Uncategorized - Karnataka's Best News Portal

Category: Uncategorized

  • ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ

    ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ

    ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ ಅವಧೂತ ಶ್ರೀವಿನಯ ಗುರೂಜಿ. ಪರಿಹಾರ ಎನ್ನುವುದಕ್ಕೆ ಒಂದು ಒಳ್ಳೆ ಎಕ್ಸಾಂಪಲ್ ಕೊಟ್ಟಿದ್ದಾರೆ ವಿನ್ನರ್ ಗುರೂಜಿಯವರು. ಪರಿಹಾರ ಎಂದರೇನು? ಪರಿಹಾರ ಎಂದರೆ ಒಂದು ಪರಿವರ್ತನೆಗೆ ರಪ್ಪ ದುಡ್ಡು ಕೊಡಲಿಲ್ಲ ಅಂದ್ರೆ ನಾವು ಫ್ರೆಂಡ್ ಹತ್ರ ಕೇಳುತ್ತೇವೆ. ದುಡ್ಡು ದುಡ್ಡು ಕೊಡ್ತಾರೆ ದುಡ್ಡು ದೊಡ್ಡಾಗೆ ಇರುತ್ತೆ ಅಪ್ಪ ಕೊಡ್ಲಿ ಫ್ರೆಂಡ್ ಕೊಡ್ಲಿ ಆದರೆ ಇಲ್ಲಿ ದುಡ್ಡಿನ ಮೂಲ ಬೇರೆಯಾಗುತ್ತದೆ ನಾವು ಕೇಳಿದ್ದು ಅಪ್ಪನ ಹತ್ತಿರ ಆದರೆ ಅಪ್ಪ ಕೊಡುವುದಿಲ್ಲ ಅದಕ್ಕೆ ಫ್ರೆಂಡ್ ಹತ್ರ…

    Read more...

  • ಗೃಹ ಲಕ್ಷ್ಮಿ ಯೋಜನೆಗೆ ಈ ಮೂರು ಕಡೆ ಅರ್ಜಿ ಹಾಕಬಹುದು..ಪತಿ ತೀರಿಕೊಂಡಿದ್ದರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು..

    ಗೃಹ ಲಕ್ಷ್ಮಿ ಯೋಜನೆಗೆ ಈ ಮೂರು ಕಡೆ ಅರ್ಜಿ ಹಾಕಬಹುದು..ಪತಿ ತೀರಿಕೊಂಡಿದ್ದರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು..

    ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮೂರು ಕಡೆಗೆ ಸಲ್ಲಿಸಬಹುದು..|| ಪತಿ ತೀರಿಕೊಂಡಿದ್ದರೆ ಅರ್ಜಿಯಲ್ಲಿ ಏನು ತುಂಬಬೇಕು……|| ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಬಿಡುಗಡೆಯಾಗಿದ್ದು ಪ್ರತಿ ಯೊಬ್ಬ ಮಹಿಳೆಯು ಕೂಡ ಈ ಒಂದು ಅರ್ಜಿಯನ್ನು ಹಾಕಬಹು ದಾಗಿದೆ ಅದರಲ್ಲೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆಯೂ ಕೂಡ ಈ ಒಂದು ಯೋಜನೆ ಉಪಯುಕ್ತವಾಗುತ್ತಿದ್ದು ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದೆ. ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದಿದ್ದು ಅವರು ಅಧಿಕಾರಕ್ಕೆ ಬರುವ…

    Read more...

