Author: admin
-
ನಮ್ಮ ಕನ್ನಡದ ಟಾಪ್ ವಿಲನ್ ಗಳಿಗೆ ಮರುಜೀವ ನೀಡಿದ ಸಿನಿಮಾಗಳು ಯಾವುದು ಗೊತ್ತಾ?ಈ ವಿಡಿಯೋ ನೋಡಿ
ವಿಲನ್ ಗಳಿಗೆ ಮರುಜೀವ ತುಂಬಿದ ಚಿತ್ರಗಳು ಇದೆ… ಒಂದು ಸಿನಿಮಾದಲ್ಲಿ ಹೀರೋ ಕ್ಯಾರೆಕ್ಟರ್ ಎಷ್ಟು ಮುಖ್ಯವೋ ವಿಲನ್ ಕ್ಯಾರೆಕ್ಟರ್ ಕೂಡ ಅಷ್ಟೇ ಮುಖ್ಯವಾಗುತ್ತದೆ ಪಾತ್ರಕ್ಕೆ ಜೀವ ತುಂಬುವುದು ವಿಲನ್ ಗಳು. ಹೀರೋಗಳಿಗೆ ಟಕ್ಕರ್ ಕೊಡುವುದಕ್ಕೆ ವಿಲನ್ ಗಳನ್ನು ಹುಡುಕಲು ನಿರ್ದೇಶಕರು ನೂರು ಬಾರಿ ಯೋಚನೆ ಮಾಡುತ್ತಾರೆ. ಈ ರೀತಿ ಸೆಲೆಕ್ಟ್ ಮಾಡಿದಂತಹ ವಿಲನ್ ಗಳು ತಮ್ಮ ಅದ್ಭುತ ಪರ್ಫಾರ್ಮೆನ್ಸ್ ಗಳನ್ನು ಈ ಒಂದು ಸಿನಿಮಾದಲ್ಲಿ ನೀಡಲು ಮುಂದಾಗುತ್ತಾರೆ. ಈ ರೀತಿ ತಮ್ಮ ಅಭಿನಯದ ಮೂಲಕ ಪ್ರಸಿದ್ಧಿಯನ್ನು ಪಡೆದಂತಹ…
-
ನಮಗೆ ಬದುಕೋದನ್ನ ಕಲಿಸಿದ್ದು ಇವರೇ ಸಿಂಧು ನಾಗರಿಕತೆಯ ಬಗ್ಗೆ ಯಾರಿಗೂ ತಿಳಿಯದಂತಹ ರೋಚಕ ಸತ್ಯ
ಇದು ನಾಗರಿಕತೆಯ ಬಗ್ಗೆ ಯಾರಿಗೂ ತಿಳಿಯದಂತಹ ರೋಚಕ ಸತ್ಯಗಳು ನೋಡಿ ಪ್ರಪಂಚದಲ್ಲಿ ಇರುವಂತಹ ಅತಿ ಪುರಾತನ ನಾಗರಿಕತೆಯಲ್ಲಿ ಸಿಂಧೂ ಕಣಿವೆ ನಾಗರಿಕತೆಯ ಕೂಡ ಒಂದು. ಚರಿತ್ರೆಯಲ್ಲಿಯೇ ಪ್ರಪಂಚದಲ್ಲಿಯೇ ಅತ್ಯಂತ ಅದ್ಭುತವಾದಂತಹ ಚರಿತೆ ಅಂದರೆ ಅದನ್ನು ಸಿಂದೂನಾಗರಿಕತೆ ಅಂತ ಹೇಳಿದರೆ ತಪ್ಪಾಗಲಾರದು. ಇವತ್ತು ನಾವು ಅತ್ಯಾಧುನಿಕ ಜೀವನ ಮಾಡುತ್ತಿದ್ದೇವೆ ಆದರೆ ಐದು ಸಾವಿರ ವರ್ಷದ ಹಿಂದೆ ಇಲ್ಲಿನ ಜನರ ಜೀವನ ಶೈಲಿ ಹೇಗಿತ್ತು ಗೊತ್ತಾ. ಇವರ ಡ್ರೈನೇಜ್ ಸಿಸ್ಟಮ್ ಅನ್ನು ನೋಡಿದರೆ ನಿಜಕ್ಕೂ ಶಾಕ್ ಆಗುತ್ತದೆ ಏಕೆಂದರೆ ಅಷ್ಟು…
-
ದುಬೈನಲ್ಲಿ 7 ಸ್ಟಾರ್ ಹೋಟೆಲ್ ಗಳು ಹೇಗಿರುತ್ತೆ.ಹೋಟೆಲ್ ಒಳಗೆ ಇರೋ ಸೌಲಭ್ಯ,ಹಣ,ಎಷ್ಟು ಅಂತ ಕೇಳಿದರೆ ದಂಗಾಗ್ತೀರಾ..
