ಯಡಿಯೂರಪ್ಪ ನೀವು ರಾಜಾಹುಲಿ ರಾಜಾ ಇಲಿ ಆಗ್ಬೇಡಿ ಅಂದಿದ್ದೇಕೆ ಗೊತ್ತಾ ? ಜೈಲಿಗೆ ಹೋಗ್ತಾರ ತೇಜಸ್ವಿ ಸೂರ್ಯ...! » Karnataka's Best News Portal

ಯಡಿಯೂರಪ್ಪ ನೀವು ರಾಜಾಹುಲಿ ರಾಜಾ ಇಲಿ ಆಗ್ಬೇಡಿ ಅಂದಿದ್ದೇಕೆ ಗೊತ್ತಾ ? ಜೈಲಿಗೆ ಹೋಗ್ತಾರ ತೇಜಸ್ವಿ ಸೂರ್ಯ…!

ಯಡಿಯೂರಪ್ಪನವರು ಈ ಕೊರೋನಾ ಮಹಾಮಾರಿ ಒಂದು ನಿಯಂ ತ್ರಣಕ್ಕೆ ಯಾವುದೇ ರೀತಿಯ ಒಳ್ಳೆಯ ಕಾರ್ಯವನ್ನು ಮಾಡುತ್ತಿಲ್ಲ ಬದಲಾಗಿ ಜನರಿಗೆ ನೋವು ಮತ್ತು ಕಷ್ಟವನ್ನ ಹೆಚ್ಚಾಗಿ ನೀಡುತ್ತಿದ್ದಾರೆ ಇವರು ಕೇವಲ ಹೆಸರಿಗೆ ಮಾತ್ರ ಸಿಎಂ ಆದರೆ ಸಿಎಂ ಮಾಡುವ ಯಾವ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಎಲ್ಲಾ ಕರ್ನಾಟಕ ಜನತೆಗೆ ಹೇಳುತ್ತಿದೆ ನೀವು ರಾಜಾಹುಲಿಯಲ್ಲ ಇಲಿ ರಾಜಾ ಇಲಿ ಎಂದು ಪಕ್ಷದ ಸಿದ್ದರಾಮಯ್ಯನವರು ಹೇಳಿದ್ದಾರೆ ಕಮಲ ಪಕ್ಷದ ಶಾಸಕರು ಸಂಸದರು ಹಾಗೂ ಬೆಂಬಲಿಗರು ಗೂಂಡಾಗಳೆಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ ಬಿಜೆಪಿ ಮುಖಂಡರು ಹಾಗೂ ಶಾಸಕರು ಯಡಿಯೂರಪ್ಪ ಅವರನ್ನ ರಾಜಾಹುಲಿ ಎಂದು ಹೇಳುತ್ತಲೇ ಇರುತ್ತಾರೆ ಆದರೆ ಒಬ್ಬ ರಾಜಾಹುಲಿ ಕೆಲಸವನ್ನು ಇವರು ಮಾಡಿಲ್ಲ ಇಡೀ ಕರ್ನಾಟಕ ಜನತೆಗೆ ಇವರಿಗೆ ಇವರು ಯಾವ ಸೀಮೆ ಸಿಎಂ ಎಂದು ಛೀಮಾರಿ ಹಾಕುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

ಸಿದ್ದರಾಮಯ್ಯ ಅವರು ರಾಜಾಹುಲಿ ಆಗಿರಿ ನೀವು ರಾಜಾ ಇಲಿ ಆಗ ಬೇಡಿ ಎಂದು ಯಡಿಯೂರಪ್ಪ ನವರಿಗೆ ಟಾಂಗ್ ಕೊಟ್ಟಿದ್ದಾರೆ ಮತ್ತು ತೇಜಸ್ವಿ ಸೂರ್ಯ ಅವರಿಗೆ ಏಳು ವರ್ಷಗಳ ಕಾಲ ಜೈಲಿಗೆ ಕಳಿಸಬ ಹುದು ಎಂದು ಹೇಳಿದ್ದಾರೆ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಬ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಬಯಲಿಗೆಳೆದಿದ್ದಾರೆ ಈ ವಿಚಾರವನ್ನು ಬಯಲು ಮಾಡುವಾಗ ತಮ್ಮದೇ ಪಕ್ಷದ ಸಂಸದನ ಬೀದಿಗೆ ತಂದಿದ್ದಾರೆ ಆದ್ದರಿಂದ ಅವರ ಮೇಲೆ ಅವು ಒಂದು ತಂಡ ದಾಳಿ ಮಾಡಿದೆ ಎಂದು ಪತ್ರಿಕೆ ಅವರು ತಿಳಿಸಿದ್ದಾರೆ ಬೊಮ್ಮನಹಳ್ಳಿ ವಾರ ರೂಮ್ ನಲ್ಲಿ ಗೂಂಡಾಗಿರಿ ನಡೆಸಿದ ಶಾಸಕರು ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ ತೇಜಸ್ವಿ ಸೂರ್ಯ ಅವರ ಟೀಮ್ ಕರೋನವೈರಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ ಆದ್ದರಿಂದ ಅವರಿಗೆ ಜೈಲಿಗೆ ಹಾಕಬಹುದು ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

See also  ಹಣ ವಾಪಸ್ ಕೊಡ್ತಾ ಇಲ್ವಾ ಎಕ್ಕದ ಗಿಡದ ಬಳಿ ಯಾರಿಗೂ ಕೇಳಿಸದಂತೆ ಈ ಶಬ್ದ ಹೇಳಿ.. ಹಣ ವಾಪಸ್ ಕೊಡ್ತಾರೆ

WhatsApp Group Join Now
Telegram Group Join Now
[irp]


crossorigin="anonymous">