Karnataka's Best News Portal » Page 730 Of 897 » Thongthai Kannada Section
  • ಏಪ್ರಿಲ್ 2021 ರ ಗುರುಬಲಬದಲಾವಣೆ ಯಿಂದ ಈ 5 ರಾಶಿಗೆ  ರಾಜಯೋಗ ಉಂಟಾಗುತ್ತದೆ ಆ ರಾಶಿಗಳಾದರು ಯಾವುದು..?

    ಏಪ್ರಿಲ್ 2021 ರ ಗುರುಬಲಬದಲಾವಣೆ ಯಿಂದ ಈ 5 ರಾಶಿಗೆ ರಾಜಯೋಗ ಉಂಟಾಗುತ್ತದೆ ಆ ರಾಶಿಗಳಾದರು ಯಾವುದು..?

    ಇವತ್ತು ಗೆಳೆಯರೇ ಗುರುಬಲದ ಬಗ್ಗೆ ವಿಚಾರ ಮಾಡೋಣ ಬನ್ನಿ. ಆದಷ್ಟು ಬೇಗ ಗುರು ನವಂಬರ್ ಬಂದ್ರು ಅಂದರೆ ಏಪ್ರಿಲ್ನಲ್ಲಿ ಬದ ಲಾವಣೆಯಾಗುತ್ತದೆ ನಾಲ್ಕೈದು ತಿಂಗಳು ಬದಲಾವಣೆ ಆಗುತ್ತದೆ ಗುರು ಯಾವುದೇ ಮನೆಗೆ ಬಂದರೂ ಸಹ ಮುಂದೆ ಹೋಗುವುದು ಮತ್ತು ವಾಪಸ್ ಬರುವುದು ಈ ರೀತಿ ಮಾಡಿದರೆ ಎರಡು ತಿಂಗಳು ಇತರ ಇದ್ದು ಏಪ್ರಿಲ್ ಆರನೇ ತಾರೀಕು ಮಕರ ರಾಶಿ ರಿಂದ ಕುಂಭ ರಾಶಿಗೆ ಪ್ರವೇಶ ಮಾಡುತ್ತಾರೆ. ಸೆಪ್ಟೆಂಬರ್ ತಿಂಗಳವರೆಗೂ ಕೂಡ ಇರುತ್ತಾರೆ ತುಂಬಾ ದೀರ್ಘ ಆಗೋಯ್ತು ಒಂದು…

    Read more...

  • ಏಪ್ರಿಲ್ 1 ರಿಂದ ಈ ಮೂರು ರಾಶಿಗಳಿಗೆ ನಿಜಕ್ಕೂ ಕೋಟ್ಯಾಧಿಪತಿಗಳು ಇವರ ಅದೃಷ್ಟಕ್ಕೆ ಬೆಲೆಯೇ ಇಲ್ಲ…ದುಡ್ಡಿನ ಸುರಿಮಳೆಯೇ ಸುರಿಯುತ್ತದೆ..

    ಏಪ್ರಿಲ್ 1 ರಿಂದ ಈ ಮೂರು ರಾಶಿಗಳಿಗೆ ನಿಜಕ್ಕೂ ಕೋಟ್ಯಾಧಿಪತಿಗಳು ಇವರ ಅದೃಷ್ಟಕ್ಕೆ ಬೆಲೆಯೇ ಇಲ್ಲ…ದುಡ್ಡಿನ ಸುರಿಮಳೆಯೇ ಸುರಿಯುತ್ತದೆ..

    ನಮಸ್ತೆ ಗೆಳೆಯರೇ ಸುಮಾರು ವರ್ಷದ ನಂತರ ಒಂದರಿಂದ ಶನಿ ದೇವರ ಅನುಗ್ರಹ ಪಡೆದುಕೊಳ್ಳುತ್ತಿರುವ ಅಂತಹ ಈ ಮೂರು ರಾಶಿಯವರಿಗೆ ಜನಿಸಿದಂತಹ ವ್ಯಕ್ತಿಗಳು ಮುಂದಿನ ಐದು ವರ್ಷಗಳ ಅಂದರೆ 2025 ವರೆಗೂ ಶನಿ ಮಹಾರಾಜರ ಅನುಗ್ರಹ ಪಡೆದುಕೊಂಡಿದ್ದಾರೆ. ಈ ರಾಶಿಯಲ್ಲಿ ಜನಿಸಿದವರು ಶನಿ ದೇವರ ಅನುಗ್ರಹ ಏನಿಲ್ಲ ಯೋಗ ಫಲವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಶನಿದೇವರ ಅಪಾರ ಅನುಗ್ರಹ ಪಡೆದುಕೊಳ್ಳುತ್ತಿರುವ ಅಂತಹ ರಾಶಿಗಳ ಆದ್ರೂ ಯಾವುದು ಎಂದು ತಿಳಿಯೋಣ ಬನ್ನಿ ಶ್ರೀ ಶನಿ ದೇವರು ಸತ್ಯ ನ್ಯಾಯ ಧರ್ಮಗಳ ರಕ್ಷಕರು…

