• ಕವಿತಾ ಚಂದನ್ ಮದುವೆ ಬಗ್ಗೆ ಏನಂದ್ರು ಗೊತ್ತಾ… ಫುಲ್ ಫನ್ನಿ ಲೈವ್ ವಿಡಿಯೋ..

    ಕವಿತಾ ಚಂದನ್ ಮದುವೆ ಬಗ್ಗೆ ಏನಂದ್ರು ಗೊತ್ತಾ… ಫುಲ್ ಫನ್ನಿ ಲೈವ್ ವಿಡಿಯೋ..

    ಹಾಯ್ ಗೆಳೆಯರೇ ಇತ್ತೀಚಿಗಷ್ಟೇ ಎಂಗೇಜ್ಮೆಂಟ್ ಆದಂತಹ ಕವಿತಾ ಚಂದನ್ಅವರ ಈ ಒಂದು ಮಾಹಿತಿ ತುಂಬಾ ಇಷ್ಟವಾಗುವಂತಿದೆ. ಮಾತಿನ ಸಂಭಾಷಣೆಯಲ್ಲಿ ಎಲ್ಲರಿಗೂ ಕೂಡ ದೃಷ್ಟಿ ತಾಕುವಂತೆ ಮುದ್ದಾಗಿ ಮಾತನಾಡಿದ್ದಾರೆ. ಹಾಯ್ ಹೇಗಿದ್ದೀರಾ ಎಂದು ಕೇಳಿದಾಗ ಹಾಯ್ ನಾನು ಚೆನ್ನಾಗಿದ್ದೇನೆ ಎಂದು ಕೂಡ ಹೇಳಿದರು ಇಲ್ಲಿ ಯಾರು ಏನು ಎಂದರೆ ಚಂದನ್ ಹಾಗೂ ಕವಿತಾ ಅವ್ರು ಹೇಗಿದ್ದೀರಾ ಬರ್ತಡೆ ಗರ್ಲ್. ಎಂದು ಹೇಳಿದಾಗ ನಿಜವಾಗ್ಲೂ ನಾನು ಊಹೆ ಮಾಡಿಲ್ಲ ನೀವು ಕಾಲ್ ಮಾಡ್ತೀರಾ ಎಂದು ಹೇಳಿದರು. ಏನ್ ಮಾಡ್ತಾ ಇದ್ದೀರಾ…

    Read more...

  • ಮನೆಗೆ ಬೇಕಾಗಿರುವ ತರಕಾರಿಗಳನ್ನು ಸುಲಭವಾಗಿ ತುಂಬಾ ಕಡಿಮೆ ಜಾಗದಲ್ಲಿ ಹೇಗೆ ಬೆಳೆಯುವುದು ಗೊತ್ತಾ…

    ಮನೆಗೆ ಬೇಕಾಗಿರುವ ತರಕಾರಿಗಳನ್ನು ಸುಲಭವಾಗಿ ತುಂಬಾ ಕಡಿಮೆ ಜಾಗದಲ್ಲಿ ಹೇಗೆ ಬೆಳೆಯುವುದು ಗೊತ್ತಾ…

    ಸಾಮಾನ್ಯವಾಗಿ ತರಕಾರಿ ಗಿಡ ಬೆಳೆಯುವುದಕ್ಕೆ ತುಂಬಾ ಜಾಗ ಬೇಕು ನಮ್ಮ ಮನೆಯ ಹತ್ತಿರ ಇಷ್ಟು ವಿಶಾಲವಾದ ಜಾಗ ಇಲ್ಲ ಅಂತ ಹೇಳೋದನ್ನು ನಾವು ಕೇಳಿರುತ್ತೇವೆ. ಆದರೆ ನಮಗೆ ಇರುವ ಜಾಗದಲ್ಲಿ ಅಂದರೆ ಟೆರಸ್ ಮೇಲೆ ಅಥವಾ ಬಾಲ್ಕನಿ ಅತ್ತಿರ ಅಥವಾ ಮನೆಯ ಅಕ್ಕ ಪಕ್ಕ ಸ್ವಲ್ಪ ಜಾಗವಿದ್ದರೂ ಕೂಡ ನಾವು ನಮಗೆ ಬೇಕಾಗಿರುವ ತರಕಾರಿಗಳನ್ನು ಬೆಳೆದುಕೊಳ್ಳಬಹುದು. ತರಕಾರಿಗಳಲ್ಲಿ ಪಾಟ್ ಗಳಲ್ಲಿ ಹಾಕಿ ಬೆಳೆಸುವುದಕ್ಕಿಂತ ಗ್ರೋ ಬ್ಯಾಗ್ ನಲ್ಲಿ ಹಾಕಿ ಬೆಳೆಸುವುದು ತುಂಬಾ ಸುಲಭ. ಪಾಟ್ ಗಳು ಆದರೆ…

    Read more...

