ಕೇಂದ್ರ ಸರ್ಕಾರದಿಂದ ಹೊಸ ಭರ್ಜರಿ ಯೋಜನೆ
ಕೇಂದ್ರ ಸರ್ಕಾರದ ಯೋಜನೆ ಆಗಿರುವಂತಹ ಒಂದು ಈ ಶ್ರಮ ಕಾರ್ಡು ಅಂತ ನೋಡ್ತೀವಿ. ಈ ಒಂದು ಇ ಶ್ರಮ ಕಾರ್ಡು ಪಡೆದಿರುವವರಿಗೆ ಪ್ರತಿ ತಿಂಗಳಿಗೆ ಸರ್ಕಾರದಿಂದ ಕೇಂದ್ರ ಸರ್ಕಾರದಿಂದ ನಮಗೆ ₹3000 ಒಂದು ಸಂಬಳ ಆಗಿರುವುದು ಪಿಂಚಣಿ ರೂಪದಲ್ಲಿ ನಮಗೆ ಸರ್ಕಾರದವರು ಏನು ಮಾಡ್ತಾರೆ ಅಂದ್ರೆ ₹3000 ಹಣವನ್ನ ಕೊಡ್ತಾರೆ. ಮನೆಯಲ್ಲಿ ಇರುವಂತ ಎಲ್ಲ ಸದಸ್ಯರು ಕೂಡ ನಾವೇನು ಮಾಡಬಹುದು? ಇದಕ್ಕೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದಿಂದ ಏನು ಮಾಡೋದು ಅಂದ್ರೆ ₹3000 ಹಣ ಪ್ರತಿ ತಿಂಗಳು ಕೂಡ ನಾವು ಪಡೆಯಬಹುದು. ಹಾಗಾಗಿ ಒಂದು ಈ ಶ್ರಮ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು ಅಂದರೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ದಾಖಲೆಗಳೇನು? ಮತ್ತೆ ಒಂದು ₹3000 ಹಣವನ್ನ ನಮಗೆ ಯಾವಾಗ ನಿಂತ ಸರ್ಕಾರದರು ಕೊಡ್ತಾರೆ ಅನ್ನೋದು ಮಾಹಿತಿ ಈ ಲೇಖನದಲ್ಲಿ ಸಂಪೂರ್ಣವಾಗಿ ಹೇಳೋಕೊಡುತ್ತೇವೆ.
ನಿಮ್ಮ ಮನೆಯಲ್ಲಿರುವ ಎಲ್ಲ ಸದಸ್ಯರಿಗೆ ಕೂಡ ನೀವೇನು ಮಾಡಬೇಕು. ಈ ಶ್ರಮ ಕಾರಣ ಕಡ್ಡಾಯವಾಗಿ ಮಾಡಲೇಬೇಕಾಗಿದೆ. ತುಂಬಾ ಉಪಯುಕ್ತವಾಗಿರುವಂತಹ ಈ ಒಂದು ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆ ಆಗಿರುತ್ತೆ. ದಯವಿಟ್ಟು ವಿವರ ಸಮಾಧಾನದಿಂದ ನೋಡಿದ್ರೆ ನೀವು ಪ್ರತಿಯೊಬ್ಬರು ಕೂಡ ಇದ್ದು ಈ ಶ್ರಮ ಕಾರಣ ಮಾಡಿಸಿಕೊಂಡು ಪ್ರತಿ ತಿಂಗಳು ₹3000 ಪಡೆಯುವಂತ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ಗೊತ್ತಾಗಿಬಿಡುತ್ತೆ. ವಿಡಿಯೋ ನೋಡಿ ಸಮಾಧಾನದಿಂದ ನೋಡಬೇಕು, ಮತ್ತೆ ಇನ್ನುವರೆಗೂ ನೀವು ಸಬ್ಮಿಟ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಮಿಟ್ ಮಾಡಿದನು. ಮರೀಬಾರ್ದು ಹೋಗಿ ನಾನು ಸಂಪೂರ್ಣವಾಗಿ ಮೊದಲಿಗೆ ಒಂದು ಈ ಶ್ರಮ ಕಾರ್ಡ್ ಅಂದ್ರೆ ಏನು ಅನ್ನೋದು ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತಾ ಇದ್ದೀನಿ.
