Healthy World » Karnataka's Best News Portal

Category: Healthy world

  • ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಬೆಳೆಯುತ್ತೆ ಅಂದರೆ ಇನ್ನು ಮುಂದೆ ಕನ್ನಡಕವೇ ಬೇಡ ಅಂತೀರಾ..! ಇದನ್ನು ಬಳಸಿ ಸಾಕು.

    ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಬೆಳೆಯುತ್ತೆ ಅಂದರೆ ಇನ್ನು ಮುಂದೆ ಕನ್ನಡಕವೇ ಬೇಡ ಅಂತೀರಾ..! ಇದನ್ನು ಬಳಸಿ ಸಾಕು.

    ನಿಮ್ಮ ಕಣ್ಣಿನ ದೃಷ್ಟಿ ಎಷ್ಟು ಬೆಳೆಯುತ್ತೆ ಎಂದರೆ ಇನ್ನು ಮುಂದೆ ಕನ್ನಡಕವೇ ಬೇಡ ಅಂತೀರಾ!ಪ್ರತಿ ಮೂವರಲ್ಲಿ ಒಬ್ಬರು ಕನ್ನಡಕವನ್ನು ಹಾಕುವವರನ್ನು‌ನೋಡುತ್ತ ಇದ್ದೇವೆ. ಮುಖ್ಯವಾಗಿ ಕನ್ನಡಕ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಸರಿಯಾದ ಪೋಷಕ ಆಹಾರವನ್ನು ಪಡೆದು ಕೊಂಡಿಲ್ಲದಿದ್ದರೆ ಈ ಕಣ್ಣಿನ ದೃಷ್ಟಿ ಲೋಪ ಬರುತ್ತದೆ. ನಮ್ಮ ಹಿಂದಿನ ಕಾಲದ ಹಿರಿಯರು ಕನ್ನಡಕವನ್ನೆ ಉಪಯೋಗಿಸುತ್ತಿರಲಿಲ್ಲ. ಏಕೆಂದರೆ ಅವರು ಸರಿಯಾದ ಆಹಾರವನ್ನು ತೆಗೆದು ಕೊಳ್ಳುತ್ತಿದ್ದರು. ಆದ್ದರಿಂದ ಅವರು ಯಾವಾಗಲೂ ಆರೋಗ್ಯವಾಗಿ ಇರುತ್ತಿದ್ದರು. ಆದರೆ ಇತ್ತೀಚೆಗೆ ನಾವು ವಿಟಮಿನ್…

    Read more...

  • ಬದನೆಕಾಯಿ ತಿನ್ನುವವರು ತಪ್ಪದೇ ಈ ವಿಡಿಯೋ ನೋಡಿ..ಬದನೆ ಬಗ್ಗೆ ನೀವು ತಿಳಿದಿರುವ ತಪ್ಪು ಕಲ್ಪನೆ..

    ಬದನೆಕಾಯಿ ತಿನ್ನುವವರು ತಪ್ಪದೇ ಈ ವಿಡಿಯೋ ನೋಡಿ..ಬದನೆ ಬಗ್ಗೆ ನೀವು ತಿಳಿದಿರುವ ತಪ್ಪು ಕಲ್ಪನೆ..

    ಬದನೆಕಾಯಿ ತಿನ್ನುವ ಪ್ರತಿಯೊಬ್ಬರೂ ಈ ವಿಡಿಯೋ ತಪ್ಪದೆ ನೋಡಿ….!!ನಮಸ್ತೆ ಸ್ನೇಹಿತರೆ ಬದನೆಕಾಯಿ ತಿನ್ನುವುದರಿಂದ ಏನೆಲ್ಲಾ ಉಪಯೋಗಗಳು ಹಾಗೂ ಪರಿಣಾಮಗಳು ಉಂಟಾಗುತ್ತದೆ ಎಂಬುದನ್ನು ಈ ವಿಡಿಯೋ ಮುಖಾಂತರ ತಿಳಿಯೋಣ ಬೇಸಿಗೆಕಾಲದಲ್ಲಿ ಬದನೆಕಾಯಿ ತಿನ್ನಬಾರದು ಎನ್ನುವ ಭಾವನೆ ಇರುತ್ತದೆ ಅದಕ್ಕೆ ಕಾರಣ ಏನೆಂದರೆ ಬದನೆಕಾಯಿ ದೇಹದ ಮೇಲೆ ಉಷ್ಣದ ಪ್ರಭಾವವನ್ನು ಉಂಟು ಮಾಡುತ್ತದೆ ಹಾಗೂ ಕೆಲವೊಂದು ಆರೋಗ್ಯ ಸಮಸ್ಯೆ ಯನ್ನು ಉಂಟುಮಾಡುತ್ತದೆ ಎಂಬುವ ತಪ್ಪು ಕಲ್ಪನೆ ಇರಬಹುದು ಬದನೆಕಾಯಿ ಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಸಿಗುತ್ತದೆ ಜೊತೆಗೆ ನಾರಿನ…

    Read more...

  • ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿ ಇದ್ದ ಹಾಗೆ…ನಿಮಗೂ ಇಂತಹ ಲಕ್ಷಣ ಇರಬಹುದಾ ? ನೋಡಿ.

    ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿ ಇದ್ದ ಹಾಗೆ…ನಿಮಗೂ ಇಂತಹ ಲಕ್ಷಣ ಇರಬಹುದಾ ? ನೋಡಿ.

    ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಡೇಂಜರ್ ನಲ್ಲಿ ಇದ್ದ ಹಾಗೆ….!!ನಮಸ್ತೆ ಸ್ನೇಹಿತರೆ ನಮ್ಮ ಶರೀರದಲ್ಲಿರುವ ಹೃದಯ ಮೆದುಳು ಶ್ವಾಸಕೋಶ ಹಾಗೂ ಕಿಡ್ನಿ ರೀತಿ ನಮ್ಮ ಶರೀರದಲ್ಲಿರುವಂತಹ ಲಿವರ್ ಕೂಡ ಪ್ರತ್ಯೇಕವಾದ ಅಂಗ ಇದು ನಮ್ಮ ದೇಹದಲ್ಲಿರುವ ಅತ್ಯಂತ ದೊಡ್ಡ ಆರ್ಗನ್ ಸಹ ಹೌದು ನಮ್ಮ ಶರೀರ ಅನಾರೋಗ್ಯಕ್ಕೆ ಗುರಿಯಾದಾಗ ಅವುಗಳಿಂದ ತಡೆದುಕೊಳ್ಳುವುದಕ್ಕೆ ಅದಕ್ಕೆ ಬೇಕಾಗಿರುವ ಆ್ಯಂಟಿ ಬಾಡಿಸನ್ನು ತಯಾರು ಮಾಡುತ್ತದೆ ಲಿವರ್ ಸ್ವಲ್ಪಮಟ್ಟಿಗೆ ಗಾಯವಾದರೂ ಕೂಡ ತನ್ನ ಪೂರ್ವಸ್ಥಿತಿಗೆ ಸೇರಿಕೊಳ್ಳುವ ಸಾಮರ್ಥ್ಯ ಇರುತ್ತದೆ ನಾವು…

    Read more...

  • ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಸುಸ್ತು ನಿಶ್ಯಕ್ತಿ ರಕ್ತ ಹೀನತೆ ಮಧುಮೇಹ ಬಂಜೆತನ ಎಲ್ಲದಕ್ಕೂ ರಾಮಬಾಣ..

    ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಸುಸ್ತು ನಿಶ್ಯಕ್ತಿ ರಕ್ತ ಹೀನತೆ ಮಧುಮೇಹ ಬಂಜೆತನ ಎಲ್ಲದಕ್ಕೂ ರಾಮಬಾಣ..

    ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗಲು ಈ ರೀತಿ ಮಾಡಿ ನೋಡಿ…ತುಂಬಾ ಜನರಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆ ಮಂಡಿ ನೋವು, ಜಾಯಿಂಟ್ ಪೇನ್, ಕೈಕಾಲುಗಳ ನೋವು ಕಾಣಿಸಿಕೊಳ್ಳುತ್ತದೆ. ದೃಷ್ಟಿ ಮಂದವಾಗುತ್ತದೆ. ತುಂಬಾ ಸುಸ್ತಾಗುವುದು, ನಿಶಕ್ತಿ ಆಗುವುದು ಜೊತೆಗೆ ಕೂದಲು ಉದುರುವ ಸಮಸ್ಯೆ, ಚರ್ಮದಲ್ಲಿ ಅನೇಕ ರೀತಿಯ ಸಮಸ್ಯೆ ,ಇವುಗಳ ಜೊತೆಗೆ ಮಕ್ಕಳಾಗದಿರುವ ಸಮಸ್ಯೆ ಕೂಡ ಹೆಚ್ಚಾಗಿ ಈಗ ಎಲ್ಲ ಕಡೆ ಸಾಮಾನ್ಯವಾಗಿ ಹೋಗಿದೆ. ಜೊತೆಗೆ ರಕ್ತಹೀನತೆ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ, ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುವುದಕ್ಕೆ ಈ ರೀತಿ ಎಲ್ಲಾ ಸಮಸ್ಯೆಗಳಿಗೂ ಕೂಡ…

    Read more...