  • ಭೃಗುನಾಡಿ ಜ್ಯೋತಿಷ್ಯದ ಪ್ರಕಾರ ನಿಮ್ಮ ಭವಿಷ್ಯ..ಭಯಾನಕ ಮಾಹಿತಿ ನಿಮಗಾಗಿ..!

    ಭೃಗುನಾಡಿ ಜ್ಯೋತಿಷ್ಯದ ಪ್ರಕಾರ ನಿಮ್ಮ ಭವಿಷ್ಯ..ಭಯಾನಕ ಮಾಹಿತಿ ನಿಮಗಾಗಿ..!

    ಗುರುವಿನ ಗೋಚರ ಫಲಗಳು ಗುರುವಿನ ಬಗ್ಗೆ ಹಲವಾರು ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ ಇದರಿಂದ ನಿಮಗೆ ದೊರೆಯುವಂತಹ ಶುಭಫಲಗಳು ಹೆಚ್ಚಾಗಿದೆ. ದಶಭಕ್ತಿಯ ಯಾರ ರಾಶಿ ನಡೆಯುತ್ತದೆ ಅವರಿಗೆ ಭೃಗುನಾಡಿ ಫಲ ಎಂಬುದು ದೊರೆಯುತ್ತದೆ ಇದರ ಪ್ರಕಾರ 30 ಭಾಗ ನಿಮ್ಮ ಜೀವನದಲ್ಲಿ ತಿಳಿಸಿದಂತೆ ಎಲ್ಲವೂ ನಡೆಯುತ್ತದೆ. ಇದು ಎಲ್ಲಾ ರಾಶಿಯವರಿಗೂ ಅನ್ವಯಿಸುವುದಿಲ್ಲ ಆದರೆ ಕೆಲವು ರಾಶಿಗಳಿಗೆ ಅವರ ರಾಶಿಯಲ್ಲಿ ಗ್ರಹಗಳು ಇತ್ತು ಅಂದರೆ ನಿಮಗೆ ತುಂಬಾನೇ ಪ್ರಯೋಜನಕ್ಕೆ ಬರುತ್ತದೆ. ಆ ರಾಶಿಗಳಲ್ಲಿ ಗ್ರಹಗಳು ಇಲ್ಲ ಅಂದರೆ ಇದರಿಂದ…

    Read more...

  • ಬರೀ ಹತ್ತು ನಿಮಿಷ ಹೀಗೆ ಮಾಡಿ ಕಾಲು ನೋವು, ಕಾಲು ಉರಿ, ಕಾಲುಗಳ ಸೆಳೆತ, ಮೂಳೆ ನೋವು ಕಣ್ಣಿನ ಸಮಸ್ಯೆ, ಸೈಟಿಕ ನೋವು, ನಿದ್ರಾಹೀನತೆ ಮಾಯವಾಗುತ್ತದೆ..

    ಬರೀ ಹತ್ತು ನಿಮಿಷ ಹೀಗೆ ಮಾಡಿ ಕಾಲು ನೋವು, ಕಾಲು ಉರಿ, ಕಾಲುಗಳ ಸೆಳೆತ, ಮೂಳೆ ನೋವು ಕಣ್ಣಿನ ಸಮಸ್ಯೆ, ಸೈಟಿಕ ನೋವು, ನಿದ್ರಾಹೀನತೆ ಮಾಯವಾಗುತ್ತದೆ..