    Read more...

  • ಈ ದಿನ ಶಕ್ತಿಶಾಲಿ ಸಂಕಷ್ಟಹರ ಚತುರ್ಥಿ ಇದ್ದು 4 ರಾಶಿಗೆ ಮಾತ್ರ ಗಣೇಶನ ಕೃಪೆಯಿಂದ ಬಾರಿ ಜಯ,ಅದೃಷ್ಟದ ದಿನ ಹಣಕಾಸಿನ ಮಳೆಯೆ ಆಗಲಿದೆ..

    ಈ ದಿನ ಶಕ್ತಿಶಾಲಿ ಸಂಕಷ್ಟಹರ ಚತುರ್ಥಿ ಇದ್ದು 4 ರಾಶಿಗೆ ಮಾತ್ರ ಗಣೇಶನ ಕೃಪೆಯಿಂದ ಬಾರಿ ಜಯ,ಅದೃಷ್ಟದ ದಿನ ಹಣಕಾಸಿನ ಮಳೆಯೆ ಆಗಲಿದೆ..

    ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934 ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ…

    Read more...

  • ಚೈತ್ರ ಕೊಟ್ಟೂರು ಅವರು ಮದುವೆ ಆದ ತಕ್ಷಣ ಸಂಜೆ ಸ್ಟೇಷನ್ ಮೆಟ್ಟಿಲು ಏರಿದ್ದು ಯಾಕೆ ಗೊತ್ತಾ ಅಸಲಿ ಕಾರಣ ಶಾಕ್..!

    ಚೈತ್ರ ಕೊಟ್ಟೂರು ಅವರು ಮದುವೆ ಆದ ತಕ್ಷಣ ಸಂಜೆ ಸ್ಟೇಷನ್ ಮೆಟ್ಟಿಲು ಏರಿದ್ದು ಯಾಕೆ ಗೊತ್ತಾ ಅಸಲಿ ಕಾರಣ ಶಾಕ್..!

    ನಮಸ್ತೆ ಗೆಳೆಯರೇ ಇಂದು ನಾವು ತಿಳಿಸುವುದೇನೆಂದರೆ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಅವರು ಇಂದು ಬೆಳಿಗ್ಗೆಯಷ್ಟೇ ನಾಗಾರ್ಜುನ್ ಎಂಬುವರನ್ನ ಸರಳವಿವಾಹ ಮಾಡಿಕೊಂಡಿದ್ದರು. ಇದೀಗ ಸಂಜೆ ಹೊತ್ತಿಗೆ ಈ ಜೋಡಿಯ ಮದುವೆ ವಿವಾದ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಲೇರಿದೆ.ಬಿಗ್ ಬಾಸ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಕೋಟೂರು ಇಂದು ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇಗುಲದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮಂಡ್ಯ ಮೂಲದ ನಾಗಾರ್ಜುನ್ ಜೊತೆಗೆ ಮದುವೆ ಯಾಗಿದ್ದರು.ನಾಗಾರ್ಜುನ್​ಗೆ ಚೈತ್ರಾ ಜೊತೆ ಮದುವೆಯಾಗು ವುದು ಇಷ್ಟವಿರಲಿಲ್ಲ…

    Read more...

  • ಈ ಏಪ್ರಿಲ್ 2021 ರ ಮೀನಾ ರಾಶಿ ಮಾಸ ಭವಿಷ್ಯ ಹಾಗೂ ಜೋತಿಷ್ಯದ ಫಲಾಫಲಗಳನ್ನು ನೀವು ನೋಡಿದರೆ ಭಯಂಕರ ಆಶ್ಚರ್ಯ ವಾಗುತ್ತೆ..!