  • ಕೇವಲ ಮೂರು ದಿನ ಕೈ ಕಾಲು ನೋವು ಕೀಲುಗಳಲ್ಲಿ ಮಂಡಿ ಸೊಂಟ ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತವಾಗಿ ಮಾಯ…ಇದನ್ನು ಹೀಗೆ ಸೇವಿಸಿ..

    ಕೇವಲ ಮೂರು ದಿನ ಕೈ ಕಾಲು ನೋವು ಕೀಲುಗಳಲ್ಲಿ ಮಂಡಿ ಸೊಂಟ ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತವಾಗಿ ಮಾಯ…ಇದನ್ನು ಹೀಗೆ ಸೇವಿಸಿ..

    ಕೇವಲ 3 ದಿನ ಬಳಸಿ ಕೈಕಾಲು ನೋವು, ಕೀಲುಗಳಲ್ಲಿ ನೋವು, ಮಂಡಿ ಸೊಂಟ ನೋವು, ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತ ಮಾಯ 60 ವರ್ಷವಾದರೂ 20 ವರ್ಷದವರ ಎನರ್ಜಿ ಬರುತ್ತೆ.ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಕೀಲುಗಳ ನೋವಿನಿಂದ ಬಾದೆ ಪಡುತ್ತಿರುವುದನ್ನು ನಾವು ನೋಡಬಹುದಾಗಿದೆ ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತಿರುವುದು ಹಾಗಾಗಿ ಇಂದು ಕ್ಯಾಲ್ಸಿಯಂ ಮಟ್ಟವನ್ನು ಯಾವ ರೀತಿಯಾಗಿ ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ಮನೆ…

    Read more...

  • ಇವುಗಳನ್ನು ಯಾವುದೇ ಕಾರಣಕ್ಕೂ ತಡೆಯಬೇಡಿ,ದಾಹ,ಹಸಿವು,ನಿದ್ದೆ,ಮಲಬದ್ದತೆಯಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತೆ ಗೊತ್ತಾ ?

    ಇವುಗಳನ್ನು ಯಾವುದೇ ಕಾರಣಕ್ಕೂ ತಡೆಯಬೇಡಿ,ದಾಹ,ಹಸಿವು,ನಿದ್ದೆ,ಮಲಬದ್ದತೆಯಿಂದ ಏನೆಲ್ಲಾ ಪರಿಣಾಮ ಉಂಟಾಗುತ್ತೆ ಗೊತ್ತಾ ?

    ಇವುಗಳನ್ನು ಯಾವುದೇ ಕಾರಣಕ್ಕೂ ಕೂಡ ತಡೆಯಬೇಡಿ ಸುಮಾರು 250ಕ್ಕೂ ಅಧಿಕ ಕಾಯಿಲೆಗಳು ಬರುವುದಕ್ಕೆ ಇವುಗಳ ಮುಖ್ಯ ಕಾರಣ.ಶರೀರದಲ್ಲಿನ ವೇಗಗಳನ್ನು ಯಾವುದೇ ಕಾರಣಕ್ಕೂ ಕೂಡ ತಡೆಯಬಾರದು ಇವುಗಳನ್ನು ತಡೆದರೆ ಹಲವಾರು ಮಾರಣಾಂತಿಕ ಕಾಯಿಲೆಗಳು ಬರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಇಂದು ದೇಹದಲ್ಲಿ ಇರುವಂತಹ ವೇಗಗಳು ಯಾವುದು ಹಾಗೂ ಇದನ್ನು ಯಾವ ಕಾರಣಕ್ಕಾಗಿ ತಡೆಯಬಾರದು. ಒಂದು ವೇಳೆ ಇದನ್ನು ತಡೆದರೆ ಯಾವ ರೀತಿಯಾದಂತಹ ದುಷ್ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ…

    Read more...

  • ವಿಷದಷ್ಟೇ ಅಪಾಯಕಾರಿ ಜೇನು‌ ಮೊಸರು ಮಜ್ಜಿಗೆ ಎಂದಿಗೂ ಈ ಪದಾರ್ಥಗಳ ಬೆರೆಸಿ ಸೇವಿಸಬೇಡಿ..ಅನಾರೋಗ್ಯ ಉಂಟಾಗುತ್ತೆ..

