ದರ್ಶನ್ ಕೇಸ್ ಬೆನ್ನಲ್ಲೇ ನಟ ಶಂಕರ್ ನಾಗ್ ಅವರ ಕೇಸ್ ಬಗ್ಗೆ ಯಾಕೆ ಚರ್ಚೆ ಆಗ್ತಿದೆ ಗೊತ್ತಾ ? ಆ ಕೇಸ್ ಗೂ ಇದಕ್ಕೂ ಏನ್ ಸಂಬಂಧ..

ದರ್ಶನ್ ಕೇಸ್ ಬೆನ್ನಲ್ಲೇ ನಟ ಶಂಕರ್ ನಾಗ್ ಅವರ ಕೇಸ್ ಬಗ್ಗೆ ಯಾಕೆ ಚರ್ಚೆ ಆಗ್ತಿದೆ ಗೊತ್ತಾ ? ಆ ಕೇಸ್ ಗೂ ಇದಕ್ಕೂ ಏನ್ ಸಂಬಂಧ..

WhatsApp Group Join Now
Telegram Group Join Now

ದರ್ಶನ್ ಕೇಸ್ ಬೆನ್ನಲ್ಲೇ ಶಂಕರ್ ನಾಗ್ ಬಗ್ಗೆ ಚರ್ಚೆ ನಡಿತಿದೆ ಏಕೆ… ದರ್ಶನ್ ಪ್ರಕರಣ ಆದ ಮೇಲೆ ಅನೇಕ ರೀತಿಯ ಚರ್ಚೆ ನಡೆಯುತ್ತೆ ಈಗ ದರ್ಶನ್ ಅವರು ಒಂದು ಕಲೆ ಕೇಸ್ನಲ್ಲಿ ಜೈಲಿಗೆ ಸೇರಿದ್ದಾರೆ ಸದ್ಯಕ್ಕೆ ಅವರು ಆರೋಪಿ ಅಪರಾಧ ಎನ್ನುವ ತೀರ್ಮಾನ ಕೋರ್ಟ್ ಮಾಡಬೇಕಾಗುತ್ತದೆ ಅಪರಾಧಿಯೋ ನಿರೂಪರಾದಿಯೋ ಕೋತ್ ಸಾಕ್ಷಿ ಆಧಾರಗಳನ್ನ ತೀರ್ಮಾನಿಸಿ ಆರಿತ್ಯದಂತಹ ತೀರ್ಪನ್ನು ಕೊಡುತ್ತದೆ ಅಲ್ಲಿಯವರೆಗೂ ನಾವು ಕಾಯುತ್ತಾ ಇರೋಣ.

ಆದರೆ ದರ್ಶನ್ ಆಕೆಸಿನಲ್ಲಿ ಸಿಲುಕಿಕೊಂಡಾಗಿನಿಂದ ಕಳೆದ ಹತ್ತು ವರ್ಷಗಳಲ್ಲಿ ಅವರ ವರ್ತನೆಯ ಆದರದ ಮೇಲೆ ಒಂದಿಷ್ಟು ಹೋಲಿಕೆಗಳು ನಡೆಯುತ್ತಿವೆ ಎಕ್ಸಾಮ್ಪಲ್ ಕಳೆದ ಹತ್ತು ವರ್ಷದಲ್ಲಿ ದರ್ಶನ್ ವರ್ತನೆ ದರ್ಶನ್ ಭಾಷೆ ಹೇಗಿತ್ತು ಇವತ್ತು ಅವಳು ಇರುತ್ತಾಳೆ ನಾಳೆ ಅವಳಿ ಇರುತ್ತಾಳೆ ಆ ರೀತಿಯಾದಂತಹ ಮಾತುಗಳು ಜೊತೆಗೆ ಮಾಧ್ಯಮಗಳಿಗೆ ಬೈದಂತಹ ಶಬ್ದಗಳು.

ಇವೆಲ್ಲವೂ ಕೂಡ ಸಾರ್ವಜನಿಕ ವಲಯದಲ್ಲಿ ಬಹಿರಂಗ ವಾಗಿ ವೈರಲ್ ಆಗಿರುವುದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶ ಮತ್ತು ಕೆಟ್ಟ ಸಂದೇಶ ಹೋಗಿರುವುದರಿಂದ ದರ್ಶನವರನ್ನು ಅನುಸರಿಸುವಂತಹ ಅಭಿಮಾನಿಗಳ ವರ್ಗ ಬಹಳ ದೊಡ್ಡ ಮಟ್ಟದಲ್ಲಿ ಇರುವುದರಿಂದ ಸಾರ್ವಜನಿಕ ಜೀವನದಲ್ಲಿ ಇರುವಂತಹ ಒಬ್ಬ ವ್ಯಕ್ತಿ ಮಾರ್ಗದರ್ಶನವಾಗಿ ಹೇಗೆ ಬದುಕಬೇಕು ಎನ್ನುವ ಚರ್ಚೆಗಳು ನಡೆಯುತ್ತಾ ಇದೆ.

