Admin » Karnataka's Best News Portal » Page 356 Of 734

Author: admin

  • ಕುಂಭ ರಾಶಿ -ಮಕರ ಸಂಕ್ರಾಂತಿಯ ಮಹಾಪರ್ವ,ಧನ ಪ್ರಾಪ್ತಿಯ ಪ್ರಬಲ ಯೋಗ ಹೇಗಿದೆ ನೋಡಿ ಜೀವನದ ಯಶಸ್ಸು

    ಕುಂಭ ರಾಶಿ -ಮಕರ ಸಂಕ್ರಾಂತಿಯ ಮಹಾಪರ್ವ,ಧನ ಪ್ರಾಪ್ತಿಯ ಪ್ರಬಲ ಯೋಗ ಹೇಗಿದೆ ನೋಡಿ ಜೀವನದ ಯಶಸ್ಸು

    ಕುಂಭ ರಾಶಿಯ ವಾರಭವಿಷ್ಯ ಮಕರ ಸಂಕ್ರಾಂತಿಯ ಹಬ್ಬದ ನಂತರ ಏನೆಲ್ಲ ಬದಲಾವಣೆಯಾಗುತ್ತದೆ ನೋಡಿ.ಕುಂಭ ರಾಶಿಯವರಿಗೆ 2022 ಜನವರಿ 15 ನೇ ತಾರೀಖಿನಿಂದ 21 ನೇ ತಾರೀಕಿನವರೆಗೆ ಈ ರಾಶಿಯವರಿಗೆ ಏನೆಲ್ಲ ಗೋತ್ರ ಫಲಗಳು ಲಭಿಸಲಿದೆ. ಈ ರಾಶಿಯವರು ಯಾವ ಸಮಯದಲ್ಲಿ ಎಚ್ಚರದಿಂದ ಇರಬೇಕು ಹಾಗೂ ಯಾವ ಮೂಲದಿಂದ ಆದಾಯ ಬರುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಕುಂಭ ರಾಶಿಯವರಿಗೆ ಚಂದ್ರನು ತನ್ನ ಉಚ್ಚ ಸ್ಥಾನದಲ್ಲಿ ಇರುವಂತಹ ವೃಷಭ ರಾಶಿಯ ಮೂಲಕ…

    Read more...

  • 1940 ರಲ್ಲಿ ಶಬರಿಮಲೆ ಹೇಗಿತ್ತು ನೋಡಿ,ಅಯ್ಯಪ್ಪ ಸ್ವಾಮಿಯ ಮೂಲಸ್ಥಳದ ರೋಚಕ ಕಥೆ..

    1940 ರಲ್ಲಿ ಶಬರಿಮಲೆ ಹೇಗಿತ್ತು ನೋಡಿ,ಅಯ್ಯಪ್ಪ ಸ್ವಾಮಿಯ ಮೂಲಸ್ಥಳದ ರೋಚಕ ಕಥೆ..

    1940ರಲ್ಲಿ ಶಬರಿಮಲೆ ಹೇಗಿತ್ತು ಗೊತ್ತ.?ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರರಾಗಿರುವುದು ಶ್ರೀ ಅಯ್ಯಪ್ಪ ಸ್ವಾಮಿ. ಅಯ್ಯಪ್ಪ ಸ್ವಾಮಿಯ ಮೂಲ ಸ್ಥಳ ಕೇರಳದ ಶಬರಿಮಲೆ ವಿಶ್ವದ ಅತ್ಯಂತ ಹೆಚ್ಚು ಭಕ್ತಾಧಿಗಳು ಆಗುವಂತಹ ಪುಣ್ಯ ಕ್ಷೇತ್ರಗಳಲ್ಲಿ ಶಬರಿಮಲೆಯು ಕೂಡ ಒಂದು. ಆಂಧ್ರ ಪ್ರದೇಶದಲ್ಲಿ ಇರುವಂತಹ ತಿರುಪತಿಯನ್ನು ಬಿಟ್ಟರೆ ಎರಡನೆಯದಾಗಿ ಅತಿ ಹೆಚ್ಚು ಜನಸಂಖ್ಯೆ ಭೇಟಿ ಮಾಡುವಂತಹ ಎರಡನೇ ಧಾರ್ಮಿಕ ಕ್ಷೇತ್ರ ಅಂದರೆ ಅದು ಕೇರಳದಲ್ಲಿ ಇರುವಂತಹ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ. ಕಳೆದ ವರ್ಷ ನವೆಂಬರ್…

    Read more...