  • ಅಭಿಷೇಕ ಮಾಡುವಾಗ ಕಣ್ಣಮುಚ್ಚುವ ದೇವಿ ನಿಮ್ಮ ಕಣ್ಣಾರೆ ನೋಡಿ ಈ ವಿಡಿಯೋದಲ್ಲಿ…

    ಅಭಿಷೇಕ ಮಾಡುವಾಗ ಕಣ್ಣಮುಚ್ಚುವ ದೇವಿ ನಿಮ್ಮ ಕಣ್ಣಾರೆ ನೋಡಿ ಈ ವಿಡಿಯೋದಲ್ಲಿ…

    ಅಭಿಷೇಕ ಮಾಡುವಾಗ ಕಣ್ಣುಮುಚ್ಚುವ ದೇವಿ…….!! ಈ ಅದ್ಭುತ ಪವಾಡ……!! ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಅಮ್ಮನವರ ಶಿಲೆ ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ಶಿಲೆ ಸುಮಾರು ಏಳು ಸಾವಿರ ವರ್ಷದ ಹಿಂದಿನ ಶಿಲೆ ಎಂದು ತಿಳಿದುಬಂದಿದೆ. ಈ ದೇವಸ್ಥಾನದಲ್ಲಿ ನಡೆಯುವಂತಹ ಪವಾಡ ಎಲ್ಲಾ ಭಕ್ತಾದಿಗಳ ಮುಂದೆಯೇ ನಡೆಯು ತ್ತದೆ. ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳಿಂದಲೂ ಈ ಪವಾಡ ನಡೆಯುತ್ತಿದೆ ಎಂದು ಹೇಳಲಾಗಿದೆ. ಬಹುಶಹ ಈ ರೀತಿಯಾದ ಪವಾಡ ಪ್ರಪಂಚದ ಯಾವ ದೇವಸ್ಥಾನದಲ್ಲಿ ಯೂ ನಡೆಯಲು ಸಾಧ್ಯವಿಲ್ಲ. ಹಾಗಾದರೆ ಅಷ್ಟಕ್ಕೂ…

    Read more...

  • 2027 ರ ಹೊತ್ತಿಗೆ ಭಾರತದಲ್ಲಿ ಡಿಸೇಲ್ ಕಾರ್ ಬ್ಯಾನ್..ಭಾರತೀಯರ ತಲೆ ಕೆಡಿಸುತ್ತದೆ

    2027 ರ ಹೊತ್ತಿಗೆ ಭಾರತದಲ್ಲಿ ಡಿಸೇಲ್ ಕಾರ್ ಬ್ಯಾನ್..ಭಾರತೀಯರ ತಲೆ ಕೆಡಿಸುತ್ತದೆ

    2027ರ ಹೊತ್ತಿಗೆ ಭಾರತದಲ್ಲಿ ಡೀಸೆಲ್ ಕಾರುಗಳು ಬ್ಯಾನ್|| ಭಾರತೀಯರ ತಲೆಕೆಡಿಸುತ್ತಿದೆ ಮೋದಿ ಪ್ಲಾನ್…..|| ಒಂದು ಕಾಲ ಇತ್ತು ಕಾರುಗಳನ್ನು ತೆಗೆದುಕೊಳ್ಳುವುದು ಎಂದರೆ ತುಂಬಾ ದೊಡ್ಡ ವಿಷಯ. ಆದರೆ ಈಗ ಹಾಗಲ್ಲ ಕಾರು ತೆಗೆದುಕೊಳ್ಳುವುದು ದೊಡ್ಡ ವಿಷಯ ಅಲ್ಲ. ಈಗ ಬೈಕ್ ಗಳಿಗಿಂತಲೂ ಹೆಚ್ಚಾಗಿ ಕಾರುಗಳೇ ರೋಡಿನಲ್ಲಿ ಓಡಾಡುತ್ತಿವೆ. ಆದರೆ ವಾಹನಗಳ ಓಡಾಟ ಹೆಚ್ಚಾದಂತೆಲ್ಲ ಅದರಿಂದ ತುಂಬಾ ಪರಿಣಾಮ ಆಗುತ್ತದೆ ಎನ್ನುವುದು ಕೂಡ ನಿಮಗೆ ಗೊತ್ತಿರಬೇಕು. ಎತ್ತಿನ ಗಾಡಿ ಇರುವಾಗ ಎಲ್ಲವೂ ಸರಿಯಾಗಿತ್ತು ಓಡಾಡುವುದಕ್ಕೆ ಸ್ವಲ್ಪ ಕಷ್ಟ ಆಗಿ…

    Read more...

  • ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ ಐಪಿಎಲ್ ನ ಕರಾಳ ಸತ್ಯ..

    ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ ಐಪಿಎಲ್ ನ ಕರಾಳ ಸತ್ಯ..

    ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ…….|| ದೇಶದ ಸಮಸ್ತ ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಎಂದರೆ ಏನೋ ಒಂದು ವಿಶೇಷ ರೀತಿಯ ಕ್ರೇಜ್. ಬೇರೆ ಸ್ಪೋರ್ಟ್ಸ್ ಗಳಿಗೆ ಹೋಲಿಸಿದರೆ ಈ ಐಪಿಎಲ್ ನಲ್ಲಿ ಹಣ ಹೆಚ್ಚಾಗಿ ಹರಿದು ಬರುತ್ತದೆ. ಇಲ್ಲಿ ತಂಡದ ಮಾಲೀಕರು ಕೋಟಿಗಟ್ಟಲೆ ಹಣವನ್ನು ಸುರಿದು ತಮ್ಮ ತಮ್ಮ ಟೀಮ್ ಅನ್ನು ತಯಾರು ಮಾಡುತ್ತಾರೆ. ಬ್ರಾಡ್ ಕಾಸ್ಟಿಂಗ್ ರೈಡ್ಸ್, ಬ್ರಾಂಡಿಂಗ್ ರೈಟ್ಸ್ ಹೀಗೆ ಪ್ರತಿಯೊಂದರಲ್ಲಿ ಯೂ ಸಹ ಇಲ್ಲಿ ಕೋಟಿಗಟ್ಟಲೆ…

    Read more...

  • ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಅದ್ಬುತ.. ಸ್ವತಃ ದೇವಿಯೆ ಬರುತ್ತಾಳೆ

    ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಅದ್ಬುತ.. ಸ್ವತಃ ದೇವಿಯೆ ಬರುತ್ತಾಳೆ

    ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಪವಾಡ…..|| ಭಾರತ ದೇಶದ ಈ ದೇವಸ್ಥಾನದಲ್ಲಿ ನೆಲೆಸಿರುವ ಅಪರೂಪದ ಲಕ್ಷ್ಮಿ ದೇವಿಯ ವಿಗ್ರಹದಲ್ಲಿ ಸಾಕಷ್ಟು ಪವಾಡಗಳು ಕಂಡುಬರುತ್ತದೆ. ಈ ದೇವಸ್ಥಾನ ಅದ್ಭುತದಲ್ಲೇ ಅದ್ಭುತ. ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಮಯದಲ್ಲಿ ಸ್ವತಹ ಅಮ್ಮನವರೇ ಗರ್ಭಗುಡಿಗೆ ನಡೆದುಕೊಂಡು ಬರುತ್ತಾರೆ. ಈ ಪವಾಡವನ್ನು ಅಲ್ಲಿದ್ದ ಎಲ್ಲ ಭಕ್ತರು ಸಹ ನೋಡಿದ್ದಾರೆ. ಈ ದೇವಸ್ಥಾನದಲ್ಲಿ ನಡೆಯುತ್ತಿರುವಂತಹ ಪವಾಡ ಎಂಥವರಿಗಾದರೂ ಬೆಚ್ಚಿ ಬೆಳಿಸುತ್ತದೆ. ಯಾಕೆ ಎಂದರೆ ಎಲ್ಲರ ಮುಂದೆಯೇ ನಡೆಯುತ್ತದೆ…

    Read more...

