Healthy World » Karnataka's Best News Portal

Category: Healthy world

  • ತುಂಬಾ ಸುಲಭವಾಗಿ ಕಲ್ಲಂಗಡಿಯ ಎಲ್ಲಾ ಬೀಜಗಳನ್ನ ತೆಗೆಯಬಹುದು..! ನಿಮ್ಮ ಬಾಯಿಗೆ ಒಂದು ಬೀಜ ಕೂಡ ಸಿಗಲ್ಲ ಸುಲಭವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಹೇಗೆ ತೆಗೆಯುವುದು ತಿಳಿಸಿಕೊಡುತ್ತೇನೆ ಬನ್ನಿ.

    ತುಂಬಾ ಸುಲಭವಾಗಿ ಕಲ್ಲಂಗಡಿಯ ಎಲ್ಲಾ ಬೀಜಗಳನ್ನ ತೆಗೆಯಬಹುದು..! ನಿಮ್ಮ ಬಾಯಿಗೆ ಒಂದು ಬೀಜ ಕೂಡ ಸಿಗಲ್ಲ ಸುಲಭವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಹೇಗೆ ತೆಗೆಯುವುದು ತಿಳಿಸಿಕೊಡುತ್ತೇನೆ ಬನ್ನಿ.

    ಇದೀಗ ಕಲ್ಲಂಗಡಿ ಹಣ್ಣಿನ ಕಾಲಾಗಿದೆ ಅದಕ್ಕಾಗಿ ಎಲ್ಲಾ ಜನರು ಕೂಡ ತುಂಬಾ ಇಷ್ಟಪಟ್ಟು ಕಲ್ಲಂಗಡಿ ಹಣ್ಣನ್ನು ತಿನ್ನುತ್ತಾರೆ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಅನೇಕ ಪ್ರಮಾಣದ ವಿಟಮಿನ್ ಮತ್ತು ಪ್ರೊಟೀನ್ ಮೆಗ್ನೀಷಿಯಂ ಮಿನರಲ್ ಅಂಶ ಇರುವುದರಿಂದ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉಪಯೋಗವಾಗುತ್ತದೆ ಹಾಗೂ ಹಲವಾರು ಕಾಯಿಲೆಗಳಿಂದ ದೂರ ಇರಬಹುದು ಮತ್ತು ನಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಇದೀಗ ಬೀಜವನ್ನು ಹೇಗೆ ತೆಗೆಯುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಮೊದಲಿಗೆ…

    Read more...

  • ಕರೋನ ಬಂದವರ ನರಳಾಟ ನೋಡಿ..! ಆಸ್ಪತ್ರೆಯಲ್ಲಿ ಬಡವರ ಪರಿಸ್ಥಿತಿ ಹೇಗಿದೆ..?ತಿಳಿದುಕೊಳ್ಳೋಣ ಬನ್ನಿ.

    ಕರೋನ ಬಂದವರ ನರಳಾಟ ನೋಡಿ..! ಆಸ್ಪತ್ರೆಯಲ್ಲಿ ಬಡವರ ಪರಿಸ್ಥಿತಿ ಹೇಗಿದೆ..?ತಿಳಿದುಕೊಳ್ಳೋಣ ಬನ್ನಿ.

    ಸ್ನೇಹಿತರೆ ದಿನದಿನಕ್ಕೆ ಕರೋನವೈರಸ್ ಹೆಚ್ಚಾಗುತ್ತಿದೆ ಹಾಗೂ ಇದರಿಂದ ಜನರಲ್ಲಿ ಆತಂಕ ಮೂಡಿದೆ ಹಾಗೂ ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಒಳ್ಳೆಯ ಮಾಸ್ಕ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಹಾಗೂ ಇದೀಗ ಕರ್ನಾಟಕದಲ್ಲಿ ಬೆಡ್ ಗಳ ಕೊರತೆ ಉಂಟಾಗಿದೆ ಮತ್ತು ಆಸ್ಪತ್ರೆಯಲ್ಲಿ ಜಾಗವಿಲ್ಲದೆ ರೋಗಿಗಳು ತುಂಬಾ ನರಳಾಡುತ್ತಿದ್ದಾರೆ ಅಂತಹ ಪರಿಸ್ಥಿತಿ ಯಾದವಗಿರಿ ಜಿಲ್ಲಾ ಆಸ್ಪತ್ರೆಯ ನಡೆದಿದೆ ರೋಗಿ ನರಳಾಟ ಹೇಗಿದೆ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ. ಕೋವಿಡ್ ಸೋಂಕಿತ ನರಳಾಟ ಯಾದವಗಿರಿ ಹೊಸ ಜಿಲ್ಲಾ…

    Read more...