ಸೆವೆನ್ ಸ್ಟಾರ್ ಹೋಟೆಲ್ ಹೇಗಿರುತ್ತದೆ ಗೊತ್ತಾ ದುಬೈನಲ್ಲಿ ಇರುವಂತಹ ಈ ಸೆವೆನ್ ಸ್ಟಾರ್ ಹೋಟೆಲ್ ಹೇಗಿದೆ ಗೊತ್ತ ನೋಡಿದರೆ ಬೆಚ್ಚಿ ಬೀಳುತ್ತೀರಿ ಅಬ್ಬಬ್ಬಾ ಇಂತಹ ಅರಮನೆಯನ್ನು ನೀವು ಜನ್ಮದಲ್ಲಿ ನೋಡಿರುವುದಕ್ಕೆ ಸಾಧ್ಯವೇ ಇರುವುದಿಲ್ಲ. ಹೌದು ನಾವು ಸಾಮಾನ್ಯವಾಗಿ ವಿದೇಶದಲ್ಲಿ ಇರುವಂತಹ ಕಟ್ಟಡಗಳಿಗೆ ಮಾರು ಹೋಗುವುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದರೆ ಇಂದು ನಾವು ತಿಳಿಸುತ್ತಿರುವಂತಹ ಈ ಒಂದು ಹೋಟೆಲ್ ಬಗ್ಗೆ ಹೇಳಿದರೆ ನಿಜಕ್ಕೂ ಬಾಯಿ ಮೇಲೆ ಬೆರಳು ಇಡತ್ತೀರ ಅಷ್ಟೇ ಅಲ್ಲದೆ ನಿಮ್ಮ ತಲೆ ಒಂದು ಬಾರಿ…
-
ಇದ್ದಕ್ಕಿದ್ದ ಹಾಗೆ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಧನುಷ್ ವಿಚ್ಛೇದನ ನೀಡಲು ಕಾರಣ ಏನು ಗೊತ್ತಾ.?
ಇದ್ದಕ್ಕಿದ್ದ ಹಾಗೆ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಧನುಷ್ ವಿಚ್ಛೇದನ ನೀಡಲು ಕಾರಣ ಏನು ಗೊತ್ತಾ.? ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಅವರಿಗೆ ವಿಚ್ಛೇದನ ನೀಡುತ್ತಿದ್ದಾರೆ. ಈ ಒಂದು ಮಾಹಿತಿಯನ್ನು ಕೇಳಿದಂತಹ ಅಭಿಮಾನಿಗಳು ತುಂಬಾನೇ ಆತಂಕಕ್ಕೆ ಒಳಗಾಗಿದ್ದಾರೆ ಅಷ್ಟೇ ಅಲ್ಲದೆ ಈ ವಿಚಾರ ಕೇಳಿ ಇಡೀ ಚಿತ್ರರಂಗವೆ ಶಾಕ್ ಆಗಿದೆ. ಹೌದು ತಮಿಳಿನ ಖ್ಯಾತ ನಟ ಧನುಷ್ ಅವರು ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಇವರ…
-
ಕೆಮ್ಮು, ನೆಗಡಿ, ಗಂಟಲಿಗೆ ಸಂಬಂಧಪಟ್ಟ ಲಕ್ಷಣಗಳಿದ್ದರೆ ಅದನ್ನು ಒಮಿಕ್ರೋನ್/ ಕೊರೊನಾ/ ಸಾಮಾನ್ಯ ಸೋಂಕು ಎಂದು ಕಂಡು ಹಿಡಿಯುವುದು ಹೇಗೆ ಗೊತ್ತಾ.
