Category: Uncategorized
-
ಯುಗಾದಿ ದಿನ ಈ ಪ್ರಾಣಿಯ ಮುಖ ನೋಡಿದರೆ ಅದೃಷ್ಟ ಶುರುವಾಗುತ್ತೆ..ಸಾಕಷ್ಟು ಶ್ರೀಮಂತಿಕೆ ಬರುತ್ತೆ..
ನಮಸ್ಕಾರ ಪ್ರಿಯ ವೀಕ್ಷಕರೆ, ಯುಗಾದಿ ಹಬ್ಬದ ದಿನ ಈ ಪ್ರಾಣಯಾ ಮುಖ ನೋಡಿದರೆ ಕೋಟ್ಯಾಧೀಶರಾಗುತ್ತೀರಾ, ಅನ್ನುವರಹಸ್ಯ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಯುಗಾದಿ ಯುಗದ ಆದಿ ಇಂದು ಕ್ಯಾಲೆಂಡರ್ ನ ಪ್ರಕಾರ ಹೊಸ ವರ್ಷದ ದಿನ ಸಾಮಾನ್ಯವಾಗಿ ಈ ಹಬ್ಬವನ್ನು ಮಾರ್ಚ್ ತಿಂಗಳ ಅಂತ್ಯದಲ್ಲಿ ಹಾಗೂ ಏಪ್ರಿಲ್ ತಿಂಗಳ ಆರಂಭದಲ್ಲಿ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ನಾವು ಹೇಗೆ ಯುಗಾದಿಯನ್ನು ಆಚರಿಸುತ್ತೇವೆ, ಅದೇ ರೀತಿ ತಮಿಳುನಾಡು ತೆಲಂಗಾಣ ಆಂಧ್ರದಲ್ಲೂ ಕೂಡ ಯುಗಾದಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ…
-
ಮೃತರ ಆತ್ಮ 24 ಗಂಟೆ ನಂತರ ಮತ್ತೆ ಮರಳಿ ಮನೆಗೆ ಬರೋದ್ಯಾಕೆ ಗೊತ್ತಾ ? ಯಮ ನೀಡುವ ಸೂಚನೆ
ಮೃತರ ಆತ್ಮ 24 ಗಂಟೆ ನಂತರ ಮತ್ತೆ ಮರಳಿ ಮನೆಗೆ ಬರೋದ್ಯಾಕೆ ಗೊತ್ತಾ ? ಯಮ ನೀಡುವ ಸೂಚನೆ
-
ನಿಮ್ಮ ಕಿವಿಯನ್ನು ನೀವೆ ನಂಬದ ಘಟನೆ ಇದು ಜಗತ್ತಿನ ಮೀಡಿಯಾಗಳು ಭಾರತಕ್ಕೆ ಬಂದಿದ್ದವು..
ನಿಮ್ಮ ಕಿವಿಯನ್ನು ನೀವೆ ನಂಬದ ಘಟನೆ ಇದು ಜಗತ್ತಿನ ಮೀಡಿಯಾಗಳು ಭಾರತಕ್ಕೆ ಬಂದಿದ್ದವು..
-
ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ
ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ ಅವಧೂತ ಶ್ರೀವಿನಯ ಗುರೂಜಿ. ಪರಿಹಾರ ಎನ್ನುವುದಕ್ಕೆ ಒಂದು ಒಳ್ಳೆ ಎಕ್ಸಾಂಪಲ್ ಕೊಟ್ಟಿದ್ದಾರೆ ವಿನ್ನರ್ ಗುರೂಜಿಯವರು. ಪರಿಹಾರ ಎಂದರೇನು? ಪರಿಹಾರ ಎಂದರೆ ಒಂದು ಪರಿವರ್ತನೆಗೆ ರಪ್ಪ ದುಡ್ಡು ಕೊಡಲಿಲ್ಲ ಅಂದ್ರೆ ನಾವು ಫ್ರೆಂಡ್ ಹತ್ರ ಕೇಳುತ್ತೇವೆ. ದುಡ್ಡು ದುಡ್ಡು ಕೊಡ್ತಾರೆ ದುಡ್ಡು ದೊಡ್ಡಾಗೆ ಇರುತ್ತೆ ಅಪ್ಪ ಕೊಡ್ಲಿ ಫ್ರೆಂಡ್ ಕೊಡ್ಲಿ ಆದರೆ ಇಲ್ಲಿ ದುಡ್ಡಿನ ಮೂಲ ಬೇರೆಯಾಗುತ್ತದೆ ನಾವು ಕೇಳಿದ್ದು ಅಪ್ಪನ ಹತ್ತಿರ ಆದರೆ ಅಪ್ಪ ಕೊಡುವುದಿಲ್ಲ ಅದಕ್ಕೆ ಫ್ರೆಂಡ್ ಹತ್ರ…
-
ಗೃಹ ಲಕ್ಷ್ಮಿ ಯೋಜನೆಗೆ ಈ ಮೂರು ಕಡೆ ಅರ್ಜಿ ಹಾಕಬಹುದು..ಪತಿ ತೀರಿಕೊಂಡಿದ್ದರೆ ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು..
