Astro Plus » Karnataka's Best News Portal

Category: Astro plus

  • ಅಪ್ಪಿತಪ್ಪಿಯೂ ಮನೆಯಲ್ಲಿ ಇಂತಹ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

    ಅಪ್ಪಿತಪ್ಪಿಯೂ ಮನೆಯಲ್ಲಿ ಇಂತಹ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.

    ಅಪ್ಪಿತಪ್ಪಿಯೂ ಮನೆಯಲ್ಲಿ ಇಂತಹ ವಸ್ತುಗಳನ್ನು ನೆಲದ ಮೇಲೆ ಇಡಬೇಡಿ ಇದು ನಿಮ್ಮ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ನಮಸ್ಕಾರ ಸ್ನೇಹಿತರೆ ನಾವು ದೇವರ ಪೂಜೆಯಲ್ಲಿ ಬಳಸುವಂತಹ ವಸ್ತುಗಳಿಗೆ ಅದರದೇ ಆದ ಮಹತ್ವ ಶಕ್ತಿ ಇರುತ್ತದೆ ಇಂತಹ ವಸ್ತುಗಳನ್ನು ನಾವು ಮನೆಯಲ್ಲಿ ಇಟ್ಟಿದ್ದೇವೆ ಅದನ್ನು ಪೂಜಿಸುತ್ತೇವೆ ಎಂದಾಗ ಅಂತಹ ವಸ್ತುಗಳ ಬಗ್ಗೆ ನಾವು ವಿಶೇಷವಾದ ಗಮನವನ್ನು ಕೊಡಬೇಕು ಆ ಒಂದು ವಸ್ತುಗಳಲ್ಲಿ ನಾವು ಯಾವ ನಿಯಮಗಳನ್ನು ಅನುಸರಿಸಬೇಕು ಯಾವುದನ್ನು ಮಾಡಬಾರದು ಎಂದು ಮೊದಲು ತಿಳಿದುಕೊಳ್ಳಬೇಕು ಎಂದು ಹೇಳಲಾಗುತ್ತದೆ, ನಮ್ಮ ಮನೆಯಲ್ಲಿ…

    Read more...

  • ಯುಗಾದಿ ಹಬ್ಬ ಈ ವರ್ಷ 12 ರಾಶಿಯವರಿಗೆ ಆದಾಯ ವ್ಯಯ ಹೇಗಿದೆ ಗೊತ್ತಾ ?

    ಯುಗಾದಿ ಹಬ್ಬ ಈ ವರ್ಷ 12 ರಾಶಿಯವರಿಗೆ ಆದಾಯ ವ್ಯಯ ಹೇಗಿದೆ ಗೊತ್ತಾ ?

    ಯುಗಾದಿ ಹಬ್ಬದ ಸರಳ ಪೂಜಾ ವಿಧಾನ….|| ನಮ್ಮ ಹಿಂದುಗಳಿಗೆ ಈ ಯುಗಾದಿ ಹಬ್ಬವು ವರ್ಷದ ಮೊದಲ ಹಬ್ಬವಾಗಿದ್ದು ಜನವರಿ ನಮಗೆ ಇಂಗ್ಲಿಷ್ ಕ್ಯಾಲೆಂಡರ್ ನ ವರ್ಷವಾಗಿರು ತ್ತದೆ ಬದಲಿಗೆ ಈ ಯುಗಾದಿ ಹಬ್ಬವು ಪ್ರತಿಯೊಬ್ಬರಿಗೂ ಹೊಸ ವರ್ಷವಾಗಿರುತ್ತದೆ ಆದ್ದರಿಂದ ನಮಗೆಲ್ಲರಿಗೂ ಈ ಯುಗಾದಿ ಹಬ್ಬ ಬಹಳ ವಿಶೇಷವಾದಂತಹ ವರ್ಷದ ಆರಂಭವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹೌದು ಮನೆಯವರೆಲ್ಲರೂ ಕೂಡ ಒಟ್ಟಾಗಿ ಸೇರಿ ಖುಷಿಯಿಂದ ಮನೆಯಲ್ಲಿ ಸಿಹಿ ಪದಾರ್ಥಗಳನ್ನು ತಯಾರು…

    Read more...