ಈ ಶ್ರಮ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಕೂಡ ನಾವು ನೋಡಬಹುದು. ಇದರ ಅಡಿಯಲ್ಲಿ ದೇಶದ ಎಲ್ಲ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ನಾಗರಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಂತಹ ಕೂಡ ನಾವು ನೋಡ್ತೀವಿ. ಈ ನಾಗರಿಕರು ಕಾರ್ಮಿಕ ಪೋರ್ಟಲ್ಗಳಿಗೆ ಭೇಟಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬೇಕು ಅಂತ ಹೇಳಿಕೊಂಡು ನೋಡ್ತಾ ಇದೀವಿ. ಇದನ್ನು ಯಾವ ರೀತಿಯಾಗಿ ನೋಂದಣಿ ಮಾಡಬೇಕು. ಯಾವ ರೀತಿಯಾಗಿ ನಿಮ್ಮ ಮೊಬೈಲ್ ಫೋನುಗಳಲ್ಲೇ ಈ ಒಂದು ಈ ಶ್ರಮ ಕಾಡಿಗೆ ಅರ್ಜಿನ ಸಲ್ಲಿಸಿ ಯಾವ ರೀತಿಯಾಗಿ ನೀವು ಪಡೆಯಬಹುದು? ನಿಮಗೆ ಸಂಪೂರ್ಣವಾಗಿ ಗೊತ್ತಾಗಿಬಿಡುತ್ತೆ ಈ ಕ್ರಮಗಳ ಆಗಿರುತ್ತದೆ. ಇದು ಕೂಡ ನಾವು ನೋಡಿದ್ದೇವೆ, ಅವರಿಗೆ ಒದಗಿಸಲಾಗುತ್ತದೆ. ಇದರೊಂದಿಗೆ ನೀವು ನಾಳೆ ಈ ಶ್ರಮ ಕಾರಣ ಯೋಜನೆಯನ್ನು ಸುಲಭವಾಗಿ ಪಡೆಯಬಹುದಾಗಿದೆ ಅಂತ ಹೇಳಿಕೊಡೋ ಸಂಪೂರ್ಣವಾಗಿ ನೋಡ್ತಾ ಇದೀವಿ. ಜೊತೆಗೆ ನೀವು ನಿಮ್ಮ ಈ ಶ್ರಮ ಕಾರ್ಡ್ ನ್ನು ಸಹ ಮಾಡಲು ಬಯಸಿದರೆ ಅಥವಾ ನೀವು ಈಗಾಗಲೇ ಅದನ್ನು ತಯಾರಿಸಿದರೆ ಮತ್ತು ಡೌನ್ಲೋಡ್ ಮಾಡಲು ಬಯಸಿದರೆ ನೀವು ಇದರ ಮೂಲಕ ನೀವು ಅಗತ್ಯ ಇರುವ ಎಲ್ಲ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತೀರಿ ಅಂತ ಹೇಳಿ ಕೊಡ ನಾವು ನೋಡ್ತಾ ಇದ್ದೀವಿ.
ಅಂದರೆ ಬಹಳಷ್ಟುಲಾಗಿದೆ. ಪ್ರತಿಯೊಬ್ಬರು ಕೂಡ ನಿಮ್ಮ ಒಂದು ಮೊಬೈಲ್ ಫೋನ ಒಳಗಡೆ ಸ್ವಂತ ನೀವೇ ಕೂಡ ಅರ್ಜಿಯನ್ನು ಹಾಕಬಹುದು. ಜೊತೆಗೆ ಅದು ಸ್ವೀಕರಿಸಿದ ಈ ಶ್ರಮ ಕಾಣುವುದೇ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ಈ ವಿಡಿಯೋದಲ್ಲಿ ಕೊಡಚಾದ್ರಿ ಜೊತೆಗೆ ಈ ಪೋರ್ಟಲ್ನಲ್ಲಿ ನೋಂದಾಯಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಎರಡು ಲಕ್ಷದವರೆಗೆ ರೂಪಾಯಿಗಳ ಅಪಘಾತ ವಿಮೆ ರಕ್ಷಣೆಯನ್ನು ಪಡೆಯುತ್ತಾರೆ ಅಂತ ಹೇಳ್ಕೊಂಡು ನಾವು ನೋಡ್ತಾ ಇದ್ದೀವಿ. ಜೊತೆಗೆ ಒಂದು ಈ ಶ್ರಮ ಕಾಡು ಪಡೆದಿರುವವರಿಗೆ ಅಸಂಘಟಿತ ಒಂದು ಕಾರ್ಮಿಕರಿಗೆ ಏನಾದರೂ ಅಪಘಾತದಲ್ಲಿ ಏನಾಗಿತ್ತು ಅಂದ್ರೆ ಅಲ್ಲಿ ವಿಮೆ ರಕ್ಷಣೆ ಕೂಡ ಸಂಪೂರ್ಣವಾಗಿ ಎರಡು ಲಕ್ಷದವರೆಗೆ ನಾವು ಕೊಡ್ತೀವಿ ಅಂತ ಹೇಳಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.