    ವಿಷದಷ್ಟೇ ಅಪಾಯಕಾರಿ ಜೇನು‌ ಮೊಸರು ಮಜ್ಜಿಗೆ ಎಂದಿಗೂ ಈ ಪದಾರ್ಥಗಳ ಬೆರೆಸಿ ಸೇವಿಸಬೇಡಿ..ಅನಾರೋಗ್ಯ ಉಂಟಾಗುತ್ತೆ..

    ವಿಷ ತಿಂದಷ್ಟೇ ಅಪಾಯಕಾರಿ ಜೇನು, ಮೊಸರು, ಮಜ್ಜಿಗೆ ಸೇವನೆ ಮಾಡುವುದು.ಸಾಮಾನ್ಯವಾಗಿ ಬಹಳಷ್ಟು ಜನ ಜೇನನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಸೇವನೆ ಮಾಡುವುದನ್ನು ನೀವು ನೋಡಬಹುದು. ಆದರೆ ನೀವು ಕೂಡ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬಿಸಿ ನೀರಿಗೆ 1 ಟೇಬಲ್ ಸ್ಪೂನ್ ಜೇನು ತುಪ್ಪವನ್ನು ಹಾಕಿ ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ನಿವಾರಣೆಯಾಗುತ್ತದೆ, ಅಥವಾ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿಕೊಂಡು ಈ ರೀತಿಯಾಗಿ ಬಿಸಿ ನೀರಿಗೆ ಜೇನು ತುಪ್ಪವನ್ನು ಹಾಕಿಕೊಂಡು…

    Read more...

  • ಶುಗರ್ ಇರುವವರು ಜೀವನದಲ್ಲಿ ಇಂತಹ 10 ಆಹಾರ ತಿನ್ನಲೆಬಾರದು…! ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಚ್ಚರ..

    ಶುಗರ್ ಇರುವವರು ಜೀವನದಲ್ಲಿ ಇಂತಹ 10 ಆಹಾರ ತಿನ್ನಲೆಬಾರದು…! ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಚ್ಚರ..

    ಶುಗರ್ ಇರುವವರ ಜೀವನದಲ್ಲಿ ಇಂತಹ ಆಹಾರಗಳನ್ನು ತಿನ್ನಲೇಬಾರದು.ಸಕ್ಕರೆ ಕಾಯಿಲೆ ಬಂದರೆ ಸಾಕು ಜೀವನ ನರಕವಾಗುತ್ತದೆ ಇಷ್ಟವಾದದನ್ನು ತಿನ್ನುವ ಹಾಗೆ ಇಲ್ಲ ಪ್ರತಿನಿತ್ಯ ತಪ್ಪದೆ ಮಾತ್ರೆಗಳನ್ನು ಸೇವಿಸಬೇಕು. ನಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ತರುವಂತಹದ್ದು ನಮ್ಮ ಕಾಯಿಲೆ. ಪ್ರತಿಯೊಂದು ಕಾಯಿಲೆಗಳಿಗೂ ಕೂಡ ಅದರದ್ದೇ ರೀತಿಯಲ್ಲಿ ಆರೈಕೆ ಮಾಡುವ ನೀತಿ ನಮಗೆ ತಿಳಿದಿದ್ದರೆಈ ರೀತಿಯ ಕಾಯಿಲೆಯೂ ನಮ್ಮ ದೇಹಕ್ಕೆ ಹಾನಿ ಮಾಡದೇ ಇರುವ ರೀತಿಯಲ್ಲಿ ನಾವು ಅದನ್ನು ನಿರ್ವಹಿಸಬಹುದು. ಶ್ರೀಮಂತ ಕಾಯಿಲೆ ಅಂತಾನೇ ಹೆಸರುವಾಸಿ ಆಗಿರುವ ಸಕ್ಕರೆ ಕಾಯಿಲೆ ಅಥವಾ…

    Read more...

  • ನಿದ್ರೆ ಬರೊಲ್ಲ ಅತಿಯಾದ ಯೋಚನೆ ಏನೆ ಪ್ರಯತ್ನ ಮಾಡಿದರು ನಿದ್ರಾಹೀನತೆ ದೂರವಾಗ್ತಿಲ್ಲ ಅಂದರೆ ಈ ಟ್ರಿಕ್ಸ್ ಫಾಲೋ ಮಾಡಿ 5 ನಿಮಿಷದಲ್ಲಿ ನಿದ್ರೆ.‌‌ಪಕ್ಕ