    ಈ ಏಪ್ರಿಲ್ 2021 ರ ಮೀನಾ ರಾಶಿ ಮಾಸ ಭವಿಷ್ಯ ಹಾಗೂ ಜೋತಿಷ್ಯದ ಫಲಾಫಲಗಳನ್ನು ನೀವು ನೋಡಿದರೆ ಭಯಂಕರ ಆಶ್ಚರ್ಯ ವಾಗುತ್ತೆ..!

    ಮೀನ ರಾಶಿಯವರಿಗೆ ಏಪ್ರಿಲ್ ತಿಂಗಳು ಅಷ್ಟು ಸುಲಭವಾಗಿ ಇರುವುದಿಲ್ಲ ಮೊಟ್ಟಮೊದಲ ಬಾರಿಗೆ ಗುರುಗ್ರಹ ನಿಮಗೆ ನಷ್ಟವನ್ನು ಉಂಟುಮಾಡುತ್ತದೆ. ಗುರುಗ್ರಹವು 12ನೇ ಮನೆಗೆ ಬರುತ್ತದೆ ಏಪ್ರಿಲ್ 5 ನೇ ತಾರೀಕು ಕುಂಭ ರಾಶಿಗೆ ಗುರು ಸಂಚಾರ ಆಗುತ್ತದೆ. ಮೀನರಾಶಿಗೆ ಏಪ್ರಿಲ್ ಹನ್ನೆರಡನೆಯ ತಾರೀಕು ರಾಶ್ಯಧಿಪತಿ ಆದಂತಹ ಗುರು ನಿಮ್ಮ ಮನೆಗೆ ಬರುತ್ತದೆ. ನಿಮಗೆ ಇದು ತುಂಬಾ ಬೇಸರ ವಾದಂತಹ ಸಮಯ ಈ ತಿಂಗಳು ನಿಮಗೆ ಒಂಟಿತನ ಕಾಡುತ್ತದೆ ನನಗೋಸ್ಕರ ಯಾರು ಇಲ್ಲ ನಾನು ಯಾಕಾದ್ರೂ ಬದುಕಿದ್ದೆನೋ ಎಂಬ ಬೇಸರ…

    Read more...

  • ಈ ಬೋರ್ ಪಾಯಿಂಟ್ ನಿಂದ ಎಷ್ಟು ನೀರು ಸಿಕ್ಕಿತು ಗೊತ್ತ…!ಹೀಗೆ ಪಾಯಿಂಟ್ ಮಾಡಿಸಿದರೆ ಪಕ್ಕಾ ನೀರು ಸಿಗುತ್ತೆ..

    ಈ ಬೋರ್ ಪಾಯಿಂಟ್ ನಿಂದ ಎಷ್ಟು ನೀರು ಸಿಕ್ಕಿತು ಗೊತ್ತ…!ಹೀಗೆ ಪಾಯಿಂಟ್ ಮಾಡಿಸಿದರೆ ಪಕ್ಕಾ ನೀರು ಸಿಗುತ್ತೆ..

    ಸಾಮಾನ್ಯವಾಗಿ ಮೊದಲೆಲ್ಲಾ ನಮಗೆ ನೀರು ಬೇಕು ಅಂದರೆ ಕೆರೆ, ಅಥವಾ ಬಾವಿಗಳನ್ನು ಅನುಸರಿಸುತ್ತಿದ್ದೆವು. ಬಾವಿಗಳನ್ನು ಮಾನವ ಕೃತಕವಾಗಿ ನಿರ್ಮಿಸುತ್ತಿದ್ದ ಮೊದಲು ಅಂತರ್ಜಲದ ಮಟ್ಟ ಅತಿ ಹೆಚ್ಚಳವಾಗಿದ್ದರಿಂದ ಕೇವಲ 50 ರಿಂದ 100 ಅಡಿಗಳಷ್ಟು ಬಾವಿಯನ್ನು ತೆಗೆದರೆ ಸಾಕು ಅದರಲ್ಲಿ ನೀರು ಉಂಟಾಗುತ್ತಿತ್ತು‌ ಹಾಗೂ ನೀರು ಎಂದಿಗೂ ಕೂಡ ಬತ್ತುತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತ ಇರುವುದರಿಂದ 500 ರಿಂದ 1000 ಅಡಿಗಳ ವರೆಗೂ ಬೋರ್ ವೆಲ್ ಕೋರಿಸಿದರೂ ಕೂಡ ನೀರಿನ ಅಭಾವ ಉಂಟಾಗುತ್ತಿದೆ. ಕೆಲವೊಮ್ಮೆ…

    Read more...

