದು ಮನೆಯಲ್ಲಿಯೂ ಲಕ್ಷ್ಮಿ ದೇವಿಯ ಆರಾಧನೆಯನ್ನು ಪೂಜೆಯನ್ನು ಮಾಡಿ ಲಕ್ಷ್ಮಿಯನ್ನು ನೆನೆಯುತ್ತಿರುತ್ತಾರೆ ಹಾಗೂ ಪ್ರತಿಯೊಬ್ಬರ ಮನೆಯಲ್ಲಿ ಲಕ್ಷ್ಮಿ ದೇವಿಗೆ ಒಂದು ಒಳ್ಳೆಯ ಸ್ಥಾನವನ್ನು ಕೂಡ ಕೊಟ್ಟಿರುತ್ತಾರೆ ಅದರಂತೆಯೇ ಮನೆಯಲ್ಲಿ ಮಾಡುವಂತಹ ವ್ಯಾಪಾರ ವ್ಯವಹಾರ ಎಲ್ಲ ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚಿನ ಲಾಭ ಉಂಟಾಗಬೇಕು ಎಂದು ಬಹಳ ನಂಬಿಕೆಯಿಂದ ಗೌರವದಿಂದ ತಮ್ಮ ಕೆಲಸಗಳನ್ನು ಮಾಡುತ್ತಾ ಹೋಗುತ್ತಾರೆ ಇದರಿಂದ ಅವರಿಗೆ ಹೆಚ್ಚಿನ ಲಾಭ…
-
ಬಿಳಿ ಕೂದಲಿನ ಸಮಸ್ಯೆಗೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ.. ಈ ನೈಸರ್ಗಿಕ ಮನೆಮದ್ದು ಬಳಸಿ ಚಮತ್ಕಾರ ನೋಡಿ
ಬಿಳಿ ಕೂದಲಿನ ಸಮಸ್ಯೆ…? ಇಲ್ಲಿದೆ ಮನೆ ಮದ್ದು !! ವಯಸ್ಸಾದಂತೆ ಹೇಗೆ ನಮ್ಮ ಚರ್ಮ ತನ್ನ ಕಾಂತಿಯ ನ್ನು ಕಳೆದುಕೊಂಡು ಸುಕ್ಕುಗಟ್ಟಲು ಪ್ರಾರಂಭವಾಗುತ್ತ ದೆಯೋ ಅದೇ ರೀತಿಯಾಗಿ ನಮ್ಮ ತಲೆಕೂದಲಿನ ಬಣ್ಣವೂ ಕೂಡ ಅಷ್ಟೇ ವಯಸ್ಸಾಗುತ್ತಾ ಹೋದಂತೆ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ ಇದು ಪ್ರಕೃತಿಯ ನಿಯಮವಾಗಿದೆ ಆದ್ದರಿಂದ ಇದನ್ನು ಬದಲಾಯಿಸಲು ಯಾರಿಂದಲೂ ಕೂಡ ಆಗುವುದಿಲ್ಲ ಬೇಕೆಂದರೆ ಹೇರ್ ಡೈ ಬಳಸಿಕೊಂಡು ಕೂದಲಿನ ಬಣ್ಣವನ್ನು ಕಪ್ಪು ಮಾಡಿಕೊಳ್ಳಬಹುದು ಆದರೆ ಅದನ್ನು ಸಂಪೂರ್ಣವಾಗಿ ಶಾಶ್ವತವಾಗಿ ಕಪ್ಪಾಗಿರು ವಂತೆ…
-
ಬಹಿರಂಗವಾಗಿ ಹಣಕ್ಕೊಸ್ಕರ ಇವರನ್ನು ನೀವು ಮದುವೆಯಾದ್ರ ಅಂತ ಟಿವಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಮಹಾಲಕ್ಷ್ಮಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್..