ಕೆಮ್ಮು, ನೆಗಡಿ, ಗಂಟಲಿಗೆ ಸಂಬಂಧಪಟ್ಟ ಲಕ್ಷಣಗಳಿದ್ದರೆ ಅದನ್ನು ಒಮಿಕ್ರೋನ್ ಅಥವಾ ಕೋರೋನಾ ಅಥವಾ ಸಾಮಾನ್ಯ ಸೋಂಕು ಎಂದು ಕಂಡು ಹಿಡಿಯುವುದು ಹೇಗೆ ಗೊತ್ತಾ.ಇತ್ತೀಚಿನ ದಿನದಲ್ಲಿ ಎಲ್ಲೆಡೆ ವೈರಸ್ಗಳ ಸೋಂಕು ಹೆಚ್ಚಾಗಿರುವುದರಿಂದ ಸಾಮಾನ್ಯವಾದಂತಹ ಕೆಮ್ಮು, ಶೀತ, ನೆಗಡಿ, ಗಂಟಲು ನೋವು ಹೀಗೆ ಉಸಿರಾಟಕ್ಕೆ ಸಂಬಂಧಪಟ್ಟ ಯಾವುದೇ ರೀತಿಯಾದಂತಹ ಲಕ್ಷಣಗಳು ಬಂದರೂ ಕೂಡ ಅದೂ ಕೊರೊನಾ ಸೋಂಕು ಅಥವಾ ಓಮಿಕ್ರಾನ್ ಎಂಬ ಅನುಮಾನ ಜನರಲ್ಲಿ ಇರುತ್ತದೆ. ಹಾಗಾದರೆ ಇಂತಹ ಲಕ್ಷಣಗಳು ಕಂಡು ಬಂದರೆ ಅದಕ್ಕೆ ನಿಜವಾದ ಕಾರಣ ಏನು ಎಂಬುದರ…
-
ನಾಲ್ಕು ತಿಂಗಳ ಗರ್ಭಿಣಿ ಅಮೃತ ಅವರು ಇದೀಗ ಸಮನ್ವಿ ಬಗ್ಗೆ ಎಲ್ಲರಲ್ಲೂ ಕೂಡ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ.
ನಾಲ್ಕು ತಿಂಗಳ ಗರ್ಭಿಣಿ ಅಮೃತ ಅವರು ಇದೀಗ ಸಮನ್ವಯ ಬಗ್ಗೆ ಎಲ್ಲರಲ್ಲೂ ಕೂಡ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ಸ್ಟಾರ್ ಕಾರ್ಯಕ್ರಮದ ಸಮನ್ವಿ ಎಲ್ಲರನ್ನು ಬಿಟ್ಟು ಹೋಗಿ ಇಂದಿಗೆ ಮೂರು ದಿನ ಆಯಿತು ಆದರೂ ಕೂಡ ಹೀಗೆ ನಮ್ಮನ್ನು ಬಿಟ್ಟು ಹೋದಂತಹ ನೋವು ಈಗಲೂ ಕೂಡ ನಮ್ಮನ್ನು ಕಾಡುತ್ತಿದೆ. ಇನ್ನೂ ಸಮನ್ವಿಯ ಅವರ ತಾಯಿ ಆದಂತಹ ಅಮೃತ ನಾಯ್ಡು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳು ಆದಂತಹ ವಾಟ್ಸಪ್, ಇನ್ಸ್ಟಾಗ್ರಾಂ, ಹಾಗೂ ಫೇಸ್ಬುಕ್…
-
ನಿಮ್ಮ “ಸಂಕಲ್ಪ ಕೇವಲ 5 ದಿನಗಳಲ್ಲಿ ನೆರವೇರಲು ಗಣೇಶನಿಗೆ ಸಂಜೆ 5 ರಿಂದ 6 ಗಂಟೆಯೊಳಗೆ ಈ ದೀಪ ತಪ್ಪದೇ ಹಚ್ಚಿ