ದರ್ಶನ್ ಈಗ ಇವಳು ಇರುತ್ತಾಳೆ ಅವಳು ಇರುತ್ತಾಳೆ ಎಂದು ಹೇಳಿದಾಗ ಆತನ ಅಭಿಮಾನಿ ಕಟ್ಟ ಅಭಿಮಾನಿ ನಾಳೆ ಆತರದ ವರ್ತನೆಯಲ್ಲಿ ಅಥವಾ ರೀತಿಯ ಪ್ರಕರಣದಲ್ಲಿ ಸಿಲುಕಿ ಕೊಂಡಾಗ ಯಾಕೆ ಹೀಗೆ ಮಾಡಿದೆ ಎಂದರೆ ನನ್ನ ಬಾಸ್ ಈ ರೀತಿಯಾಗಿ ಮಾಡಿದ್ದಾನೆ ನಾನು ಏನು ದೊಡ್ಡ ವಿಷಯಾನ ಎಂದು ಹೇಳಿ ಹೇಳುತ್ತಾನೆ ದರ್ಶನ್ ಕೊಲೇ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿಗೆ ಹೋದ ಮೇಲೆ ಈ ಸಂದರ್ಭದಲ್ಲಿ ಅವರ ಕೆಲವು ಅಭಿಮಾನಿಗಳ ವರ್ತನೆಯನ್ನು ಇಡೀ ರಾಜ್ಯವೇ ನಿಜ ಜೀವನದಲ್ಲಿ ನೋಡುತ್ತಾ ಇದೆ.

ಹಾಗಾಗಿ ಒಬ್ಬ ಸೆಲೆಬ್ರಿಟಿ ಆದವನು ಸಾರ್ವಜನಿಕ ಜೀವನದಲ್ಲಿ ಇರಬೇಕಾದರೆ ಜನರಿಗೆ ಹಲವು ರೀತಿಯಲ್ಲಿ ಮಾದರಿಯಾಗಿ ಬದುಕಬೇಕಾಗುತ್ತದೆ ಡಾಕ್ಟರ್ ರಾಜಕುಮಾರ್ ಅವರೆಲ್ಲ ತಮ್ಮ ದುರಭ್ಯಾಸಗಳಿಂದ ಅಭಿಮಾನಿಗಳು ಇನ್ಸ್ಪರ ಆಗುತ್ತಾರೆ ಎನ್ನುವ ಸೂಚನೆ ಸಿಕ್ಕಿದೆ ಅಂತಹ ದುರಭ್ಯಾಸಗಳನ್ನು ಬಿಟ್ಟು ಮಾದರಿಯಾಗಿ ಬದುಕುತ್ತಾರೆ.

ಒಬ್ಬ ರಾಜಕುಮಾರ ಒಬ್ಬ ವಿಷ್ಣುವರ್ಧನ್ ಒಬ್ಬ ಅಂಬರೀಶ್ ಅಂಬರೀಶ್ ಅವರು ಖಡಕ್ಕಾಗಿಯೇ ಬದುಕಿದ್ದಾರೆ ಬಿಟ್ಟರೆ ಯಾವತ್ತಿಗೂ ಕೂಡ ಅಳತೆ ಮೀರಿ ಬದುಕಲಿಲ್ಲ ಎನ್ನುವ ಚರ್ಚೆಯ ಜೊತೆಗೆ ದರ್ಶನ್ ಅವರ ವರ್ತನೆ ರಾಜಕುಮಾರ್ ಅವರ ವರ್ತನೆ ಇನ್ನಿತರರ ವರ್ತನೆಯನ್ನ ಹೋಲಿಕೆ ಮಾಡಿ ಚರ್ಚೆ ಆಗುತ್ತಾ ಇದೆ ಒಬ್ಬ ರಾಜಕುಮಾರ ರೀತಿ ಬದುಕಬೇಕು ಒಬ್ಬ ವಿಷ್ಣುವರ್ಧನ್ ರೀತಿ ಬದುಕಬೇಕು ಈ ರೀತಿ ಬದುಕಬಾರದು ಈ ರೀತಿಯಾಗಿ ದೊಡ್ಡ ಫ್ಯಾನ್ ಪಾಲೋಹಸ್ ಇರುವಂತಹ ವ್ಯಕ್ತಿ.

ಉಡಾಫೆ ಆಗಿ ಬೇಕಾ ಬಿಟ್ಟಿಯಾಗಿ ಬದುಕಿದರೆ ತಪ್ಪು ಸಂದೇಶ ಹೋಗುತ್ತದೆ ಸಮಾಜಕ್ಕೆ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವುದು ಚರ್ಚೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಈ ಹೋಲಿಕೆಗಳು ನಡೆಯುತ್ತಿರುವಾಗ ಶಂಕರ್ ನಾಗವರ ಚರ್ಚೆ ಬರುತ್ತಾ ಇದೆ ಶಂಕರ್ ನಾಗ್ ವಿಚಾರಗಳು ಬರುತ್ತಾಯಿದೆ ಶಂಕರ್ ನಾಗ್ ಇದೆ ದಾವಣಗೆರೆಯ ಅನಗೂಡು ಬಳಿ ಆಕ್ಸಿಡೆಂಟಾಗಿ ಸತ್ತು ಹೋಗುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋ ವನ್ನು ವೀಕ್ಷಿಸಿ.

[irp]