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮೂರು ಕಡೆಗೆ ಸಲ್ಲಿಸಬಹುದು..|| ಪತಿ ತೀರಿಕೊಂಡಿದ್ದರೆ ಅರ್ಜಿಯಲ್ಲಿ ಏನು ತುಂಬಬೇಕು……|| ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಬಿಡುಗಡೆಯಾಗಿದ್ದು ಪ್ರತಿ ಯೊಬ್ಬ ಮಹಿಳೆಯು ಕೂಡ ಈ ಒಂದು ಅರ್ಜಿಯನ್ನು ಹಾಕಬಹು ದಾಗಿದೆ ಅದರಲ್ಲೂ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆಯೂ ಕೂಡ ಈ ಒಂದು ಯೋಜನೆ ಉಪಯುಕ್ತವಾಗುತ್ತಿದ್ದು ಪ್ರತಿ ತಿಂಗಳು 2000 ಹಣವನ್ನು ಪಡೆಯಬಹುದಾಗಿದೆ. ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದಿದ್ದು ಅವರು ಅಧಿಕಾರಕ್ಕೆ ಬರುವ…
-
ಅಭಿಷೇಕ ಮಾಡುವಾಗ ಕಣ್ಣಮುಚ್ಚುವ ದೇವಿ ನಿಮ್ಮ ಕಣ್ಣಾರೆ ನೋಡಿ ಈ ವಿಡಿಯೋದಲ್ಲಿ…
ಅಭಿಷೇಕ ಮಾಡುವಾಗ ಕಣ್ಣುಮುಚ್ಚುವ ದೇವಿ…….!! ಈ ಅದ್ಭುತ ಪವಾಡ……!! ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಅಮ್ಮನವರ ಶಿಲೆ ಭಾರತ ದೇಶದಲ್ಲಿಯೇ ಅತ್ಯಂತ ಪುರಾತನವಾದ ಶಿಲೆ ಸುಮಾರು ಏಳು ಸಾವಿರ ವರ್ಷದ ಹಿಂದಿನ ಶಿಲೆ ಎಂದು ತಿಳಿದುಬಂದಿದೆ. ಈ ದೇವಸ್ಥಾನದಲ್ಲಿ ನಡೆಯುವಂತಹ ಪವಾಡ ಎಲ್ಲಾ ಭಕ್ತಾದಿಗಳ ಮುಂದೆಯೇ ನಡೆಯು ತ್ತದೆ. ಸುಮಾರು ಮೂರ್ನಾಲ್ಕು ಸಾವಿರ ವರ್ಷಗಳಿಂದಲೂ ಈ ಪವಾಡ ನಡೆಯುತ್ತಿದೆ ಎಂದು ಹೇಳಲಾಗಿದೆ. ಬಹುಶಹ ಈ ರೀತಿಯಾದ ಪವಾಡ ಪ್ರಪಂಚದ ಯಾವ ದೇವಸ್ಥಾನದಲ್ಲಿ ಯೂ ನಡೆಯಲು ಸಾಧ್ಯವಿಲ್ಲ. ಹಾಗಾದರೆ ಅಷ್ಟಕ್ಕೂ…
-
2027 ರ ಹೊತ್ತಿಗೆ ಭಾರತದಲ್ಲಿ ಡಿಸೇಲ್ ಕಾರ್ ಬ್ಯಾನ್..ಭಾರತೀಯರ ತಲೆ ಕೆಡಿಸುತ್ತದೆ