  • ಟೀ ಮಾಡುವಾಗ ಈ 1ವಸ್ತು ಬೆರೆಸಿ ಸೋಂಕು ನಿಮ್ಮ ಹತ್ತಿರ ಬರುವುದಿಲ್ಲ..! ಇವತ್ತಿನ ಹೋಂ ರೆಮಿಡಿ..?

    ಟೀ ಮಾಡುವಾಗ ಈ 1ವಸ್ತು ಬೆರೆಸಿ ಸೋಂಕು ನಿಮ್ಮ ಹತ್ತಿರ ಬರುವುದಿಲ್ಲ..! ಇವತ್ತಿನ ಹೋಂ ರೆಮಿಡಿ..?

    ಹಾಯ್ ಗೆಳೆಯರೇ ಇಂದು ನಾವು ತಿಳಿಸುತ್ತೇವೆ ಡೈಲಿ ಬಳಸುವಂತಹ ಕೀಯನ್ನು ಯಾವರೀತಿಯಲ್ಲಿ ರೋಗ ನಿರೋಧಕವನ್ನು ಶಕ್ತಿಯಾಗಿ ರೂಪಿಸಿಕೊಳ್ಳಬಹುದು ಏಕೆಂದರೆ ಈಗ ರೋಗವೆಂದರೆ ಹರಡುತ್ತಿದೆ. ಹಾಗಾಗಿ ನಾರ್ಮಲ್ ಆಗಿ ನಾವು ಪ್ರತಿನಿತ್ಯ ಬಳಸುವಂತ ಟೀ ರಲ್ಲಿ ಹುಮಿನಿಟಿ ಪವರ್ ಹೆಚ್ಚಾಗುತ್ತದೆ, ಖಂಡಿತವಾಗಲೂ ಇದನ್ನ ಬಳಸಿ ನಿಮ್ಮ ಮಕ್ಕಳಿಗೆ ಎಲ್ಲರಿಗೂ ಕೊಡಿ ನಿಮಗೆ ಆಗುವಂತಹ ಶೀತ ಕೆಮ್ಮು ಏನೆ ಇರಲಿ ಮಾಯವಾಗುತ್ತೆ. ಖಂಡಿತವಾಗಲೂ ಖಡಕ್ ಟೀ ಎಲ್ಲರಿಗೂ ಇಷ್ಟವಾಗುತ್ತದೆ ಹಾಗಿದ್ದರೆ ಬನ್ನಿ ಯಾವ ರೀತಿ ಮಾಡುವುದೆಂದು ತಿಳಿಯೋಣ ನಾರ್ಮಲ್ ಆಗಿ…

    Read more...

  • ಅಪ್ಪಿತಪ್ಪಿಯೂ ಈ 4 ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ ಕಿಡ್ನಿ ಸ್ಟೋನ್ ಆಗುತ್ತೆ ಎಚ್ಚರ..!

    ಅಪ್ಪಿತಪ್ಪಿಯೂ ಈ 4 ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ ಕಿಡ್ನಿ ಸ್ಟೋನ್ ಆಗುತ್ತೆ ಎಚ್ಚರ..!

    ಅಪ್ಪಿ ತಪ್ಪಿ ಹೋಗಿ ನಾಲ್ಕು ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಇದರಿಂದ ನಿಮಗೆ ಕಿಡ್ನಿ ಸ್ಟೋನ್ ಗ್ಯಾರೆಂಟಿ ಹಾಗಾದರೆ ಆಹಾರ ಪದಾರ್ಥಗಳು ಯಾವುದು ತಿಳಿದುಕೊಳ್ಳೋಣ ಬನ್ನಿ ಮನುಷ್ಯನ ದೇಹದಲ್ಲಿ ಅತ್ಯಂತ ಪ್ರಮುಖವಾದ ಅಂತಹ ಅಂಗ ಎಂದರೆ ಅದು ಕಿಡ್ನಿ ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಬೇಡವಾದ ಅಂತಹ ಕೆಟ್ಟ ವಸ್ತುಗಳನ್ನು ಬೇರ್ಪಡುತ್ತದೆ ನಮ್ಮ ದೇಹದ ಒಳಗೆ ಹಾಗೂ ನನ್ನ ದೇಹದಲ್ಲಿ ಲವಣಗಳು ಗಟ್ಟಿಯಾದಾಗ ನಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ ಈ ನಾಲ್ಕು ಆಹಾರ ಪದಾರ್ಥಗಳನ್ನು ನಾವು ಹೆಚ್ಚಾಗಿ…

    Read more...

