ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಸುಸ್ತು ನಿಶ್ಯಕ್ತಿ ರಕ್ತ ಹೀನತೆ ಮಧುಮೇಹ ಬಂಜೆತನ ಎಲ್ಲದಕ್ಕೂ ರಾಮಬಾಣ..

ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಈ ರೀತಿ ಮಾಡಿ ನೋಡಿ…ತುಂಬಾ ಜನರಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆ ಮಂಡಿ ನೋವು, ಜಾಯಿಂಟ್ ಪೇನ್, ಕೈಕಾಲುಗಳ ನೋವು ಕಾಣಿಸಿಕೊಳ್ಳುತ್ತದೆ. ದೃಷ್ಟಿ ಮಂದವಾಗುತ್ತದೆ. ತುಂಬಾ ಸುಸ್ತಾಗುವುದು, ನಿಶಕ್ತಿ ಆಗುವುದು ಜೊತೆಗೆ ಕೂದಲು ಉದುರುವ ಸಮಸ್ಯೆ, ಚರ್ಮದಲ್ಲಿ ಅನೇಕ ರೀತಿಯ ಸಮಸ್ಯೆ ,ಇವುಗಳ ಜೊತೆಗೆ ಮಕ್ಕಳಾಗದಿರುವ ಸಮಸ್ಯೆ ಕೂಡ ಹೆಚ್ಚಾಗಿ ಈಗ ಎಲ್ಲ ಕಡೆ ಸಾಮಾನ್ಯವಾಗಿ ಹೋಗಿದೆ. ಜೊತೆಗೆ ರಕ್ತಹೀನತೆ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ, ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುವುದಕ್ಕೆ ಈ ರೀತಿ ಎಲ್ಲಾ ಸಮಸ್ಯೆಗಳಿಗೂ ಕೂಡ ಪರಿಹಾರವಾಗಿ ಒಂದು ಮನೆಮದ್ದು ಇದೆ. ಈ ಮನೆಮದ್ದು ಮಾಡಲು ಮೊದಲಿಗೆ ಮುಖ್ಯವಾಗಿ ಬೇಕಾಗಿರುವುದು ಮಖಾನ. ಮಖಾನ ಎಂದರೆ ತಾವರೆ ಹೂವಿನ ಬೀಜಗಳಿಂದ ಪಾಪ್ಕಾರ್ನ್ ರೀತಿ ಮಾಡಿರುತ್ತಾರೆ. ಮಖಾನದಲ್ಲಿ ಅತ್ಯುತ್ತಮ ರೀತಿಯ ಪೋಷಕಾಂಶಗಳು ಇದೆ. ಕ್ಯಾಲ್ಸಿಯಂ ಹಾಗೂ ಆಂಟಿ ಆಕ್ಸಿಡೆಂಟ್ಗಳು ಈ ಉತ್ತಮ ಅಂಶಗಳು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುತ್ತದೆ.

ಕೆಂಪುರಕ್ತಕಣಗಳನ್ನು ಉತ್ತೇಜಿಸುತ್ತದೆ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಇದು ಕಿಡ್ನಿ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹಿಗಳಿಗೆ ಇದು ವರದಾನವಾಗಿದೆ. ಮಕ್ಕಳಾಗದೆ ಇರುವವರು ಇದನ್ನು ಪ್ರತಿನಿತ್ಯ ಸೇವಿಸಿದರೆ ಮಕ್ಕಳಾಗುವ ಸಾಧ್ಯತೆ ಬಹಳಷ್ಟು ಇರುತ್ತದೆ. ಜೊತೆಗೆ ಇದರಲ್ಲಿ ಮೆಗ್ನೀಷಿಯಂ ಹಾಗೂ ಪೊಟ್ಯಾಶಿಯಂ ಅಂಶ ಹೆಚ್ಚಿದ್ದು ಸೋಡಿಯಂ ಅಂಶ ಕಡಿಮೆ ಇರುವುದರಿಂದ ಬಿಪಿಯನ್ನು ಕೂಡ ಇದು ನಿಯಂತ್ರಿಸುತ್ತದೆ. ಉತ್ತಮವಾದ ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸುತ್ತದೆ. ನಮ್ಮ ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಸಹ ಕಾಪಾಡುತ್ತದೆ. ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಹಿಳೆಯರ ಮುಟ್ಟಿನ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡುತ್ತದೆ. ಈ ರೀತಿ ಹತ್ತು ಹಲವು ಉಪಯೋಗಗಳನ್ನು ಮಖಾನದಿಂದ ಪಡೆದುಕೊಳ್ಳಬಹುದು. ಈ ಮಖಾನ ಜೊತೆ ಬಿಳಿ ಎಳ್ಳು ಹಾಗೂ ಗಸಗಸೆ ಕೂಡ ಈ ಮನೆಮದ್ದು ಮಾಡಲು ಬೇಕು.ಎಳ್ಳು ಸಹ ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.

WhatsApp Group Join Now
Telegram Group Join Now

ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶ ಎಳ್ಳಿನಲ್ಲಿ ಯಥೇಚ್ಛವಾಗಿದೆ. ಎಳ್ಳನ್ನು ಪ್ರತಿನಿತ್ಯವೂ ಸ್ವಲ್ಪ ಪ್ರಮಾಣದಲ್ಲಾದರೂ ಸೇವಿಸಲೇಬೇಕು. ಈ ರೀತಿ ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತದೆ. ಮೂಳೆಗಳಲ್ಲಿರುವ ನೋವುಗಳು ನಿವಾರಣೆಯಾಗುತ್ತದೆ. ಕೂದಲು ಚೆನ್ನಾಗಿ ಬೆಳೆಯುತ್ತದೆ ರಕ್ತಹೀನತೆ ನಿವಾರಣೆಯಾಗುತ್ತದೆ. ಇವುಗಳ ಜೊತೆ ಗಸಗಸೆ ಕೂಡ ಉತ್ತಮವಾದ ಪೋಷಕಾಂಶಯುಕ್ತ ಆಹಾರವಾಗಿದೆ ಈ ಮೂರನ್ನು ಬಳಸಿಕೊಂಡು ಯಾವ ರೀತಿ ಮನೆಮದ್ದು ತಯಾರಿಸಬೇಕು ಹಾಗೂ ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.



crossorigin="anonymous">