ನಿಮ್ಮ ಸಂಕಲ್ಪ ಕೇವಲ ಐದು ದಿನದಲ್ಲಿ ನೆರವೇರಲು ಗಣೇಶನಿಗೆ ಸಂಜೆ 5 ರಿಂದ 6 ಒಳಗೆ ಈ ರೀತಿ ದೀಪವನ್ನು ತಪ್ಪದೇ ಹಚ್ಚಿ… ನಾವು ಹೇಳಿದ ರೀತಿ ನೀವು ಸಂಕಲ್ಪವನ್ನು ಮಾಡಿಕೊಂಡರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ಕೆಲಸಗಳು ನೆರವೇರುತ್ತದೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ಕೂಡ ಮೊದಲು ವಿನಾಯಕನಿಗೆ ಪೂಜೆಯನ್ನು ಸಲ್ಲಿಸುತ್ತೇವೆ. ಏಕೆಂದರೆ ನಾವು ಮಾಡುವಂತಹ ಕೆಲಸದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಬರಬಾರದು ಎಂಬ ಕಾರಣಕ್ಕಾಗಿ ಈ ರೀತಿ ಗಣೇಶನ ಪೂಜೆ ಮಾಡುತ್ತೇವೆ. ಹಾಗಾಗಿ ನಾವು…
-
2024 ರಂದು ಜರುಗುವ ಘೋರ ಘಟನೆ, ಆ ನಕ್ಷತ್ರ ಗೋಚರಿಸಿದ ನಂತರ ಸ್ವಾಮಿ ಆಗಮಿಸುತ್ತಾರೆ ಕಲ್ಕಿ ಕಾಲ ಇದು
2024 ರಂದು ಜರುಗುವ ಘೋರ ಘಟನೆ, ಆ ನಕ್ಷತ್ರ ಗೋಚರಿಸಿದ ನಂತರ ಸ್ವಾಮಿ ಆಗಮಿಸುತ್ತಾರೆ ಕಲ್ಕಿ ಕಾಲ ಇದು ಯಾಗಂಟಿ ಬೆಟ್ಟ ತುಂಬಾ ಪವಿತ್ರವಾದಂತಹ ಕ್ಷೇತ್ರ ಸುತ್ತಲೂ ಬೆಟ್ಟವಿದ್ದು ಮಧ್ಯಭಾಗದಲ್ಲಿ ದೇವಾಲಯ ಇರುವುದನ್ನು ನಾವು ಕಾಣಬಹುದಾಗಿದೆ. ಒಂದು ಪ್ರದೇಶಕ್ಕೆ ಭೇಟಿ ನೀಡಿದವರು ದೇವಾಲಯಕ್ಕೆ ಹೋದವರು ಹಾಗೆ ಬರಲು ಸಾಧ್ಯವಾಗಿಲ್ಲ ಏಕೆಂದರೆ ಅಷ್ಟು ಮನಮೋಹಕವಾಗಿದೆ ಈ ಒಂದು ಸ್ಥಳ. ಒಟ್ಟಾರೆಯಾಗಿ ಈ ಸ್ಥಳದಲ್ಲಿ ನಾವು ಮೂರು ಗುಹೆಗಳನ್ನು ನೋಡಬಹುದಾಗಿದೆ ಮೊದಲನೆಯದಾಗಿ ಅಗಸ್ತ್ಯ ಮತ್ತೊಂದು ವೆಂಕಟೇಶ್ವರಸ್ವಾಮಿ ಗುಹೆ ಕೊನೆಯದಾಗಿ ವೀರಬ್ರಹ್ಮೇಂದ್ರಸ್ವಾಮಿ…
-
ಊಟಕ್ಕಿಂತ ಮುಂಚೆ ಬಾಯಲ್ಲಿ ಹಾಕಿ ಚಪ್ಪರಿಸಿ ನಿಮ್ಮ ಬೊಜ್ಜು ದೇಹ ತೂಕ ಮಂಜಿನಂತೆ ಕರಗುತ್ತೆ..