  • ಕಾರ್ಖಾನೆಯಲ್ಲಿ ಅವಲಕ್ಕಿ ತಯಾರಿಕೆ ಹೇಗಿದೆ ನೋಡಿ……! ಬಂಡವಾಳ ಇಲ್ಲ ತಿಂಗಳಿಗೆ 70,000 ಅವಲಕ್ಕಿಯಿಂದ ದುಡಿಮೆ….

    ಕಾರ್ಖಾನೆಯಲ್ಲಿ ಅವಲಕ್ಕಿ ತಯಾರಿಕೆ ಹೇಗಿದೆ ನೋಡಿ……! ಬಂಡವಾಳ ಇಲ್ಲ ತಿಂಗಳಿಗೆ 70,000 ಅವಲಕ್ಕಿಯಿಂದ ದುಡಿಮೆ….

    ಕಾರ್ಖಾನೆಯಲ್ಲಿ ಅವಲಕ್ಕಿ ತಯಾರಿಕೆ ಹೇಗಿದೆ ನೋಡಿ……! ಬಂಡವಾಳ ಇಲ್ಲ ತಿಂಗಳಿಗೆ 70,000 ಅವಲಕ್ಕಿಯಿಂದ ದುಡಿಮೆ……||ಸುಮಾರು 7000 ಇತಿಹಾಸ ಇರುವ ಅವಲಕ್ಕಿ. ಶ್ರೀ ಕೃಷ್ಣ ಪರಮಾತ್ಮ ಸೃಷ್ಟಿ ಮಾಡಿದ ಅವಲಕ್ಕಿ ಎಂದು ಸಾಕಷ್ಟು ಪುರಾವೆಗಳಲ್ಲಿ ಉಲ್ಲೇಖಿಸ ಲಾಗಿದೆ. ನಮ್ಮ ಭಾರತ ದೇಶದಲ್ಲಿ ಅವಲಕ್ಕಿಯನ್ನು ಉಪಯೋಗಿಸಿ ಕೊಂಡು ಸುಮಾರು ಸಾವಿರಕ್ಕೂ ಅಧಿಕ ಅಡುಗೆಗಳನ್ನು ತಯಾರಿಸಲಾಗುತ್ತದೆ. ಪ್ರತಿದಿನ 80,000 ಟನ್ ಅವಲಕ್ಕಿ ನಮ್ಮ ಭಾರತದಲ್ಲಿ ಮಾರಾಟವಾ ಗುತ್ತದೆ. ಅತಿ ಹೆಚ್ಚು ಅವಲಕ್ಕಿ ಸೇವನೆ ಮಾಡುವುದರಲ್ಲಿ ಒಡಿಸ್ಸಾ ರಾಜ್ಯ ಮುಂಚೂಣೆಯಲ್ಲಿದೆ. ಅದು ಎಷ್ಟರ…

    Read more...

  • ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ..

    ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ..

    ಈ ಒಂದು ಚಿಕ್ಕ ಮಂತ್ರ ಹೇಳಿಕೊಂಡರೆ ಕಳೆದುಕೊಂಡ, ಮರೆತು ಹೋದ, ಮತ್ತು ಕಳ್ಳತನವಾದ ವಸ್ತುಗಳು ಗೋಚರಿಸಿ 100% ಸಿಗುತ್ತದೆ……! ಮನೆಯಲ್ಲಿ ಎಷ್ಟೋ ವಸ್ತುಗಳನ್ನು ನಾವು ಒಂದು ಕಡೆ ಇಟ್ಟಿರುತ್ತೇವೆ ಆದರೆ ಮತ್ತೊಂದು ಕಡೆ ಹುಡುಕುತ್ತಿರುತ್ತೇವೆ ಆದರೆ ಅವು ಕೆಲವೊಮ್ಮೆ ನಮಗೆ ಸಿಗುವುದಿಲ್ಲ. ಕೆಲವೊಬ್ಬರು ಎಡಗೈನಲ್ಲಿ ಮಡಗಿರಬಹುದು ಸ್ವಲ್ಪ ನಿಧಾನವಾಗಿ ನೋಡಿ ಸಿಗುತ್ತದೆ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಅದರಲ್ಲೂ ಕೆಲವೊಬ್ಬರು ಕೆಲವೊಂದಷ್ಟು ಬೆಲೆ ಬಾಳುವಂತಹ. ಒಡವೆಗಳನ್ನು ಕೂಡ ಮನೆಯಲ್ಲಿಯೇ ಕಳೆದುಕೊಂಡಿರುತ್ತಾರೆ ಅಂದರೆ ಅವರಿಗೆ ಸಿಕ್ಕಿರುವುದಿಲ್ಲ ಅಂತಹ ಸಮಯದಲ್ಲಿ ಅವರು…

    Read more...