  • ಹೀಗೆ ಮಲಗಿದರೆ ಸಾಕು ತೂಕ ಇಳಿಕೆ ಆಗೋದೆ ಗೊತ್ತಾಗೊಲ್ಲ.ಬೇಕಾದ್ರೆ ಪರೀಕ್ಷಿಸಿ ವಿಡಿಯೋ ನೋಡಿ

    ಹೀಗೆ ಮಲಗಿದರೆ ಸಾಕು ತೂಕ ಇಳಿಕೆ ಆಗೋದೆ ಗೊತ್ತಾಗೊಲ್ಲ.ಬೇಕಾದ್ರೆ ಪರೀಕ್ಷಿಸಿ ವಿಡಿಯೋ ನೋಡಿ

    ಹೀಗೆ ಮಲಗಿದ್ದರೆ ಸಾಕು ತೂಕ ಕಡಿಮೆಯಾಗುವುದೇ ಗೊತ್ತಾಗುತ್ತಿಲ್ಲ ಹಾಗಾದರೆ ಯಾವ ರೀತಿ ಮಲಗಬೇಕು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ನೀವು ಪ್ರತಿದಿನ ರಾತ್ರಿ ಊಟ ಆದ ಮೇಲೆ ನಾವು ಹೇಳುವ ರೀತಿಯಲ್ಲಿ ನೀವು ಮಲಗಿದ್ದರೆ ನಿಮ್ಮ ದೇಹದ ತೂಕ ಅತಿಬೇಗನೆ ಕಡಿಮೆಯಾಗುತ್ತದೆ ಹಾಗೂ ನಿಮಗೆ ಚೆನ್ನಾಗಿ ನಿದ್ದೆ ಕೂಡ ಬರುತ್ತದೆ ನಂತರ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮೆದುಳು ಕೂಡ ತುಂಬಾ ಚೆನ್ನಾಗಿ ವರ್ಕ್…

    Read more...

  • Untitled post 3333

    ನಮಸ್ತೆ ಸ್ನೇಹಿತರೆ ಜನವರಿ 9 ಹೊಸ ವರ್ಷದ 2021 ಮೊದಲ ಒಂದು ಶಕ್ತಿಶಾಲಿ ಅಮಾವಾಸ್ಯೆ ಇದೆ ಈ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮವಾಸ್ಯೆ ಎಂದು ಕೂಡ ಕರೆಯುತ್ತಾರೆ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಯಾಗಿದ್ದು ಈ ವರ್ಷದ ಮೊದಲ ಅಮಾವಾಸ್ಯೆ ಇದಾಗಿದೆ ಈ ಅಮವಾಸ್ಯೆ ನಂತರ ಈ 6 ರಾಶಿಯವರು ಕೂಡ ಭಾರಿ ಧನಲಾಭವನ್ನೂ ಪಡೆಯಲಿದ್ದಾರೆ ಹಾಗೂ ಗಜಕೇಸರಿ ಯೋಗ ಹಾಗೂ ಕುಬೇರ ಯೋಗವನ್ನು ಕೂಡ ಇವರು ಪಡೆದುಕೊಳ್ಳಲಿದ್ದಾರೆ. ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹ ಈ ರಾಶಿಯವರಿಗೆ ಸಿಗಲಿದೆ ಹಾಗಾದ್ರೆ ಆ…

    Read more...

  • ಬೌನ್ಸ್ ಪೈನ್ ಹಾಗೂ ಜಾಯಿಂಟ್ ಪೈನ್ ರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೀರಾ..? ಹಾಗಾದರೆ ಒಳ್ಳೆಯ ಮನೆಮದ್ದು ಬಳಸಿನೋಡಿ..!!