ಬಹಿರಂಗವಾಗಿ ಹಣಕ್ಕೊಸ್ಕರ ಇವರನ್ನು ನೀವು ಮದುವೆಯಾದ್ರ ಅಂತ ಟಿವಿ ಆ್ಯಂಕರ್ ಕೇಳಿದ ಪ್ರಶ್ನೆಗೆ ಮಹಾಲಕ್ಷ್ಮಿ ಕೊಟ್ಟ ಉತ್ತರ ಕೇಳಿ ಎಲ್ಲರೂ ಶಾಕ್..ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದಾದ್ಯಂತ ಮದುವೆ ವಿಷಯದ ಸಲುವಾಗಿ ಸುದ್ದಿ ಆಗಿರುವ ಸೆಲೆಬ್ರೆಟಿಗಳು ಎಂದರೆ ಅದು ತಮಿಳಿನ ಸೀರಿಯಲ್ ನಟಿ ಹಾಗೂ ನಿರೂಪಕಿ ಆಗಿರುವ ಮಹಾಲಕ್ಷ್ಮಿ ಮತ್ತು ಮೋಟಿವೇಷನಲ್ ಸ್ಪೀಕರ್, ಯೂಟ್ಯೂಬರ್ ಹಾಗೂ ತಮಿಳಿನ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಆಗಿರುವ ತಮಿಳಿನ ಫ್ಯಾಟ್ ಮ್ಯಾನ್ ಎಂದೇ ಫೇಮಸ್ ಆಗಿರುವ ರವೀದ್ರನ್ ಜೋಡಿ. ಈ ಜೋಡಿ…
-
ನಿಜವಾದ ಚಂದ್ರಮುಖಿಯನ್ನು ಹೇಗೆ ಕೊಂದರು ಆ ನಾಗವಲ್ಲಿಯ ನಿಜವಾದ ಬಂಗಲೆ ಎಲ್ಲಿದೆ ಗೊತ್ತಾ ? ಈಗಲೂ ನಾಗವಲ್ಲಿಯ ಶಕ್ತಿ ವರ್ಕ್ ಆಗುತ್ತಾ ನೀವೆ ನೋಡಿ
ನಿಜವಾದ ನಾಗವಲ್ಲಿಯನ್ನು ಹೇಗೆ ಕೊಂದರು? ಸಿನಿಮಾದಲ್ಲಿ ಇರದ ಆ ಸತ್ಯ ಏನು??ಭಾರತದಾದ್ಯoತ ವಿವಿಧ ಭಾಷೆಗಳಲ್ಲಿ ಅದೆಷ್ಟೋ ಸಿನಿಮಾಗಳು ತೆರೆಗೆ ಬರುತ್ತವೆ ಅವುಗಳಲ್ಲಿ ಕೆಲವು ಗೆದ್ದರೆ ಕೆಲವು ಸೋತು ನೆಲಕಚ್ಚುತ್ತವೆ ಒಂದು ಸಿನಿಮಾ ಗೆಲ್ಲಲು ಸಾಮಾನ್ಯವಾಗಿ ಅನೇಕ ಕಾರಣಗಳು ಇರಬಹುದು ಅವುಗಳಲ್ಲಿ ಹೀರೋ ಕ್ರೇಸ್ ಹಾಗೂ ಟೆಲಿವಿಷನ್ ಗಳು ಒಂದೆಡೆಯಾದರೆ ಚಿತ್ರದ ಕಥೆಯು ಸಹ ಆ ಚಿತ್ರ ಗೆಲ್ಲಲು ಪ್ರಮುಖ ಪಾತ್ರ ವಹಿಸುತ್ತದೆ ಹೀರೋ ಬಿಲ್ಡಪ್ ಎಲಿವೇಶನ್ ಇವು ಯಾವುವು ಸಹ ಇಲ್ಲದೆ ಚಿತ್ರದ ಕಥೆ ಮಾತ್ರದಿಂದಲೇ ಸಿನಿಮಾ…
Recent Posts
- ಯೂಟ್ಯೂಬ್ ಚಾನಲ್ ಶುರು ಮಾಡಿ ಹಣ ಮಾಡುವುದು ಹೇಗೆ ಸಂಪೂರ್ಣ ಮಾಹಿತಿ ಸ್ಟೆಪ್ ಬೈ ಸ್ಟೆಪ್ ನೋಡಿ
- ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ
- ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!
- ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ
- ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