  • ಜಿಯೋ ಕಾಲ್ ಸೆಂಟರ್ ತರಬೇತಿ ಮತ್ತು ಕೆಲಸ ಹೇಗೆ ಮಾಡೋದು,ಸಂಬಳ ಹಾಗೂ ನಿಯಮ ನೋಡಿ

    ಜಿಯೋ ಕಾಲ್ ಸೆಂಟರ್ ತರಬೇತಿ ಮತ್ತು ಕೆಲಸ ಹೇಗೆ ಮಾಡೋದು,ಸಂಬಳ ಹಾಗೂ ನಿಯಮ ನೋಡಿ

    ಜಿಯೋ ಟೆಲಿಕಾಂ ಕಾಲ್ ಸೆಂಟರ್ ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ 33000 ಸಂಬಳ.ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ಉದ್ಯೋಗ ಮಾಡಬೇಕು ಅಂತ ಬಯಸುತ್ತಾರೆ ಆದರೆ ಕೆಲವೊಮ್ಮೆ ಅಂತವರಿಗೆ ಅವಕಾಶ ಎಂಬುದು ದೊರೆಯುವುದಿಲ್ಲ ಇದಕ್ಕೆ ಕಾರಣ ಅವರ ಹಿನ್ನೆಲೆ ವಿದ್ಯಾಭ್ಯಾಸ ಅಥವಾ ಅವರಲ್ಲಿ ಇರುವಂತಹ ಪ್ರತಿಭೆಯು ಕೂಡ ಕಾರಣವಾಗಬಹುದು. ನೀವು ಸುಲಭವಾಗಿ ಯಾವ ರೀತಿಯಾಗಿ ಉದ್ಯೋಗವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಿದ್ದೇವೆ. ಸಾಮಾನ್ಯವಾಗಿ ಕಾಲ್ ಸೆಂಟರ್ ಹೆಸರನ್ನು ಕೇಳಿದರೆ ಸಾಕು ಇದು ತುಂಬಾ ಚೆನ್ನಾಗಿ ಇಂಗ್ಲಿಷ್…

    Read more...

  • ತಿಂಗಳಿಗೆ ಕೈ ತುಂಬಾ ಆದಾಯ ನೀಡುವ ಈ ಬೇಸಾಯ ಮಾಡಿ ತಾರಸಿ,ಖಾಲಿ ಜಾಗ,ಎಲ್ಲಾದರು ಸರಿ

    ತಿಂಗಳಿಗೆ ಕೈ ತುಂಬಾ ಆದಾಯ ನೀಡುವ ಈ ಬೇಸಾಯ ಮಾಡಿ ತಾರಸಿ,ಖಾಲಿ ಜಾಗ,ಎಲ್ಲಾದರು ಸರಿ

    ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಅಣಬೆ ಬೆಳೆಯುವ ಕೃಷಿ ಮಾಡಿ.ಅಣಬೆ ಬೆಳೆಯನ್ನು ಬೆಳೆದು ಕೈತುಂಬಾ ಹಣ ಗಳಿಸುವಂತಹ ಲಕ್ಷಾಂತರ ಜನರನ್ನು ನಾವು ನಮ್ಮ ಕಣ್ಣೆದುರಿಗೆ ನೋಡಿದ್ದೇವೆ. ನೀವು ಕೂಡ ಈ ರೀತಿಯ ಲಕ್ಷಾಂತರ ರೂಪಾಯಿ ಲಾಭವನ್ನು ಗಳಿಸಬೇಕು ಅಂತ ಅಂದುಕೊಂಡಿದ್ದರೆ ಇಂದು ನಿಮಗೆ ಅತ್ಯುತ್ತಮವಾದಂತಹ ಸುಲಭ ಮಾರ್ಗದಲ್ಲಿ ಯಾವ ರೀತಿಯಾಗಿ ಅಣಬೆಯಿಂದ ಲಾಭವನ್ನು ಪಡೆಯಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ನೀವು ಅಣಬೆಯ ಕೃಷಿ ಮಾಡಲು ಹೆಚ್ಚಿನ ಬಂಡವಾಳ ಆಗಿರಬಹುದು ಅಥವಾ…

    Read more...