    ಬೌನ್ಸ್ ಪೈನ್ ಹಾಗೂ ಜಾಯಿಂಟ್ ಪೈನ್ ರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೀರಾ..? ಹಾಗಾದರೆ ಒಳ್ಳೆಯ ಮನೆಮದ್ದು ಬಳಸಿನೋಡಿ..!!

    ನಮಸ್ಕಾರ ಸ್ನೇಹಿತರೆ ಈದಿನ ಆರೋಗ್ಯಕರವಾದ ಅಂತಹ ಮಾಹಿತಿ ಯನ್ನು ನಿಮಗಾಗಿ ತಂದಿದ್ದೇವೆ ಮಿಸ್ ಮಾಡದೆ ಕೊನೆಯವ ರೆಗೂ ನೋಡಿ ಹೌದು ಸ್ನೇಹಿತರೆ ನಿಮಗೆ ಸಂಧಿವಾತ ಅಥವಾ ಸಂಧಿನೋವು ಮೂಳೆ ನೋವು ಇದಕ್ಕೆಲ್ಲ ಅನುಕೂಲವಾ ಗುವಂತೆ ಮನೆಮದ್ದನ್ನು ಹೇಳುತ್ತೇವೆ ಆರ್ಥಿಷ್ಟಿಸ್ ಗೌಟು ರೂಮಟಿಸ್ ಅಂತಲ್ಲ ನೋಡಿ ಈ ತರ ಸಂಬಂಧಪಟ್ಟಂತಹ ನೋವು ಗಳಿಗೆಲ್ಲ ಈ ಮನೆಮದ್ದು ಇದೆಯಲ್ಲ ಅಂದರೆ ಬೇವು ಪಪ್ಪಾಯಿ ಬೀಜ ಹಾಗೂ ನಿಂಬೆಹಣ್ಣು ಹಾಕಿ ಮನೆಮದ್ದನ್ನು ಮಾಡಿಕೊಳ್ಳಬಹುದು ತುಂಬಾ ಅನುಕೂಲವಾಗುತ್ತದೆ ಆಗಿದೆ ಈ ಪದಾರ್ಥಗಳು ಸುಲಭವಾಗಿ…

    Read more...

  • ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ…  ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!!

    ನಿಮಗೆ ಅಜೀರ್ಣತೆ ಇದಿಯ ಇದರಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ… ಹಾಗಾದರೆ ಅಜೀರ್ಣಕ್ಕೆ ಈ ಮನೆಮದ್ದನ್ನು ಒಮ್ಮೆ ಬಳಸಿ ನೋಡಿ..!!

    ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಆರೋಗ್ಯಕರ ಮಾಹಿತಿ ನಿಮಗಾಗಿ ಸ್ವಯಂ ಪಾಕದ ಮನೆಮದ್ದುವಿಗೆ ಸ್ವಾಗತ ಈ ದಿನ ನಾನು ಜೀರ್ಣಕ್ರಿಯೆ ಶಕ್ತಿ ತೊಂದರೆ ಇರುವವರಿಗೆ ಅಂದರೆ ಅಜೀರ್ಣ ತೊಂದರೆ ಇರುವವರಿಗೆ ಮನೆಮದ್ದನ್ನು ಹೇಳ್ತಾ ಇದೀನಿ ಸಣ್ಣ ಮಕ್ಕಳಿಗೆ ಈ ಮನೆಮದ್ದನ್ನು ಕೊಡಬೇಕಾದರೆ ಅರ್ಧ ಪ್ರಮಾಣ ದಷ್ಟು ಕೊಟ್ಟರೆ ಒಳ್ಳೆಯದುಬೇಕಾಗುವ ಪದಾರ್ಥಗಳು ಲವಂಗ ಕುಟಾ ಣಿಯಲ್ಲಿ ಕುಟ್ಟುಬಿಟು ಪುಡಿ ಮಾಡಿ ಇಟ್ಕೊಂಡುದಿವಿ ನಿಮಗೆ 2 ಮೂರು ಚೀಟಿಗೆ ಲವಂಗದ ಪುಡಿ ಬೇಕಾಗುತ್ತದೆ ಹಾಗೆ ಒನ್ ಕಪ್ ಷ್ಟು…

    Read more...

  • ಒಂದೇ ತಿಂಗಳಲ್ಲಿ ಬಿಪಿ,ಶುಗರ್ ನಾರ್ಮಲ್, ಆಗಿಬಿಡುತ್ತದೆ.. ಏನಿದು ಮಿಸ್ ಮಾಡಿದೆ ಈ ವೈರಲ್ ಮಾಹಿತಿಯನ್ನು ನೋಡಿ..