    ಮಕ್ಕಳಿಗೆ ನೀವು ಎಣ್ಣೆ ಸ್ನಾನ ಮಾಡಿಸುವುದನ್ನು ನೋಡಿರಬಹುದು ಈ ರೀತಿ ಎಣ್ಣೆ ಸ್ನಾನ ಮಾಡಿಸಿದರೆ ದೇಹ ಚೆನ್ನಾಗಿ ಬೆಳೆಯುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ದೇಹಕ್ಕೆ ಒಳ್ಳೆಯ ಬಲ ಕೂಡ ದೊರೆಯುತ್ತದೆ. ದೊಡ್ಡವರು ಕೂಡ ಈ ರೀತಿ ಎಣ್ಣೆ ಸ್ನಾನ ಮಾಡಬೇಕು ಏಕೆಂದರೆ ದೇಹಕ್ಕೆ ಶಕ್ತಿಯು ದೊರೆಯುತ್ತದೆ ಆದರೆ ಇಂದಿನ ಒತ್ತಡದ ಜೀವನದಲ್ಲಿ ಕುಳಿತುಕೊಂಡು ಊಟ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನೂ ನಾವು ಇಡೀ ದೇಹಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಲು ಸಾಧ್ಯವಿಲ್ಲ. ಈ ರೀತಿ ದೇಹಕ್ಕೆ ಎಣ್ಣೆ ಹಚ್ಚದಿದ್ದರೂ ಪರವಾಗಿಲ್ಲ…

    Read more...

  • 5ನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದಂತಹ ಶಂಕರ್ ಅಶ್ವಥ್ ಅವರು ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತಾ…

    5ನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದಂತಹ ಶಂಕರ್ ಅಶ್ವಥ್ ಅವರು ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತಾ…

    ಕನ್ನಡದ ನಮ್ಮ ನಿಮ್ಮೆಲ್ಲರ ನೆಚ್ಚಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎಂಟರ ಮನೆಯಲ್ಲಿ ಸ್ಪರ್ಧಿಗಳು ಇದೀಗ ಆರನೇ ವಾರದಲ್ಲಿ ತಮ್ಮ ಆಟವನ್ನು ಮುಂದುವರಿಸುತ್ತಿದ್ದಾರೆ. ಈ ವಾರ ಶಮಂತ್ ಗೌಡ, ಅರವಿಂದ್, ನಿಧಿ ಸುಬ್ಬಯ್ಯ, ಶುಭ ಪುಂಜ, ಶಂಕರ ಅಶ್ವಥ್, ಸೇರಿದಂತೆ ಒಟ್ಟು ಆರು ಜನರು ಮನೆಯಿಂದ ಆಚೆ ಬರಲು ನಾಮಿನೇಟ್ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಕಳೆದ ನಾಲ್ಕು ವಾರಗಳಿಂದಲೂ ಕೂಡ ಮಹಿಳೆಯರೆ ಆಚೆ ಬರುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಮೊದಲನೇ ವಾರ…

    Read more...

  • ವಾರಕ್ಕೆ ಒಂದು ಸಲ ಇದನ್ನು ಹಚ್ಚಿ ಬಿಳಿ ಕೂದಲು ಕಪ್ಪಾಗುತ್ತದೆ ಉದುರುವ ಕೂದಲು ಉದ್ದವಾಗಿ ಬೆಳೆಯುತ್ತದೆ…

    ವಾರಕ್ಕೆ ಒಂದು ಸಲ ಇದನ್ನು ಹಚ್ಚಿ ಬಿಳಿ ಕೂದಲು ಕಪ್ಪಾಗುತ್ತದೆ ಉದುರುವ ಕೂದಲು ಉದ್ದವಾಗಿ ಬೆಳೆಯುತ್ತದೆ…

    ಯಾರಿಗೆ ತುಂಬಾ ಕೂದಲು ಉದುರುತ್ತದೆ, ಅಥವಾ ತುಂಬಾ ಕೂದಲು ಉದುರಿ ಕೂದಲು ತೆಳುವಾಗಿರುತ್ತದೆ, ಬೇಸಿಗೆಯಲ್ಲಿ ಕೂದಲಿಗೆ ನಾವು ಸರಿಯಾದ ರೀತಿಯಲ್ಲಿ ಆರೈಕೆ ಮಾಡಲಿಲ್ಲ ಅಂದರೆ ಇನ್ನೂ ಹೆಚ್ಚಾಗಿ ಕೂದಲು ಉದುರುತ್ತದೆ. ಹಾಗಾಗಿ ನೀವು ನೀವು ಈ ಒಂದು ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಈ ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ಕೊಬ್ಬರಿ ಎಣ್ಣೆ, ನಿಂಬೆ ಬೀಜಾ, ಮೆಣಸು, ಮತ್ತು ನೆಲ್ಲಿಕಾಯಿ ಈ ಪದಾರ್ಥಗಳನ್ನು ಬಳಸಿಕೊಂಡು ಯಾವ ರೀತಿ ಮನೆ ಮದ್ದನ್ನು ತಯಾರಿಸಬಹುದು…

    Read more...