  • ಈ ವಸ್ತುಗಳನ್ನು ಯುಗಾದಿ ಹಬ್ಬದ ದಿನ ಖರೀದಿ ಮಾಡಿ, ವರ್ಷಪೂರ್ತಿ ಶುಭ ತಂದು ಕೊಡುತ್ತೆ.

    ಈ ವಸ್ತುಗಳನ್ನು ಯುಗಾದಿ ಹಬ್ಬದ ದಿನ ಖರೀದಿ ಮಾಡಿ, ವರ್ಷಪೂರ್ತಿ ಶುಭ ತಂದು ಕೊಡುತ್ತೆ.

    ಈ ವಸ್ತುಗಳನ್ನು ಯುಗಾದಿ ಹಬ್ಬದ ದಿನ ಖರೀದಿ ಮಾಡಿ, ವರ್ಷಪೂರ್ತಿ ಶುಭ ತಂದು ಕೊಡುತ್ತೆ…. ಗ್ರಹ, ತಿಥಿ, ನಕ್ಷತ್ರದ, ಆಧಾರದ ಮೇಲೆ ಪ್ರತಿ ಪದ ಬುಧವಾರ 22ನೇ ತಾರೀಕು ಉತ್ತರ ಭಾದ್ರಪದ ಶುಕ್ಲ ಯೋಗದಲ್ಲಿ ಶೋಭನ ಸಂವತ್ಸರಕ್ಕೆ ನಾವು ಕಾಲಿಡುತ್ತಿದ್ದೇವೆ. ಹಾಗಾಗಿ ಯುಗಾದಿ ಹಬ್ಬವನ್ನು ನಾವು ಉತ್ತರ ಭಾದ್ರಪದ ನಕ್ಷತ್ರದಲ್ಲಿ ಬುಧ ಗ್ರಹದ ಅಧಿಪತ್ಯದಲ್ಲಿ ಇರುವಂತಹ. ಬುಧವಾರದ ದಿನ ಆಚರಣೆ ಮಾಡುತ್ತೇವೆ. ಬುಧ ಉತ್ತರ ದಿಕ್ಕಿಗೆ ಮುಖ ಮಾಡಿರುವುದರಿಂದ ಈ ಒಂದು ದಿಕ್ಕಿನಲ್ಲಿ ತಾಯಿ ಲಕ್ಷ್ಮೀದೇವಿ ವಾಸವಾ…

    Read more...

  • ಯುಗಾದಿ ಹಬ್ಬದ ದಿನ ಬಾಗಿಲಿನೊಳಗೆ ಈ ವಸ್ತುವನ್ನು ಕಟ್ಟಿ ನೋಡಿ ವರ್ಷಪೂರ್ತಿ ಹಣವು ನೀರಿನಂತೆ ಬರುತ್ತದೆ….!!

    ಯುಗಾದಿ ಹಬ್ಬದ ದಿನ ಬಾಗಿಲಿನೊಳಗೆ ಈ ವಸ್ತುವನ್ನು ಕಟ್ಟಿ ನೋಡಿ ವರ್ಷಪೂರ್ತಿ ಹಣವು ನೀರಿನಂತೆ ಬರುತ್ತದೆ….!!

    ಯುಗಾದಿ ಹಬ್ಬದ ದಿನ ಬಾಗಿಲಿನೊಳಗೆ ಈ ವಸ್ತುವನ್ನು ಕಟ್ಟಿ ನೋಡಿ ವರ್ಷಪೂರ್ತಿ ಹಣವು ನೀರಿನಂತೆ ಬರುತ್ತದೆ….!! ಪ್ರತಿಯೊಬ್ಬರೂ ಕೂಡ ಯುಗಾದಿ ಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ ಅದೇ ರೀತಿಯಾಗಿ ಯುಗಾದಿ ಹಬ್ಬದ ದಿನದಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟಗಳು ಬಾರದಂತೆ ದೇವರಲ್ಲಿ ಎಲ್ಲರೂ ಪೂಜೆಯನ್ನು ಅರ್ಪಿಸಿ ಈ ವರ್ಷ ನಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನಮ್ಮನ್ನು ಕಾಪಾಡುವಂತೆ ಪ್ರತಿಯೊಬ್ಬರೂ ಕೂಡ ಬೇಡಿಕೊಳ್ಳುತ್ತಾರೆ. ಅದೇ ರೀತಿಯಾಗಿ ಹಿಂದಿನ ವರ್ಷದಲ್ಲಿ ನಾವು ಮಾಡಿದಂತಹ ಎಲ್ಲ ತಪ್ಪನ್ನು…

    Read more...

  • ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ದೇವರ ಮನೆ ಈ ಮೂಲೆಯಲ್ಲಿ ಇಡಿ, ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗು ಅಂದರೂ ಹೋಗಲ್ಲ

    ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ದೇವರ ಮನೆ ಈ ಮೂಲೆಯಲ್ಲಿ ಇಡಿ, ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗು ಅಂದರೂ ಹೋಗಲ್ಲ

    ತಾಮ್ರದ ಚೊಂಬಿನಲ್ಲಿ ನೀರು ತುಂಬಿಸಿ ದೇವರ ಮನೆ ಈ ಮೂಲೆಯಲ್ಲಿ ಇಡಿ, ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗು ಅಂದರೂ ಹೋಗಲ್ಲ…..!! ಪ್ರತಿಯೊಬ್ಬರೂ ಕೂಡ ಕೆಲವೊಮ್ಮೆ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಆ ಹಣ ಒಂದಲ್ಲ ಒಂದು ರೀತಿಯಲ್ಲಿ ಖರ್ಚಾಗುತ್ತಿರುತ್ತದೆ. ಜೊತೆಗೆ ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಒಂದಲ್ಲ ಒಂದು ವಿಚಾರದಲ್ಲಿ ಹಣ ಉಳಿಯುತ್ತಿರುವುದಿಲ್ಲ. ಆ ಸಂದರ್ಭದಲ್ಲಿ ಕೆಲವೊಬ್ಬರು. ಈ ಮನೆಯಲ್ಲಿ ಇರುವುದರಿಂದ ನನಗೆ ಇಷ್ಟೆಲ್ಲ ತೊಂದರೆ ಉಂಟಾಗು ತ್ತಿದೆ ಹೀಗೆ ಒಂದಲ್ಲ ಒಂದು ಕಾರಣಗಳನ್ನು ಹೇಳುವುದರ…

    Read more...

  • ಧರ್ಮಸ್ಥಳಕ್ಕೆ ಶಿವಲಿಂಗ ಬಂದಿದ್ದಾದರೂ ಹೇಗೆ? ಇಲ್ಲಿದೆ ಅಸಲಿ ಕಥೆ.?ಈ ವಿಡಿಯೋ ನೋಡಿ.

    ಧರ್ಮಸ್ಥಳಕ್ಕೆ ಶಿವಲಿಂಗ ಬಂದಿದ್ದಾದರೂ ಹೇಗೆ? ಇಲ್ಲಿದೆ ಅಸಲಿ ಕಥೆ.?ಈ ವಿಡಿಯೋ ನೋಡಿ.

    ಧರ್ಮಸ್ಥಳಕ್ಕೆ ಶಿವಲಿಂಗ ಬಂದಿದ್ದಾದರೂ ಹೇಗೆ? ಇಲ್ಲಿದೆ ಅಸಲಿ ಕಥೆ.? ಧರ್ಮಸ್ಥಳ ದೇಗುಲವನ್ನು 800 ವರ್ಷಗಳ ಹಿಂದೆ ನಿರ್ಮಾಣ ಮಾಡ ಲಾಗಿತ್ತು. ಈ ಪವಿತ್ರ ದೇಗುಲವು ನೇತ್ರಾವತಿ ನದಿಯ ದಂಡೆಯಲ್ಲಿದೆ ಇದು ಶಿವನ ಅಚ್ಚುಮೆಚ್ಚು ಸ್ಥಳಗಳಲ್ಲಿ ಒಂದು ಎಂದು ಭಕ್ತರು ನಂಬಿ ದ್ದಾರೆ. ಇದು ಶಿವ ದೇವಾಲಯವಾಗಿದ್ದು ಇಲ್ಲಿ ವೈಷ್ಣವ ಪುರೋಹಿತರು ದೈನಂದಿನ ಪೂಜೆಯನ್ನು ನೋಡಿಕೊಳ್ಳುತ್ತಾರೆ. ಮತ್ತೊಂದು ಕಡೆ ದೇವಾಲಯದ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿರುವವರು ಜೈನ ಧರ್ಮಕ್ಕೆ ಸಂಬಂಧಪಟ್ಟವರು. ಧರ್ಮಸ್ಥಳದ ಮುಖ್ಯ ದೇವಸ್ಥಾನದಲ್ಲಿ ಶ್ರೀ ಮಂಜುನಾಥನನ್ನು ಶಿವನ ರೂಪದಲ್ಲಿ ಪೂಜಿಸಲಾಗುತ್ತದೆ.…