ಊಟಕ್ಕಿಂತ ಮುಂಚೆ ಇದನ್ನು ಬಾಯಲ್ಲಿ ಹಾಕಿ ಚಪ್ಪರಿಸಿ ಕೊಬ್ಬು ಮಂಜಿನಂತೆ ಕರಗಿ ಹೋಗುತ್ತದೆ.ದೇಹದ ತೂಕ ಇತ್ತೀಚಿನ ದಿನದಲ್ಲಿ ಎಲ್ಲರಿಗೂ ಕೂಡ ಕಾಡುತ್ತಿರುವಂತಹ ಒಂದು ಕಾಯಿಲೆ ಅಂತ ಹೇಳಿದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಕೂಡ ಅತಿಯಾದ ಬೊಜ್ಜಿನ ಸಮಸ್ಯೆಯನ್ನು ಅನುಭವಿಸುತ್ತಾರೆ ಅಷ್ಟೇ ಅಲ್ಲದೆ ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಬಯಸುತ್ತಾರೆ. ಆದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ದೇಹಕ್ಕೆ ಅಡ್ಡಪರಿಣಾಮಗಳು ಉಂಟಾಗುವಂತೆ ಮಾಡಿಕೊಳ್ಳುತ್ತಾರೆ. ಅಂದರೆ ಅತಿಯಾದ ವ್ಯಾಯಾಮ, ಉಪವಾಸ ಇರುವುದು, ಡಯೆಟ್ ಪದ್ಧತಿ ಅನುಸರಿಸುವುದು…
-
ಕೇವಲ ಒಂದೇ ವಾರದಲ್ಲಿ ನೈಸರ್ಗಿಕವಾಗಿ 2 ರಿಂದ 3 ಕೆಜಿ ದಪ್ಪ ಆಗಬೇಕಾ ಹೀಗೆ ಮಾಡಿ ಸಾಕು..!
ತೂಕ ಹೆಚ್ಚಿಸಲು ಸುಲಭ ಉಪಾಯ ಒಂದು ಬಾರಿ ಬಳಕೆ ಮಾಡಿನೋಡಿ ವಾರದಲ್ಲಿ 3 ರಿಂದ5 ಕೆಜಿ ಹೆಚ್ಚಾಗುತ್ತಿರ. ದೇಹದ ತೂಕವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳುವ ವಿಧಾನ ಸಾಮಾನ್ಯವಾಗಿ ಕೆಲವರು ನೋಡುವುದಕ್ಕೆ ತುಂಬಾನೇ ತೆಳ್ಳಗೆ ಇರುತ್ತಾರೆ ಹಾಗಾಗಿ ಅವರು ಆದಷ್ಟು ಬೇಗ ದಪ್ಪ ಆಗಬೇಕು ಅಂತ ಯೋಚನೆ ಮಾಡುತ್ತಾರೆ. ಆದರೆ ದಪ್ಪ ಆಗುವ ಸಲುವಾಗಿ ಅತಿ ಹೆಚ್ಚಾಗಿ ತಿನ್ನುವುದು ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಈ ರೀತಿ ಮಾಡುವುದರಿಂದ ಅವರ ದೇಹಕ್ಕೆ ಅಡ್ಡ ಪರಿಣಾಮ ಬೀಳುತ್ತದೆ. ಹಾಗಾಗಿ ಯಾವುದೇ ರೀತಿಯಾದಂತಹ ಅಡ್ಡ…
Recent Posts
- ವರ್ಷ ಮೂವತ್ತಾದರೂ ಮದ್ವೆಗೆ ಹುಡುಗಿ ಸಿಗ್ತಿಲ್ವಾ ಇದು ಭಾರತದ ಯುವಕರ ಅತಿ ದೊಡ್ಡ ಸಮಸ್ಯೆ ಆಗ್ತಿದೆ ಏಕೆ ಗೊತ್ತಾ
- ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
- ಅಪಾಯಕಾರಿ ಮೊಟ್ಟೆ ಸತ್ಯ ಏನು ಗೊತ್ತಾ ? ಡಾ ಕೃಷ್ಣಮೂರ್ತಿ ಅವರು ಮೊಟ್ಟೆ ಬಗ್ಗೆ ಬಿಚ್ಚಿಟ್ಟ ದೊಡ್ಡ ಸೀಕ್ರೆಟ್
- ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್
- ಮಾಲ್ಡೀವ್ಸ್ ಬಿಕಿನಿ ಕಾಂಟ್ರವರ್ಸಿ ಬಗ್ಗೆ ಸೋನು ಹೇಳೊದೇನು..ಅವತ್ತು ಆ ರೀತಿ ಬಟ್ಟೆ ತೆಗೆಯೋಕೆ ಯೋಚನೆ ಬಂದಿದ್ದು ಹೇಗೆ ಗೊತ್ತಾ
Tags
arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್ ಶಿವಣ್ಣ ಶುಗರ್ ಸುದೀಪ್ ಹಣ
Hi, this is a comment. To get started with moderating, editing, and deleting comments, please visit the Comments screen in…