ನನ್ನನ್ನು ಕ್ಷಮಿಸಿ,ಅಪ್ಪು ಎಂದಿಗೂ ಯಾರನ್ನು ದ್ವೇಷಿಸಿಲ್ಲ,ನನಗೆ ಮಾತನಾಡೋಕೆ ಆಗ್ತಿಲ್ಲ ,ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕರಾದ ಅನುಶ್ರೀ.ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದ ಅನುಶ್ರೀ.ಹೇಳ್ಬೇಕಂದ್ರೆ ಕರುನಾಡಲ್ಲಿ ಮೌನ ಆವರಿಸಿದ್ದು ಎಲ್ಲಡೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಾ ನಮನಗಳನ್ನು ಸಲ್ಲಿಸುತ್ತಿದ್ದಾರೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಸಾವನ್ನು ಯಾರು ಕೂಡ ಮಾಡೋದಕ್ಕೆ ಆಗೋದಿಲ್ಲ ಹೇಗೆ ಆಯಿತು ಯಾವ ರೀತಿ ಆಯಿತು ಎಂದು ಎಲ್ಲರಿಗೂ ಗೊತ್ತಿದೆ. ಆ ದೇವರು ಒಂದು ಕ್ಷಣ ಒಂದು ಅವಕಾಶವನ್ನು ನೀಡಬೇಕಾಗಿತ್ತು ಆದರೆ ವಿಧಿ ಬಹಳಷ್ಟು ಕ್ರೂರಿ.
ಇದರಲ್ಲಿ ಅನುಶ್ರೀ ಅವ್ರು ತಮ್ಮ ಮನದಾಳದ ಮಾತುಗಳನ್ನು ಹೇಳುತ್ತಿದ್ದಾರೆ ಕೇಳಿ ಎಲ್ಲರಿಗೂ ನಮಸ್ಕಾರ ಕ್ಷಮಿಸಿ ನನಗೆ ಮಾತುಗಳು ಬರುತ್ತಾ ಇಲ್ಲ.ಅಪ್ಪು ಸರ್ ಹೋಗಿಲ್ಲ ಎಲ್ಲರ ಹೃದಯದಲ್ಲಿದ್ದಾರೆ ಎಲ್ಲರೂ ಅವರನ್ನು ಪ್ರೀತಿಸಿದರೆ ಖಂಡಿತವಾಗಲು ಜೀವಂತವಾಗಿರುತ್ತಾರೆ ಅಪ್ಪು ಸರ್ ಯಾವಾಗಲೂ ಯಾರನ್ನು ದ್ವೇಷ ಮಾಡಿಲ್ಲ ಯಾರನ್ನು ಕೆಟ್ಟದ ಕಂಡಿಲ್ಲ ಅಂತಹ ವ್ಯಕ್ತಿ ವ್ಯಕ್ತಿತ್ವ ಯಾವಾಗ್ಲೂ ಇರಬೇಕು ಅಂದ್ರೆ ಎಲ್ಲರನ್ನೂ ಪ್ರೀತಿಸೋಣ ಗೌರವಿಸೋಣ ಅವರ ತರ ಇರೋಣ ಧನ್ಯವಾದಗಳು ಕ್ಷಮಿಸಿ.ಎಂದು ತಮ್ಮ ಮನದಾಳದ ಮಾತುಗಳನ್ನು ಅನುಶ್ರೀ ಅವರು ಹಂಚಿಕೊಂಡಿದ್ದಾರೆ ಇನ್ನು ಇದರ ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.