    Read more...

  • ಯುಗಾದಿ ಹಬ್ಬದ ದಿನ ಬಾಗಿಲಿಗೆ ಈ ವಸ್ತು ಕಟ್ಟಿ 25 ವರ್ಷ ರಾಜಯೋಗ ನಿಮ್ಮದೇ

    ಯುಗಾದಿ ಹಬ್ಬದ ದಿನ ಬಾಗಿಲಿಗೆ ಈ ವಸ್ತು ಕಟ್ಟಿ 25 ವರ್ಷ ರಾಜಯೋಗ ನಿಮ್ಮದೇ

    ಯುಗಾದಿ ಹಬ್ಬದ ದಿನ ಬಾಗಿಲಿಗೆ ಈ ವಸ್ತು ಕಟ್ಟಿ 25 ವರ್ಷ ರಾಜಯೋಗ ನಿಮ್ಮದೇ…..!! ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸ ವರ್ಷದ ಆರಂಭ. ಈ ದಿನದಿಂದ ಹೊಸ ವರ್ಷಕ್ಕೆ ನಾವು ಕಾಲಿಡುತ್ತೇವೆ ಈ ವರ್ಷ ಮಾರ್ಚ್ 22 ಬುಧವಾರದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಯುಗಾದಿ ಹಬ್ಬದ ದಿನ ನಾವು ಯಾವ ರೀತಿಯಾಗಿ ದಿನವನ್ನು ಆರಂಭಿಸುತ್ತೇವೋ. ಅದೇ ರೀತಿಯಾಗಿ ನಮ್ಮ ಇಡೀ ವರ್ಷ ಕಳೆಯುತ್ತೀವಿ ಎನ್ನುವುದು ನಂಬಿಕೆ ಇದೆ. ಹಾಗಾಗಿ ನಾವು ಯುಗಾದಿ ಹಬ್ಬದ ದಿನ…

    Read more...

  • ಇಂದು ಶಕ್ತಿಶಾಲಿ ಯುಗಾದಿ ಅಮವಾಸ್ಯೆ ಹುಲಿಯೂರಮ್ಮ ದೇವಿಯ ಕೃಪೆಯಿಂದ ಈ 6 ರಾಶಿಗೆ ಬಾರಿ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ.

    ಇಂದು ಶಕ್ತಿಶಾಲಿ ಯುಗಾದಿ ಅಮವಾಸ್ಯೆ ಹುಲಿಯೂರಮ್ಮ ದೇವಿಯ ಕೃಪೆಯಿಂದ ಈ 6 ರಾಶಿಗೆ ಬಾರಿ ಅದೃಷ್ಟ ಮುಟ್ಟಿದ್ದೆಲ್ಲಾ ಚಿನ್ನ.

    ಮೇಷ ರಾಶಿ :- ಈ ದಿನ ನೀವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ಈ ಕಾರಣದಿಂದಾಗಿ ನೀವು ತುಂಬಾ ಸಂತೋಷ ಮತ್ತು ಉತ್ಸಕರಾಗಿರುತ್ತೀರಿ ಕುಟುಂಬ ಸದಸ್ಯರೊಂದಿಗೆ ಇಂದು ಆನಂದತಾಯಕ ದಿನವಾಗಿರುತ್ತದೆ ಮನೆಯ ಕಿರಿಯ ಸದಸ್ಯರೊಂದಿಗೆ ಸಾಕಷ್ಟು ಮೋದನ್ನುಾಡುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ ಆರ್ಥಿಕ ದೃಷ್ಟಿಯಿಂದ ಇಂದು ಒಳ್ಳೆಯದಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ. ವೃಷಭ ರಾಶಿ :- ಈ ದಿನ ನೀವು ತುಂಬಾ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">