2027ರ ಹೊತ್ತಿಗೆ ಭಾರತದಲ್ಲಿ ಡೀಸೆಲ್ ಕಾರುಗಳು ಬ್ಯಾನ್|| ಭಾರತೀಯರ ತಲೆಕೆಡಿಸುತ್ತಿದೆ ಮೋದಿ ಪ್ಲಾನ್…..|| ಒಂದು ಕಾಲ ಇತ್ತು ಕಾರುಗಳನ್ನು ತೆಗೆದುಕೊಳ್ಳುವುದು ಎಂದರೆ ತುಂಬಾ ದೊಡ್ಡ ವಿಷಯ. ಆದರೆ ಈಗ ಹಾಗಲ್ಲ ಕಾರು ತೆಗೆದುಕೊಳ್ಳುವುದು ದೊಡ್ಡ ವಿಷಯ ಅಲ್ಲ. ಈಗ ಬೈಕ್ ಗಳಿಗಿಂತಲೂ ಹೆಚ್ಚಾಗಿ ಕಾರುಗಳೇ ರೋಡಿನಲ್ಲಿ ಓಡಾಡುತ್ತಿವೆ. ಆದರೆ ವಾಹನಗಳ ಓಡಾಟ ಹೆಚ್ಚಾದಂತೆಲ್ಲ ಅದರಿಂದ ತುಂಬಾ ಪರಿಣಾಮ ಆಗುತ್ತದೆ ಎನ್ನುವುದು ಕೂಡ ನಿಮಗೆ ಗೊತ್ತಿರಬೇಕು. ಎತ್ತಿನ ಗಾಡಿ ಇರುವಾಗ ಎಲ್ಲವೂ ಸರಿಯಾಗಿತ್ತು ಓಡಾಡುವುದಕ್ಕೆ ಸ್ವಲ್ಪ ಕಷ್ಟ ಆಗಿ…
-
ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ ಐಪಿಎಲ್ ನ ಕರಾಳ ಸತ್ಯ..
ನಿಮ್ಮ ಮೆಚ್ಚಿನ ಐಪಿಎಲ್ ನ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ..? ಇಲ್ಲಿದೆ ನೋಡಿ…….|| ದೇಶದ ಸಮಸ್ತ ಕ್ರಿಕೆಟ್ ಪ್ರಿಯರಿಗೆ ಐಪಿಎಲ್ ಎಂದರೆ ಏನೋ ಒಂದು ವಿಶೇಷ ರೀತಿಯ ಕ್ರೇಜ್. ಬೇರೆ ಸ್ಪೋರ್ಟ್ಸ್ ಗಳಿಗೆ ಹೋಲಿಸಿದರೆ ಈ ಐಪಿಎಲ್ ನಲ್ಲಿ ಹಣ ಹೆಚ್ಚಾಗಿ ಹರಿದು ಬರುತ್ತದೆ. ಇಲ್ಲಿ ತಂಡದ ಮಾಲೀಕರು ಕೋಟಿಗಟ್ಟಲೆ ಹಣವನ್ನು ಸುರಿದು ತಮ್ಮ ತಮ್ಮ ಟೀಮ್ ಅನ್ನು ತಯಾರು ಮಾಡುತ್ತಾರೆ. ಬ್ರಾಡ್ ಕಾಸ್ಟಿಂಗ್ ರೈಡ್ಸ್, ಬ್ರಾಂಡಿಂಗ್ ರೈಟ್ಸ್ ಹೀಗೆ ಪ್ರತಿಯೊಂದರಲ್ಲಿ ಯೂ ಸಹ ಇಲ್ಲಿ ಕೋಟಿಗಟ್ಟಲೆ…
-
ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಅದ್ಬುತ.. ಸ್ವತಃ ದೇವಿಯೆ ಬರುತ್ತಾಳೆ
ಪೂಜೆ ಮಾಡುವಾಗ ಗರ್ಭಗುಡಿಗೆ ನಡೆದುಕೊಂಡು ಬರುವ ದೇವಿ ನಿಮ್ಮ ಕಣ್ಣಾರೆ ನೋಡಿ ಪವಾಡ…..|| ಭಾರತ ದೇಶದ ಈ ದೇವಸ್ಥಾನದಲ್ಲಿ ನೆಲೆಸಿರುವ ಅಪರೂಪದ ಲಕ್ಷ್ಮಿ ದೇವಿಯ ವಿಗ್ರಹದಲ್ಲಿ ಸಾಕಷ್ಟು ಪವಾಡಗಳು ಕಂಡುಬರುತ್ತದೆ. ಈ ದೇವಸ್ಥಾನ ಅದ್ಭುತದಲ್ಲೇ ಅದ್ಭುತ. ಲಕ್ಷ್ಮಿ ದೇವಿಗೆ ಪೂಜೆ ಮಾಡುವ ಸಮಯದಲ್ಲಿ ಸ್ವತಹ ಅಮ್ಮನವರೇ ಗರ್ಭಗುಡಿಗೆ ನಡೆದುಕೊಂಡು ಬರುತ್ತಾರೆ. ಈ ಪವಾಡವನ್ನು ಅಲ್ಲಿದ್ದ ಎಲ್ಲ ಭಕ್ತರು ಸಹ ನೋಡಿದ್ದಾರೆ. ಈ ದೇವಸ್ಥಾನದಲ್ಲಿ ನಡೆಯುತ್ತಿರುವಂತಹ ಪವಾಡ ಎಂಥವರಿಗಾದರೂ ಬೆಚ್ಚಿ ಬೆಳಿಸುತ್ತದೆ. ಯಾಕೆ ಎಂದರೆ ಎಲ್ಲರ ಮುಂದೆಯೇ ನಡೆಯುತ್ತದೆ…
-
ಎರಡು ವರ್ಷ ನಾವು ಸಾಕಿದ್ದು ಹತ್ತು ವರ್ಷ ನಮ್ಮನ್ನ ಸಾಕುತ್ತೆ..50 ಲಕ್ಷ ಬರುತ್ತೆ ಮಾರಿದರೆ
ನಾವು ಸಾಕಿದ್ದು ಎರಡೇ ವರ್ಷ ಮಾರಿದಾಗ 50 ಲಕ್ಷ ಬರುತ್ತೆ..|| ಪ್ರತಿಯೊಬ್ಬರೂ ಕೂಡ ತಮ್ಮ ಜಮೀನುಗಳಲ್ಲಿ ಕೇವಲ ಬೆಳೆಯನ್ನು ಬೆಳೆಯುವುದು ಅಷ್ಟೇ ಅಲ್ಲದೆ ಈ ರೀತಿಯಾದಂತಹ ಅಂದರೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೀಗೆ ಹಲವಾರು ವಿಧದ ಕೆಲಸಗಳನ್ನು ಕೂಡ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬಹು ದಾಗಿದೆ. ಅದೇ ರೀತಿ ಈಗ ನಾವು ಹೇಳುತ್ತಿರುವಂತಹ ಈ ರೈತರು. ಮೊದಲು ತಮ್ಮ ಜಮೀನಿನಲ್ಲಿ ಬೆಳೆಯನ್ನು ಬೆಳೆಯಬೇಕು ಎನ್ನುವ ಉದ್ದೇಶದಿಂದ ಬೋರನ್ನು ಮಾಡಿಸುತ್ತಾರೆ. ಆದರೆ ಅದರಲ್ಲಿ ಯಾವುದೇ ರೀತಿಯಾದ…
Recent Posts
- ಕಾಲಿಗೆ ಕಪ್ಪು ದಾರ ಕಟ್ಟಿಕೊಂಡರೆ 100% ನಿಮ್ಮ ಜೀವನದಲ್ಲಿ ನಡೆಯುವುದು ಇದೆ..ಯಾರು ಕಟ್ಟಬೇಕು ಯಾರು ಕಟ್ಟಬಾರದು ಗೊತ್ತಾ ?
- ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ಅನಾಹುತ ಆ ಮನೆಯಲ್ಲಿ ಖಂಡಿತವಾಗಿ ಆಗುತ್ತದೆ.. ಎಚ್ಚರ
- ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಿ…ಚಮತ್ಕಾರ ನಡೆಯುತ್ತದೆ..
- 2-3 ಮದುವೆಯಾದ ನಟರು 40,50 ನೇ ವರ್ಷದಲ್ಲೂ ಮತ್ತೆ ಮದುವೆ..ಹೆಂಡತಿ ಬದುಕಿದ್ದಾಗಲೇ 2 ನೆ ಮದುವೆಯಾದ ನಟರು ಯಾರು ನೋಡಿ..
- ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…