  • ಬೊಜ್ಜು ಕರಗಿಸಲು,ತೂಕ‌ ಇಳಿಸಿಕೊಳ್ಳಲು ಇವರು ಮಾಡಿದ ಈ ವಿಧಾನ ಅನುಸರಿಸಿ ಸಾಕು,ಬೇಗ ನೈಸರ್ಗಿಕವಾಗಿ ಸಣ್ಣ ಆಗಬಹುದು

    ಬೊಜ್ಜು ಕರಗಿಸಲು,ತೂಕ‌ ಇಳಿಸಿಕೊಳ್ಳಲು ಇವರು ಮಾಡಿದ ಈ ವಿಧಾನ ಅನುಸರಿಸಿ ಸಾಕು,ಬೇಗ ನೈಸರ್ಗಿಕವಾಗಿ ಸಣ್ಣ ಆಗಬಹುದು

    ನಾನು 14 ಕೆಜಿ ಸಣ್ಣ ಹಾಕಿದ್ದು ಹೇಗೆ ಗೊತ್ತಾ ತುಂಬಾ ದಪ್ಪ ಇದ್ದೀನಿ ಅಂತ ಬೇಸರದಲ್ಲಿ ಇರುವವರು ಇದನ್ನು ನೋಡಿ…ದೇಹದ ತೂಕ ಹೆಚ್ಚಾಗಿದೆ ತುಂಬಾನೇ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದೆ ಅಂತ ಚಿಂತೆ ಮಾಡುತ್ತಿರುವಂತಹ ಯುವ ಸಮೂಹಕ್ಕೆ ಒಂದು ಅದ್ಭುತವಾದಂತಹ ಸಲಹೆಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ತಾಂತ್ರಿಕತೆ ತಂತ್ರಜ್ಞಾನ ಬದಲಾದಂತೆ ನಮ್ಮ ಜೀವನಶೈಲಿಯೂ ಬದಲಾಗಿದೆ. ಕೇವಲ ಜೀವನಶೈಲಿ ಮಾತ್ರವಲ್ಲದೆ ನಮ್ಮ ದೇಹದ ಸ್ಥಿತಿಯೂ ಕೂಡ ಬದಲಾಗಿದೆ. ಹೌದು ನಮ್ಮ ದೇಹಸ್ಥಿತಿ ಮೊದಲಿಗಿಂತ ಈಗ ಸ್ವಲ್ಪ ಭಿನ್ನವಾಗಿದೆ ಅಂದ ಕೂಡಲೇ…

    Read more...

  • ಬೆಸ್ಟ್ ಸೀಮೆಂಟ್ ಯಾವುದು ಗೊತ್ತಾ? ಸೀಮೆಂಟ್ ಕೊಳ್ಳುವ ಮುನ್ನ ಈ ವಿಡಿಯೋ ಒಂದು ಸಲ ನೋಡಿಬಿಡಿ..

    ಬೆಸ್ಟ್ ಸೀಮೆಂಟ್ ಯಾವುದು ಗೊತ್ತಾ? ಸೀಮೆಂಟ್ ಕೊಳ್ಳುವ ಮುನ್ನ ಈ ವಿಡಿಯೋ ಒಂದು ಸಲ ನೋಡಿಬಿಡಿ..

    ಸಿಮೆಂಟ್ ಯಾವುದು ಗೊತ್ತಾ ಸಿಮೆಂಟ್ ನಲ್ಲಿ ಎಷ್ಟು ವಿಧಾನಗಳು ಇದೆ ಗೊತ್ತಾ.ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬ ಮನುಷ್ಯನ ಆಸೆ ಮತ್ತು ಕನಸು ಆಗಿರುತ್ತದೆ ಹಾಗಾಗಿ ಜೀವನದಲ್ಲಿ ಒಮ್ಮೆ ಮಾತ್ರ ಕಟ್ಟುವಂತಹ ಮನೆಗೆ ಹೆಚ್ಚು ಪ್ರಾಧ್ಯನತೆಯನ್ನು ಮನುಷ್ಯ ನೀಡುತ್ತಾನೆ ಮನೆಯನ್ನು ಕಟ್ಟಬೇಕಾದರೆ ಹೆಚ್ಚು ಗಮನವನ್ನು ನೀಡುತ್ತಾನೆ. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಒಳ್ಳೆಯ ಸಿಮೆಂಟ್‌ ಅನ್ನು ಬಳಕೆ ಮಾಡಿದರೆ ನಮ್ಮ ಮನೆಯ ಅಚ್ಚು ಕಟ್ಟಾಗಿ ನಿರ್ಮಾಣ ಮಾಡಬಹುದು. ನೀವೇನಾದರೂ ಉತ್ತಮ ಮನೆ ಕಟ್ಟುವ ಯೋಚನೆ ಇದ್ದಾರೆ ಇಂದು…

    Read more...