  • ಶಕ್ತಿಶಾಲಿ ಸುಬ್ರಮಣ್ಯನ ಸ್ವಾಮಿಯ ಕೃಪೆಯಿಂದ ಕೋಟಿಶ್ವರರಾಗಲಿದ್ದಾರೆ ಈ 2 ರಾಶಿಯವರು ಯುಗಾದಿಗೂ ಮುನ್ನ ರಾಜಯೋಗ ಹಣದ ಸುರಿಮಳೆ ನಿತ್ಯಫಲ ನೋಡಿ‌

    ಶಕ್ತಿಶಾಲಿ ಸುಬ್ರಮಣ್ಯನ ಸ್ವಾಮಿಯ ಕೃಪೆಯಿಂದ ಕೋಟಿಶ್ವರರಾಗಲಿದ್ದಾರೆ ಈ 2 ರಾಶಿಯವರು ಯುಗಾದಿಗೂ ಮುನ್ನ ರಾಜಯೋಗ ಹಣದ ಸುರಿಮಳೆ ನಿತ್ಯಫಲ ನೋಡಿ‌

    ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934.ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ…

    Read more...

  • ಮಕ್ಕಳು ಮಾಡಿಕೊಳ್ಳಲು ಸೂಕ್ತ ವಯಸ್ಸು ಯಾವುದು ಗೊತ್ತಾ..? ಮಿಸ್ ಆದರೆ ಏನಿಲ್ಲ  ತೊಂದರೆ ಆಗುತ್ತದೆ..!

    ಮಕ್ಕಳು ಮಾಡಿಕೊಳ್ಳಲು ಸೂಕ್ತ ವಯಸ್ಸು ಯಾವುದು ಗೊತ್ತಾ..? ಮಿಸ್ ಆದರೆ ಏನಿಲ್ಲ ತೊಂದರೆ ಆಗುತ್ತದೆ..!

    ಹಾಯ್ ಗೆಳೆಯರೇ ಇಂದು ನಾವು ಸಂತಾನ ವಿಚಾರದ ಬಗ್ಗೆ ಮಾತನಾಡುವ ಸಂತಾನದ ವಿಚಾರದಲ್ಲಿ ಪುರುಷರ ಮತ್ತು ಮಹಿಳೆಯರ ವಯಸ್ಸು ಒಂದು ಕನಿಷ್ಠ ನಿಗದಿ ಇರುತ್ತೆ ಎಲ್ಲದಕ್ಕೂ ಅದರದೇ ಆದ ವಯಸ್ಸು ಅಂತ ಹೇಳುತ್ತೆ. ಸರಿಯಾದ ವಯಸ್ಸಿನಲ್ಲಿ ಮಕ್ಕಳನ್ನು ಪಡೆಯಬೇಕು ಇವತ್ತಿನ ಕಾಲದಲ್ಲಿ ಗಂಡು-ಹೆಣ್ಣು ಸಮಾನತೆ ಹಾಗೆ-ಹೀಗೆ ಅಂದುಕೊಂಡು ತಮ್ಮ ಜೀವನದ ಬಗ್ಗೆ ಲೇಟಾಗಿ ಮದುವೆ ಆಗುತ್ತಾರೆ ಮಕ್ಕಳಾಗುವುದಿಲ್ಲ ಎಂದು ಕೊರಗುತ್ತಾರೆ ಅದು ಇದು ಎಂದು ಆಂಟಿಫೇಸಿಯಲ್ ಮೊರೆಹೋಗುತ್ತಾರೆ ನ್ಯಾಚುರಲ್ಲಾಗಿ ಹುಟ್ಟಿದಂತಹ ಮಕ್ಕಳ ಆರೋಗ್ಯವೇ ಚಂದ ಆ ಇದು…

    Read more...