  • ಎರಡು ವರ್ಷ ನಾವು ಸಾಕಿದ್ದು ಹತ್ತು ವರ್ಷ ನಮ್ಮನ್ನ ಸಾಕುತ್ತೆ..50 ಲಕ್ಷ ಬರುತ್ತೆ ಮಾರಿದರೆ

    ಎರಡು ವರ್ಷ ನಾವು ಸಾಕಿದ್ದು ಹತ್ತು ವರ್ಷ ನಮ್ಮನ್ನ ಸಾಕುತ್ತೆ..50 ಲಕ್ಷ ಬರುತ್ತೆ ಮಾರಿದರೆ

    ನಾವು ಸಾಕಿದ್ದು ಎರಡೇ ವರ್ಷ ಮಾರಿದಾಗ 50 ಲಕ್ಷ ಬರುತ್ತೆ..|| ಪ್ರತಿಯೊಬ್ಬರೂ ಕೂಡ ತಮ್ಮ ಜಮೀನುಗಳಲ್ಲಿ ಕೇವಲ ಬೆಳೆಯನ್ನು ಬೆಳೆಯುವುದು ಅಷ್ಟೇ ಅಲ್ಲದೆ ಈ ರೀತಿಯಾದಂತಹ ಅಂದರೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೀಗೆ ಹಲವಾರು ವಿಧದ ಕೆಲಸಗಳನ್ನು ಕೂಡ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹು ದಾಗಿದೆ. ಅದೇ ರೀತಿ ಈಗ ನಾವು ಹೇಳುತ್ತಿರುವಂತಹ ಈ ರೈತರು. ಮೊದಲು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಬೋರನ್ನು ಮಾಡಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ರೀತಿಯಾದ…

    Read more...

  • ಟು ವಿಲರ್ ಇದ್ರೆ ಸಾಕು ತಿಂಗಳಿಗೆ 45000 ದುಡಿಯಬಹುದು.ಯಾವುದೇ ಕ್ವಾಲಿಫಿಕೇಷನ್ ಬೇಕಿಲ್ಲ.ವಿಡಿಯೋ ನೋಡಿ‌

    ಟು ವಿಲರ್ ಇದ್ರೆ ಸಾಕು ತಿಂಗಳಿಗೆ 45000 ದುಡಿಯಬಹುದು.ಯಾವುದೇ ಕ್ವಾಲಿಫಿಕೇಷನ್ ಬೇಕಿಲ್ಲ.ವಿಡಿಯೋ ನೋಡಿ‌

    ದ್ವಿಚಕ್ರ ವಾಹನ ಇದ್ದರೆ ಸಾಕು ತಿಂಗಳಿಗೆ 45000 ಹಣ ಸಂಪಾದನೆ ಮಾಡಬಹುದು.ಈಗಿನ ಕಾಲದಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ತಮಾಷೆಯ ಮಾತಲ್ಲ ಹೌದು ನಾವು ಯಾವುದೇ ಕಂಪನಿಗೆ ಹೋದರು ಅಥವಾ ಯಾವುದೇ ಒಂದು ಖಾಸಗಿ ಅಂಗಡಿಗೆ ಹೋದರೂ ಕೂಡ ಕೆಲಸಕ್ಕೆ ಸೇರಿ ಕೊಳ್ಳಬೇಕಾದರೆ 108 ಷರತ್ತುಗಳನ್ನು ವಿಧಿಸಿದ್ದಾರೆ. ಇವುಗಳೆಲ್ಲವನ್ನೂ ಕೂಡ ನಾವು ಒಪ್ಪಿಕೊಂಡರೆ ಮಾತ್ರ ನಮಗೆ ಕೆಲಸ ದೊರೆಯುತ್ತದೆ ಅದರಲ್ಲಿ ನಾವು ಯಾವ ವಿದ್ಯಾರ್ಹತೆಯನ್ನು ಹೊಂದಿರುತ್ತವೆ ಅದಕ್ಕೆ ತಕ್ಕಂತಹ ಕೆಲಸವನ್ನು ಮಾತ್ರ ನೀಡುತ್ತಾರೆ. ಸಂಬಳವೂ ಕೂಡ ಅವರ ನಿಗದಿ ಮಾಡಿದಷ್ಟು…

    Read more...

  • ಹಣದ ಸಂಕಷ್ಟ ಅಂತ ಕೊರಗುವುದನ್ನು ಬಿಟ್ಟು ಈ ಒಂದು ಬೇರನ್ನು ಸದಾ ಜೊತೆಗೆ ಇಟ್ಟುಕೊಳ್ಳಿ,ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ದುಡ್ಡಿಗೆ ಕೊರತೆ ಆಗೋದಿಲ್ಲ…

    ಹಣದ ಸಂಕಷ್ಟ ಅಂತ ಕೊರಗುವುದನ್ನು ಬಿಟ್ಟು ಈ ಒಂದು ಬೇರನ್ನು ಸದಾ ಜೊತೆಗೆ ಇಟ್ಟುಕೊಳ್ಳಿ,ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ದುಡ್ಡಿಗೆ ಕೊರತೆ ಆಗೋದಿಲ್ಲ…

    ಈ ಚಮತ್ಕಾರಿ ಬೇರನ್ನು ನೀವು ನಿಮ್ಮ ಹತ್ತಿರ ಇಟ್ಟು ಕೊಂಡರೆ ದುಡ್ಡಿಗೆ ಕೊರತೆ ಎನ್ನುವುದು ಇರುವುದಿಲ್ಲ.ನಾವು ಹೇಳುವಂತಹ ಈ ಸರಳ ವಿಧಾನವನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡರೆ ಖಚಿತವಾಗಿ ಕೂಡ ನಿಮ್ಮ ಜೀವನದಲ್ಲಿ ಬಹು ದೊಡ್ಡ ಚಮತ್ಕಾರ ನಡೆಯುತ್ತದೆ. ನಾವು ಹೇಳುವಂತಹ ಈ ಬೇರನ್ನು ನೀವು ನಿಮ್ಮ ಬಳಿ ಇಟ್ಟುಕೊಂಡರೆ ಜನ ನಿಮ್ಮ ಬಳಿ ಯಾವ ರೀತಿ ಬರುತ್ತಾರೆ ಹಾಗೂ ಹಣ ನಿಮ್ಮನ್ನು ಯಾವ ರೀತಿ ಆಕರ್ಷಣೆ ಮಾಡುತ್ತದೆ ಎಂಬುದರ ಸಂಪೂರ್ಣ ವಿಚಾರವನ್ನು ಈ ಲೇಖನದಲ್ಲಿ…

    Read more...

  • ಮಾವನ ವೃದ್ದಾಶ್ರಮ ಸೇರಿಸೋ ಪ್ಲಾನ್ ಮಾಡಿದ ಸೊಸೆಯಿಂದಿರು ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೇನು ಸೊಕೆ ಶಾಕ್…!

    ಮಾವನ ವೃದ್ದಾಶ್ರಮ ಸೇರಿಸೋ ಪ್ಲಾನ್ ಮಾಡಿದ ಸೊಸೆಯಿಂದಿರು ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೇನು ಸೊಕೆ ಶಾಕ್…!

    ಮಾವನನ್ನು ವೃದ್ದಶ್ರಮ ಸೇರಿಸುವ ಪ್ಲಾನ್ ಮಾಡಿದ ಸೊಸೆಯಂದಿರು, ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೆನು ಗೊತ್ತ ಎಲ್ಲಾ ಶಾಕ್.ತಮಿಳುನಾಡಿನ ಚೆನ್ನೈ ಸಿಟಿಯಲ್ಲಿ ಸುಂದರಾಂಗ ಎಂಬ ವ್ಯಕ್ತಿಯು ವಾಸವಾಗಿದ್ದರು ಸುಂದರಾಂಗ ಅವರಿಗೆ 60 ವರ್ಷ ವಯಸ್ಸಾಗಿದೆ ಸುಂದರಾಂಗ ಹೆಂಡತಿ ಮೀನಾ ಕ್ಯಾನ್ಸರ್ ಕಾಯಿಲೆಯಿಂದ ಸ’ತ್ತು ಹೋದಳು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದರು, ಸುಂದರಾಂಗ ಅವರು ತಮ್ಮ ಇಬ್ಬರು ಮಕ್ಕಳ ಜೊತೆ ಅವರ ಹೆಂಡತಿಯರ ಜೊತೆ ಹಾಗೂ ಮಕ್ಕಳ ಜೊತೆ ಒಂದೇ ಮನೆಯಲ್ಲಿ ಒಟ್ಟಿಗೆ ಜೀವನ ಮಾಡುತ್ತಿದ್ದರು. ಸುಂದರಾಂಗ…

    Read more...

Recent Posts

Tags

arogya Bigboss deepavali 2023 deepavali in kannada kannada Bigboss kannada health kannada useful information MRI ಸ್ಕ್ಯಾನ್ Pump sudeep water pump ಅಡುಗೆ ಮನೆ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಬಿಗ್ ವಾಸ್ ಬಿಪಿ ವರ್ತೂರು ಸಂತೋಷ್ ವಾಟರ್‌ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…