    ಒಂದೇ ತಿಂಗಳಲ್ಲಿ ಬಿಪಿ,ಶುಗರ್ ನಾರ್ಮಲ್, ಆಗಿಬಿಡುತ್ತದೆ.. ಏನಿದು ಮಿಸ್ ಮಾಡಿದೆ ಈ ವೈರಲ್ ಮಾಹಿತಿಯನ್ನು ನೋಡಿ..

    ನಮಸ್ತೆ ಸ್ನೇಹಿತರೆ ನಮಗಿರುವಂತಹ ಕೊಲೆಸ್ಟ್ರಾಲ್ ಬಿಪಿ ಶುಗರ್ ನಾರ್ಮಲ್ ಸ್ಟೇಜ್ ಬರುತ್ತೆ ಹಾಗೂ ಮೂರು ವರ್ಷದ ಹಿಂದೆ ಎದ್ದು ನಡೆದಾಡಲು ಇರಲು ಆಗದಿರುವ ವ್ಯಕ್ತಿ ಇದನ್ನು ತೆಗೆದುಕೊಂಡು ಕೇವಲ 15 ದಿನಗಳಲ್ಲಿ ಬಾಡಿಯಲ್ಲಿ ಅಂದರೆ ದೇಹದಲ್ಲಿ ವೈಬ್ರೇಶನ್ ಸ್ಟಾರ್ಟ್ ಆಗಿ ಎದ್ದು ಒಬ್ಬರೆ ಕೂತು ಕೊಂಡಿರೋದು ಇವರು ತಾಯಿಗೆ 80 ವರ್ಷ ತುಂಬಾ ಸಮಸ್ಯೆ ಇತ್ತು ಮತ್ತು ಎನರ್ಜಿ ಸಮಸ್ಯೆ ಕೂಡ ಇತ್ತು ಇದನ್ನು ಸೇವಿಸಿದ ನಂತರ ತುಂಬಾ ಒಳ್ಳೆಯದಾಗಿದೆ ಮತ್ತು ಶುಗರ್ ಲೆವೆಲ್ ಎಲ್ಲವೂ ಕೂಡ…

    Read more...

  • ದೇಹದ ತೂಕವನ್ನು ಬೊಜ್ಜನ್ನು ಕಡಿಮೆ ಮಾಡುವಂತಹ ಅದ್ಭುತವಾದಂತಹ ಮನೆಮದ್ದು ನಿಮಗಾಗಿ …

    ದೇಹದ ತೂಕವನ್ನು ಬೊಜ್ಜನ್ನು ಕಡಿಮೆ ಮಾಡುವಂತಹ ಅದ್ಭುತವಾದಂತಹ ಮನೆಮದ್ದು ನಿಮಗಾಗಿ …

    ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕೂಡ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗುತ್ತದೆ ಇದರಿಂದ ದೇಹದ ತೂಕ ಕೂಡ ಹೆಚ್ಚಾಗುತ್ತದೆ. ಹಾಗಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹಲವಾರು ರೀತಿಯಾದಂತಹ ಪ್ರಯತ್ನಗಳನ್ನು ಪಡುತ್ತಿದ್ದಾರೆ ಅದು ವಿಫಲವಾಗುತ್ತದೆ. ಹಾಗಾಗಿ ನಾವು ಇಂದು ತಿಳಿಸುವ ಈ ಒಂದು ವಿಧಾನವನ್ನು ನೀವು ಅನುಸರಣೆ ಮಾಡಿದರೆ ಖಂಡಿತವಾಗಿಯೂ ನಿಮ್ಮ ದೇಹದಲ್ಲಿ ಇರುವಂತಹ ಕೊಬ್ಬು ಕಡಿಮೆಯಾಗುತ್ತದೆ ಜೊತೆಗೆ ಕೆಲವೊಂದಷ್ಟು ಆರೋಗ್ಯಕರ ಪ್ರಯೋಜನಗಳು ಆಗುತ್ತದೆ. ಮೊದಲಿಗೆ ನೀವು ರಾತ್ರಿಯ ಸಮಯ ಒಂದು ಗ್ಲಾಸ್ ನೀರಿಗೆ ಒಂದು ಟೇಬಲ್…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">