  • ನೀರು ಕುಡಿಯುವುದರಲ್ಲಿ ಬಹಳಷ್ಟು ಜನ ಮಾಡುವ ಈ ನಾಲ್ಕು ತಪ್ಪುಗಳು.. ನೀವು ಮಾಡಿದರೆ ನಿಮ್ಮ ಪ್ರಾಣಕ್ಕೆ ಅಪಾಯವಾದಿತು ಎಚ್ಚರ..!

    ನೀರು ಕುಡಿಯುವುದರಲ್ಲಿ ಬಹಳಷ್ಟು ಜನ ಮಾಡುವ ಈ ನಾಲ್ಕು ತಪ್ಪುಗಳು.. ನೀವು ಮಾಡಿದರೆ ನಿಮ್ಮ ಪ್ರಾಣಕ್ಕೆ ಅಪಾಯವಾದಿತು ಎಚ್ಚರ..!

    ನೀರನ್ನು ಹೆಚ್ಚಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ತುಂಬಾ ಜನ ಹೇಳುವುದನ್ನು ನಾವು ಕೇಳಿರುತ್ತೇವೆ ಹಾಗೆ ಮನೆಯಲ್ಲಿ ಇರುವ ಹಿರಿಯರು ಕೂಡ ನೀರನ್ನು ಹೆಚ್ಚಾಗಿ ಕುಡಿಯಿರಿ ಅಂತ ಪದೇ ಪದೇ ಹೇಳುತ್ತಾರೆ. ಅದಕ್ಕಾಗಿ ನೀರನ್ನು ಕುಡಿಯುವುದರಿಂದ ನಮಗೆ ದೊರೆಯುವ ಲಾಭವೇನು ಮತ್ತು ನೀರನ್ನು ಯಾವ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಹಾಗೆ ಈ ರೀತಿ ಮಾಡುವುದರಿಂದ ನಮ್ಮ ಶರೀರಕ್ಕೆ ಏನೆಲ್ಲ ಲಾಭಗಳು ದೊರೆಯುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ. ನೀರು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಪ್ರಯೋಜನವಿದೆ ಆದರೆ…

    Read more...

  • ಇಂತಹ ಘಟನೆ ನೋಡಿದರೆ ಒಮ್ಮೆ‌ ನಿಮ್ಮ‌ ಜೀವ ಝೆಲ್ ಎನ್ನುತ್ತದೆ…ಏನಿದು ಝಲಕ್ ವಿಡಿಯೋ ಒಮ್ಮೆ ನೋಡಿ..!!

    ಇಂತಹ ಘಟನೆ ನೋಡಿದರೆ ಒಮ್ಮೆ‌ ನಿಮ್ಮ‌ ಜೀವ ಝೆಲ್ ಎನ್ನುತ್ತದೆ…ಏನಿದು ಝಲಕ್ ವಿಡಿಯೋ ಒಮ್ಮೆ ನೋಡಿ..!!

    ನೀವು ಎಲ್ಲಿಗಾದರೂ ವಿಮಾನದಲ್ಲಿ ಹೋಗುತ್ತೀರಾ ಅಂತ ಅಂದುಕೊಳ್ಳಿ ಆಗ ಆಕಾಶದಲ್ಲಿ ವಿಮಾನ ಹಾರುವಾಗ ಯಾರೋ ಒಬ್ಬ ವ್ಯಕ್ತಿ ಹೋಗಿ ಎಮರ್ಜೆನ್ಸಿ ಡೋರ್ ಅನ್ನು ಓಪನ್ ಮಾಡಿದರೆ ಹೇಗೆ ಆಗಬಹುದು ಅಲ್ವ. ಅಂತಹದೇ ಒಂದು ಘಟನೆ ದೆಹಲಿಯಿಂದ ಉತ್ತರಪ್ರದೇಶದ ವಾರಣಾಸಿಗೆ ಹೋಗುವ ವಿಮಾನದಲ್ಲಿ ಸಂಭವಿಸಿದೆ. ಇದ್ದಕ್ಕಿದ್ದ ಹಾಗೆ ವ್ಯಕ್ತಿಯೊಬ್ಬ ಎದ್ದು ಬಂದಹ ಎಮರ್ಜೆನ್ಸಿ ಡೋರ್ ಓಪನ್‌ ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾನೆ‌. ಇದನ್ನು ಕಂಡ 81 ಮಂದಿ ಪ್ರಯಾಣಿಕರು ಗಾಬರಿಯಾಗಿದ್ದಾರೆ ಕೂಡಲೇ ಆತನನ್ನು ನೆಲಕ್ಕೆ ಕೆಡವಿ 40 ನಿಮಿಷಗಳ ಕಾಲಾವಧಿ…

    Read more...

  • ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳ ಹುಟ್ಟುಹಬ್ಬ ಹೇಗೆ ಆಚರಣೆ ಮಾಡಿದ್ದಾರೆ…

    ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗಳ ಹುಟ್ಟುಹಬ್ಬ ಹೇಗೆ ಆಚರಣೆ ಮಾಡಿದ್ದಾರೆ…

    ಕನ್ನಡ ಚಲನಚಿತ್ರ ರಂಗದಲ್ಲಿ ಒಂದು ಕಾಲದಲ್ಲಿ ಬಹು ಬೇಡಿಕೆಯ ನಟ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿದ್ದ ನಾಯಕ ಎಂದರೆ ಅದು ಗೋಲ್ಡನ್ ಸ್ಟಾರ್ ಗಣೇಶ್. ಪ್ರಥಮ ಬಾರಿಗೆ ಕಾಮಿಡಿ ಶೋಗಳಲ್ಲಿ ಅಭಿನಯ ಮಾಡುವುದರ ಮೂಲಕ ಚಲನ ಚಿತ್ರವನ್ನು ಪ್ರವೇಶ ಮಾಡಿದರು. ತದನಂತರ ಹೀರೋ ಆಗುವುದರ ಮೂಲಕ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡರು. ಅವರು ಹಲವಾರು ಸಿನಿಮಾ ಮಾಡಿದ್ದರು ಕೂಡ ಮುಂಗಾರುಮಳೆ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿತು. ತದನಂತರ ಅವರು ಮಾಡಿದ…

    Read more...

  • ಬೇಬಿ ಶ್ಯಾಮಿಲಿ ಗೆ ಆಗ ಒಂದು ಸಿನಿಮಾಗೆ ಕೊಡುತ್ತಿದ್ದ ಪೇಮೆಂಟ್ ಎಷ್ಟು..? ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ…!!

    ಬೇಬಿ ಶ್ಯಾಮಿಲಿ ಗೆ ಆಗ ಒಂದು ಸಿನಿಮಾಗೆ ಕೊಡುತ್ತಿದ್ದ ಪೇಮೆಂಟ್ ಎಷ್ಟು..? ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ…!!

    ನಮಸ್ತೆ ಗೆಳೆಯರೇ ಒಂದು ಚಿಕ್ಕ ವಯಸ್ಸಿನಲ್ಲಿ ಹಾಲ್ ಇಂಡಿಯಾದಲ್ಲಿ ಇನ್ಕಮ್ ಟ್ಯಾಕ್ಸ್ ಕಟ್ಟಿದವರೆಲ್ಲ ಚಿಕ್ಕ ಮಗು ಮೂರು ವರ್ಷಕ್ಕೆ ಮತ್ತು ನಾಲ್ಕು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ಕಟ್ಟಿದ್ದು ಮತ್ತು ನಾವೆಲ್ಲರೂ ಕೂಡ ಚಲನಚಿತ್ರಕ್ಕೆ ಹೋದಾಗ ಆ ಮಗುವನ್ನು ತುಂಬಾ ಇಷ್ಟಪಡುತ್ತಿದ್ದು ಅಷ್ಟರಮಟ್ಟಿಗೆ ಫೇಮಸ್ ಆಗಿತ್ತು. ಹಾಗೂ ಈ ಮಗು ಅಕ್ಕ ದೊಡ್ಡ ಆರ್ಟಿಸ್ಟ್ ಶಾಮಿನಿ ಶರ್ಮಿಲಿ ಅವರ ಅಣ್ಣ ದೊಡ್ಡ ರಾಬರ್ಟ್ ಅವರು ಕೂಡ ಆರ್ಟಿಸ್ಟ್. ಮಲಯಾಳಿಗರು ಇವರಪ್ಪ ಏನಪ್ಪಾಂದ್ರೆ ದೊಡ್ಡ ಆಕ್ಟರ್ ಇವರು ಮಗು ಯಾವ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

crossorigin="anonymous">