    ನಿದ್ರೆ ಬರೊಲ್ಲ ಅತಿಯಾದ ಯೋಚನೆ ಏನೆ ಪ್ರಯತ್ನ ಮಾಡಿದರು ನಿದ್ರಾಹೀನತೆ ದೂರವಾಗ್ತಿಲ್ಲ ಅಂದರೆ ಈ ಟ್ರಿಕ್ಸ್ ಫಾಲೋ ಮಾಡಿ 5 ನಿಮಿಷದಲ್ಲಿ ನಿದ್ರೆ.‌‌ಪಕ್ಕ

    ನಿದ್ರೆ ಮಾಡುವುದಕ್ಕಿಂತ ಮುಂಚೆ ಈ ಐದು ಸರಳ ವಿಧಾನವನ್ನು ಬಳಸಿ ಸರ್ವ ರೋಗಗಳಿಂದಲೂ ಕೂಡ ಮುಕ್ತವಾಗಬಹುದು.ಸಾಕಷ್ಟು ಜನ ರಾತ್ರಿಯ ಸಮಯ ತುಂಬಾ ತಡವಾಗಿ ಊಟ ಮಾಡುವುದನ್ನು ನಾವು ನೋಡಬಹುದು ಆದರೆ ಈ ರೀತಿ ಮಾಡುವುದರಿಂದ ದೇಹಕ್ಕೆ ನಾನಾ ರೀತಿಯಾದಂತಹ ಕಾಯಿಲೆಗಳು ಬರುವುದನ್ನು ನಾವು ನೋಡಬಹುದಾಗಿದೆ. ಹಾಗಾಗಿ ಸೂರ್ಯಸ್ತದ ಅರ್ಧ ಅಥವಾ ಒಂದು ಗಂಟೆಯ ಒಳಗಾಗಿ ನೀವು ರಾತ್ರಿಯ ಉಪಹಾರವನ್ನು ಸೇವನೆ ಮಾಡಬೇಕಾಗುತ್ತದೆ. ಒಂದು ವೇಳೆ ಬಹಳ ತಡವಾಗಿದೆ ಆಹಾರವನ್ನು ಸೇವನೆ ಮಾಡಿದರೆ ಇದರಿಂದ ನಿಮ್ಮ ದೇಹದ ಜೀರ್ಣಾಂಗ…

    Read more...

  • ನರುಳ್ಳಿ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಸಮಸ್ಯೆ ಇದ್ದವರು ದೇಹದಲ್ಲಿ ನರಹುಲಿ ಹೆಚ್ಚಾಗಿದ್ದಾರೆ ತಪ್ಪದೇ ಈ ಕೆಲಸ ಮಾಡಿ.2 ನಿಮಿಷದ ಕೆಲಸ..

    ನರುಳ್ಳಿ ನರಹುಲಿ ಅಥವಾ ಸ್ಕಿನ್ ಟ್ಯಾಗ್ ಸಮಸ್ಯೆ ಇದ್ದವರು ದೇಹದಲ್ಲಿ ನರಹುಲಿ ಹೆಚ್ಚಾಗಿದ್ದಾರೆ ತಪ್ಪದೇ ಈ ಕೆಲಸ ಮಾಡಿ.2 ನಿಮಿಷದ ಕೆಲಸ..

    ನರಹುಲಿ ಅಥವಾ ಸ್ಕಿನ್ ಟ್ಯಾಗ್ ಅನ್ನು ಒಂದೇ ದಿನದಲ್ಲಿ ಯಾವ ರೀತಿ ತೊಲಗಿಸಬಹುದು ನೋಡಿ.ಸ್ಕಿನ್ ಟ್ಯಾಗ್ ಅಥವಾ ನರಹುಲಿ ಸಾಮಾನ್ಯವಾಗಿ ಶೇಕಡ 100ರಲ್ಲಿ 60 ಜನರಿಗೆ ಈ ಒಂದು ಸಮಸ್ಯೆ ಇರುವುದನ್ನು ನಾವು ನೋಡಬಹುದಾಗಿದೆ ಈ ಸಮಸ್ಯೆ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಯನ್ನು ನೀಡುವುದಿಲ್ಲ. ಆದರೆ ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ ಈ ಒಂದು ಕಾರಣಕ್ಕಾಗಿ ಬಹಳಷ್ಟು ಜನರು ನರಹುಲಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಅಂತ ಅಂದುಕೊಳ್ಳುತ್ತಾರೆ. ಒಂದಷ್ಟು ಜನ ಸರ್ಜರಿ ಕೂಡ ಮಾಡಿಸಿಕೊಳ್ಳುತ್ತಾರೆ ಆದರೆ ನಿಜಕ್ಕೂ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">