  • ಬಿಗ್ ಬಾಸ್ ಚಕ್ರವರ್ತಿ ಚಂದ್ರ ಚೈಲ್ಡ್ಹುಡ್ ಶ್ರುತಿ, ಚಕ್ರವರ್ತಿ ಚಂದ್ರಚೂಡ್ ಮದುವೆ ವಿವಾದ…

    ಬಿಗ್ ಬಾಸ್ ಚಕ್ರವರ್ತಿ ಚಂದ್ರ ಚೈಲ್ಡ್ಹುಡ್ ಶ್ರುತಿ, ಚಕ್ರವರ್ತಿ ಚಂದ್ರಚೂಡ್ ಮದುವೆ ವಿವಾದ…

    ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವಂತಹ ಮಾಹಿತಿಯು ನಿಮಗೆ ಕಂಡಿತ ಇಷ್ಟಪಡುವಂತಹ ಮಾಹಿತಿ ಹೌದು ಆಗಿದ್ರೆಮಾ ಡೋನ ಚಕ್ರವರ್ತಿ ಚಂದ್ರಚೂಡ ಸದ್ಯ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮುಖಾಂತರ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಟ್ಟ ನಂತರ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿದೆ ಒಂದಷ್ಟು ಜನ ಈ ಬಿಗ್ ಬಾಸ್ ಮನೆ ಒಳಗೆ ಚಂದ್ರಚೂಡ ಅವರನ್ನು ಕೆಲವ ರನ್ನು ಬಿಟ್ಟರೆ ತೀವ್ರವಾದ ಕಿರಿಕಿರಿ ಅನುಭವಿಸುತ್ತಿದ್ದಾರೆ.ಸುದೀಪ್ ಅವರು ಕೂಡ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಚಕ್ರವರ್ತಿ ಚಂದ್ರ ಚುಡ್…

    Read more...

  • ಕದ್ದು ಮುಚ್ಚಿ 530 ವರ್ಷಗಳಿಂದ  ಪರಶಿವನಿಗೆ ಪೂಜೆ ಮಾಡುವ ಇಚ್ಚಾದಾರಿಣಿ ನಾಗಿಣಿ ಹಾವು.. ಕಾರಣ ಏನು…? ನೋಡಿದರೆ ಸಾಕು..!

    ಕದ್ದು ಮುಚ್ಚಿ 530 ವರ್ಷಗಳಿಂದ ಪರಶಿವನಿಗೆ ಪೂಜೆ ಮಾಡುವ ಇಚ್ಚಾದಾರಿಣಿ ನಾಗಿಣಿ ಹಾವು.. ಕಾರಣ ಏನು…? ನೋಡಿದರೆ ಸಾಕು..!

    ಹಾಯ್ ಗೆಳೆಯರೇ ಒಂದು ಐತಿಹಾಸಿಕ ದೇವಸ್ಥಾನ ಇಲ್ಲಿ 530ವರ್ಷ ಗಳಿಂದ ಒಂದು ಇಚ್ಛಾದಾರಿ ನಾಗಿಣಿ ಮತ್ತು ನಾಗರಾಜರು ಕಾವಲು ಕಾಯುತ್ತಿದ್ದಾರೆ ಇವರಿಬ್ಬರೂ ಸೇರಿ ಯಾವತ್ತಾದರೂ ಯಾವುದಾದರೂ ಒಂದು ರೂಪದಲ್ಲಿ ಬಂದು ದೇವಾಲಯದ ರಕ್ಷಣೆಯನ್ನು ಮಾಡುತ್ತಿ ರುತ್ತಾರೆ. ಯುಪಿಎ ಕಾನ್ಪುರದಲ್ಲಿ ಒಂದು ವಿಚಿತ್ರವಾದ ದೇವಸ್ಥಾನ ಇದೆ. ಅವುಗಳ ಮೇಳ ಪ್ರತಿವರ್ಷ ನಡೆಯುತ್ತದೆ ಒಂದು ಮಾಹಿತಿ ಯ ಪ್ರಕಾರ ಕುದ್ದು 1 ಹಾವಿನ ಜೋಡಿ ಇಲ್ಲಿಗೆ ಬಂದು ದೇವರಿಗೆ ಶಿವನಿಗೆ ಪೂಜೆ ಮಾಡಿ ಹೋಗುತ್ತಾರೆ ಯಾವುದೋ ಒಂದು ಅವತಾ ರದಲ್ಲಿ…

    Read more...

Recent Posts

Tags

arogya Bigboss deepavali 2023 deepavali in kannada HD Revanna HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ Prajwal Revanna property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಪ್ರಜ್ವಲ್ ರೇವಣ್ಣ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವಾಟರ್‌ ಶಿವಣ್ಣ ಶುಗರ್ ಹಣ ಹೆಚ್ ಡಿ ರೇವಣ್ಣ

crossorigin="anonymous">