ಮೋದಿ ಬಗ್ಗೆ ರುದ್ರ ಪ್ರತಾಪ್ ಸ್ವಾಮೀಜಿ ಸ್ಪೋಟಕ ಭವಿಷ್ಯ ,ದೇಶ ನಡುಗಿಸುತ್ತಿರುವ ಯುವ ಸ್ವಾಮೀಜಿ ಯಾರು ? ಮುಂದೆ ರಾಜಕೀಯ ಭವಿಷ್ಯ ಏನಾಗಲಿದೆ ನೋಡಿ

ನಮಸ್ಕಾರ ಪ್ರಿಯ ವೀಕ್ಷಕರೇ, ಮುಂದಿನ ಪ್ರಧಾನಿ ಅನ್ನೋದು ಇಡೀ ದೇಶಕ್ಕೆ ತಿಳಿದಿರುವಂತಹ ವಿಚಾರ ಆದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾದ ನಂತರದಲ್ಲಿ ಕೈಗೊಳ್ಳುವಂತಹ ಕೆಲಸಗಳ ಬಗ್ಗೆ ಇದೇ ಮೊದಲ ಬಾರಿಗೆ ಕುತೂಹಲಕಾರಿ ಭವಿಷ್ಯವನ್ನ ನೋಡಿಲಾಗಿದೆ ಮೋದಿ ಮತ್ತೊಮ್ಮೆ ಪ್ರಧಾನಿ ಆದ್ರೆ ದೇಶದಲ್ಲಿ ದೊಡ್ಡದೊಂದು ಬದಲಾವಣೆ ಆಗಲಿದೆ ಭಾರತೀಯರ ದಶಕ ದಶಕಗಳ ಕನಸೊಂದು ಈಡೇರಲಿದೆ.

WhatsApp Group Join Now
Telegram Group Join Now

ಭೂಪಟಕ್ಕೆ ಒಂದು ಪ್ರದೇಶ ಮರು ಸೇರ್ಪಡೆ ಆಗಲಿದೆ ಇಂತಹದೊಂದು ಕುತೂಹಲಕಾರಿ ಸ್ಪೋಟಕ ಭವಿಷ್ಯವನ್ನ ನುಡಿಯಲಾಗಿದೆ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾದ ಬೆನ್ನಲ್ಲೇ ಕೈ ಬಿಟ್ಟು ಹೋಗಿದ್ದ ಪ್ರದೇಶವನ್ನು ಭಾರತದ ಕೈವಶವಾಗಲಿದೆ. ಇಂತಹದೊಂದು ಭವಿಷ್ಯವನ್ನು ನೋಡಿಲ್ಲ ಭವಿಷ್ಯವಾಣಿಗೆ ಹೆಸರಾಗಿರುವ ಜ್ಯೋತಿಷಿ ರುದ್ರ ಕರಣ್ ಪ್ರಥಮ ಹೌದು ರುದ್ರ ಕರಣ್ ಪ್ರತಾಪ ನಡೆದಿರುವಂತಹ ನಿಖರ ಭವಿಷ್ಯವಾಣಿಗಳಿಗೆ ದೇಶದ ಘಟಾನುಘಟಿ ಜ್ಯೋತಿಷಿಗಳೆ ದಂಗ್ ಆಗಿ ಹೋಗಿದ್ದಾರೆ.

ಹಾಗಾದರೆ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಮೊದಲು ಕೈಗೊಳ್ಳುವ ಕೆಲಸದ ಬಗ್ಗೆ ಇದೇ ಜ್ಯೋತಿಷಿ ಏನು ಹೇಳಿದ್ರು ಭಾರತದಲ್ಲಿ ಆಗುವಂತಹ ಅತಿ ದೊಡ್ಡ ಬದಲಾವಣೆ ಏನು. ಈ ಹಿಂದೆ ಯುವ ಜ್ಯೋತಿಷಿ ನುಡಿದಂತಹ ಯಾವ್ಯಾವ ಭವಿಷ್ಯ ನಿಜವಾಗಿದೆ. ಸುಧಾಮಣಿ ಸಮೀಪದಲ್ಲಿ ಇಂತಹದೊಂದು ಮಾತು ಕೇಳಿ ಬರುತ್ತಿರುವುದು ಯಾಕೆ ಚುನಾವಣೆ ಗೆದ್ದ ನಂತರದಲ್ಲಿ ನರೇಂದ್ರ ಮೋದಿಯವರ ಮುಂದಿನ ಹೆಜ್ಜೆ ಏನು ಆ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ತಪ್ಪುದರೆ ಲೈಕ್ ಮಾಡು ಮೂಲಕವಾಗಿ ನಮಗೆ ಬೆಂಬಲವನ್ನ ನೀಡಿ.