  • ಅಕ್ಕಿಯಲ್ಲಿರುವ ಹುಳ ಓಡಿಸಲು ಈ ಸರಳ ಟಿಪ್ಸ್ ಪಾಲಿಸಿ..ಒಂದು ವರ್ಷವಾದರೂ ಅಕ್ಕಿಯಲ್ಲಿ ಹುಳ ಬರೊಲ್ಲ..

    ಅಕ್ಕಿಯಲ್ಲಿರುವ ಹುಳ ಓಡಿಸಲು ಈ ಸರಳ ಟಿಪ್ಸ್ ಪಾಲಿಸಿ..ಒಂದು ವರ್ಷವಾದರೂ ಅಕ್ಕಿಯಲ್ಲಿ ಹುಳ ಬರೊಲ್ಲ..

    ಅಕ್ಕಿಯಲ್ಲಿ ಹುಳು ಆಗಿದಿಯಾ ಈ ರೀತಿ ಮಾಡಿದರೆ ಎರಡು ವರ್ಷವಾದರೂ ಹುಳು ಬರುವುದಿಲ್ಲ…ಅಕ್ಕಿ ಇದನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯವೂ ಬಳಸುವಂತಹ ವಸ್ತು ಅಕ್ಕಿ ಇಲ್ಲದೇ ಇದ್ದರೆ ನಾವು ಯಾವುದೇ ಆಹಾರವನ್ನು ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಅಕ್ಕಿ ನಮಗೆ ಅಗತ್ಯವಾಗಿ ಇರುವಂತಹ ವಸ್ತುವಾಗಿದೆ ಹಾಗಾಗಿ ಈ ಒಂದು ಅಕ್ಕಿ ನಾವು ಪ್ರತಿನಿತ್ಯವೂ ಕೂಡ ಬಳಕೆ ಮಾಡುತ್ತೇವೆ. ಆದರೆ ಅಕ್ಕಿಯಲ್ಲಿ ನಾವು ಹುಳು ಬರುವುದನ್ನು ನೋಡಬಹುದು. ಇಂದು ನಿಮಗೆ ಅಕ್ಕಿಯಲ್ಲಿ ಯಾವುದೇ ರೀತಿಯಾದಂತಹ ಹುಳುಗಳು ಸೇರ್ಪಡೆ ಆಗಬಾರದು ಅಂದರೆ…

    Read more...

  • ಹುಣ್ಣಿಮೆ 17 ನೇ ತಾರೀಖಿನ‌ ನಂತರ ಈ 4 ರಾಶಿಗಳಿಗೆ ಶುಭ ಫಲ,ಧನಲಾಭ ಉಂಟಾಗುತ್ತದೆ..ನಿಮ್ಮ ರಾಶಿ ನೋಡಿ.

    ಹುಣ್ಣಿಮೆ 17 ನೇ ತಾರೀಖಿನ‌ ನಂತರ ಈ 4 ರಾಶಿಗಳಿಗೆ ಶುಭ ಫಲ,ಧನಲಾಭ ಉಂಟಾಗುತ್ತದೆ..ನಿಮ್ಮ ರಾಶಿ ನೋಡಿ.

    17ನೇ ತಾರೀಕು ಹುಣ್ಣಿಮೆಯ ದಿನದಂದು ಈ 4 ರಾಶಿಯವರಿಗೆ ತುಂಬಾನೇ ಲಾಭಗಳು ಕಂಡುಬರಲಿದೆ.ಜನವರಿ 17 ನೇ ತಾರೀಕು ಸೋಮವಾರದಂದು ಅತ್ಯಂತಹ ಶಕ್ತಿಶಾಲಿಯಾದ ಹುಣ್ಣಿಮೆ ಕಂಡುಬರಲಿದೆ ಹುಣ್ಣಿಮೆ ತುಂಬಾನೇ ಶುಭಕಾರಿ ದೈವಿಕ ಬಲಗಳನ್ನು ಹೊಂದಿರುವಂತಹವ ಹುಣ್ಣಿಮೆ ಇದು ಅಂತ ಹೇಳಬಹುದು. ಈ ಒಂದು ಹುಣ್ಣಿಮೆ ತುಂಬಾನೇ ಲಾಭವನ್ನು ತಂದು ಕೊಡುವಂತಹದ್ದು ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಇರುವಂತಹ ದಾರಿದ್ರ್ಯತೆಯನ್ನು ದೂರಮಾಡುತ್ತದೆ. ಇನ್ನೂ ಯಾವ ರಾಶಿಯವರು ಈ ಒಂದು ಶುಭ ಫಲಗಳನ್ನು ಪಡೆಯುತ್ತಾರೆ ಎಂಬುವುದನ್ನು ಎಂದು ನಿಮಗೆ ಸಂಕ್ಷಿಪ್ತವಾಗಿ ಈ…

    Read more...

  • ಇದೇ ನೋಡಿ ಸರ್ಪಲೋಕದ ಅತೀ ದೊಡ್ಡ ರಹಸ್ಯ..ಅಂತ್ಯ ಸುಬ್ರಮಣ್ಯದ ಬಗ್ಗೆ ಕೆಳಿದ್ದೀರಾ..!

    ಇದೇ ನೋಡಿ ಸರ್ಪಲೋಕದ ಅತೀ ದೊಡ್ಡ ರಹಸ್ಯ..ಅಂತ್ಯ ಸುಬ್ರಮಣ್ಯದ ಬಗ್ಗೆ ಕೆಳಿದ್ದೀರಾ..!

    ಅಂತ್ಯ ಸುಬ್ರಹ್ಮಣ್ಯ- ಸರ್ಪಗಳ ಅತಿ ದೊಡ್ಡ ರಹಸ್ಯ, ನಾಗಲಮಡಿಕೆ.ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯವನ್ನು ಆದಿಸುಬ್ರಹ್ಮಣ್ಯ ಎಂದು, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯವನ್ನು ಮಧ್ಯ ಸುಬ್ರಹ್ಮಣ್ಯ ಎಂದು, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿರುವ ನಾಗಲ ಮಡಿಕೆಗೆ ಅಂತ್ಯಸುಬ್ರಮಣ್ಯ ಎಂದು ಕರೆದಿದ್ದಾರೆ. ನಾಗಲಮಡಿಕೆ ದೇಗುಲಕ್ಕೆ ಸರ್ಪಸಂಸ್ಕಾರ ಆಶ್ಲೇಷಬಲಿ ನಾಗಪ್ರತಿಷ್ಠೆ ಹೋಮಹವನ ಇತ್ಯಾದಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಕಿವಿಯಲ್ಲಿ ಕೀವು ಸೋರುವುದು, ಕಣ್ಣಿನ ಸಮಸ್ಯೆ, ಉಸಿರಾಟದ ಸಮಸ್ಯೆ, ವಿವಾಹ, ಸಂತಾನ, ಕೋರ್ಟು-ಕಚೇರಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಭಕ್ತರು…

    Read more...

  • ಮದುವೆವರೆಗೂ ಹೋಗಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಸೌತ್ ಇಂಡಿಯಾದ ಜೋಡಿಗಳು..ಇವರೇ ನೋಡಿ.

    ಮದುವೆವರೆಗೂ ಹೋಗಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಸೌತ್ ಇಂಡಿಯಾದ ಜೋಡಿಗಳು..ಇವರೇ ನೋಡಿ.

    ಲವ್ ಬ್ರೇಕ್ ಅಪ್ ಮಾಡಿಕೊಂಡು ಖ್ಯಾತ ನಟ-ನಟಿಯರು ಇವರೇ ನೋಡಿ.ಸೆಲೆಬ್ರಿಟಿಗಳು ಅಂದರೆ ಸದಾಕಾಲ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಅಷ್ಟೇ ಅಲ್ಲದೆ ಲವ್ ಮಾಡುವುದು, ಡೇಟಿಂಗ್ ಮಾಡುವುದು, ಅಥವಾ ಡಿವರ್ಸ್ ತೆಗೆದುಕೊಳ್ಳುವುದು ಅಥವಾ ಒಂದಷ್ಟು ದಿನ ಪಬ್ಲಿಕ್ ಪ್ಲೇಸ್ ಗಳಲ್ಲಿ ನಾವು ಪ್ರೇಮಿಗಳು ಅಂತ ತೋರಿಸಿಕೊಳ್ಳುವುದು. ಈ ರೀತಿ ನಾನಾ ರೀತಿಯಾದ ವಿಚಾರಗಳಿಗಾಗಿ ಆಗಾಗ ಸುದ್ದಿಯಾಗುತ್ತಿರುವುದು ನಾವು ನೋಡಬಹುದಾಗಿದೆ‌. ಅದರಲ್ಲಿಯು ಕೂಡ ಲವ್ ಅಫೇರ್ಸ್ ಇರುವುದು ಇತ್ತೀಚಿನ ದಿನದಲ್ಲಿ ನಾವು ನೋಡಬಹುದಾಗಿದೆ. ಹಾಗಾಗಿ ಇಂದು ನಿಮಗೆ ಸೌತ್…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">