ನರೇಂದ್ರ ಮೋದಿ ಮೋದಿ ಅವರಿಗೆ ಇಡೀ ದೇಶದ ಜನರಿಂದ ವರ್ಷದಿಂದ ವರ್ಷಕ್ಕೆ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ನರೇಂದ್ರ ಮೋದಿಯೇ ಮುಂದಿನ ಪ್ರಧಾನಿ ಅನ್ನೋದು ಚರ್ಚೆಯಲ್ಲಿದೆ. ಈಗಾಗಲೇ ರಾಜಕೀಯ ತಜ್ಞರು ಭವಿಷ್ಯವನ್ನು ನೋಡಿದಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆ ಅಂತೂ ನರೇಂದ್ರ ಮೋದಿಗೆ ಜೈ ಅಂಬಿಗ ಜೊತೆಗೆ ಈಗಾಗಲೇ ಸಾಕಷ್ಟು ಜನ ಜ್ಯೋತಿಷಿಗಳು ನೋಡಿದಿದ್ದಾರೆ . ಮೋದಿಯವರ ಬಗ್ಗೆ ಭವಿಷ್ಯವನ್ನು ನೋಡಿದಿದ್ದಾರೆ.

ಆದರೆ ಇದೇ ಮೊದಲ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ. ಕೈಗೊಳ್ಳುವಂತಹ ಕೆಲಸಗಳ ಬಗ್ಗೆ ಭವಿಷ್ಯವನ್ನು ನೋಡಿಲಾಗಿದೆ. ಸದ್ಯ ಈ ಒಂದು ಭವಿಷ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾದ ಬೆನ್ನೆಲೆ. ಭಾರತ ಕೈ ಬಿಟ್ಟು ಹೋಗಿದ್ದ ಪ್ರದೇಶ ಒಂದು ಭಾರತದ ಕೈವಶವಾಗಲಿದೆ. ಆ ಒಂದು ಪ್ರದೇಶ ಬೇರೆ ಯಾವುದು ಅಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಪಿಓಕೆ ಎಂದೆ ಗುರುತಿಸಲಾದ ಪಾಕ್ ಆಕ್ರಮಿತ ಕಾಶ್ಮೀರ.

ಇಂದಿನಿಂದಲೂ ಭಾರತದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಆದರೆ ಸ್ವತಂತ್ರದ ನಂತರದಿಂದಲೂ ಈ ಒಂದು ಪ್ರದೇಶವು ಪಾಕ್ನ ಹಿಡಿತದಲ್ಲಿದೆ. ಇದೇ ಪ್ರದೇಶ ಮತ್ತೆ ಭಾರತಕ್ಕೆ ಸೇರ್ಪಡೆ ಆಗುತ್ತದೆ ಎನ್ನುವ ಸ್ಪೋಟಕ ಭವಿಷ್ಯವನ್ನು ರುದ್ರ ಕರಣ್ ಪ್ರತಾಪ್ ನೋಡಿದಿದ್ದಾರೆ. ಅವರ ಈ ಒಂದು ಭವಿಷ್ಯವನ್ನು ಕೇಳಿ. ಭಾರತೀಯರಲ್ಲಿ ತಮ್ಮ ದಶಕ ದಶಕಗಳ ಕನಸು ನನಸಾಗುತ್ತೆ ಅನ್ನುವ ಭರವಸೆ ಮೂಡಿದೆ. ಕೋಟ್ಯಾಂತರ ಭಾರತೀಯರಿಂದ ಮಾನಸಿಕವಾಗಿ ಭಾರತದ ಭಾಗವೆಂದು ಪರಿಗಣಿಸಲ್ಪಟ್ಟಿದೆ.

ಇದು ಅಧಿಕೃತವಾಗಿ ಭಾರತಕ್ಕೆ ಸೇರಿಕೊಳ್ಳುತ್ತೆ ಅನ್ನೋ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯುವ ಜ್ಯೋತಿಷ್ಯ ಈ ಒಂದು ಭವಿಷ್ಯ ಇಷ್ಟೊಂದು ಮಹತ್ವ ಪಡೆದುಕೊಂಡಿರುವುದಕ್ಕೂ ಮತ್ತೊಂದು ಕಾರಣವೂ ಸಹ ಇದೆ. ಈ ಹಿಂದೆ ಅವರು ನೋಡಿದಿದ್ದ ದೊಡ್ಡ ದೊಡ್ಡ ಭವಿಷ್ಯಗಳೇ ನಿಜವಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">